ಬೆಳ್ಳಂದೂರಿನ ನರಭಕ್ಷಕ | ಪಾತಾಳದಿಂದೆದ್ದ ಪಿಶಾಚಿ | ಕೆ. ಪಿ ಪೂರ್ಣಚಂದ್ರ ತೇಜಸ್ವಿ | K.P Poornachandra tejaswi
ಇಂದು ಹುಲಿಗಳು ನಮಗೆ ಪ್ರಾಣಿ ಸಂಗ್ರಹಾಲದಲ್ಲಿ ಮಾತ್ರ ಕಾಣುತ್ತವೆ. ಕಾಡು ನಾಶವಾದಂತೆ ಹುಲಿಗಳ ಪ್ರಮಾಣವೂ ಕುಸಿದಿದೆ. ಆದರೆ ಹಿಂದೆ ಹುಲಿಗಳು ಅಪಾರ ಪ್ರಮಾಣದಲ್ಲಿ ಇದ್ದಾಗ ಮತ್ತು ಅವು ಆಕಸ್ಮಿಕವಾಗಿಯೋ, ಹಸಿವಿನಿಂದಲೋ ನರಭಕ್ಷಕರಾಗಿ ಮನುಷ್ಯರನ್ನು ಕಾಡಿದಾಗ ಅಂತಹ ಹುಲಿಯನ್ನು ಬೇಟೆ ಮಾಡಿ ಜನರಿಗೆ ರಕ್ಷಣೆ ಕೊಟ್ಟವರು ಆ ಕಥೆಯನ್ನು ರೋಚಕವಾಗಿ ಬಣ್ಣಿಸಿದರೆ ಹೇಗಿರುತ್ತೆ? ಅಂತಹದೊಂದು ಸರಣಿಯೇ ಕೆನೆತ್ ಅಂಡರ್ಸನ್ ಅವರ ಅನುಭವಗಳ ಸಂಗ್ರಹವನ್ನು ಕನ್ನಡದ್ದೇ ನೆಲೆಯಲ್ಲಿ ಪೂರ್ಣಚಂದ್ರ ತೇಜಸ್ವಿ ಅವರು ತಮ್ಮ ಅನುಭವದ ಹಿನ್ನೆಲೆಯಲ್ಲಿ ಭಾವಾನುವಾದ ಮಾಡಿದಾಗ ಹುಟ್ಟಿದ ಕಾಡಿನ ಕತೆಗಳ ಸರಣಿ. ಇಲ್ಲಿ ತೇಜಸ್ವಿ ಅವರು ಚಿತ್ರಿಸಿರುವ ಕಾಡು, ಕಾಡಿನ ಪಾತ್ರಗಳು, ಕಾಡಂಚಿನ ಊರಿನ ಬದುಕು ಎಲ್ಲವೂ ಓದುಗರ ಅಪಾರ ಮನ್ನಣೆ ಗಳಿಸಿವೆ.ನಾಲ್ಕು ಸರಣಿಯಲ್ಲಿ ಮೂಡಿದ ಈ ಕಾಡಿನ ಕತೆಗಳಲ್ಲಿ ಇದು ಮೊದಲನೆಯದ್ದು. -------------------------------------------------------------------------------------------- ಕೆ.ಪಿ.ಪೂರ್ಣಚಂದ್ರ ತೇಜಸ್ವಿ (ಸೆಪ್ಟೆಂಬರ್ ೮ ೧೯೩೮ - ಏಪ್ರಿಲ್ ೫ ೨೦೦೭) - ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ತೇಜಸ್ವಿ ಅವರು ರಾಷ್ಟ್ರಕವಿ ಕುವೆಂಪು ಅವರ ಪುತ್ರ ಹಾಗೂ ಕನ್ನಡ ನವ್ಯ ಸಾಹಿತ್ಯದ ಪ್ರಮುಖ ಲೇಖಕ ಹಾಗೂ ಸ್ವತಂತ್ರ ಪ್ರವೃತ್ತಿಯ ಬರಹಗಾರರು. ನವ್ಯ ಸಾಹಿತ್ಯದ ಕಾಲಘಟ್ಟದಲ್ಲಿ ಪ್ರಮುಖವಾಗಿ ಕೇಳಿ ಬಂದ ಹೆಸರು, ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನದ ಮೂಲಕ ಬಂಡಾಯ ಸಾಹಿತ್ಯವನ್ನು ಪ್ರಾರಂಭಿಸಿದರು. ತೇಜಸ್ವಿ ಆರಂಭದಲ್ಲಿ ಬೇರೊಂದು ಹೆಸರಿನಲ್ಲಿ ಕಾವ್ಯ ರಚನೆ ಮಾಡಿದ್ದರೂ, ನಂತರ ಕಥಾ ಸಾಹಿತ್ಯ,, ಕಾದಂಬರಿ, ಲೇಖನಗಳ ಕಡೆ ಹೆಚ್ಚಿನ ಗಮನ ಹರಿಸಿದರು. -------------------------------------------------------------------------------------------- ಭಾಗ ೧ - • ಬೆಳ್ಳಂದೂರಿನ ನರಭಕ್ಷಕ | ಪಾತಾಳದಿಂದೆದ್ದ ಪಿಶಾಚಿ... ಭಾಗ ೨ - • ಬೆಳ್ಳಂದೂರಿನ ನರಭಕ್ಷಕ | ನರಭಕ್ಷಕನ ನಿರೀಕ್ಷೆಯಲ್... ಭಾಗ ೩ - • ಬೆಳ್ಳಂದೂರಿನ ನರಭಕ್ಷಕ|ಕತ್ತಲಲ್ಲಿ ಕೇಳಿದ ಚೀತ್ಕಾ... ಭಾಗ ೪ - • ಬೆಳ್ಳಂದೂರಿನ ನರಭಕ್ಷಕ |ಹೆಣಕ್ಕೆ ಜೀವ ಬಂತೆ | ಕೆ... -------------------------------------------------------------------------------------------- -------------------------------------------------------------------------------------------- Instagram: / kannadastoryteller Facebook: https://www.facebook.com/profile.php?... Spotify: https://open.spotify.com/show/1WMIu1o... Anchor: https://anchor.fm/kannada-storyteller... Koo: https://www.kooapp.com/profile/Kannad... -------------------------------------------------------------------------------------------- Like & Subscribe To The Channel / @kannadastoryteller -------------------------------------------------------------------------------------------- #kannadastory, #kannadastoryteller, #storyteller, #story, #kannadiga, #Pustaka, #booklover, #indianstories, #Motivational, #Indian, #kuvempu #poornachandratejaswi, #books #kannadaabimani, #karnataka, #hnagaveni, #Books, #lovebooks, #instagood, #audiobooks, #instagram, #inspirationalquotes, #instagramstory, #instareels, #kannadareels, #smallstories, #kannadasongs, #kannadaquotes, #kannadamemes, #music, #uttarakaranataka, #dailyquotes, #peacequotes, #kannadakavanagalu, #zeekannada, #kavite, #kannada#audiobooks

ಬೆಳ್ಳಂದೂರಿನ ನರಭಕ್ಷಕ|ಕತ್ತಲಲ್ಲಿ ಕೇಳಿದ ಚೀತ್ಕಾರ|.ಕೆ. ಪಿ. ಪೂರ್ಣಚಂದ್ರ ತೇಜಸ್ವಿ |K.P. PoornaChandra Tejaswi|

ಸವದಿಗೆ ಶಾಕ್ ಕೊಟ್ಟ ಜಾರಕಿಹೊಳಿ!ಸಂಪುಟ ಬಿಗ್ ಸರ್ಪ್ರೈಸ್#cmdkshivakumar #cabinetexpansion

Update from Ukraine | Big! Strikes on Russian Military Base in Saky, Crimea, Rus Lost More Tankers

ಬೆಳ್ಳಂದೂರಿನ ನರಭಕ್ಷಕ | Bellandurina Narabhaksha| K P PurnaChandra Tejaswi | #audiobook #kannada

ಗಯಾೄಳಿಅತೆ ದಪ್ಪಸೊಸೆ kannadamoralstory fairytale

Part 3 - ಮುಖ್ಯಮಂತ್ರಿ ಚಂದ್ರು - Fun Games and Secrets | Keerthi ENT Clinic

ಜೋಗ್ಯೋರ ಅಂಜಪ್ಪನ ಕೋಳಿಕತೆ | ಮಾಸ್ತಿ ವೆಂಕಟೇಶ ಅಯ್ಯಂಗಾರ್| Kannada Storyteller| Jogyora Anjappana Kolikathe

တစ်ပွဲစားမုဆိုးပထမပိုင်း

ತೇಜಸ್ವಿ ಎಂಬ ವಿಸ್ಮಯ| ಸಾಕ್ಷ್ಯಚಿತ್ರ| ಮುನ್ನುಡಿ|Poornachandra Tejaswi| Documentary Series| Curtain Raiser

ಡೇರ್ ಡೆವಿಲ್ ಮುಸ್ತಾಫಾ |ಪೂರ್ಣ ಚಂದ್ರ ತೇಜಸ್ವಿ |daredevil musthafa| purna chandra thejaswi #storysaga

Matte Matte Tejaswi|Full Documentary | ಮತ್ತೆ ಮತ್ತೆ ತೇಜಸ್ವಿ | KS Parameshwar | Poornachandra Tejaswi

ಮೋದಿ ಸ್ಟ್ರೈಕ್ ಮಾಡಲು ಹೋದ ಕನ್ನಡದ ಸನ್ಸ್ಟ್ರೋಕ್ ನಾರಾಯಣ.!!!

ಪ್ಯಾಪಿಲಾನ್ 1 | Papillon - 1 | ಕೆ.ಪಿ.ಪೂರ್ಣಚಂದ್ರ ತೇಜಸ್ವಿ / KP PoornaChandra Tejaswi / #audiobook

ಜುಗಾರಿ ಕ್ರಾಸ್ ಆಡಿಯೋ ಪುಸ್ತಕ / ಪೂರ್ಣಚಂದ್ರ ತೇಜಸ್ವಿ /Jugari Cross Audio Book / 1 -10 Parts / #audiobook

ಮಾಸ್ತಿ ಹುಲಿಯ ರೋಚಕ ಕಾರ್ಯಾಚರಣೆ? ಕಟ್ನಿ ಗ್ಯಾಂಗ್ ನಿಂದ ತಪ್ಪಿಸಿಕೊಂಡ ಹುಲಿಯ ಇನ್ಸೈಡ್ ಸ್ಟೋರಿ ಡಾ. ಚಿಟ್ಟಿಯಪ್ಪ

ಪಂಚಾಯಿತಿಯಲ್ಲಿ ಸೂರಪ್ಪನ ಮಾನ ಕಳೆಯಲು ನೋಡಿದ ಕಿರಿ ಗೌಡನ ಮೇಲೆ ಕೋಪಗೊಂಡ ಅನಂತ್ ನಾಗ್ | Kamana Billu Movie

ಯಾರೂ ಅರಿಯದ ವೀರ | ಕುವೆಂಪು | Kannada Storyteller | Yaroo Ariyada Veera | Kuvempu

ಬನ್ನಂಜೆ 90ರ ವಿಶ್ವನಮನ : ಹುಬ್ಬಳ್ಳಿ : ಶ್ರೀ ಗಂಗಾವತಿ ಪ್ರಾಣೇಶ್

ಈ ಹೆಣ್ಣು ಮಕ್ಕಳ ಜೀವನಕ್ಕೆ ಮಾಡುವ ಕೆಲಸ ಏನು ಗೊತ್ತಾ.??🔥 | South Africa 🇿🇦| FULL DOCUMENTARY | Ep 3

