ಯಾರಿಗೂ ಬೇಡವಾಗಿದ್ದ ಶಶಿ ಹಬ್ಬಗೆ ಆಯ್ಕೆಯಾಗಿದ್ದು ಹೇಗೆ? How Shashikumar Got Selected for Habba | Vasu Ep 14
ಬೇರೆ ಭಾಷೆಗಳಲ್ಲಿ ಐದು ಜನ ಹೀರೋಗಳನ್ನ ಇಟ್ಟು ಸಿನಿಮಾ ಮಾಡುಬಹುದಾದ್ರೆ ಕನ್ನಡದಲ್ಲಿ ಯಾಕೆ ಮಾಡಬಾರದು ಎಂದು ಯೋಚಿಸಿದ ನಿರ್ಮಾಪಕಿ ಜಯಶ್ರೀದೇವಿ ಸಿನಿಮಾ ನಿರ್ಮಾಣಕ್ಕೆ ತಯಾರಾದರು. ವಿಷ್ಣುವರ್ಧನ್ , ಆಂಬರೀಶ್, ದೇವರಾಜ್ ಮತ್ತು ರಾಮ್ ಕುಮಾರ್ ಆಯ್ಕೆಯಾದರು. ಮತ್ತೊಂದು ಪಾತ್ರಕ್ಕೆ ಯಾರನ್ನ ಹಾಕಬೇಕು ಎಂದು ಯೋಚಿಸಿದಾಗ ವಾಸುಗೆ ಹೊಳೆದದ್ದು ಶಶಿಕುಮಾರ್. ಆಗ ಅಪಘಾತದಲ್ಲಿ ಮುಖ ಬದಲಾಗಿದ್ದ ಶಶಿ ಅವರನ್ನು ಯಾರು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿರಲಿಲ್ಲ. ಅವರನ್ನ ಹಾಕಿಕೊಳ್ಳೋಣ ಎಂದಾಗ ಬೇಡ ಅಂದವರು ಯಾರು? ನಂತರ ಶಶಿ ಹಬ್ಬಗೆ ಆಯ್ಕೆಯಾಗಿದ್ದು ಹೇಗೆ? ಎಲ್ಲವನ್ನೂ ವಿವರವಾಗಿ ತಿಳಿಸಿದ್ದಾರೆ ವಾಸು Click here To Subscribe to Channel -- / chitraloka #chitraloka #habba #multistarrermovie #vishnuvardhan #ambareesh #devaraj #shashikumar #ramkumar #vasu #Jayashreedevi #drajendrababu #pandavaru

▶︎
ಅಂಬಿ ವಿಷ್ಣು Fans ಸ್ಟಾರ್ ವಾರ್ ಹೇಗಿತ್ತು? ಹಬ್ಬ 2 ಕಥೆ ಏನಾಯ್ತು? Ambi Vishnu Fans War | Habba | Vasu Ep 15

▶︎
ಪ್ರೆಂಡ್ಸ್ ಸೂಪರ್ ಹಿಟ್ ನ ಸಂಪೂರ್ಣ ಕಥೆ | Super hit Movie Friends Complete Story | Vasu

▶︎
ಒಂದೆ ಉಸಿರಂತೆ ಹಾಡು ಬಿಗ್ ಪ್ರಾಬ್ಲಂ ಆಗಿದೇಕೆ? | Onde Usiranthe Problem In Snehaloka | Vasu Ep 16

▶︎
'ಹಬ್ಬ' ಪಿಚ್ಚರ್ ಮೇಕಿಂಗ್ ಸ್ಟೋರಿ - ಎಷ್ಟು ದುಡ್ಡು ಬಂತು? ಅಂಬರೀಷ್ - ವಿಷ್ಣುವರ್ಧನ್ ಎಷ್ಟು ತಗೊಂಡಿದ್ರು| Vasu E-8

▶︎
Manik Chand | Kirik Keerthi | ವಿಷ್ಣುನಾ ಆ ಮೂವಿಲೀ ಹೀರೋ ಆಗಿ ಒಪ್ಕೊಳೋಕೆ ಜನ ರೆಡಿ ಇರ್ಲಿಲ್ಲ..! | SPK

▶︎
A To Z of Om movie|"ಓಂ" ಸಿನೆಮಾದ ಫುಲ್ ಜರ್ನಿ | Murali Mohan|Upendra|Shivarajkumar.mp4

▶︎
ಸುದೀಪ್ ದೇವರ ತರಹ ಕಂಡಿದ್ದು ಯಾರಿಗೆ? ಎಂ.ಡಿ. ಶ್ರೀಧರ್ ಗೆ ತಪ್ಪಿದ್ದೇಗೆ ಮುಕುಂದ ಮುರಾರಿ? | Sudeep | Vasu Ep 41

▶︎
ಶಶಿಕುಮಾರ್ ಬದುಕು ಹಾಳಾಗಿದ್ದು ಹೇಗೆ | life story of actor shashikumar in Kannada| story fellow

▶︎
ರಿಲೀಸ್ ಆದ್ಮೆಲೆ 'ಧರ್ಮಸ್ಥಳ'ದಲ್ಲಿ ಒಪ್ಪಲಿಲ್ಲ - ಸ್ಟಾಪ್ ಮಾಡಿ ಅಂದ್ರು!- "ಶ್ರೀ ಮಂಜುನಾಥ" ಫಿಲಂ ಮೇಕಿಂಗ್ ಸ್ಟೋರಿ

▶︎
"ನಿರ್ಮಾಪಕಿ ಜಯಶ್ರೀದೇವಿಯ ಕೋಟಿ ಕೋಟಿ ಹಣ ತಿಂದು ತೇಗಿದ್ದು ಯಾರು!-E27-Friends Vasu-Kalamadhyama-#PARAM

▶︎
ಶ್ರೀ ಮಂಜುನಾಥದಲ್ಲಿ ಅಂಬರೀಶ್ ಗೆ ಶಾಕ್ ಕೊಟ್ಟಿದ್ದು ಯಾರು? | Sri Manunatha | Ambereesh | Vasu Ep 18

▶︎
"ನಟಿ ಮಂಜುಳಾ ಶಂಕರನಾಗ್ ಬದುಕಿಗೆ ಮಾಡಿದ್ದ ಅತಿ ದೊಡ್ಡ ಸಹಾಯ!'-E41-KV Manjaiah-Kalamadhyama Param

▶︎
40 ಲಕ್ಷ ಹಾಕಿರೋ ಸಿನಿಮಾ 5 ಕೋಟಿ ಕಲೆಕ್ಷನ್ ಅಯ್ತು - ನಂಗೆ 1 ರೂಪಾಯಿನೂ ಸಿಗಲಿಲ್ಲ !!🥲 Friends Film Making Story

▶︎
ಡೈರೆಕ್ಟರ್ ಇಲ್ಲದೆ ಹಿರೋಗಳು ಸ್ಟಾರ್ ಆಗ್ಬೀಟ್ರಾ..? Om Prakash Rao |HariKathe| Harish Nagaraju |Newso Newsu

▶︎
ದೇವರು ವರ ಕೊಟ್ಟಗ ವಾಸು ಮಾಡಿದ್ದೇನು? ವಾಸು ಜಯಶ್ರೀದೇವಿಗೆ ಏನಾಗಬೇಕು? Devaru Varavanu Kotre | Vasu Ep 24

▶︎
ಓಂ ಸಿನಿಮಾ ಶುರು ಆಗಿದ್ದು ಹೇಗೆ?ಶಿವಣ್ಣ ಏನಂದ್ರು..?|Upendra |Podcast | Kirik Keerthi | Om

▶︎
ನನಗೆ ಪ್ರಾಣಕೊಟ್ಟ ಪ್ರಾಣ ದಾತ ಡಾ. ವಿಷ್ಣುವರ್ಧನ್

▶︎
ಶಂಕರ್ ನಾಗ್ ಪ್ಲಾನಿಂಗ್ ಹೇಗಿರುತ್ತಿತ್ತು? - Making of Malgudi Days - Part 30 Kalamadhyam | KS Parameshwar

▶︎
'ಕೋಟಿ ದುಡ್ಡು' ನೋಡಿದ್ದೇ 'ನಮ್ಮೂರ ಮಂದಾರ ಹೂವೇ' ಪಿಚ್ಚರಲ್ಲಿ - ಹೇಗಿತ್ತು 'ಸ್ನೇಹಲೋಕ' |Actor Vasu Making Story

▶︎
