ಸಮಾರೋಪ ನುಡಿ : ಡಾ. ಶಂಭು ಬಳಿಗಾರ, ಜಾನಪದ ವಿದ್ವಾಂಸರು, ಇಲಕಲ್ಲ ದಿ||14-01-2020 ಸ್ಥಳ: ಕೈಲಾಸ ಮಂಟಪ,ಗವಿಮಠ ಕೊಪ್ಪಳ

ಸಮಾರೋಪ ನುಡಿ : ಡಾ. ಶಂಭು ಬಳಿಗಾರ, ಜಾನಪದ ವಿದ್ವಾಂಸರು, ಇಲಕಲ್ಲ ದಿನಾಂಕ:14-01-2020 ಸ್ಥಳ: ಕೈಲಾಸ ಮಂಟಪ, ಗವಿಮಠ ಕೊಪ್ಪಳ ಗ್ರಾಮೀಣರ ಜೀವಪರತೆಯ ಬಿಂಬಗಳಾದ ನುಚ್ಚಿನ ಮಲ್ಲಯ್ಯ, ತೊಗರಿ ತಿಪ್ಪ, ಪತಿವ್ರತಾ ನೀಲಮ್ಮ, ಗೋಧಿ ಹುಗ್ಗಿ ಗಂಗಯ್ಯ, ಸೋಮರಾಯ–ಭೀಮರಾಯರಂತಹ ಪಾತ್ರಗಳನ್ನು ಅನುಭವ–ಅನುಭಾವದ ನೆಲೆಯಲ್ಲಿ ಸೃಷ್ಠಿಸಿ ಧ್ವನಿಸುರಳಿಗಳ ರೂಪದಲ್ಲಿ ನಾಲ್ಕು ದಶಕಗಳ ಹಿಂದೆಯೇ ಸಾಗರದಾಚೆಗೂ ತಲುಪಿಸಿದ ಶ್ರೇಯಸ್ಸು ಶಂಭು ಬಳಿಗಾರ ಅವರಿಗೆ ಸಲ್ಲುತ್ತದೆ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಪದವಿ ಅಲ್ಲಿಯೇ ಪಕ್ಕದ ಪಾವಟೆ ನಗರದ ವಿಶ್ವವಿದ್ಯಾಲಯ ಆವರಣದಲ್ಲಿ ಎಂ.ಎ ಪೂರ್ಣಗೊಳಿಸಿದ ಶಂಭುಬಳಿಗಾರ, ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪಿಎಚ್ಡಿ ಪದವಿ ಪಡೆದರು 1975ರಲ್ಲಿ ಇಳಕಲ್ನ ವಿಜಯಮಹಾಂತೇಶ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ವೃತ್ತಿ ಬದುಕು ಆರಂಭಿಸಿ, ಆಯ್ಕೆ ಶ್ರೇಣಿ ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಜನಪದ ಕಥೆಗಳನ್ನು ರಸವತ್ತಾಗಿ ಹಾಸ್ಯ ದಾಟಿಯಲ್ಲಿ ಹೇಳುವುದನ್ನು ಹವ್ಯಾಸವಾಗಿ ರೂಢಿಸಿಕೊಂಡ ಶಂಭು ಬಳಿಗಾರವರ ನುಚ್ಚಿನ ಮಲ್ಲಯ್ಯ, ತೊಗರಿ ತಿಪ್ಪ, ಪತಿವ್ರತಾ ನೀಲಮ್ಮ, ಗೋಧಿ ಹುಗ್ಗಿ ಗಂಗಯ್ಯ, ಸೋಮರಾಯ–ಭೀಮರಾಯ ಆಡಿಯೋ ಕ್ಯಾಸೆಟ್‍ಗಳು ಬಿಸಿದೋಸೆಯಂತೆ ಮಾರಾಟವಾಗಿ ಆಡಿಯೋ ಕ್ಯಾಸೆಟ್ ಮಾರಾಟದಲ್ಲಿ ದಾಖಲೆ ನಿರ್ಮಿಸಿದರು. ಇವುಗಳಲ್ಲದೇ ಹಾಲುಂಡ ತವರು, ಕೆರೆಗೆ ಹಾರ, ಮಹಾಂತ ಜೋಳಿಗೆ, ಮದುವೆ ಹಾಡುಗಳು, ಗುರ್ಚಿ-ಗುರ್ಚಿ ಆಡಿಯೋ ಕ್ಯಾಸೆಟ್‍ಗಳು ಕೂಡ ಜಾನಪದ ಲೋಕದಲ್ಲಿ ದಾಖಲೆ ಸೃಷ್ಠಿಸಿವೆ. ಇವರ ಸಾಹಿತ್ಯ ಸೇವೆಯನ್ನು ಕರ್ನಾಟಕ ಜಾನಪದ ಹಾಗೂ ಯಕ್ಷಗಾನ ಅಕಾಡೆಮಿ ಗೌರವ ಸನ್ಮಾನ, ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಸನ್ಮಾನ, ಇಳಕಲ್ ಜೇಸಿ ಸಂಸ್ಥೆಯ ಜಾನಪದ ಕಲಾಶ್ರೀ, ಶ್ರೀಶೈಲ ಪೀಠದ ಜನಪದ ಸಾಹಿತ್ಯ ಕಲಾಕುಶಲ ಪ್ರಶಸ್ತಿ, ಚಿತ್ತರಗಿ ಮಠದ ಬಸವಗುರು ಕಾರುಣ್ಯ ಪ್ರಶಸ್ತಿ, ಎಂ.ಪಿ.ಪ್ರಕಾಶ ಪ್ರತಿμÁ್ಠನದ ಜಾನಪದ ಕಲಾಸಿರಿ ಪ್ರಶಸ್ತಿ ಲಭ್ಯವಾಗಿವೆ.

ಮನುಷ್ಯ ಯಾವುದರಿಂದ ದೊಡ್ಡವನಾಗುತ್ತಾನೆ?
▶︎

ಮನುಷ್ಯ ಯಾವುದರಿಂದ ದೊಡ್ಡವನಾಗುತ್ತಾನೆ?

33rd Sharana Mela-2020 ಶರಣ ಮೇಳ Pujya Nijagunananda Swamiji
▶︎

33rd Sharana Mela-2020 ಶರಣ ಮೇಳ Pujya Nijagunananda Swamiji

Godhi Huggi Gangaiah
▶︎

Godhi Huggi Gangaiah

Professor Krishnegowda Comedy  Speech In Mangalore
▶︎

Professor Krishnegowda Comedy Speech In Mangalore

Viveka Leelamrutha-13.01.2026 | Part- 1
▶︎

Viveka Leelamrutha-13.01.2026 | Part- 1

Adhik Mohostava Panditarinda Savvad 🙏🪷🙏Avibhakta kutumba Shreshta Athava vibhakta Kutumba?
▶︎

Adhik Mohostava Panditarinda Savvad 🙏🪷🙏Avibhakta kutumba Shreshta Athava vibhakta Kutumba?

togari tippa | ತೊಗರಿ ತಿಪ್ಪ ಭಾಗ 2 | ಶಂಭು ಬಳಿಗಾರ್ | ಉ-ಕರ್ನಾಟಕ ಹಾಸ್ಯ ಕಥೆ #uttarakarnataka  #kannada
▶︎

togari tippa | ತೊಗರಿ ತಿಪ್ಪ ಭಾಗ 2 | ಶಂಭು ಬಳಿಗಾರ್ | ಉ-ಕರ್ನಾಟಕ ಹಾಸ್ಯ ಕಥೆ #uttarakarnataka #kannada

ಸಿದ್ಧೇಶ್ವರವಾಣಿ - ಜೀವನ ಜಗತ್ತು|Siddheshwaravani -Jeevana Jagatthu |Part 20 |by Sri Siddeshwara Swamiji
▶︎

ಸಿದ್ಧೇಶ್ವರವಾಣಿ - ಜೀವನ ಜಗತ್ತು|Siddheshwaravani -Jeevana Jagatthu |Part 20 |by Sri Siddeshwara Swamiji

ಭಾರತಕ್ಕೆ ಖುಷಿ ಇಸ್ರೇಲ್ಗೆ ಬೇಸರ ! ಭಾರೀ ಒತ್ತಡದಲ್ಲಿ ನೆತನ್ಯಾಹು ! ಟ್ರಂಪ್ ಘೋಷಣೆ ಭಾರತಕ್ಕೆ ಬಿಗ್ ರಿಲೀಫ್ !
▶︎

ಭಾರತಕ್ಕೆ ಖುಷಿ ಇಸ್ರೇಲ್ಗೆ ಬೇಸರ ! ಭಾರೀ ಒತ್ತಡದಲ್ಲಿ ನೆತನ್ಯಾಹು ! ಟ್ರಂಪ್ ಘೋಷಣೆ ಭಾರತಕ್ಕೆ ಬಿಗ್ ರಿಲೀಫ್ !

ಮನದ ತಾಪ ಕಳೆದುಕೊಳ್ಳುವ ಬಗೆ ಹೇಗೆ?
▶︎

ಮನದ ತಾಪ ಕಳೆದುಕೊಳ್ಳುವ ಬಗೆ ಹೇಗೆ?

Master Hiranayya Comedy Speech | ಹಿರಣಯ್ಯ ರವರ ಮದು ಪ್ರಸಂಗ | Gangavathi Pranesh | SANDALWOOD TALKIES
▶︎

Master Hiranayya Comedy Speech | ಹಿರಣಯ್ಯ ರವರ ಮದು ಪ್ರಸಂಗ | Gangavathi Pranesh | SANDALWOOD TALKIES

"ಹಿಂದೂ ಶಬ್ದಕ್ಕೆ ವೇದ-ಉಪನಿಷತ್ ಆಧಾರವೇ ಇಲ್ಲ" — ಬಸವಾದಿ ಶರಣರಿಗೆ ಹಿಂದೂ ಜೋಡಣೆ ವಿರೋಧ | ಶಾಸ್ತ್ರ ಆಧಾರಿತ ಚರ್ಚೆ
▶︎

"ಹಿಂದೂ ಶಬ್ದಕ್ಕೆ ವೇದ-ಉಪನಿಷತ್ ಆಧಾರವೇ ಇಲ್ಲ" — ಬಸವಾದಿ ಶರಣರಿಗೆ ಹಿಂದೂ ಜೋಡಣೆ ವಿರೋಧ | ಶಾಸ್ತ್ರ ಆಧಾರಿತ ಚರ್ಚೆ

Nuchchina Mallaiah
▶︎

Nuchchina Mallaiah

ಬದುಕು ಏಕೆ ವ್ಯರ್ಥವಾಯಿತು?  (-ಪೂಜ್ಯ ಶ್ರೀ ಗವಿಸಿದ್ಧೇಶ್ವರ ಸ್ವಾಮೀಜಿ)
▶︎

ಬದುಕು ಏಕೆ ವ್ಯರ್ಥವಾಯಿತು? (-ಪೂಜ್ಯ ಶ್ರೀ ಗವಿಸಿದ್ಧೇಶ್ವರ ಸ್ವಾಮೀಜಿ)

Sathsanga | Kannada Pravachana | Shri.Chandrashekara Mahaswamyji (Shandilya Ashram) | Jhankar Music
▶︎

Sathsanga | Kannada Pravachana | Shri.Chandrashekara Mahaswamyji (Shandilya Ashram) | Jhankar Music

ಗೌತಮ ಬುದ್ಧನ ಜೀವನ ಚರಿತ್ರೆ | Gururaj Karajagi speech in Kannada part 2
▶︎

ಗೌತಮ ಬುದ್ಧನ ಜೀವನ ಚರಿತ್ರೆ | Gururaj Karajagi speech in Kannada part 2

ಕಲಿಸಿದ ಗುರುಗಳೇ ಕೈಮುಗಿದರು || ಪಂ ಪಂಚಾಕ್ಷರಿ ಗವಾಯಿಗಳವರ ಪುರಾಣ ಪ್ರವಚನ ||10 ನೇ ದಿನ||ಶ್ರೀ ಶಶಿಧರ ಶಾಸ್ತ್ರಿಗಳು
▶︎

ಕಲಿಸಿದ ಗುರುಗಳೇ ಕೈಮುಗಿದರು || ಪಂ ಪಂಚಾಕ್ಷರಿ ಗವಾಯಿಗಳವರ ಪುರಾಣ ಪ್ರವಚನ ||10 ನೇ ದಿನ||ಶ್ರೀ ಶಶಿಧರ ಶಾಸ್ತ್ರಿಗಳು

ಜಾನಪದ ವಿದ್ವಾಂಸ, ಶಂಭೂ ಬಳಿಗಾರ | Janapada Scholar Dr. Shambhu Baligar
▶︎

ಜಾನಪದ ವಿದ್ವಾಂಸ, ಶಂಭೂ ಬಳಿಗಾರ | Janapada Scholar Dr. Shambhu Baligar

ಅದ್ಬುತ ಮಾತು-ಶ್ರೀಯುತ ವಿ. ಶ್ರೀಶಾನಂದ, ನ್ಯಾಯಮೂರ್ತಿಗಳು, ಕರ್ನಾಟಕ ಉಚ್ಚ ನ್ಯಾಯಾಲಯ |  sarathilive | kannada |
▶︎

ಅದ್ಬುತ ಮಾತು-ಶ್ರೀಯುತ ವಿ. ಶ್ರೀಶಾನಂದ, ನ್ಯಾಯಮೂರ್ತಿಗಳು, ಕರ್ನಾಟಕ ಉಚ್ಚ ನ್ಯಾಯಾಲಯ | sarathilive | kannada |

ಋಣಮುಕ್ತನಾಗುವುದು ಹೇಗೆ?  (-ಪೂಜ್ಯ ಶ್ರೀ ಗವಿಸಿದ್ಧೇಶ್ವರ ಸ್ವಾಮೀಜಿ)
▶︎

ಋಣಮುಕ್ತನಾಗುವುದು ಹೇಗೆ? (-ಪೂಜ್ಯ ಶ್ರೀ ಗವಿಸಿದ್ಧೇಶ್ವರ ಸ್ವಾಮೀಜಿ)