SIR ಗೊಂದಲ ನಿವಾರಿಸಿ ಎಂದು ಚುನಾವಣಾ ಆಯೋಗವನ್ನು ಕೇಳುವುದು ತಪ್ಪೇ? Election Commission

ರಾಜ್ಯದಲ್ಲಿ SIR ಪ್ರಕ್ರಿಯೆ ಆರಂಭವಾಗಿದ್ದು, ಮೊದಲ ದಿನದಿಂದಲೇ ಮತದಾರರು 2002ರ ಲಿಸ್ಟ್‌ನಲ್ಲಿ ತಮ್ಮ ಹೆಸರು ಸಿಗದೇ ಇರುವುದು, ಹೆಸರು ತಪ್ಪಾಗಿರುವುದು, ಎನ್ಯುಮೆರೇಷನ್‌ ಫಾರ್ಮ್‌ ಸಿಗದಿರುವುದು ಹೀಗೆ ಹಲವಾರು ಸಮಸ್ಯೆಗಳಿಗೆ ಈಡಾಗಿದ್ದಾರೆ. ಇನ್ನು ಎನ್ಯುಮೆರೇಷನ್‌ ಫಾರ್ಮ್‌ ತುಂಬುವುದು ಹೇಗೆ ಎಂದು ತಿಳಿಯದೇ ಒದ್ದಾಡುತ್ತಿದ್ದಾರೆ. ಮತದಾರರ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡಬೇಕಿದ್ದ, ಚುನಾವಣಾ ಆಯೋಗ ಮೌನವಾಗಿದೆ. ಇಂತಹ ಹಲವು ಪ್ರಶ್ನೆಗಳನ್ನು ಚುನಾವಣಾ ಆಯೋಗದ ಮುಂದಿಟ್ಟಿದ್ದ ಜಾಗೃತ ಕರ್ನಾಟಕ ಸಂಘಟನೆಯು ಈ ಗೊಂದಲಗಳನ್ನು ಬಗೆಹರಿಸುವಂತೆ ಲಿಖಿತ ಉತ್ತರ ನೀಡುವಂತೆ ಆಗ್ರಹಿಸುತ್ತಲೇ ಬಂದಿದೆ. ಇಂದು ಕೂಡ ಅದೇ ನಿಟ್ಟಿನಲ್ಲಿ ಜಾಗೃತ ಕರ್ನಾಟಕ ಸಂಘಟನೆಯು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲು ಹೋದಾಗ, ಪೊಲೀಸರು ಮಧ್ಯ ಪ್ರವೇಶಿಸಿ ಜಾಗೃತ ಕರ್ನಾಟಕದ ಸದಸ್ಯರನ್ನು ಬಂಧಿಸಿರುವ ಘಟನೆ ನಡೆದಿದೆ. ಜಾಗೃತ ಕರ್ನಾಟಕ ಕೇಳಿದ್ದ ಪ್ರಶ್ನೆಗಳು ಯಾವುವು ಮತ್ತು ಚುನಾವಣಾ ಆಯೋಗದ ನಡೆ ಬಗ್ಗೆ ಮಾತನಾಡಿದ್ದಾರೆ ಜಾಗೃತ ಕರ್ನಾಟಕದ ಸಂಚಾಲಕದಾದ ಡಾ. ವಾಸು ಎಚ್‌ ವಿ. #sir #electioncommission #enumerationform #specialintensiverevision #jagruthakarnataka #policearrest

2002ರ ವೋಟರ್‌ ಲಿಸ್ಟ್‌ನಲ್ಲಿ ಹೆಸರು ಸಿಕ್ತಿಲ್ಲ ಏನ್‌ ಮಾಡ್ಬೇಕು? ಉತ್ತರಿಸದ Election Commission | SIR | Voters
▶︎

2002ರ ವೋಟರ್‌ ಲಿಸ್ಟ್‌ನಲ್ಲಿ ಹೆಸರು ಸಿಕ್ತಿಲ್ಲ ಏನ್‌ ಮಾಡ್ಬೇಕು? ಉತ್ತರಿಸದ Election Commission | SIR | Voters

ECI BOWS DOWN TO SC! NO RIGHT TO CHECK CITIZENSHIP....SC LIMITS ECI POWER #supremecourtofindia
▶︎

ECI BOWS DOWN TO SC! NO RIGHT TO CHECK CITIZENSHIP....SC LIMITS ECI POWER #supremecourtofindia

ಬ್ರಿಟೀಷರಿಗಿಂತಲೂ ಕ್ರೂರ ನಮ್ಮ ಕೇಂದ್ರ ಸರ್ಕಾರ! |
▶︎

ಬ್ರಿಟೀಷರಿಗಿಂತಲೂ ಕ್ರೂರ ನಮ್ಮ ಕೇಂದ್ರ ಸರ್ಕಾರ! |

SIR ಗೊಂದಲಕ್ಕೆ ಪರಿಹಾರ ಕೊಡಿ ಎಂದವರನ್ನೇ ಅರೆಸ್ಟ್‌ ಮಾಡಿಸಿದ ಚುನಾವಣಾ ಆಯೋಗ!!? Election Commission
▶︎

SIR ಗೊಂದಲಕ್ಕೆ ಪರಿಹಾರ ಕೊಡಿ ಎಂದವರನ್ನೇ ಅರೆಸ್ಟ್‌ ಮಾಡಿಸಿದ ಚುನಾವಣಾ ಆಯೋಗ!!? Election Commission

ಎನ್ಯುಮೆರೇಷನ್‌ ಫಾರ್ಮ್‌ ತುಂಬೋದು ಹೇಗೆ ಅಂತ ಎಲೆಕ್ಷನ್‌ ಕಮಿಷನ್‌ ಹೇಳೇ ಇಲ್ಲ! Election Commission  Enumeration
▶︎

ಎನ್ಯುಮೆರೇಷನ್‌ ಫಾರ್ಮ್‌ ತುಂಬೋದು ಹೇಗೆ ಅಂತ ಎಲೆಕ್ಷನ್‌ ಕಮಿಷನ್‌ ಹೇಳೇ ಇಲ್ಲ! Election Commission Enumeration

Amid Ethanol Row And Ram Mandir Donation Scam, Is BJP Losing Ground? | Editorial with Sujit Nair
▶︎

Amid Ethanol Row And Ram Mandir Donation Scam, Is BJP Losing Ground? | Editorial with Sujit Nair

Kannada News | ಇಂದಿನ ಪ್ರಮುಖ ಸುದ್ದಿಗಳು (18-07-26) | DK Shivakumar Chennamma Passes Away | KTV
▶︎

Kannada News | ಇಂದಿನ ಪ್ರಮುಖ ಸುದ್ದಿಗಳು (18-07-26) | DK Shivakumar Chennamma Passes Away | KTV

जंतर मंतर प्रोटेस्ट में आज रात क्या होने वाला है? Sonam Wangchuk cockroach Janata Party protest news
▶︎

जंतर मंतर प्रोटेस्ट में आज रात क्या होने वाला है? Sonam Wangchuk cockroach Janata Party protest news

ಸೋನಂ ವಾಂಗ್ಚುಕ್ ಆಸ್ಪತ್ರೆಗೆ ದಾಖಲು: ಕೋರ್ಟ್ ಆದೇಶದ ನೆಪದಲ್ಲಿ ಪ್ರತಿಭಟನೆ ಹತ್ತಿಕ್ಕಿತಾ ಸರ್ಕಾರ? Sonam Wangchuk
▶︎

ಸೋನಂ ವಾಂಗ್ಚುಕ್ ಆಸ್ಪತ್ರೆಗೆ ದಾಖಲು: ಕೋರ್ಟ್ ಆದೇಶದ ನೆಪದಲ್ಲಿ ಪ್ರತಿಭಟನೆ ಹತ್ತಿಕ್ಕಿತಾ ಸರ್ಕಾರ? Sonam Wangchuk

ಇರಾನ್ ದಾಳಿಗೆ ತೈಲಾಗಾರ ಪುಡಿ ಪುಡಿ | DKS Warning | Middle East Crisis | CJP Protest | Masth Magaa | Amar
▶︎

ಇರಾನ್ ದಾಳಿಗೆ ತೈಲಾಗಾರ ಪುಡಿ ಪುಡಿ | DKS Warning | Middle East Crisis | CJP Protest | Masth Magaa | Amar

Sonam Wangchuk Removed From Protest Site, Taken To Hospital On Day 21 Of Hunger Strike
▶︎

Sonam Wangchuk Removed From Protest Site, Taken To Hospital On Day 21 Of Hunger Strike

सोनम वांगचुक को ले गई पुलिस, अभिजीत दीपके का अनशन शुरू, जंतर-मंतर पर भारी भीड़ #cjp
▶︎

सोनम वांगचुक को ले गई पुलिस, अभिजीत दीपके का अनशन शुरू, जंतर-मंतर पर भारी भीड़ #cjp

I did not know Wangchuk during 3 Idiots: Aamir Khan. ವಾಂಗ್ಚುಕ್ ನನಗೆ ಗೊತ್ತೇ ಇರಲಿಲ್ಲ ಎಂದ ಆಮೀರ್ ಖಾನ್.
▶︎

I did not know Wangchuk during 3 Idiots: Aamir Khan. ವಾಂಗ್ಚುಕ್ ನನಗೆ ಗೊತ್ತೇ ಇರಲಿಲ್ಲ ಎಂದ ಆಮೀರ್ ಖಾನ್.

Yogendra Yadav On What Makes CJP's Protest & Sonam Wangchuk's Resistance Significant | Deshkaal
▶︎

Yogendra Yadav On What Makes CJP's Protest & Sonam Wangchuk's Resistance Significant | Deshkaal

ಹೆಂಡತಿಯ ಎಜೂಕೇಷನ್‌ ಬಗ್ಗೆ ಕೇಳಿ Kashinath ಶಾಕ್‌😱| Wife More Educated Than Husband🎓| Family Drama 🔥
▶︎

ಹೆಂಡತಿಯ ಎಜೂಕೇಷನ್‌ ಬಗ್ಗೆ ಕೇಳಿ Kashinath ಶಾಕ್‌😱| Wife More Educated Than Husband🎓| Family Drama 🔥

🏡 ತೊಟ್ಟಿ & ಕಂಬಗಳಿರೋ ಸುಂದರ ಅರಮನೆ - ಮುಖ್ಯಮಂತ್ರಿ ಚಂದ್ರು Home Tour | Keerthi ENT Clinic
▶︎

🏡 ತೊಟ್ಟಿ & ಕಂಬಗಳಿರೋ ಸುಂದರ ಅರಮನೆ - ಮುಖ್ಯಮಂತ್ರಿ ಚಂದ್ರು Home Tour | Keerthi ENT Clinic

"ಸೋನಮ್‌ ವಾಂಗ್ಚುಕ್‌ ಈ ದೇಶದ ಅತ್ಯಮೂಲ್ಯ ಆಸ್ತಿ, ಅವರ ಪರ ನಾವಿದ್ದೇವೆ" Sonam Wangchuk Hunger Strike | CJP
▶︎

"ಸೋನಮ್‌ ವಾಂಗ್ಚುಕ್‌ ಈ ದೇಶದ ಅತ್ಯಮೂಲ್ಯ ಆಸ್ತಿ, ಅವರ ಪರ ನಾವಿದ್ದೇವೆ" Sonam Wangchuk Hunger Strike | CJP

ಚಿತ್ರದುರ್ಗ ಜಾನುವಾರು ಸಂತೆಯಲ್ಲಿ ಈಗ ಖರೀದಿದಾರರೇ ಇಲ್ಲ, | Chitradurga | Amrit Mahal | SANMARGA NEWS
▶︎

ಚಿತ್ರದುರ್ಗ ಜಾನುವಾರು ಸಂತೆಯಲ್ಲಿ ಈಗ ಖರೀದಿದಾರರೇ ಇಲ್ಲ, | Chitradurga | Amrit Mahal | SANMARGA NEWS

ಬಡತನದಿಂದ ಕೋಟಿ ಉದ್ಯಮ…ಹೇಗೆ.? Inspiring Story | HariKathe | Harish Nagaraju | Newso Newsu | Manjushree
▶︎

ಬಡತನದಿಂದ ಕೋಟಿ ಉದ್ಯಮ…ಹೇಗೆ.? Inspiring Story | HariKathe | Harish Nagaraju | Newso Newsu | Manjushree

SIR ಕಗ್ಗಂಟು: ಹಳ್ಳಿಯಿಂದ ವಲಸೆ ಬಂದಿರುವ ಮತದಾರರ ಕತೆ ಏನು? Special Intensive Revision | Voters Problems
▶︎

SIR ಕಗ್ಗಂಟು: ಹಳ್ಳಿಯಿಂದ ವಲಸೆ ಬಂದಿರುವ ಮತದಾರರ ಕತೆ ಏನು? Special Intensive Revision | Voters Problems