ಜೋಗ್ಯೋರ ಅಂಜಪ್ಪನ ಕೋಳಿಕತೆ | ಮಾಸ್ತಿ ವೆಂಕಟೇಶ ಅಯ್ಯಂಗಾರ್| Kannada Storyteller| Jogyora Anjappana Kolikathe
ಸತ್ಯವನ್ನು ನಿರ್ಧಾರ ಮಾಡುವವನು ಬಹುಸೂಕ್ಷ್ಮಮತಿಯವನಾಗಿರಬೇಕು. ವಾದ ವಿವಾದಗಳನ್ನು ಮಾತ್ರ ಆಧರಿಸಿ ಯಾವುದೇ ನಿರ್ಣಯವನ್ನು ಕೈಗೊಳ್ಳಬಾರದು ಎಂಬುದು 'ಜ್ಯೋಗ್ಯೋರ ಅಂಜಪ್ಪನ ಕೋಳೀಕತೆಯ ಮುಖ್ಯ ಆಶಯ. -------------------------------------------------------------------------------------------- 'ಶ್ರೀನಿವಾಸ' ಎಂಬುದು ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಕಾವ್ಯನಾಮ. ಶ್ರೀಯುತರು. ಕನ್ನಡ ಸಣ್ಣ ಕಥೆಗಳ ಜನಕ ಎಂದೇ ಪ್ರಸಿದ್ಧರಾದವರು, ನವೋದಯ ಕಾಲದಲ್ಲಿ ಕನ್ನಡ ಸಾಹಿತ್ಯಕ್ಕೆ ಹೊಸ ರೂಪ ಚೈತನ್ಯ ಕೊಡುವಲ್ಲಿ ಇವರ ಕಾಣಿಕೆ ಅಮೋಘ. ಮೈಸೂರು ಸಂಸ್ಥಾನದ ಸಿವಿಲ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಇವರು ಸರಕಾರದಲ್ಲಿ ವಿವಿಧ ಉನ್ನತ ಹುದ್ದೆಗಳನ್ನು ನಿರ್ವಹಿಸಿ ೧೯೪೪ರಲ್ಲಿ ನಿವೃತ್ತರಾದರು. ಸಣ್ಣಕಥೆ, ನಾಟಕ, ಪ್ರಬಂಧ, ಕಾದಂಬರಿ, ಅನುವಾದ, ವಿಮರ್ಶೆ, ಜೀವನ ಚರಿತ್ರೆ, ಆತ್ಮಚರಿತ್ರೆ-ಈ ಕ್ಷೇತ್ರದಲ್ಲಿ ಇವರ ಸಾಧನೆ ಅಪಾರ. ಚಿಕ್ಕವೀರರಾಜೇಂದ್ರ, ಚೆನ್ನಬಸವನಾಯಕ (ಕಾದಂಬರಿ), ಕಾಕನಕೋಟೆ, ಯಶೋಧರ (ನಾಟಕಗಳು), ಭಾವ (ಆತ್ಮ ಕಥನ), ಸುಬ್ಬಣ್ಣ (ನೀಳತೆ), ಆದಿಕವಿ ವಾಲ್ಮೀಕಿ, ಭಾರತತೀರ್ಥ (ವಿಮರ್ಶೆ) ಈ ಮುಂತಾದ ಇವರ ಕೃತಿಗಳು ಕನ್ನಡ ಸಾಹಿತ್ಯದಲ್ಲಿ ಚಿರಂತನ ಸ್ಥಾನ ಪಡೆದಿವೆ. 'ಜೀವನ' ಮಾಸಪತ್ರಿಕೆ ಸಾಹಿತ್ಯಕ ಪತ್ರಿಕಾ ಲೋಕಕ್ಕೆ ಇವರು ಕೊಟ್ಟ ಕಾಣಿಕೆ. ಶ್ರೀಯುತರಿಗೆ ಮೈಸೂರು, ಕರ್ನಾಟಕ ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ಪದವಿಯನ್ನು ನೀಡಿವೆ. ೧೯೮೩ ರಲ್ಲಿ ಇವರ ಸಮಗ್ರ ಸಾಹಿತ್ಯ ಸಾಧನೆಗಾಗಿ 'ಜ್ಞಾನಪೀಠ ಪ್ರಶಸ್ತಿ' ಲಭಿಸಿದೆ. ೧೯೨೯ ರಲ್ಲಿ ಬೆಳಗಾವಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. -------------------------------------------------------------------------------------------- Instagram: / kannadastoryteller Facebook: https://www.facebook.com/profile.php?... Spotify: https://open.spotify.com/show/1WMIu1o... Anchor: https://anchor.fm/kannada-storyteller... Koo: https://www.kooapp.com/profile/Kannad... -------------------------------------------------------------------------------------------- Like & Subscribe To The Channel / @kannadastoryteller -------------------------------------------------------------------------------------------- #kannadastory, #kannadastoryteller, #storyteller, #story, #kannadiga, #Pustaka, #booklover, #indianstories, #Motivational, #Indian, #kuvempu #poornachandratejaswi, #books #kannadaabimani, #karnataka, #hnagaveni, #Books, #lovebooks, #instagood, #audiobooks, #instagram, #inspirationalquotes, #instagramstory, #instareels, #kannadareels, #smallstories, #kannadasongs, #kannadaquotes, #kannadamemes, #music, #uttarakaranataka, #dailyquotes, #peacequotes, #kannadakavanagalu, #zeekannada, #kavite, #kannada,#ಸಣ್ಣಕತೆಗಳು,#ಕನ್ನಡ,#ಕುವೆಂಪು, #ಮಾಸ್ತಿವೆಂಕಟೇಶಅಯ್ಯಂಗಾರ್,

ಶ್ರೀಮನ್ಮೂಕವಾಗಿತ್ತು! | ಕುವೆಂಪು | Srimanmookavagittu | kuvempu Kannada storyteller

ಅವ್ವ (Avva ) - P Lankesh

ಪೆಣ್ಣು ಪೆತ್ತವರು ಪೆರ್ಚುವರು - ಸಂಚಿ ಹೊನ್ನಮ್ಮ / Pennu Pettavaru Perchuvaru - Sanchi Honnamma

ಕತೆಯ ಜೊತೆ : ಕಮಲಪುರದ ಹೋಟ್ಲಿನಲ್ಲಿ | Katheya Jothe : Kamalapurada Hotlinalli

ಜಿ. ಪಿ.ರಾಜರತ್ನಂ ಅವರ ಕವಿತೆ ನನ್ ಪುಟ್ನಂಜಿ ರೂಪ.(ವಿ.ವಿ ಪಠ್ಯ)

ಸೂಳೆಮನೆಗೆ ಪುಟ್ಟಣ್ಣ ನನ್ನ ಕಾರು ತಗೊಂಡೋಗೋನು, ಬೈದು ಸಿನಿಮಾನೇ ನಿಲ್ಲಿಸಿದ್ದೆ| Nanjaraja Arasu Life Story|P-17

ರಾಮಕೃಷ್ಣರ ಜನ್ಮದ ಹಿಂದೆ ನಡೆದ ಅದ್ಭುತ ರಹಸ್ಯ! | ಈ ಕಥೆ ನಿಜ ಜೀವನದ ಸತ್ಯ | Dr. Gururaj Karajagi | #story #Ram

ಕುಂವೀ ಅವರ ದೇವರ ಹೆಣ ಕಥೆ

Ep. #2 | Dharmendra - Karnataka's Favorite Storyteller | #SomeVaada Podcast @mysoorinakathegalu9509

ಜ್ಯೋಗ್ಯೋರ ಅಂಜಪ್ಪನ ಕೋಳಿಕತೆ

Pyaranige Saithan Kata | Parisarada Kategalu | K.P. Poornachandra Tejaswi |

ಧನಿಯರ ಸತ್ಯನಾರಾಯಣ | ಕೊರಡ್ಕಲ್ ಶ್ರೀನಿವಾಸರಾವ್ | Kannada storyteller | Dhaniyara Satyanarayana

ಡೇರ್ ಡೆವಿಲ್ ಮುಸ್ತಾಫಾ |ಪೂರ್ಣ ಚಂದ್ರ ತೇಜಸ್ವಿ |daredevil musthafa| purna chandra thejaswi #storysaga

ದುರ್ಜನರ ಸಂಗ ಬೇಡ - ವಚನ ಸಾಹಿತ್ಯ : ಡಾ. ರವಿಶಂಕರ್ ಎ.ಕೆ.

ಯಾವ ಕಾಲದ ಶಾಸ್ತ್ರವೇನು ಹೇಳಿದರೇನು? | ಕುವೆಂಪು ಪದ್ಯ |yava kalada saastra | KUVEMPU POEM

ಎಚ್ಚಮನಾಯಕ..!ಇದು ನೀವರಿಯದ ಮಾಹಿತಿ..!The story of Vijayanagar empire..!

ಹೊನ್ನನ ನಾಯಿಗಳು |Honnana Nayigalu| ಕೊಳಂಬೆ ಪುಟ್ಟಣ್ಣಗೌಡ | Kannada storyteller| Kolambe Puttanna Gowda

ಒಂದು ಉಪಾಯ! - ಕೋ ಚೆನ್ನಬಸಪ್ಪ

ಅಮಾಸ ಕಥೆಯ ವಿವರಣೆ - Amasa story explanation😊😊😊😊😊

