ಮಂಟೇಸ್ವಾಮಿ ಕಥಾ ಪ್ರಸಂಗ ಜಾನಪದ ನಾಟಕ 31-05-2026. 3ನೆ ಪ್ರಯೋಗ | ಶ್ರೀ ನಾದಪ್ರಿಯ ಕಲಾರಂಗ | ಶ್ರೀ ಸರ್ಗಮ್ ಸಂಗೀತ |
ಪೂಜ್ಯ ಗುರುಗಳಾದ ಶ್ರೀ ನಾದಪ್ರಿಯ ಎಸ್ ಗಂಗಪ್ಪನವರ ಮೊದಲ ವರ್ಷದ ಪುಣ್ಯ ಸ್ಮರಣೆಯ ಪ್ರಯುಕ್ತ, ಶ್ರೀ ನಾದಪ್ರಿಯ ಕಲಾರಂಗ (ರಿ) ಮತ್ತು ಶ್ರೀ ಸರ್ಗಮ್ ಸಂಗೀತ (ರಿ) ಎರಡು ಸಂಸ್ಥೆಯ ಸಂಗೀತ ವಿದ್ಯಾರ್ಥಿಗಳಿಂದ ಡಾ. ಹೆಚ್ ಎಸ್ ಶಿವಪ್ರಕಾಶ್ ವಿರಚಿತ ಮತ್ತು ಶ್ರೀ ಸಂಪತ್ ಕುಮಾರ್ ಕೆ (ಎರಡು ಸಂಸ್ಥೆಯ ಸಂಗೀತದ ಗುರುಗಳು) ರವರ ನಿರ್ದೇಶನದಲ್ಲಿ ಮಂಟೇಸ್ವಾಮಿ ಕಥಾ ಪ್ರಸಂಗ ಎಂಬ ಸುಂದರ ಜಾನಪದ ನಾಟಕದ ಪ್ರಸ್ತುತಿ.. ಸ್ಥಳ :- ಸಾಂಸ್ಕೃತಿಕ ಕಲಾಸಮುಚ್ಛಯ, ಕಲಾಗ್ರಾಮ ಮಲ್ಲತ್ತಳ್ಳಿ ಬೆಂಗಳೂರು. ದಿನಾಂಕ:- 31-05-2026. : ಪಾತ್ರ ಪರಿಚಯ : ಮಂಟೇಸ್ವಾಮಿ :- ನವನೀತ್ ಪ್ರಣಾಗ್ ಕೆಂಪಚಾರಿ ಮತ್ತು ಸಿದ್ದಪ್ಪಾಜಿ :- ಲೋಕೇಶ್ ಬಿ ಬಸವಣ್ಣ :- ನಾಗರಾಜು ಪಿ ಎಸ್ ನೀಲಗಾರ 1 :- ಯಶಸ್ ಆರಾಧ್ಯ ಬಿ ಎಂ ನೀಲಗಾರ 2 :- ಹೇಮಂತ್ ಕುಮಾರ್ ಬಿ ಕೆ ನೀಲಗಾರ 3 :- ಕಿಶನ್ ಬಿ ಜಿ ನೀಲಗಾರ 4 :- ಚೇತನ್ ಎಂ ನೀಲಗಾರ 5, ಜಗದ್ಗುರು ಮತ್ತು ಕಾಳಿಂಗ :- ತನ್ಮಯ್ ಟಿ ಪಾರದವ ಮತ್ತು ಕೊತ್ವಾಲಾ :- ಹರ್ಷ ಎಂ ವೈ ಜಂಗಮ 1 ಮತ್ತು ಚಿನ್ನೋಜಿ :- ಬೆಟ್ಟಯ್ಯ (ಸಾಯಿ ಕುಮಾರ್) ಜಂಗಮ 2 ಮತ್ತು ಮುತ್ತೋಜಿ :- ರಕ್ಷಿತ್ ಜಿ ಜಂಗಮ 3, ರಾಚಪ್ಪಾಜಿ ಮತ್ತು ಕಲಿಪುರುಷ :- ರವಿಕುಮಾರ್ ಎನ್ ಜಂಗಮ 4, ರನ್ನೋಜಿ ಮತ್ತು ಶಾಸ್ತ್ರಿ :- ಮನ್ವಿತ್ ಹೆಚ್ ಜಂಗಮ 5 ಮತ್ತು ಪಚ್ಚೋಜಿ :- ಕಿಶನ್ ಎಸ್ ಯಾದವ್ ಪಲ್ಲಕ್ಕಿಯವ 1 :- ಲೋಕೇಶ್ ಬಿ ಪಲ್ಲಕಿಯವ 2 :- ಮಂಜುನಾಥ್ ಜೆ ಟಿ ಪಲ್ಲಕಿಯವ 3 :- ಶರತ್ ಕುಮಾರ್ ಪಲ್ಲಕಿಯವ 4 :- ನರಸಿಂಹಮೂರ್ತಿ ಈರೇಗೌಡ :- ರಮೇಶ್ ಕೆ ಎಸ್ ಬಾಲ ರಾಚಪ್ಪಾಜಿ :- ವಿಶೃತ್ ಹೆಚ್ ಡಿ ಬಾಚಿ ಬಸವಯ್ಯ ಮತ್ತು ರಾಮ :- ವಿಮೃಧ್ ಎಂ ಸೋಮ :- ಯತ್ವಿಕ್ ಎ ಭೀಮ :- ಹರ್ಷಿತ್ ಗೌಡ ಯು ಚೋಮ :- ವಿಹಾನ್ ಆರ್ ಬರಗ :- ಪ್ರಜ್ವಲ್ ರಾವ್ ಇ ನೀಲಾಂಬಿಕೆ ಮತ್ತು ಕಲ್ಯಾಣಮ್ಮ :- ಶ್ರೀಮತಿ ನೇತ್ರಾವತಿ ಹೆಚ್ ದೊಡ್ಡಮ್ಮ ಮತ್ತು ಮಾರಿ :- ಮಂಜುಳ ಕೆ ಗೆಳತಿ ಮತ್ತು ಮಾರಿ :- ಚೈತನ್ಯ ಎಂ ಜಿ ಗೆಳತಿ ಮತ್ತು ಮಾರಿ :- ಪ್ರಕೃತಿ ಎನ್ ಗೆಳತಿ ಮತ್ತು ಮಾರಿ :- ಬೃಂದಾ ಆರ್ ಗೆಳತಿ ಮತ್ತು ಮಾರಿ :- ಸೂರ್ಯಾನಿ ಎನ್ ಗೆಳತಿ ಮತ್ತು ಮಾರಿ :- ವರ್ಷ ಮದುವೆ ಮನೆಯ ಹುಡುಗರು : ವಿಮೃದ್, ವಿಶೃತ್, ಯತ್ವಿಕ್, ಹರ್ಷಿತ್, ವಿಹಾನ್ ಮತ್ತು ಋತ್ವಿಕ್ ಪರಿಕಲ್ಪನೆ ಮತ್ತು ನಿರ್ದೇಶನ :- ಸಂಪತ್ ಕುಮಾರ್ ಕೆ ಕೀಬೋರ್ಡ್ :- ನವೀನ್ ಎನ್ ತಮಟೆ :- ವಿಶೃತ್ ಹೆಚ್ ಡಿ ಬೆಳಕು :- ಧನಂಜಯ ಹೆಚ್ ಎಸ್ ಪ್ರಸಾದನ :- ಗುರು (ವಿಜಯ್ ಬೆಣಚ ತಂಡ) ವಿಡಿಯೋಗ್ರಪಿ :- Dolly Capture (Mob :- 8867366466) ನಿರೂಪಣೆ :- ಜೆ ಆರ್ ಶ್ರೀಧರ್ ಮೂರ್ತಿ (ಪ್ರಧಾನ ಕಾರ್ಯದರ್ಶಿ) ಸಹಕಾರ :- ೧. ಮಂಜುನಾಥ್ ಜೆ ಟಿ (ಖಜಾಂಚಿ) ೨. ಎಸ್ ವಿ ವಿಜಯಲಕ್ಷ್ಮೀ ತಂಡದೊಂದಿಗೆ :- ಅನೀಶ್ ಆದಿತ್ಯ

O PODER DA ORAÇÃO | Escola de Sabedoria com Tiago Brunet

Indian Express Analysis | 17th May 2026 | Government Schemes & Initiatives for UPSC | StudyIQ

ಬಾಯ್ಬಡುಕಿ ಕನ್ನಡ ನಾಟಕ ದ ಮುಖ್ಯ ದೃಶ್ಯಗಳ ಸಮ್ಮಿಶ್ರಣ

ಅರ್ಜೆಂಟೀನಾ🇦🇷–ಚಿಲಿ🇨🇱 ಗಡಿಯಲ್ಲಿ ನಿಜಕ್ಕೂ ಏನಾಗ್ತಿದೆ ಗೊತ್ತಾ? | Most Dangerous & Strict Border Crossing

ಈ 7 ಪದಗಳನ್ನು ಎಂದಿಗೂ ಬಳಸಬೇಡಿ! | Rajesh Reveals Ft.Sri Suresh shaiva | Rajesh Gowda

THE TAJ STORY (Full Movie) Paresh Rawal, Zakir Hussain, Amruta Khanvilkar | New Bollywood Movie

سورة الواقعة ( كاملة ) ❤️ للرزق و البركة في البيت😴 | تلاوة هادئة بصوت مريح | القارئ بلال دربالي قرآن

DEBATE ON BAGESHWER I ‘બાબા બાગેશ્વર પર આરપાર’‘જગદીશ મહેતા અને પરસોત્તમ પીપળીયા કેમ બાખડ્યા..?’

Why does Telugu sound so Musical?

Jaishankar’s Ice-Cold Reply Leaves Arrogant American Speechless

Kapil Dev 175* – The Truth That Was Hidden From Us I Cricket Knockout

TIME FOR PRAYER TO CONSECRATE YOUR DAY 🔥| Apostle Yves CASTANOU

ಮನೆ ದೇವರನ್ನು ಮರೆತರೆ?ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ! 🙏| Rajesh Reveals Ft.Dr Roopa Iyer | Rajesh Gowda

ಕನ್ನಡ ಚಿತ್ರರಂಗದ ಬೃಹತ್ ಕಾಮಜಾಲವನ್ನು ತೆರೆದಿಟ್ಟ ರಮಣ ಕಣಗಾಲ್.. Beyond Limits | Ganesh Kasaragod |

Gil Strang's Final 18.06 Linear Algebra Lecture

يا لك من قارئ ما جادت الدنيا بمثلك ! تلاوة مرئية رهيبة للشيخ محمود خليل الحصري!! ترجع لعام 1965م ᴴᴰ

Britain Wanted Their Country “back"...From Whom?

ಮದುವೆಯಾಗಿ ವರ್ಷವಾದರೂ ಸಹ ತನ್ನ ಜೊತೆ ಮಾತನಾಡದ ಗಂಡನ ಮುಂದೆ ಗೋಳಾಡಿದ ಕಲ್ಪನಾ । Eradu Kanasu Movie Part 03

Momentos de oración | Padre Martín Ávalos | Estamos orando por tus intenciones

