Life And Light Of Service | Sairam Gopalakrishna Bhat
ಕಿಳಿಂಗಾರಿನ ಸಾಯಿರಾಂ ಗೋಪಾಲಕೃಷ್ಣ ಭಟ್ಟರು ಕಾಸರಗೋಡು ಜಿಲ್ಲೆಯವರು. ಸಮಾಜ ಇವರನ್ನು ಕೊಡುಗೈ ದಾನಿ ಎಂದೇ ಗುರುತಿಸಿದೆ. ಹಲವು ದಶಕಗಳಿಂದ ಸಮಾಜಮುಖಿ ಸೇವೆಗೈಯ್ಯುತ್ತಿರುವ ಇವರು 250 ಕ್ಕಿಂತಲೂ ಹೆಚ್ಚಿನ ಮನೆಗಳನ್ನು ಕಟ್ಟಿಸಿ ಸಮಾಜದ ಹಿಂದುಳಿದ ಜನಮಂದಿಗೆ ಆಸರೆಯಾಗಿದ್ದಾರೆ. ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಟೈಲರಿಂಗ್ ಮೆಶಿನ್, ಊರಿನ ಒಂದಷ್ಟು ಯುವಕರಿಗೆ ಆಟೋರಿಕ್ಷಾಗಳನ್ನು ನೀಡಿ ಹರಸಿದವರು ಸಾಯಿರಾಂ ಭಟ್ಟರು. ಸಹೃದಯಿ ಸಮಾಜಪರ ಸೇವೆಗಾಗಿ ಭಟ್ಟರಿಗೆ ಈ ಬಾರಿಯ ಪದ್ಮಪ್ರಶಸ್ತಿ ಒಲಿಯಲಿ ಎಂಬುದು ನಾಡಿನ ಬಹುಜನರ ಅಪೇಕ್ಷೆ ಮಾತ್ರವಲ್ಲ ಪ್ರಾರ್ಥನೆ. ಓರ್ವ ವ್ಯಕ್ತಿಯ ಜೀವನದಲ್ಲಿ ಮಹಾತ್ಮರು ಹೇಗೆ ಪ್ರಭಾವ ಬೀರುತ್ತಾರೆ ಎಂಬುದು ಸಾಯಿರಾಂ ಭಟ್ಟರ ಜೀವನದಿಂದ ತಿಳಿಯುತ್ತದೆ. ಪುಟಪರ್ತಿಯ ಸತ್ಯಸಾಯಿ ಬಾಬಾರ ದಿವ್ಯ ದರ್ಶನ, ಅಬ್ದುಲ್ ಕಲಾಂ ಜೊತೆಗಿನ ಟೆಲಿಫೋನ್ ಸಂಭಾಷಣೆಗಳು ಸಹಿತ ಹಲವು ಕೌತುಕಮಯ, ಸ್ಪೂರ್ತಿಯ ವಿಚಾರಗಳಿಂದ ಅಚ್ಚರಿಯಾದೀತು. ಸ್ವಾತಂತ್ರ್ಯಪೂರ್ವದಲ್ಲಿ ಹುಟ್ಟಿದ ಭಟ್ಟರಿಗೆ ಈಗ ೮೫ ರ ಇಳಿವಯಸ್ಸು, ಯುವತ್ವವನ್ನು ನಾಚಿಸುವ ಲವಲವಿಕೆ, ಆತ್ಮೀಯತೆ, ಮುಗ್ಧ ಮಾತಿಗೆ ಯಾವುದು ಸಾಟಿಯಿಲ್ಲ. ಶತಮಾನಗಳಿಂದ ಕದಂಬ ಶಾಖೆಯ ಮಾಯಿಪ್ಪಾಡಿ ಅರಸರ ಆಸ್ಥಾನ ವೈದ್ಯರಾಗಿದ್ದ ಕುಟುಂಬ ಇವರದ್ದು, ಆ ವೈದ್ಯ ಬಳುವಳಿ ಇಂದಿನವರೆಗೂ ಮುಂದುವರಿದಿದೆ. ಪತ್ನಿ ಶಾರದಾ ಪುತ್ರ, ಸೊಸೆ, ಮೊಮ್ಮಕ್ಕಳು, ಮರಿಮಕ್ಕಳಿರುವ ಸುಖಿ ಸಂಸಾರದ ಪ್ರೀತಿಯ ಮುತ್ತಜ್ಜ ಇವರು. ಸಂದರ್ಶನದ ಸಂದರ್ಭ ತಮ್ಮ ಪೂರ್ವಿಕರಿಂದ ಬಳುವಳಿಯಾಗಿ ತಮಗೆ ದಕ್ಕಿದ್ದ ನಾಗರಬೆತ್ತದ ಪರಿಚಯವನ್ನು ಮಾಡಿಸಿದ್ದಾರೆ ಈ ಜನಾನುರಾಗಿ ಮಹಾದಾನಿ. Our Sincere Thanks To Sairam Gopalakrishna Bhat & Family Interviewed By Vivek Adithya Kannada Discription Vivek Adithya Please share and subscribe my channel if you like the content Thank You #sushira #documentary

ಬದುಕಿನ ಆಚೆಯ ಬದುಕು | Life Beyond Life | Puttur Ajja | Talk By Vidwan Lakshmeesha Tholpady

Karma Yogi- Sairam Gopala Krishna Bhat Malayalam Documentary

Path of Jnana Yoga - with Swami Buddhatmananda Saraswati

ನಾ ಕಂಡಂತೆ ಲೋಕ|Sai Nikethana Sevashrama Daigoli|ಸಾಯಿನಿಕೇತನ ಸೇವಾಶ್ರಮ ದೈಗೋಳಿ|Na Kandanthe Loka|

DAIVARADHANEDA MANIKYOLU - 37 - N.K Salian | ದೈವಾರಾಧನೆದ ಮಾಣಿಕ್ಯೊಳು - ಎನ್.ಕೆ ಸಾಲಿಯಾನ್

" ಕಲಿಯುಗದ ಗೋಪಾಲಕ " | ಮಲೆನಾಡಿನ ಅಪೂರ್ವ ವ್ಯಕ್ತಿತ್ವದ ಕಥೆ |

The Engineering Marvels Of Sri Lanka's Ancient Kingdom Anuradhapura | The Mark Of Empire

ഒരു ജീവിതം മുന്നൂറ് പേര്ക്ക് തണലാകുന്നു | Sai Ram Bhat | Kasaragod

ಬಾಲಣ್ಣ | A Pioneer in Yakshagana Costumes and Makeup | Short Biography

ಪುತ್ರಶೋಕದಿಂದ ಆಘಾತಕ್ಕೊಳಗಾಗಿದ್ದ ಎಸ್. ಜಾನಕಿ..!! S Janaki | Cinema Swarasyagalu | Ep 369

EDNEER SWAMIJI MADHUR BRAHMAKALASHOTSAVA | ಮಧೂರಿನಲ್ಲಿ ಸಾಮರಸ್ಯದ ಪಾಠ ಮಾಡಿದ ಎಡನೀರು ಶ್ರೀಗಳು - ಕಹಳೆನ್ಯೂಸ್

Brain Reset Mindfulness Instrument | Relaxing Indian Sitar Music for Stress Relief & Deep Healing

DAIVARADHANEDA MANIKYOLU - 42 - Perara Sathish Pambada | ದೈವಾರಾಧನೆದ ಮಾಣಿಕ್ಯೊಳು - ಪೆರಾರ ಸತೀಶ್ ಪಂಬದ

Actor Vinod Raj's First Interview in Tulu| Part-1

IRAN: The Hidden Village Life Almost No One Knows About | 4K Travel Documentary

Part 3 - ಮುಖ್ಯಮಂತ್ರಿ ಚಂದ್ರು - Fun Games and Secrets | Keerthi ENT Clinic

ಬನ್ನಂಜೆ 90ರ ವಿಶ್ವನಮನ : ಹುಬ್ಬಳ್ಳಿ : ಶ್ರೀ ಗಂಗಾವತಿ ಪ್ರಾಣೇಶ್

ಬ್ರಹ್ಮಶ್ರೀ ಡಾ. ಶಿವಪ್ರಸಾದ ತಂತ್ರಿಗಳಿಂದ ಆಶೀರ್ವಚನ | ಮಧೂರು ಬ್ರಹ್ಮಕಲಶೋತ್ಸವ, ಮೂಡಪ್ಪಸೇವೆ | #saralasuddi

"Yashwant Sinha: Modi-Shah Worse Than Britishers? Shocking Exposé"

