ನಾವೂ ಸುಮ್ಮನಿದ್ದರೆ ಸೋನಂ ವಾಂಗ್ಚುಕ್ ಕಥೆ ಏನಾಗಲಿದೆ? ನಮ್ಮೆಲ್ಲರಿಗೂ ಇದು ಎಚ್ಚರಿಕೆಯ ಗಂಟೆ! Sonam Wangchuk

ನೀಟ್‌ ಹಗರಣ ವಿರೋಧಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್‌ ಜನತಾ ಪಾರ್ಟಿ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿ, ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಉಪವಾಸ ಸತ್ಯಾಗ್ರಹ ನಡೆಸುತ್ತಿರುವ 'ದಿ ರಿಯಲ್ ಹೀರೋ' ಸೋನಂ ವಾಂಗ್ಚುಕ್ ಅವರ ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಆದರೆ ಸರ್ಕಾರ ಮಾತ್ರ ಈ ಬಗ್ಗೆ ಮೌನ ವಹಿಸಿದೆ! ಮೋದಿ ಸರ್ಕಾರ ಅವರನ್ನು ಕಡೆಗಣಿಸುತ್ತಿದೆಯಾ? ವಾಂಗ್ಚುಕ್ ಅವರ ಹೋರಾಟದ ಹಿಂದಿರುವ ಅಸಲಿ ಕಾರಣಗಳೇನು? ಪರಿಸರವಾದಿಯೊಬ್ಬರನ್ನು ಸಾಯಲು ಬಿಡುವುದು ಎಷ್ಟರ ಮಟ್ಟಿಗೆ ಸರಿ? ಭಾರತೀಯರಾಗಿ ಸೋನಂ ವಾಂಗ್ಚುಕ್ ಅವರನ್ನು ಉಳಿಸಿಕೊಳ್ಳುವುದು ನಮ್ಮ ಕರ್ತವ್ಯವಲ್ಲವೇ? ಈ ಎಲ್ಲಾ ಪ್ರಶ್ನೆಗಳಿಗೆ ಈ ವಿಡಿಯೋದಲ್ಲಿ ಉತ್ತರ ನೀಡಲಾಗಿದೆ. #sonamwangchuk #cockroachjantaparty #hungerstrike #protest #indianpolitics #iStandWithSonamWangchuk #SaveSonamWangchuk #SonamWangchukProtest

ಮಿ. ಅನ್ಬುಕುಮಾರ್, ನೀವು ಅರ್ಹ ಮತದಾರರನ್ನು ಹೊರಗಿಡುವುದಕ್ಕಾಗಿಯೇ ಇದ್ದೀರಿ....
▶︎

ಮಿ. ಅನ್ಬುಕುಮಾರ್, ನೀವು ಅರ್ಹ ಮತದಾರರನ್ನು ಹೊರಗಿಡುವುದಕ್ಕಾಗಿಯೇ ಇದ್ದೀರಿ....

Frankreich – England Highlights | Spiel um Platz 3, FIFA WM 2026 | sportstudio
▶︎

Frankreich – England Highlights | Spiel um Platz 3, FIFA WM 2026 | sportstudio

20ನೇ ದಿನಕ್ಕೆ ಕಾಲಿಟ್ಟ ಸೋನಂ ವಾಂಗ್ಚುಕ್ ಉಪವಾಸ ಸತ್ಯಾಗ್ರಹ | News Hour | Sonam Wangchuk Hunger Strike
▶︎

20ನೇ ದಿನಕ್ಕೆ ಕಾಲಿಟ್ಟ ಸೋನಂ ವಾಂಗ್ಚುಕ್ ಉಪವಾಸ ಸತ್ಯಾಗ್ರಹ | News Hour | Sonam Wangchuk Hunger Strike

Sonam Wangchuk symbolizes the best of India; the Modi government badly mishandled his fast
▶︎

Sonam Wangchuk symbolizes the best of India; the Modi government badly mishandled his fast

SIR ಗೊಂದಲ ನಿವಾರಿಸಿ ಎಂದು ಚುನಾವಣಾ ಆಯೋಗವನ್ನು ಕೇಳುವುದು ತಪ್ಪೇ? Election Commission
▶︎

SIR ಗೊಂದಲ ನಿವಾರಿಸಿ ಎಂದು ಚುನಾವಣಾ ಆಯೋಗವನ್ನು ಕೇಳುವುದು ತಪ್ಪೇ? Election Commission

ಕಾಂಗ್ರೆಸ್ ಗೆ ಮರ್ಮಾಘಾತ..? ಡಿಲಿಮಿಟೇಶನ್ ಬಿಲ್..ಡಿಎಂಕೆ ಶಾಕ್..! ಈ ಬಾರಿ ಗೆದ್ದು ಬೀಗತ್ತಾ ಸರ್ಕಾರ..
▶︎

ಕಾಂಗ್ರೆಸ್ ಗೆ ಮರ್ಮಾಘಾತ..? ಡಿಲಿಮಿಟೇಶನ್ ಬಿಲ್..ಡಿಎಂಕೆ ಶಾಕ್..! ಈ ಬಾರಿ ಗೆದ್ದು ಬೀಗತ್ತಾ ಸರ್ಕಾರ..

ಸೋನಂ ವಾಂಗ್ಚುಕ್ ಆಸ್ಪತ್ರೆಗೆ ದಾಖಲು: ಕೋರ್ಟ್ ಆದೇಶದ ನೆಪದಲ್ಲಿ ಪ್ರತಿಭಟನೆ ಹತ್ತಿಕ್ಕಿತಾ ಸರ್ಕಾರ? Sonam Wangchuk
▶︎

ಸೋನಂ ವಾಂಗ್ಚುಕ್ ಆಸ್ಪತ್ರೆಗೆ ದಾಖಲು: ಕೋರ್ಟ್ ಆದೇಶದ ನೆಪದಲ್ಲಿ ಪ್ರತಿಭಟನೆ ಹತ್ತಿಕ್ಕಿತಾ ಸರ್ಕಾರ? Sonam Wangchuk

ಪೇರೆಂಟ್ಸ್ ಗಮನಿಸಿ: ಹದಿಹರೆಯದ ನಿಮ್ಮ ಮಕ್ಕಳನ್ನು ದಾರಿತಪ್ಪದಂತೆ ತಡೆಯುವುದು ಹೇಗೆ? | Dr Malini S Suttur
▶︎

ಪೇರೆಂಟ್ಸ್ ಗಮನಿಸಿ: ಹದಿಹರೆಯದ ನಿಮ್ಮ ಮಕ್ಕಳನ್ನು ದಾರಿತಪ್ಪದಂತೆ ತಡೆಯುವುದು ಹೇಗೆ? | Dr Malini S Suttur

"ಸೋನಮ್‌ ವಾಂಗ್ಚುಕ್‌ ಈ ದೇಶದ ಅತ್ಯಮೂಲ್ಯ ಆಸ್ತಿ, ಅವರ ಪರ ನಾವಿದ್ದೇವೆ" Sonam Wangchuk Hunger Strike | CJP
▶︎

"ಸೋನಮ್‌ ವಾಂಗ್ಚುಕ್‌ ಈ ದೇಶದ ಅತ್ಯಮೂಲ್ಯ ಆಸ್ತಿ, ಅವರ ಪರ ನಾವಿದ್ದೇವೆ" Sonam Wangchuk Hunger Strike | CJP

2002ರ ವೋಟರ್‌ ಲಿಸ್ಟ್‌ನಲ್ಲಿ ಹೆಸರು ಸಿಕ್ತಿಲ್ಲ ಏನ್‌ ಮಾಡ್ಬೇಕು? ಉತ್ತರಿಸದ Election Commission | SIR | Voters
▶︎

2002ರ ವೋಟರ್‌ ಲಿಸ್ಟ್‌ನಲ್ಲಿ ಹೆಸರು ಸಿಕ್ತಿಲ್ಲ ಏನ್‌ ಮಾಡ್ಬೇಕು? ಉತ್ತರಿಸದ Election Commission | SIR | Voters

"SIRಗಾಗಿ ರಾಜ್ಯ ಸರ್ಕಾರ PRC ಕೊಡುವುದು ದೇಶದ್ರೋಹವೇ?" | ವಾರ್ತಾಭಾರತಿ ಶಿವಸುಂದರ್ ಅವರ  ಸಮಕಾಲೀನ
▶︎

"SIRಗಾಗಿ ರಾಜ್ಯ ಸರ್ಕಾರ PRC ಕೊಡುವುದು ದೇಶದ್ರೋಹವೇ?" | ವಾರ್ತಾಭಾರತಿ ಶಿವಸುಂದರ್ ಅವರ ಸಮಕಾಲೀನ

Pt.5 | Who Cares About Sonam Wangchuk? | Youth Apathy & Govt Indifference Killing Protest? | Akash B
▶︎

Pt.5 | Who Cares About Sonam Wangchuk? | Youth Apathy & Govt Indifference Killing Protest? | Akash B

Sonam Wangchuk ने अस्पताल से भेजा संदेश- 'मैं गैरकानूनी हिरासत में' || Ajit Anjum
▶︎

Sonam Wangchuk ने अस्पताल से भेजा संदेश- 'मैं गैरकानूनी हिरासत में' || Ajit Anjum

Jantar-Mantar पर मिली इस लड़की ने मुझे सल्यूट करने पर मजबूर कर दिया || Ajit Anjum || Sonam Wangchuk
▶︎

Jantar-Mantar पर मिली इस लड़की ने मुझे सल्यूट करने पर मजबूर कर दिया || Ajit Anjum || Sonam Wangchuk

SIR ಗೊಂದಲಕ್ಕೆ ಪರಿಹಾರ ಕೊಡಿ ಎಂದವರನ್ನೇ ಅರೆಸ್ಟ್‌ ಮಾಡಿಸಿದ ಚುನಾವಣಾ ಆಯೋಗ!!? Election Commission
▶︎

SIR ಗೊಂದಲಕ್ಕೆ ಪರಿಹಾರ ಕೊಡಿ ಎಂದವರನ್ನೇ ಅರೆಸ್ಟ್‌ ಮಾಡಿಸಿದ ಚುನಾವಣಾ ಆಯೋಗ!!? Election Commission

Dharmasthala | ಹೆಗ್ಗಡೆ ಸಾಮ್ರಾಜ್ಯದ ವಿರುದ್ಧ ಹೋರಾಟ : ಪ್ರತಿ ಹೆಜ್ಜೆಯೂ ಗೆಲುವೇ ! Land Scam | SKDRDP | SIT
▶︎

Dharmasthala | ಹೆಗ್ಗಡೆ ಸಾಮ್ರಾಜ್ಯದ ವಿರುದ್ಧ ಹೋರಾಟ : ಪ್ರತಿ ಹೆಜ್ಜೆಯೂ ಗೆಲುವೇ ! Land Scam | SKDRDP | SIT

ಸೋನಮ್ ವಾಂಗ್ಚುಕ್ ಆಸ್ಪತ್ರೆಗೆ ಶಿಫ್ಟ್- ಒತ್ತಾಯಪೂರ್ವಕವಾಗಿ ಎಳೆದೋಯ್ದ್ರು- Sonam wangchuk hunger strike End
▶︎

ಸೋನಮ್ ವಾಂಗ್ಚುಕ್ ಆಸ್ಪತ್ರೆಗೆ ಶಿಫ್ಟ್- ಒತ್ತಾಯಪೂರ್ವಕವಾಗಿ ಎಳೆದೋಯ್ದ್ರು- Sonam wangchuk hunger strike End

सोनम वांगचुक को ले गई पुलिस, अभिजीत दीपके का अनशन शुरू, जंतर-मंतर पर भारी भीड़ #cjp
▶︎

सोनम वांगचुक को ले गई पुलिस, अभिजीत दीपके का अनशन शुरू, जंतर-मंतर पर भारी भीड़ #cjp

ನ್ಯಾಯ ಸಿಗ್ಬೇಕಾದ್ರೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡ್ಬೇಕು |Sonam Wangchuk | Bengaluru | Freedom Park
▶︎

ನ್ಯಾಯ ಸಿಗ್ಬೇಕಾದ್ರೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡ್ಬೇಕು |Sonam Wangchuk | Bengaluru | Freedom Park

Chennamma Devegowda | ದೇವೇಗೌಡರ ಪತ್ನಿ ಚನ್ನಮ್ಮರ ಅಂತಿಮ ದರ್ಶನ ನೇರಪ್ರಸಾರ | #political360
▶︎

Chennamma Devegowda | ದೇವೇಗೌಡರ ಪತ್ನಿ ಚನ್ನಮ್ಮರ ಅಂತಿಮ ದರ್ಶನ ನೇರಪ್ರಸಾರ | #political360