ಡೈರೆಕ್ಟರ್ ಇಲ್ಲದೆ ಹಿರೋಗಳು ಸ್ಟಾರ್ ಆಗ್ಬೀಟ್ರಾ? Om Prakash Rao | HariKathe| Harish Nagaraju | Newso Newsu
ಹಿರಿಯ ಪತ್ರಕರ್ತ ‘ಹರೀಶ್ ನಾಗರಾಜು’ ಸಾರಥ್ಯದ ‘ನ್ಯೂಸೋ ನ್ಯೂಸು’ ಚಾನೆಲ್ನಲ್ಲಿ ‘ಹರಿ-ಕಥೆ’ ಪಾಡ್ಕಾಸ್ಟ್ ಶೋ ವಿಶೇಷ ಸಂದರ್ಶನ ಕಾರ್ಯಕ್ರಮವಾಗಿದೆ. ಈ ಪಾಡ್ ಕಾಸ್ಟ್ ಕಾರ್ಯಕ್ರಮದ ಮೂಲಕ ಸ್ಯಾಂಡಲ್ವುಡ್ ನಟ-ನಟಿಯರು, ಸಿನಿಮಾರಂಗದ ಸಾಧಕರು ಸೇರಿದಂತೆ ಅನೇಕ ಗಣ್ಯರು ಅತಿಥಿಗಳಾಗಿ ಆಗಮಿಸಿ ತಮ್ಮ ಜೀವನದ ಸುಖ-ದುಃಖ, ನೋವು-ನಲಿವು, ಉದಾಸ-ಉತ್ಸಾಹ ಹೀಗೆ ಬದುಕಿನ ಏರಿಳಿತಗಳ ಬಗ್ಗೆ ಇದ್ದದ್ದ್ ಇದ್ದಂಗೆ... ಹಂಚಿಕೊಳ್ಳುತ್ತಾರೆ. ಬೆಳ್ಳಿತೆರೆ ಹಾಗೂ ಕಿರುತೆರೆಯ ಮೂಲಕ ವಿಭಿನ್ನ ಪಾತ್ರಗಳೊಂದಿಗೆ ಗುರುತಿಸಿಕೊಂಡಿರುವ ನಟ-ನಟಿಯರು, ನಿರ್ದೇಶಕರು ಮತ್ತು ನಿರ್ಮಾಪಕರು ಸೇರಿದಂತೆ ಹಲವಾರು ಪ್ರತಿಭಾವಂತರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಬಣ್ಣದ ಲೋಕದ ಅನುಭವಗಳನ್ನು ಮುಕ್ತವಾಗಿ ಚಾನೆಲ್ನೊಂದಿಗೆ ಹಂಚಿಕೊಳ್ಳುತ್ತಾರೆ. ಈ ಕಾರ್ಯಕ್ರಮದ ಮೂಲಕ ಅತಿಥಿಗಳು ಸಿನಿಮಾರಂಗದ ಕುರಿತು ತಮ್ಮ ಮನದ ಇಂಗಿತಗಳನ್ನು ಮುಕ್ತವಾಗಿ ವ್ಯಕ್ತಪಡಿಸುವ ವೇದಿಕೆಯಾಗಿದೆ. ಇಂದಿನ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಓಂ ಪ್ರಕಾಶ್ ರಾವ್ ಭಾಗವಹಿಸಿದ್ದಾರೆ. ಹುಚ್ಚ, ಎಕೆ47, ಲಾಕಪ್ ಡೆತ್, ಕಲಾಸಿಪಾಳ್ಯ, ಅಣ್ಣಾವ್ರು ಸೇರಿದಂತೆ ಹಲವಾರು ಸೂಪರ್ ಡೂಪರ್ ಚಿತ್ರಗಳನ್ನ ನಿರ್ದೇಶಿಸಿದ ಹೆಗ್ಗಳಿಕೆ ಇವ್ರದ್ದು. ನಿರ್ದೇಶನದ ಜೊತೆಗೆ ನಟಿನಾಗಿ, ನಿರ್ಮಾಪಕರಾಗಿಯೂ ಕೂಡ ಗುರುತಿಸಿಕೊಂಡಿದ್ದಾರೆ. ‘ಹರಿಕಥೆ’ಯಲ್ಲಿ ಓಂ ಪ್ರಕಾಶ್ ರಾವ್ ಕಥೆ ನಿಮ್ಮ ಮುಂದೆ. #newsonewsu #harishnagaraju #anchorharishnagaraju #harikathe #podcast #podcaster #kannadapodcast #omprakashrao #director #producer #kannadafilmindustry #kannadafilms #sandalwood #sandalwoodnews #dboss #darshan #darshanthoogudeepa #sudeep #kichasudeep #shivarajkumar #ak47 #huccha #kalasipalya #kannadanewschannel #southfilmindustry #bangalorenews #anchorharish #kannadalivetv #newsonewsukannadanews #KannadaNews #BreakingNews #BreakingNewsinKannada #KannadaLiveTv #kannadanewslive #KannadaNewsChannel #LiveNews #LatestNews #KarnatakaNews #KarnatakaLatestNews #KannadaLatestNews #NewsinKannada #KannadaNewsToday #KannadaNewsHeadlines #OnlineNewsKannada #newsheadlines

ಆವಾಗ ಕಲಾವಿದರು ದುಡ್ ಕೇಳದೆ ಆ್ಯಕ್ಟ್ ಮಾಡ್ತಿದ್ರು..!? Om Prakash Rao | Harish Nagaraju | Newso Newsu

ಮು** ಮಕ್ಳ ಸಾಯೋಗ್ರಿ.. Unfiltered ಟಾಕ್ ..!? Om Prakash Rao | HariKathe | Harish Nagaraju | Newso Newsu

ಯಾವ ಕಿತ್ತೋದ್ ನನ್ ಮಗ ಹೆಸರಿಟ್ಟ 'ಪ್ಯಾನ್ ಇಂಡಿಯಾ' ಸಿನಿಮಾ ಅಂತ..!! | OM Prakash Rao | Bganapathi | Part 01

ಕಾಮಿಡಿ ನಟಿ ಸುಶ್ಮಿತಾ ಮನಬಿಚ್ಚಿ ಮಾತು! ಕಿರುತೆರೆ-ಹಿರಿತೆರೆ ಬ್ಯಾಲೆನ್ಸ್ ಹೇಗೆ? | Sushmitha Goes Jolly! |

ಸತ್ತ ಮೇಲೂ ಭಾರತದ ಗಡಿ ಕಾಯುತ್ತಿರೋ ಸೈನಿಕ! Baba Harbhajan Singh ರೋಚಕ ಕಥೆ| Gaurish Akki Studio

ನನ್ನ - ವಿನಯ್ ಗುರೂಜಿ ನಡುವೆ ಆಗಿದ್ದ ಒಪ್ಪಂದ ಇದು | Vinay Guruji Podcast | Chat With Chandan

ತನ್ನ ಹಳ್ಳಿಯಲ್ಲೇ ಒಳ್ಳೆಯ ದುಡಿಮೆ...!!! ಸಕಲೇಶಪುರದ 21 ವರ್ಷದ ಹುಡುಗನ online ಬಿಸಿನೆಸ್ ಕಥೆ…ನಿಮ್ಮ ಜೊತೆ…!!!

Manik Chand | Kirik Keerthi | ಅಂಬರೀಶ್ ಗೆ 4000/- ದಿಂದ 1 ಲಕ್ಷದ ತನಕ ಕೊಟ್ಟಿದ್ದೇನೆ..! | SPK

ಚೀನಾಗೆ ಇವ್ರು ಯಾಕೆ ಬಂದರು, ಇವರ ಹಿನ್ನೆಲೆ ಏನು ಬನ್ನಿ ಕೇಳುವ | CHINA VLOGS KANNADA KITHADIKIRAN

Ganesh Kasaragodu | Darshan | ಜೀ ಕನ್ನಡ ನ್ಯೂಸ್ ಜೊತೆ ಹಿರಿಯ ಸಿನಿಮಾ ಪತ್ರಕರ್ತ ಗಣೇಶ್ ಕಾಸರಗೋಡು ಮಾತು

ಉಪ್ಪಿ-ಶಿವಣ್ಣ ಕಾಂಬಿನೇಷನ್ನೇ ಡೆಡ್ಲಿ-Making of OM- Part 6-Kote Prabhakar | Kalamadhyama| KS Parameshwara

🔴LIVE | Aryavardan Guruji | Aryavardhan vs Maha Maharshi Debate : ಆರ್ಯವರ್ಧನ್ V/S ಮಹಾ ಮಹರ್ಷಿ

ಹೆಸರು ಹೇಳದೇ ತಮ್ಮ ಮೊದಲ ಹೆಂಡತಿಯ ಬಗ್ಗೆ With All Respect ಮಾತಾಡಿದ್ದಾರೆ ಮಹೇಂದರ್. Beyond Limits | Ganesh |

ಒಂದೇ ದಿನದಲ್ಲಿ ಬಾಲಬಿಚ್ಚಿದ ಜಿರಳೆಗಳು ! ಸರ್ಕಾರ ಕಾದಿದ್ದೂ ಇದಕ್ಕೆ! ಅತ್ತ ವಾಂಕ್ಚುಕ್ ಈಗ ಅಬ್ಬೆಪ್ಪಾರಿ ! ಖೇಲ್ ಖತಂ

Part 1 - Om Prakash Rao Unfiltered Kwatle | Keerthi ENT Clinic

ಹೆಸರು ಹೇಳದೇ ಪ್ರಭಾಕರ್ ಬಗ್ಗೆ ಜಯಮಾಲಾ ಹೇಳಿದ್ದೇನು? Jayamala I Ganesh Kasaragod I Beyond Limits I

ಅವರಿಗೆ ಸಂಭ್ರಮ! ಇವರಿಗೆ ಸಂಕಷ್ಟ! ಸುಮ್ಮನೆ ಬಿಡ್ತಾರಾ ಪೊಲೀಸರು?! CJP Leaders Celebrating DP Resignation

ಓವರ್ ನೈಟ್ ಸ್ಟಾರ್ ಆದ ಡಕೋಟಾ...!! | Exclusive Interview With Om Prakash Rao 04 | Rockline Venkatesh

A ಸಿನಿಮಾ ನೋಡಿ ಅರ್ಥಾನೇ ಆಗಲ್ಲ ಅಂತ ಬೈದಿದ್ರು..! | Upendra | Prajakeeya | Kirik Keerthi

