ಹಿಂದೂ-ಮುಸ್ಲಿಮರು ಪೂಜಿಸುವ 'ಇಷ್ಟಾರ್ಥ ಸಿದ್ಧಿ ದೇವ' ಯಮನೂರಿನ ಚಾಂಗದೇವ | Vijay Karnataka

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಯಮನೂರು ಗ್ರಾಮದ ಜಾತ್ರೆ‌ಯು ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರುವ ಪುಣ್ಯ ಸ್ಥಳವಾಗಿದೆ. ನೂರಾರು ವರ್ಷಗಳ ಹಿಂದೆ ಬದುಕಿದ್ದ ಸಂತ ಪರಂಪರೆಯ ಚಾಂಗದೇವ ಮಹಾರಾಜರು ಶಿಷ್ಯರೊಂದಿಗೆ ಮಹಾರಾಷ್ಟ್ರದಿಂದ ಯಮನೂರು ಗ್ರಾಮಕ್ಕೆ ಬಂದಿದ್ದರು ಎನ್ನುವ ಐತಿಹ್ಯವಿದೆ. ದೇವಸ್ಥಾನದಿಂದ ಎರಡು ಕಿಲೋ ಮೀಟರ್‌ ದೂರದಲ್ಲಿರುವ ಬೆಣ್ಣಿ ಹಳ್ಳದಲ್ಲಿ ಸ್ನಾನ ಮಾಡಿದರೆ, ಚರ್ಮ ರೋಗ ಪರಿಹಾರವಾಗುತ್ತದೆ ಎನ್ನುವ ನಂಬಿಕೆ ಭಕ್ತರದ್ದು. ದೇವರ ದರ್ಶನಕ್ಕೆ ಹೋಗುವ ಮೊದಲು ಬೆಣ್ಣಿ ಹಳ್ಳದಲ್ಲಿ ಮಿಂದೆದ್ದು ಹೋಗುವುದು ವಾಡಿಕೆ. ಇಲ್ಲಿರುವ ಚಾಂಗದೇವರಿಗೆ ಒಂದು ಕಡೆ ಹಿಂದೂ ಸಂಪ್ರದಾಯದಂತೆ ಪೂಜೆ ಮಾಡಿದರೆ, ಜಾತ್ರೆಯ ಎರಡನೇ ದಿನ ಚಾಂಗದೇವನ ಹೆಸರಿನಲ್ಲಿ ಇದೇ ದೇವಸ್ಥಾನದ ಮುಂದೆ ಉರುಸು ಕೂಡ ನೆರವೇರುತ್ತೆ. ಈ ಚಾಂಗದೇವನಿಗೆ 'ಇಷ್ಟಾರ್ಥ ಸಿದ್ಧಿ ದೇವ' ಅಂತಾನೂ ಕರೆಯಲಾಗುತ್ತೆ. ಈ ಪುಣ್ಯ ಭೂಮಿಯಲ್ಲಿ ಜಾತಿ-ಮತ-ಪಂಥ, ಧರ್ಮದ ಹಂಗು ಮೀರಿ ನಡೆದುಕೊಳ್ಳಲಾಗುತ್ತದೆ. ಇದು ಭಾವೈಕ್ಯತೆಯ ಕೇಂದ್ರವಾಗಿ ಮುಂದುವರಿದಿದೆ. The Fair Of Yamanur Changadeva Is A Witness To The Confluence Of Hindu Muslim Spirit #hubballi #hindhu #muslim Our Website : https://Vijaykarnataka.com Facebook:   / vijaykarnataka   Twitter:   / vijaykarnataka   Our Video Website: https://kannada.timesxp.com/

ʻಪ್ಲೀಸ್‌.. ಬಚಾವ್‌ ಮಾಡಿʼ, ಹಡಗು ಮುಳುಗ್ತಿದೆ, ಸಮುದ್ರದಲ್ಲಿ 24 ಭಾರತೀಯರ ಆಕ್ರಂದನ, Great Rescue
▶︎

ʻಪ್ಲೀಸ್‌.. ಬಚಾವ್‌ ಮಾಡಿʼ, ಹಡಗು ಮುಳುಗ್ತಿದೆ, ಸಮುದ್ರದಲ್ಲಿ 24 ಭಾರತೀಯರ ಆಕ್ರಂದನ, Great Rescue

RSS ಕಾರ್ಯಕರ್ತ ರಾಜ್ಯದ ಸಿಎಂ ಆಗಿದ್ದಾರೆ ಅವರನ್ನೇ ಹೋಗಿ ಕೇಳಿ! Priyank Kharge | PNS Vistaara News
▶︎

RSS ಕಾರ್ಯಕರ್ತ ರಾಜ್ಯದ ಸಿಎಂ ಆಗಿದ್ದಾರೆ ಅವರನ್ನೇ ಹೋಗಿ ಕೇಳಿ! Priyank Kharge | PNS Vistaara News

ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರುವ ಯಮನೂರು ಚಾಂಗದೇವರ ಜಾತ್ರೆ ಸಂಭ್ರಮ ನೋಡಿ.. | #TV9D
▶︎

ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರುವ ಯಮನೂರು ಚಾಂಗದೇವರ ಜಾತ್ರೆ ಸಂಭ್ರಮ ನೋಡಿ.. | #TV9D

ಉತ್ತರ ಪ್ರದೇಶದಲ್ಲಿ ಕೇವಲ 36 ಗಂಟೆಯಲ್ಲಿ ಬಿಗ್‌ ಅಪರೇಷನ್‌, ಸಿಎಂ ಯೋಗಿ ಆದಿತ್ಯನಾಥ್‌ ದಿಟ್ಟ ನಿರ್ಧಾರವೇನು?
▶︎

ಉತ್ತರ ಪ್ರದೇಶದಲ್ಲಿ ಕೇವಲ 36 ಗಂಟೆಯಲ್ಲಿ ಬಿಗ್‌ ಅಪರೇಷನ್‌, ಸಿಎಂ ಯೋಗಿ ಆದಿತ್ಯನಾಥ್‌ ದಿಟ್ಟ ನಿರ್ಧಾರವೇನು?

Kannada News | ಇಂದಿನ ಪ್ರಮುಖ ಸುದ್ದಿಗಳು | 11-06-26 | DK Shivakumar | Siddaramaiah | Modi | KTV
▶︎

Kannada News | ಇಂದಿನ ಪ್ರಮುಖ ಸುದ್ದಿಗಳು | 11-06-26 | DK Shivakumar | Siddaramaiah | Modi | KTV

CM Dkshivakumar:ಸಿಕ್ಕಾಕ್ಕೊಂಡ CM DK! ರಾಷ್ಟ್ರ ಮಟ್ಟದಲ್ಲಿ ವೀಡಿಯೋ ವೈರಲ್! ಇದೆಲ್ಲ ಬೇಕಿತ್ತಾ CM ಸಾಹೆಬ್ರೇ?
▶︎

CM Dkshivakumar:ಸಿಕ್ಕಾಕ್ಕೊಂಡ CM DK! ರಾಷ್ಟ್ರ ಮಟ್ಟದಲ್ಲಿ ವೀಡಿಯೋ ವೈರಲ್! ಇದೆಲ್ಲ ಬೇಕಿತ್ತಾ CM ಸಾಹೆಬ್ರೇ?

ಖಾನ್ ಸರ್ ಮಾಡಿದ ಕಿತಾಪತಿ
▶︎

ಖಾನ್ ಸರ್ ಮಾಡಿದ ಕಿತಾಪತಿ

ಫೈನಲಿ ದೀದಿ ವಿರದ್ಧ ತಿರುಗಿಬಿದ್ರು TMC ಕಮಾಂಡರ್ ಕಲ್ಯಾಣ್ ಬ್ಯಾನರ್ಜಿ ! ಇದು TMCಗೆ ಕೊನೆಯ ಮೊಳೆ ! ಖೇಲ್ ಖತಂ!
▶︎

ಫೈನಲಿ ದೀದಿ ವಿರದ್ಧ ತಿರುಗಿಬಿದ್ರು TMC ಕಮಾಂಡರ್ ಕಲ್ಯಾಣ್ ಬ್ಯಾನರ್ಜಿ ! ಇದು TMCಗೆ ಕೊನೆಯ ಮೊಳೆ ! ಖೇಲ್ ಖತಂ!

ಈ ಹಳ್ಳದಲ್ಲಿ ಸ್ನಾನ ಮಾಡಿದ್ರೆ ಯಾವುದೇ ಚರ್ಮರೋಗ ಇದ್ದರೂ ಹೋಗತ್ತೆ #yamanurappa #changdev@soumyapatil3125
▶︎

ಈ ಹಳ್ಳದಲ್ಲಿ ಸ್ನಾನ ಮಾಡಿದ್ರೆ ಯಾವುದೇ ಚರ್ಮರೋಗ ಇದ್ದರೂ ಹೋಗತ್ತೆ #yamanurappa #changdev@soumyapatil3125

ಕೇರಳದ ಕಣ್ಣೂರಿನ ಕೊಟ್ಟಿಯೂರ್‌ಗೆ ಸಾರಥಿಯಾದ ಕನ್ನಡಿದ IPS, ಯಾರಿದು ಖಡಕ್‌ ಪೊಲೀಸ್‌ ಅಧಿಕಾರಿ
▶︎

ಕೇರಳದ ಕಣ್ಣೂರಿನ ಕೊಟ್ಟಿಯೂರ್‌ಗೆ ಸಾರಥಿಯಾದ ಕನ್ನಡಿದ IPS, ಯಾರಿದು ಖಡಕ್‌ ಪೊಲೀಸ್‌ ಅಧಿಕಾರಿ

ಗೃಹಲಕ್ಷ್ಮಿಯರಿಗೆ ಬಿಗ್ ಶಾಕ್ - 4.30 ಲಕ್ಷ ಹೆಸ್ರು ಡಿಲೀಟ್ - ತಕ್ಷಣ ನೀವಿದನ್ನ ಮಾಡ್ಲೇಬೇಕು! _ Gruhalakshmi
▶︎

ಗೃಹಲಕ್ಷ್ಮಿಯರಿಗೆ ಬಿಗ್ ಶಾಕ್ - 4.30 ಲಕ್ಷ ಹೆಸ್ರು ಡಿಲೀಟ್ - ತಕ್ಷಣ ನೀವಿದನ್ನ ಮಾಡ್ಲೇಬೇಕು! _ Gruhalakshmi

Yamanur sharanar song || ಹೂವಿನಹಳ್ಳಿ ಯಮನೂರ ಶರಣರ ಮೊಹರಂ ಭಕ್ತಿಗೀತೆ  #yamanur @mudakannamorab
▶︎

Yamanur sharanar song || ಹೂವಿನಹಳ್ಳಿ ಯಮನೂರ ಶರಣರ ಮೊಹರಂ ಭಕ್ತಿಗೀತೆ #yamanur @mudakannamorab

1910ರಲ್ಲಿ ಧಾರವಾಡ ಹೇಗಿತ್ತು ನೋಡಿ | ಪ್ರಸಿದ್ಧ ಪೇಡೆ ಅಂಗಡಿ ಎಲ್ಲಿತ್ತು ? Dharwad History | ಹುಬ್ಬಳ್ಳಿ-ಧಾರವಾಡ
▶︎

1910ರಲ್ಲಿ ಧಾರವಾಡ ಹೇಗಿತ್ತು ನೋಡಿ | ಪ್ರಸಿದ್ಧ ಪೇಡೆ ಅಂಗಡಿ ಎಲ್ಲಿತ್ತು ? Dharwad History | ಹುಬ್ಬಳ್ಳಿ-ಧಾರವಾಡ

ಯಮನೂರ ಪೀರಾ ರಾಜಾಬಾಗಸವಾರ | ಶ್ರಮೀಕರ ದೇವರಾಗಿದ್ದೇಗೆ? | Yamanur Peera | Sharanappa Gollar
▶︎

ಯಮನೂರ ಪೀರಾ ರಾಜಾಬಾಗಸವಾರ | ಶ್ರಮೀಕರ ದೇವರಾಗಿದ್ದೇಗೆ? | Yamanur Peera | Sharanappa Gollar

Jagadish Shettar Reacts on Hubballi Girl Incident:PSI ಅನ್ನಪೂರ್ಣ ಮಾಡಿದ ಧೈರ್ಯವನ್ನ ಸಿದ್ದು,ಡಿಕೆಶಿ ಮಾಡ್ಲಿ
▶︎

Jagadish Shettar Reacts on Hubballi Girl Incident:PSI ಅನ್ನಪೂರ್ಣ ಮಾಡಿದ ಧೈರ್ಯವನ್ನ ಸಿದ್ದು,ಡಿಕೆಶಿ ಮಾಡ್ಲಿ

ಯಮನೂರ ರಾಜಬಕ್ಷಾರ - ಮೊಹರಮ್ ಪದ । Shirawal Moharram Song - Yamanur Rajabakshar peer
▶︎

ಯಮನೂರ ರಾಜಬಕ್ಷಾರ - ಮೊಹರಮ್ ಪದ । Shirawal Moharram Song - Yamanur Rajabakshar peer

ಈ ಹಳ್ಳದಲ್ಲಿ ಸ್ನಾನ ಮಾಡಿದರೆ ಎಂತಹುದೇ ಚರ್ಮರೋಗ ಇದ್ದರು ಹೋಗುತ್ತೆ! Sri changdeva temple,yamanuru navalgunda
▶︎

ಈ ಹಳ್ಳದಲ್ಲಿ ಸ್ನಾನ ಮಾಡಿದರೆ ಎಂತಹುದೇ ಚರ್ಮರೋಗ ಇದ್ದರು ಹೋಗುತ್ತೆ! Sri changdeva temple,yamanuru navalgunda

#1400ವರ್ಷ ಬದುಕಿದ #ಚಾಂಗದೇವ/#Yamanuarappa/Yamanur Raja Bhag Sawar/Kannada Divine History/#Pawada/Puran
▶︎

#1400ವರ್ಷ ಬದುಕಿದ #ಚಾಂಗದೇವ/#Yamanuarappa/Yamanur Raja Bhag Sawar/Kannada Divine History/#Pawada/Puran

ಗಾಣಗಾಪುರದಲ್ಲಿ ಆಗಿದ್ದೇನು ? ಜನ ಪದೇ ಪದೇ ಇಲ್ಲಿಗೆ ಹೋಗುವ ಹಿಂದಿನ ನಿಗೂಢ ಸತ್ಯ ನಿಮಗೆ ಗೊತ್ತಾ? Ganagapura | Rain
▶︎

ಗಾಣಗಾಪುರದಲ್ಲಿ ಆಗಿದ್ದೇನು ? ಜನ ಪದೇ ಪದೇ ಇಲ್ಲಿಗೆ ಹೋಗುವ ಹಿಂದಿನ ನಿಗೂಢ ಸತ್ಯ ನಿಮಗೆ ಗೊತ್ತಾ? Ganagapura | Rain

ಯಮನೂರ ಉರುಸ್ | ಕೋಮುವಾದಿಗಳು ಇನ್ನಾದರೂ ಸಾಮರಸ್ಯದ ಪಾಠ ಕಲಿಯುತ್ತಾರ? Yamanuru | Dharwad | Urus
▶︎

ಯಮನೂರ ಉರುಸ್ | ಕೋಮುವಾದಿಗಳು ಇನ್ನಾದರೂ ಸಾಮರಸ್ಯದ ಪಾಠ ಕಲಿಯುತ್ತಾರ? Yamanuru | Dharwad | Urus