ಜಾದು ಪ್ರದರ್ಶನ ಶ್ರೀ ಪ್ರಕಾಶ ಹಾಗೂ ನೇತ್ರಾವತಿ ಹೆಮ್ಮಾಡಿ, ಅಂತರಾಷ್ಟ್ರೀಯ ಕಲಾವಿದರು, ಬಳ್ಳಾರಿ ದಿ:12-01-2020

ಜಾದು ಪ್ರದರ್ಶನ ಶ್ರೀ ಪ್ರಕಾಶ ಹಾಗೂ ನೇತ್ರಾವತಿ ಹೆಮ್ಮಾಡಿ, ಅಂತರಾಷ್ಟ್ರೀಯ ಕಲಾವಿದರು, ಬಳ್ಳಾರಿ ದಿನಾಂಕ:12-01-2020 ಸ್ಥಳ: ಕೈಲಾಸ ಮಂಟಪ, ಗವಿಮಠ ಕೊಪ್ಪಳ ಮೂಲತಃ ಕುಂದಾಪುರದವರು. ಸದ್ಯ ಬಳ್ಳಾರಿ ನಿವಾಸಿಗಳಾದ ಇವರು ಕಳೆದ 30 ವರ್ಷಗಳಿಂದ ಮೂರು ಸಾವಿರಕ್ಕೂ ಹೆಚ್ಚು ಜಾದು ಪ್ರದರ್ಶನಗಳನ್ನು ನೀಡುವುದರ ಮೂಲಕ ದೇಶ ವಿದೇಶಗಳ ಜಾದೂಗಾರಿಕೆಯ ಕ್ಷೇತ್ರದಲ್ಲಿ ಅಗ್ರಗಣ್ಯರಾಗಿದ್ದಾರೆ. ಹೊಸ ಹೊಸ ವಿಧದ ಜಾದೂ ಪ್ರದರ್ಶನಗಳನ್ನು ನಡೆಸುವುದರಲ್ಲಿ ಸಿದ್ದಹಸ್ತರಾಗಿರುವ ಶ್ರೀ ಪ್ರಕಾಶ ಹೆಮ್ಮಾಡಿ ಹಾಗೂ ನೇತ್ರಾವತಿ ಹೆಮ್ಮಾಡಿಯವರು ಗಾಳಿಯಲ್ಲಿ ಕೈಬೀಸುವಾಗ ಆಕಾಶದಲ್ಲಿಯೇ ಸೃಷ್ಟಿಯಾಗುವ ಪಾರಿವಾಳ, ಸಣ್ಣ ಕೈಚೀಲದಲ್ಲಿ ಒಂದು ಬಿಳಿ ಬಣ್ಣದ ಚಕ್ರ ಹಾಕಿ ಹತ್ತಾರು ಬಣ್ಣದ ಚಕ್ರಗಳ ಮರು ಹಟ್ಟು, 10 ರೂ. ಮುಖಬೆಲೆಯ ನೋಟನ್ನು ಸಾವಿರ ರೂಪಾಯಿ ಮೌಲ್ಯದ ನೋಟಾಗಿ ಪರಿವರ್ತಿಸುವಿಕೆ, ಹೀಗೆ ನಾನಾ ಮ್ಯಾಜಿಕ್ ತಂತ್ರಗಳನ್ನು ಬಳಸುವ ಮೂಲಕ ಹಲವಾರು ಜಾದೂಗಾರಿಕೆಗಳನ್ನು ಮಾಡುವುದರಲ್ಲಿ ಸಿದ್ಧಹಸ್ತರಾಗಿದ್ದಾರೆ. ದೇಶ ವಿದೇಶಗಳಲ್ಲಿ ಜಾದೂ ಪ್ರದರ್ಶನಗಳನ್ನು ನೀಡುತ್ತಾ ವಿಶ್ವದ ಹಲವಾರು ಜಾದೂ ಕ್ಷೇತ್ರದ ದಿಗ್ಗಜರಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಹಾಗೆಯೇ ಈ ಕ್ಷೇತ್ರದ ಹಲವಾರು ಪ್ರಶಸ್ತಿಗಳಿಗೆ ಬಾಜನರಾಗಿದ್ದಾರೆ. ಇವರ ಚಿರಂಜೀವಿ ಶ್ರೀವತ್ಸ ಹೆಮ್ಮಾಡಿ ಕಿರಿಯ ವಯಸ್ಸಿನಲ್ಲಿ ಜಾದೂ ಪ್ರದರ್ಶನಗಳನ್ನು ನೀಡಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಇವರ ಸಹೋದರ ಸತೀಶ ಹೆಮ್ಮಾಡಿ ಬಾರತದ ಪ್ರಸಿದ್ಧ ಜಾದೂಗಾರರಾಗಿದ್ದಾರೆ. ಹಂಪಿ ಉತ್ಸವ, ಮೈಸೂರು ದಸರ ಉತ್ಸವ, ಧರ್ಮಸ್ಥಳದ ಸಮ್ಮೇಳನಗಳಲ್ಲಿ ಹಾಗೂ ಹಲವಾರು ಟಿ.ವಿ ಮಾಧ್ಯಮಗಳಲ್ಲಿ ತಮ್ಮ ಜಾದೂ ಪ್ರದರ್ಶನವನ್ನು ನೀಡಿದ್ದಾರೆ.

Magic Nodi Maja Madi - Magic show by Raj Mohammed
▶︎

Magic Nodi Maja Madi - Magic show by Raj Mohammed

Public TV Belaku | ಸಿಂಧನೂರಿನ ಸೂಲಗಿತ್ತಿ ಗಂಗಮ್ಮಗೆ ನೆರವಾದ 'ಬೆಳಕು' | HR Ranganath | Raichur
▶︎

Public TV Belaku | ಸಿಂಧನೂರಿನ ಸೂಲಗಿತ್ತಿ ಗಂಗಮ್ಮಗೆ ನೆರವಾದ 'ಬೆಳಕು' | HR Ranganath | Raichur

ಸಮಾರೋಪ ನುಡಿ : ಡಾ. ಶಂಭು ಬಳಿಗಾರ, ಜಾನಪದ ವಿದ್ವಾಂಸರು, ಇಲಕಲ್ಲ ದಿ||14-01-2020 ಸ್ಥಳ: ಕೈಲಾಸ ಮಂಟಪ,ಗವಿಮಠ ಕೊಪ್ಪಳ
▶︎

ಸಮಾರೋಪ ನುಡಿ : ಡಾ. ಶಂಭು ಬಳಿಗಾರ, ಜಾನಪದ ವಿದ್ವಾಂಸರು, ಇಲಕಲ್ಲ ದಿ||14-01-2020 ಸ್ಥಳ: ಕೈಲಾಸ ಮಂಟಪ,ಗವಿಮಠ ಕೊಪ್ಪಳ

Kalladka Vittal Nayak in Mumbai || Geeta Sahitya Sambhrama || ಮುಂಬಯಿಯಲ್ಲಿ ಕಲ್ಲಡ್ಕ ವಿಠ್ಠಲ ನಾಯಕ್
▶︎

Kalladka Vittal Nayak in Mumbai || Geeta Sahitya Sambhrama || ಮುಂಬಯಿಯಲ್ಲಿ ಕಲ್ಲಡ್ಕ ವಿಠ್ಠಲ ನಾಯಕ್

ಹೊಂಬಳದಲ್ಲಿ ಪ್ರಥಮ ಪುರಾಣ ಹೇಳಿದ್ದು || ಅದ್ಭುತ ಪವಾಡ  ಪಂ  ಪಂಚಾಕ್ಷರ ಗವಾಯಿಗಳವರ ಪುರಾಣ ಪ್ರವಚನ 21ನೇ ದಿನ
▶︎

ಹೊಂಬಳದಲ್ಲಿ ಪ್ರಥಮ ಪುರಾಣ ಹೇಳಿದ್ದು || ಅದ್ಭುತ ಪವಾಡ ಪಂ ಪಂಚಾಕ್ಷರ ಗವಾಯಿಗಳವರ ಪುರಾಣ ಪ್ರವಚನ 21ನೇ ದಿನ

DARK MAGIC STORIES - ಇದು ಜಾದುನ ಭೂತನ...! | EPISODE 2 | PODCAST WITH MAGICIAN VIVEK RANJITH |
▶︎

DARK MAGIC STORIES - ಇದು ಜಾದುನ ಭೂತನ...! | EPISODE 2 | PODCAST WITH MAGICIAN VIVEK RANJITH |

ಅಂತರಾಷ್ಟ್ರೀಯ ಜಾದುಗಾರನ✨🪄ಹೋಮ್ ಟೂರ್🎩-ಮನೆಯಲ್ಲೇನಿದೆ? ಇಲ್ಲಿರೋ ಗಿಳಿ-ಪಾರಿವಾಳ ಜಾದು ಮಾಡ್ತಾವಾ?| Prakash Hemmady
▶︎

ಅಂತರಾಷ್ಟ್ರೀಯ ಜಾದುಗಾರನ✨🪄ಹೋಮ್ ಟೂರ್🎩-ಮನೆಯಲ್ಲೇನಿದೆ? ಇಲ್ಲಿರೋ ಗಿಳಿ-ಪಾರಿವಾಳ ಜಾದು ಮಾಡ್ತಾವಾ?| Prakash Hemmady

ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ
▶︎

ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ

ಮ್ಯಾಜಿಶಿಯನ್   ಪ್ರಹ್ಲಾದ  ಆಚಾರ್ಯರ ಜಾದೂ, ಮಾತನಾಡುವ ಕೋತಿಯೂ ಸೂಪರ್...!
▶︎

ಮ್ಯಾಜಿಶಿಯನ್ ಪ್ರಹ್ಲಾದ ಆಚಾರ್ಯರ ಜಾದೂ, ಮಾತನಾಡುವ ಕೋತಿಯೂ ಸೂಪರ್...!

Hulikal Nataraj Pavada Bayalu | ಬಿಸಿ ಶಾಖವಿಲ್ಲದೆ ಹಾಲು ಉಕ್ಕುವ ಪವಾಡ ಬಯಲು ಮಾಡಿದ ಹುಲಿಕಲ್ ನಟರಾಜ್
▶︎

Hulikal Nataraj Pavada Bayalu | ಬಿಸಿ ಶಾಖವಿಲ್ಲದೆ ಹಾಲು ಉಕ್ಕುವ ಪವಾಡ ಬಯಲು ಮಾಡಿದ ಹುಲಿಕಲ್ ನಟರಾಜ್

ಆಧುನಿಕ ಜೀವನ ಶೈಲಿಯ ಬಗ್ಗೆ ಸ್ವಾಮಿಗಳ ಪ್ರವಚನ | Latest Kannada Pravachana  | Swamiji Talking About Life
▶︎

ಆಧುನಿಕ ಜೀವನ ಶೈಲಿಯ ಬಗ್ಗೆ ಸ್ವಾಮಿಗಳ ಪ್ರವಚನ | Latest Kannada Pravachana | Swamiji Talking About Life

Breaking Down Magic with Kudroli Ganesh 😍 | Secrets and Tricks Explained!!!
▶︎

Breaking Down Magic with Kudroli Ganesh 😍 | Secrets and Tricks Explained!!!

ಜಾದೂಗಾರನ ಜಾದು ನೋಡಿ ಬೆಚ್ಚಿ ಬಿದ್ದ ಜನ. ಕೈಯಲ್ಲಿ ಇರೋದನ್ನ ಎಲ್ಲವನ್ನು ಮಾಯಾ ಮಾಡಿದ 😲
▶︎

ಜಾದೂಗಾರನ ಜಾದು ನೋಡಿ ಬೆಚ್ಚಿ ಬಿದ್ದ ಜನ. ಕೈಯಲ್ಲಿ ಇರೋದನ್ನ ಎಲ್ಲವನ್ನು ಮಾಯಾ ಮಾಡಿದ 😲

ವಿಠಲ ನಾಯಕ್ ಕಲ್ಲಡ್ಕರಿಂದ ಗೀತ ಸಾಹಿತ್ಯ ವೈವಿಧ್ಯ| ಪ್ರಗತಿ ಅಷ್ಟಾದಶ 18ನೇ ವರ್ಷದ ಸಂಗಮ | VITTAL NAYAK KALLADKA
▶︎

ವಿಠಲ ನಾಯಕ್ ಕಲ್ಲಡ್ಕರಿಂದ ಗೀತ ಸಾಹಿತ್ಯ ವೈವಿಧ್ಯ| ಪ್ರಗತಿ ಅಷ್ಟಾದಶ 18ನೇ ವರ್ಷದ ಸಂಗಮ | VITTAL NAYAK KALLADKA

'ಜಾದು' ಹೇಗೆ ಮಾಡ್ತಾರೆ!? ಟ್ರಿಕ್ಸ್ ಏನು!? ಅಮ್ಮ ತೀರೋಗಿದ್ದು ನೆನೆದು ಅತ್ತೇ ಬಿಟ್ರು😪 ಜಾದುಗಾರ್ ಪ್ರಕಾಶ್ ಹೆಮ್ಮಾಡಿ
▶︎

'ಜಾದು' ಹೇಗೆ ಮಾಡ್ತಾರೆ!? ಟ್ರಿಕ್ಸ್ ಏನು!? ಅಮ್ಮ ತೀರೋಗಿದ್ದು ನೆನೆದು ಅತ್ತೇ ಬಿಟ್ರು😪 ಜಾದುಗಾರ್ ಪ್ರಕಾಶ್ ಹೆಮ್ಮಾಡಿ

ಸುಖಿ ಜೀವನ (-ಪೂಜ್ಯ ಶ್ರೀ ಗವಿಸಿದ್ಧೇಶ್ವರ ಸ್ವಾಮೀಜಿ)
▶︎

ಸುಖಿ ಜೀವನ (-ಪೂಜ್ಯ ಶ್ರೀ ಗವಿಸಿದ್ಧೇಶ್ವರ ಸ್ವಾಮೀಜಿ)

Manu Handadi Comedy Show in Karkala l Kundapura Kannada l Kannada Sahithya parishad karkala Ghataka
▶︎

Manu Handadi Comedy Show in Karkala l Kundapura Kannada l Kannada Sahithya parishad karkala Ghataka

Nijagunananda Swamiji  speech at SHIMOGA (SRI MALLIKARJUNA CHARITABLE TRUST ) SHIMOGA
▶︎

Nijagunananda Swamiji speech at SHIMOGA (SRI MALLIKARJUNA CHARITABLE TRUST ) SHIMOGA

Part-15|ದೇವರು ಮೈಮೇಲೆ ಬಂದಾಗ ಅಷ್ಟು ಶಕ್ತಿ ಯಾಕೆ ಬರುತ್ತೆ? |Dr Hulikal Nataraj| Gaurish Akki Studio
▶︎

Part-15|ದೇವರು ಮೈಮೇಲೆ ಬಂದಾಗ ಅಷ್ಟು ಶಕ್ತಿ ಯಾಕೆ ಬರುತ್ತೆ? |Dr Hulikal Nataraj| Gaurish Akki Studio

India Got Talent Winner Magician Kudroli Ganesh Magic Show
▶︎

India Got Talent Winner Magician Kudroli Ganesh Magic Show