ಗೃಹಲಕ್ಷ್ಮಿಯರಿಗೆ ಬಿಗ್ ಶಾಕ್ - 4.30 ಲಕ್ಷ ಹೆಸ್ರು ಡಿಲೀಟ್ - ತಕ್ಷಣ ನೀವಿದನ್ನ ಮಾಡ್ಲೇಬೇಕು! _ Gruhalakshmi
#GruhalakshmiScheme #KarnatakaGuaranteeSchemes #GruhalakshmiBiometric #AnnaBhagyaRevision #KarnatakaPolitics #GruhaJyothi #ShaktiScheme #ThirdEyeKannada #KarnatakaNews #breakingnewskannada ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಪ್ರಕ್ರಿಯೆ ಈಗ ಅತ್ಯಂತ ವೇಗವಾಗಿ ನಡೆಯುತ್ತಿದ್ದು, ಸಾರ್ವಜನಿಕರಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಸರ್ಕಾರದ ಬೊಕ್ಕಸಕ್ಕೆ ಆಗುತ್ತಿರುವ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಹಾಗೂ ಅನರ್ಹ ಫಲಾನುಭವಿಗಳನ್ನು ಪತ್ತೆ ಹಚ್ಚಲು ಸರ್ಕಾರ ಈಗ "ಆಪರೇಷನ್ ಗೃಹಲಕ್ಷ್ಮಿ" ಆರಂಭಿಸಿದೆ. ಈಗಾಗಲೇ ರಾಜ್ಯಾದ್ಯಂತ ಸುಮಾರು ೪.೩೦ ಲಕ್ಷಕ್ಕೂ ಹೆಚ್ಚು ಅನರ್ಹ, ಮೃತಪಟ್ಟ ಹಾಗೂ ಐಟಿ ರಿಟರ್ನ್ಸ್ ಸಲ್ಲಿಕೆದಾರರ ಗೃಹಲಕ್ಷ್ಮಿ ಖಾತೆಗಳನ್ನು ಡಿಲೀಟ್ ಮಾಡಲಾಗಿದೆ! ಇದರೊಂದಿಗೆ, ಇನ್ನು ಮುಂದೆ ಗೃಹಲಕ್ಷ್ಮಿ ಯೋಜನೆಗೆ 'ಒನ್-ಟೈಮ್ ಬಯೋಮೆಟ್ರಿಕ್' (Biometric) ಕಡ್ಡಾಯಗೊಳಿಸಲಾಗುತ್ತಿದ್ದು, ಹೆಬ್ಬೆರಳಿನ ಗುರುತು ನೀಡದಿದ್ದರೆ ₹೨,೦೦೦ ಹಣ ಕಟ್ ಆಗಲಿದೆ. ಈ ವಿಡಿಯೋದಲ್ಲಿ ನಾವು: ಗೃಹಲಕ್ಷ್ಮಿ ಯೋಜನೆಯಲ್ಲಿ ಹೆಸರು ಡಿಲೀಟ್ ಆಗಲು ಪ್ರಮುಖ ಕಾರಣಗಳೇನು? ಬಯೋಮೆಟ್ರಿಕ್ ಪ್ರಕ್ರಿಯೆ ಎಲ್ಲಿ ಮತ್ತು ಹೇಗೆ ಮಾಡಿಸಬೇಕು? ಅನ್ನಭಾಗ್ಯ, ಗೃಹಜ್ಯೋತಿ ಮತ್ತು ಶಕ್ತಿ ಯೋಜನೆಗಳಲ್ಲಿ ಆಗುತ್ತಿರುವ ಹೊಸ ಬದಲಾವಣೆಗಳೇನು? ಈ ವರ್ಷ ಗ್ಯಾರಂಟಿ ಯೋಜನೆಗಳಿಗೆ ಸರ್ಕಾರ ವಿನಿಯೋಗಿಸುತ್ತಿರುವ ಒಟ್ಟು ಬಜೆಟ್ ಎಷ್ಟು? ಎಂಬ ಸಂಪೂರ್ಣ ಮತ್ತು ನಿಖರವಾದ Ground ರಿಪೋರ್ಟ್ ಅನ್ನು ನಿಮಗಾಗಿ ತಂದಿದ್ದೇವೆ. ಪೂರ್ತಿ ವಿಡಿಯೋ ನೋಡಿ, ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ. ನಿಮ್ಮ ನೆಚ್ಚಿನ Third Eye Kannada ಚಾನೆಲ್ಗೆ ಇಂದೇ ಸಬ್ಸ್ಕ್ರೈಬ್ ಮಾಡಿ, ಬೆಲ್ ಐಕಾನ್ ಒತ್ತಿ.

Matrimony Fraud : ಡಾಕ್ಟರ್, ಲಾಯರ್, ಜಡ್ಜ್ ಅಂತೇಳಿ ಕೋಟಿ ಕೋಟಿ ವಂಚನೆ! | Pradeep Solomon | @newsfirst

ಮೈಸೂರಿನ ರಾಜಮನೆತನ & ಬೆಂಗಳೂರು | ಮಾಸದ ಅವಿನಾಭಾವ ಸಂಬಂಧ | ಸುರೇಶ್ ಮೂನ

ಮರುಭೂಮಿಯಲ್ಲಿ ಆ 49 ಜನರಿಗೆ ಆಗಿದ್ದೇನು? | The Sahara Desert Incident | Masth Magaa | Amar Prasad

SLV Mahila mart: ನಾನು 15 ಲಕ್ಷ ಡೆಪಾಸಿಟ್ ಕಟ್ಟಿದ್ದೆ ಈಗ ಕಂಪನಿನೇ ಕ್ಲೋಸ್ ಮಾಡವ್ರೆ ಸರ್ | #TV9D

ಮದುವೆಯಾಗಿ ವರ್ಷವಾದರೂ ಸಹ ತನ್ನ ಜೊತೆ ಮಾತನಾಡದ ಗಂಡನ ಮುಂದೆ ಗೋಳಾಡಿದ ಕಲ್ಪನಾ । Eradu Kanasu Movie Part 03

ಅವನ್ನ ಹೇಗೆ ಹೊಡೆದ್ರು ಗೊತ್ತಾ..? ಇದು ನೀವರಿಯದ ಭಯಾನಕ ಅಟ್ಯಾಕ್..! How the Abu Jihad Operation Was Planned |

12 ವರ್ಷದ ಮೋದಿ ಆಡಳಿತದಲ್ಲಿ ಭಾರತ ಸಾಧಿಸಿದ್ದೇನು? | Discussion | 12 Years Of Modi Government |Suvarna News

ದೇಶವನ್ನುದ್ದೇಶಿಸಿ ಮೋದಿ ಭಾಷಣ | Pak Army Helicopter | Trump Warn Iran | Full News | Masth Magaa | Amar

ದೇಶವೇ ಮೆಚ್ಚಿದ್ದ ಖಾನ್ ಸರ್ಗೆ ಹೀಗ್ಯಾಕಾಯ್ತು? - ಟಿವಿ ಆ್ಯಂಕರ್ ಜೊತೆ ಜಟಾಪಟಿ ಯಾಕೆ? - Khan sir controversy

ಪಾಕ್ ಸೈನಿಕರನ್ನೇ ಹೊಡೆದೋಡಿಸಿದ ಜನ! | PoK Protest | JAAC | Pak Army | Masth Magaa | Amar

ಮುನಿಯಪ್ಪಗೆ ಸಮಾಜ ಕಲ್ಯಾಣವೇ ಬೇಕು! ಹೈಕಮಾಂಡ್ ಮುಂದೆ ಡಿಮ್ಯಾಂಡ್ | DK Shivakumar | Suvarna Party Rounds

ಬಂಗಾಲದಲ್ಲಿ ವಿಚಿತ್ರ ರಾಜಕೀಯ ಬೆಳವಣಿಗೆ: ಅನ್ನ ಹಳಸಿತ್ತು ನಾಯಿ ಹಸಿದಿತ್ತು

ರಾಜ್ಯವನ್ನೇ ಬೆಚ್ಚಿಬೀಳಿಸಿದ ಘಟನೆ- PUC ಹುಡ್ಗ, ಇಡೀ ಕುಟುಂಬ ಬಲಿ ಪಡೆದ - koppala gangavati incident

Epstein fallout panic: new details from a tense White House meeting

ʻಪ್ಲೀಸ್.. ಬಚಾವ್ ಮಾಡಿʼ, ಹಡಗು ಮುಳುಗ್ತಿದೆ, ಸಮುದ್ರದಲ್ಲಿ 24 ಭಾರತೀಯರ ಆಕ್ರಂದನ, Great Rescue

Was Trump's $1.776B fund actually ever actually dead?

SP:BSP:Modi:ಸಮಾಜವಾದಿ 55 MLAಗಳ ಪಕ್ಷಾಂತರ? 25 MPಗಳಿಂದ್ಲೂ ಬಿಗ್ ಸ್ಟೆಪ್! ಇದೇನಾಗ್ತಿದೆ ದೇಶದಲ್ಲಿ?

RSS ಗೆ ಸರ್ಕಾರ ಜಾಗ ಕೊಟ್ಟಿದೀಯಾ? ಕಾಂಗ್ರೆಸ್ ವಕ್ತಾರರ ಪ್ರಶ್ನೆಗೆ ಅಜಿತ್ ಶೆಟ್ಟಿ ಉತ್ತರ! PNS Vistaara News

ಲೈಫ್ ಬದಲಾಗ್ಬೇಕಾದ್ರೆ ಜೀವನದಲ್ಲಿ ಈ ಸೂತ್ರ ಪಾಲಿಸಿ! | Rangaswamy Mooknahalli Podcast With Bhavana Nagaiah

