ರಸ್ತೆ ಹೊಂಡಕ್ಕೆ ಬಿದ್ದು ಏನಾದ್ರು ಆದ್ರೆ ಅಧಿಕಾರಿ ಹೊಣೆ: ಯು. ಟಿ. ಖಾದರ್ │Daijiworld Television
ಮಳೆಗಾಲದಲ್ಲಿ ರಸ್ತೆಗಳಲ್ಲಿರುವ ಹೊಂಡ-ಗುಂಡಿಗಳನ್ನು ತಕ್ಷಣ ಮುಚ್ಚುವಂತೆ ಅಧಿಕಾರಿಗಳಿಗೆ ಸೂಚಿಸಿರುವ ಆರೋಗ್ಯ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ರಸ್ತೆ ಹೊಂಡಗಳಿಂದ ಅಪಘಾತ ಅಥವಾ ಅನಾಹುತ ಸಂಭವಿಸಿದರೆ ಸಂಬಂಧಪಟ್ಟ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಪರಿಗಣಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಮಂಗಳೂರಿನಲ್ಲಿ ನಡೆದ ವಿಪತ್ತು ನಿರ್ವಹಣಾ ಸಭೆಯಲ್ಲಿ ಮಾತನಾಡಿದ ಸಚಿವರು, ಮಳೆಗಾಲದ ಸಂದರ್ಭಗಳಲ್ಲಿ ಸಾರ್ವಜನಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು. #daijiworldtv #daijiworldnews #mangalorenews #udupinews #mangalorenewslive #kudlacity #mangaluru #mangalore #kudlanews #udupi #tulunadu #tulu #kannada #putturnews #dakshinakannada #bantwalnews #tulunews #kudlanews

▶︎
ಆಯುಷ್ಮಾನ್ ನಡಿ ಹೆಚ್ಚುವರಿ ಶುಲ್ಕ ಪಡೆದರೆ ಆರೋಗ್ಯ ಮಿತ್ರರ ವಿರುದ್ಧ ಕ್ರಮ: ಸಚಿವ ಯು.ಟಿ.ಖಾದರ್ | UT Khader

▶︎
ಬಿ.ಸಿ. ರೋಡ್ ಜನರೊಂದಿಗೆ ದಾಯ್ಜಿವರ್ಲ್ಡ್│B.C. Road Round - Up│Daijiworld Television

▶︎
GANGAVATHI PRANESH COMEDY SHOW| ದಿಗ್ಗಜರನ್ನು ನಗಿಸಿದ ಪ್ರಾಣೇಶ್ ಹಾಸ್ಯ ಭಾಷಣ|LATEST COMEDY SHOW 2026|

▶︎
ಸುಳ್ಯದ ಜನರೊಂದಿಗೆ ದಾಯ್ಜಿವರ್ಲ್ಡ್│Sullia Round - Up│Daijiworld Television

▶︎
JDS MLAs Meets CM DKS : ಡಿಕೆಗೆ ಫುಲ್ಸ್ಟಾಪ್ ಇಟ್ಟ ಹೆಚ್ಡಿಕೆ, ಜಿಟಿ ದೇವೇಗೌಡ್ರ ನಡೆಯೇ ನಿಗೂಢ

▶︎
ಉದ್ಯಮಿಯ ವಿಡಿಯೋ ಮುಂದಿಟ್ಟು 2 ಕೋಟಿ 77 ಲಕ್ಷ ದೋಚಿದ ಯುವ ಕಾಂಗ್ರೆಸ್ ಮುಖಂಡ│Daijiworld Television

▶︎
🔴 LIVE : වත්මන් දේශපාලන තත්ත්වය |සටන |Satana 09.06.2026 #Asksatana

▶︎
ಬಿಲ್ಲವ ಸಮಾಜದ ಕುರಿತು ಅ*ವಹೇ*ಳ*ನಕಾರಿ ಪದ ಬಳಕೆ.!? ಅನಿತಾ ಕಾಸರಗೋಡು ವಿರುದ್ಧ ಬಿಲ್ಲವರಿಂದ ಪೊಲೀಸ್ ದೂರು.!

▶︎
ಬನ್ನಡ್ಕ ಅಪಘಾತ ವಲಯಕ್ಕೆ ಚೌಟ-ಕೋಟ್ಯಾನ್ ಭೇಟಿ: ಸ್ಥಳೀಯರ ಸಮಸ್ಯೆಗಳಿಗೆ ಸಿಗುತ್ತಾ ಮುಕ್ತಿ?│Daijiworld Television

▶︎
Kannadigas Mistreated At Kottiyoor Keralam Temple | ಕೊಟ್ಟಿಯೂರು ದೇಗುಲದಲ್ಲಿ ಕನ್ನಡಿಗರ ಕಣ್ಣೀರ ಕೂಗು

▶︎
D.K Shivakumar: ಡಿ. ಕೆ ಶಿವಕುಮಾರ್ ಮುಂದೆ ಕಣ್ಣೀರಿಟ್ಟ ಮಹಿಳೆ! Yelahanka Janaspandana Program

▶︎
ಅರ್ಧ ದಾರಿಯಿಂದಲೇ ವಾಪಸ್ ಹೋದ ಮಧ್ಯಪ್ರದೇಶ ಶಾಸಕರ ಸ್ಪೆಷಲ್ ಫ್ಲೈಟ್! | Resort Politics | Suvarna News Hour

▶︎
LIVE | CM DK Shivakumar | Hariprasad | ಡಿಕೆಶಿ ದಿಲ್ಲಿಗೆ! KPCC ಅಧ್ಯಕ್ಷ ಹರಿಪ್ರಸಾದ್ ತುರ್ತು ಸುದ್ದಿಗೋಷ್ಠಿ

▶︎
"ಆಂಬ್ಯುಲೆನ್ಸ್ ಕೊರತೆ ಇದೆ, ಗ್ರಾಮ ಸಭೆಯಲ್ಲಿ ಗಲಾಟೆ ಮಾಡ್ತಾರೆ"

▶︎
GBA Issues Notice To Ayyappa, Vinayaka and Raghavendra Temple In Bapujinagar

▶︎
Trump Gets Booed & Falls Asleep During NBA Finals, Claims War is Almost Over & Goodbye Spencer Pratt

▶︎
ಉಡುಪಿ : ಪ್ರಸುತ್ತ ದರದ ಮೇಲೆ ಶೇ 5.ರಿಂದ 8 ರವರೆಗೆ ದರ ಪರಿಷ್ಕರಣೆ | Bus Fare Up From Tomorrow | uv

▶︎
ಮಮತಾರ ಟಿಎಂಸಿ-ಕಾಂಗ್ರೆಸ್ ವಿಲೀನ? | India Nuclear Deploy | Flood Alert | Full News | Masth Magaa | Amar

▶︎
ಉದ್ಯಮಿಗೆ ಬ್ಲ್ಯಾಕ್ಮೇಲ್: ಆರೋಪಿ ನಿಯಾಜ್ ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆ!│Daijiworld Television

▶︎
