ಗುರು ಶ್ರೀ ವ್ಯಾಸರಾಜರು: ಸನ್ಯಾಸಿಗಳು ರಾಜರಾಗಿದ್ದು ಹೇಗೆ? Ft. Dr.Prathosh Acharya IISc Scientist & Scholar

🙏 ಭಾರತ ಖಂಡದ ಸಂತರು ಸರಣಿ ಈ ವಿಶೇಷ ಎಪಿಸೋಡ್‌ನಲ್ಲಿ IISc ವಿಜ್ಞಾನಿ ಹಾಗೂ ಸಂಸ್ಕೃತ ಪಂಡಿತ ವಿದ್ವಾನ್ ಡಾ. ಪ್ರತೋಷ್ ಆಚಾರ್ಯರು 15ನೇ ಶತಮಾನದ ಮಹಾಯತಿ ವಿಜಯನಗರ ಸಾಮ್ರಾಜ್ಯದ ಧರ್ಮಗುರು ಶ್ರೀ ವ್ಯಾಸರಾಜರ ಜೀವನ ಮತ್ತು ತತ್ತ್ವಸಾಧನೆ ಕುರಿತು ಆಳವಾದ ವಿಶ್ಲೇಷಣೆ ನೀಡುತ್ತಾರೆ. 🔹 ಬಾಲ್ಯದಲ್ಲೇ ಗುರು ಬ್ರಹ್ಮಣ್ಯ ತೀರ್ಥರ ಆಶ್ರಯ 🔹 ಶ್ರೀಪಾದರಾಜರ ಬಳಿ ಅಧ್ಯಯನ 🔹 ಪಕ್ಶಾಧರ ಮಿಶ್ರರ ಪ್ರಶಂಸೆ – “ನವ ವೇದವ್ಯಾಸ” 🔹 ಶ್ರೀಕೃಷ್ಣದೇವರಾಯರ ಧರ್ಮಗುರು 🔹 ಕುಹೂ ಯೋಗದ ಸಂದರ್ಭದಲ್ಲಿ ರಾಜ್ಯಭಾರ ಸ್ವೀಕಾರ 🔹 ತಿರುಪತಿ ಪೂಜೆ – 12 ವರ್ಷ ಮೊಣಕಾಲಿನ ಮೇಲೆ ಏರಿದ ಮಹಿಮೆ 🔹 ವಿಜಯನಗರದ ಸಾಮಾಜಿಕ ಅಭಿವೃದ್ಧಿಗೆ ಮಾರ್ಗದರ್ಶನ 📚 ವ್ಯಾಸರಾಜರ ಮಹಾಗ್ರಂಥಗಳು 🔹 ನ್ಯಾಯಾಮೃತ ಅದ್ವೈತ ಸಿದ್ಧಿಗೆ ಕಾರಣವಾದ ಮಹಾಗ್ರಂಥ. ಮಧುಸೂದನ ಸರಸ್ವತಿಯ “ಅದ್ವೈತ ಸಿದ್ಧಿ”ಗೆ ಪ್ರೇರಕ. ಶಾಸ್ತ್ರ ಚರ್ಚೆಗಳ ಹೊಸ ಯುಗ ಪ್ರಾರಂಭಿಸಿದ ಕೃತಿ. 🔹 ತಾತ್ಪರ್ಯ ಚಂದ್ರಿಕಾ ಬ್ರಹ್ಮಸೂತ್ರ ಭಾಷ್ಯಗಳ ತಾತ್ವಿಕ ಹೋಲಿಕೆ. ತರ್ಕ, ಮಿಮಾಂಸಾ, ವೇದಾಂತ ಪಾಂಡಿತ್ಯವಿಲ್ಲದೆ ಅಧ್ಯಯನ ಅಸಾಧ್ಯ. 🔹 ತರ್ಕತಾಂಡವ ನ್ಯಾಯಶಾಸ್ತ್ರದ ಮೂಲ ತತ್ತ್ವ ಚಿಂತಾಮಣಿಯನ್ನು ಶುದ್ಧೀಕರಿಸಿದ ಕೃತಿ. ಶಾಸ್ತ್ರದ ಮೂಲಸಿದ್ಧಾಂತಗಳನ್ನು ಪುನಃ ಸ್ಥಾಪಿಸಿದ ಮಹತ್ವದ ಗ್ರಂಥ. 🔹 ಪುರಂದರ ದಾಸ, ಕನಕದಾಸ ಮುಂತಾದ ದಾಸ ಪರಂಪರೆಗೆ ಆಶ್ರಯ 🔹 ವಿಜಯೇಂದ್ರ ತೀರ್ಥರು, ವಾದಿರಾಜರು ಮೊದಲಾದ ಶಿಷ್ಯರು 🔹 “ಕೃಷ್ಣ ನೀ ಬೇಗನೇ ಬಾರೋ” ಎಂಬ ಸರಳ ಕನ್ನಡ ಕೀರ್ತನೆ ತತ್ತ್ವಶೋಧನೆಯೇ ಧರ್ಮ. ಖಂಡನ–ಮಂಡನಗಳಿಂದಲೇ ಶಾಸ್ತ್ರ ಬಲವಾಗುತ್ತದೆ ಎಂಬ ಸಂದೇಶ. 00:00 - 07:25 : ವ್ಯಾಸರಾಜರ ಮಹಿಮೆ ಮತ್ತು ವೈಭವದ ಪೀಠಿಕೆ. 07:26 - 15:46 : ಜನನ, ಬಾಲ್ಯ ಮತ್ತು ಅಪ್ರತಿಮ ಪ್ರತಿಭೆಯ ಉಗಮ. 15:47 - 21:40 : ತಿರುಪತಿ ಶ್ರೀನಿವಾಸನ ಸೇವೆ ಮತ್ತು ರಾಜಗುರುತ್ವ. 21:41 - 26:34 : ಕುಹಯೋಗದ ಪರಿಹಾರ ಮತ್ತು ದಾಸಕೂಟದ ಶಿಷ್ಯತ್ವ. 26:35 - 35:30 : ನ್ಯಾಯಾಮೃತ ಗ್ರಂಥದ ಪರಿಚಯ ಮತ್ತು ಮಹತ್ವ. 35:31 - 51:17 : ಅದ್ವೈತ-ದ್ವೈತ ಸಿದ್ಧಾಂತಗಳ ಆಳವಾದ ವಿಶ್ಲೇಷಣೆ. 51:18 - 71:57 : ಬ್ರಹ್ಮಸೂತ್ರಗಳ ಮೇಲಿನ 'ತಾತ್ಪರ್ಯ ಚಂದ್ರಿಕಾ' ವಿಮರ್ಶೆ. 71:58 - 83:00 : 'ತರ್ಕತಾಂಡವ' ಮತ್ತು ನವೀನ ನ್ಯಾಯದ ಶಕ್ತಿ. 83:01 - 93:00 : ತರ್ಕಶಾಸ್ತ್ರ ಮತ್ತು ಇಂದಿನ AI ತಂತ್ರಜ್ಞಾನದ ಸಂಬಂಧ. 93:01 - 109:14 : ಹನುಮಂತನ ಪ್ರತಿಷ್ಠಾಪನೆ ಮತ್ತು 'ನಾಹಂ ಕರ್ತಾ' ಸಂದೇಶ. 🙏 Vedic Wellness Sanatana Dharma – ಶಾಸ್ತ್ರೀಯ ಆಳದೊಂದಿಗೆ Join Shraddha Circle -    / @vedicwellness_hq  

ಸಜೀವ ವೃಂದಾವನ ಪ್ರವೇಶ ಮಾಡಿದ ಭಾವೀ ಸಮೀರ ಗುರು ವಾದಿರಾಜರು | FT ವಿದ್ವಾನ್ ಶ್ರೀ ಬೆಮ್ಮತ್ತಿ ವಿಜಯೀ೦ದ್ರಾಚಾರ್ಯರು
▶︎

ಸಜೀವ ವೃಂದಾವನ ಪ್ರವೇಶ ಮಾಡಿದ ಭಾವೀ ಸಮೀರ ಗುರು ವಾದಿರಾಜರು | FT ವಿದ್ವಾನ್ ಶ್ರೀ ಬೆಮ್ಮತ್ತಿ ವಿಜಯೀ೦ದ್ರಾಚಾರ್ಯರು

Rituals and its meanings - Dr. Vyasanakere Prabhanjanacharya
▶︎

Rituals and its meanings - Dr. Vyasanakere Prabhanjanacharya

“ಸಾರ್ಥಕ ಜೀವನಕ್ಕೆ ಮಧ್ವಾಚಾರ್ಯರ ಮಾರ್ಗದರ್ಶನ” ದೀಪಾವಳಿ ವಿಶೇಷ ವಿದ್ವಾನ್ ಡಾ. ಪ್ರತೋಷ್ ಆಚಾರ್ಯ #madhwacharya
▶︎

“ಸಾರ್ಥಕ ಜೀವನಕ್ಕೆ ಮಧ್ವಾಚಾರ್ಯರ ಮಾರ್ಗದರ್ಶನ” ದೀಪಾವಳಿ ವಿಶೇಷ ವಿದ್ವಾನ್ ಡಾ. ಪ್ರತೋಷ್ ಆಚಾರ್ಯ #madhwacharya

ಯಾರಿದು ಸಾಲಿಗ್ರಾಮ ಸ್ವಾಮಿ? ಭಗವಾನ್ ನಿತ್ಯಾನಂದ ಇವರನ್ನು “ಅಗ್ನಿ ದೇವಾ” ಎಂದು ಹೇಳಿದ್ರಾ? Master Anand Podcast
▶︎

ಯಾರಿದು ಸಾಲಿಗ್ರಾಮ ಸ್ವಾಮಿ? ಭಗವಾನ್ ನಿತ್ಯಾನಂದ ಇವರನ್ನು “ಅಗ್ನಿ ದೇವಾ” ಎಂದು ಹೇಳಿದ್ರಾ? Master Anand Podcast

ගෘහස්ථ හිංසනයට ලංකාවේ වැඩිපුරම ලක්වෙන්නේ පිරිමියා - කැකිරාවේ සුදස්සන හිමි | POWER HOUR
▶︎

ගෘහස්ථ හිංසනයට ලංකාවේ වැඩිපුරම ලක්වෙන්නේ පිරිමියා - කැකිරාවේ සුදස්සන හිමි | POWER HOUR

ನಿಜ ಧುರಂಧರ ಅದು ಹನುಮ! ಹೇಗೆ ಅಂತೀರಾ? ವಿ. ಕೃಷ್ಣರಾಜ ಆಚಾರ್ಯ ಕುತ್ಪಾಡಿ ಅವರ ಮಾತು ಕೇಳಿ! #hanumanjayanti
▶︎

ನಿಜ ಧುರಂಧರ ಅದು ಹನುಮ! ಹೇಗೆ ಅಂತೀರಾ? ವಿ. ಕೃಷ್ಣರಾಜ ಆಚಾರ್ಯ ಕುತ್ಪಾಡಿ ಅವರ ಮಾತು ಕೇಳಿ! #hanumanjayanti

ರಾಮಕೃಷ್ಣರ ಜನ್ಮದ ಹಿಂದೆ ನಡೆದ ಅದ್ಭುತ ರಹಸ್ಯ! | ಈ ಕಥೆ ನಿಜ ಜೀವನದ ಸತ್ಯ | Dr. Gururaj Karajagi | #story #Ram
▶︎

ರಾಮಕೃಷ್ಣರ ಜನ್ಮದ ಹಿಂದೆ ನಡೆದ ಅದ್ಭುತ ರಹಸ್ಯ! | ಈ ಕಥೆ ನಿಜ ಜೀವನದ ಸತ್ಯ | Dr. Gururaj Karajagi | #story #Ram

Harate with Hamsa – Vid.Ramavittala Acharya | How did Narada Muni become a divine sage?
▶︎

Harate with Hamsa – Vid.Ramavittala Acharya | How did Narada Muni become a divine sage?

Is the World Real or Unreal?  |  ಜಗತ್ತು ಸತ್ಯವೇ ಅಥವಾ ಮಿಥ್ಯವೇ?  |  Dr. Prathosh A P  |  Episode 37
▶︎

Is the World Real or Unreal? | ಜಗತ್ತು ಸತ್ಯವೇ ಅಥವಾ ಮಿಥ್ಯವೇ? | Dr. Prathosh A P | Episode 37

Madhvacharya's Tattvavada School of Vedanta Series: Introduction and Tools of Knowledge | Part-1
▶︎

Madhvacharya's Tattvavada School of Vedanta Series: Introduction and Tools of Knowledge | Part-1

“ಹಂಸ ಮಂತ್ರದ ದಿವ್ಯ ರಹಸ್ಯ – ನಮ್ಮೊಳಗೆ ನಡೆಯುವ ನಿತ್ಯ ಜಪ!” I ವಿದ್ವಾನ್ ಕೃಷ್ಣರಾಜ ಆಚಾರ್ಯ ಕುತ್ಪಾಡಿ #mantra
▶︎

“ಹಂಸ ಮಂತ್ರದ ದಿವ್ಯ ರಹಸ್ಯ – ನಮ್ಮೊಳಗೆ ನಡೆಯುವ ನಿತ್ಯ ಜಪ!” I ವಿದ್ವಾನ್ ಕೃಷ್ಣರಾಜ ಆಚಾರ್ಯ ಕುತ್ಪಾಡಿ #mantra

"ಡಿವಿಜಿ ಕುಟುಂಬ ಈಗ ಹೇಗಿದೆ? ಮನೆ ಎಲ್ಲಿದೆ? ಮೊಮ್ಮಗ ನಟರಾಜನ್ ಸಂದರ್ಶನ!-DV Gundappa Grand Son Natarajan
▶︎

"ಡಿವಿಜಿ ಕುಟುಂಬ ಈಗ ಹೇಗಿದೆ? ಮನೆ ಎಲ್ಲಿದೆ? ಮೊಮ್ಮಗ ನಟರಾಜನ್ ಸಂದರ್ಶನ!-DV Gundappa Grand Son Natarajan

Sri Brahmanya Tirthara Aradhana Abbur | Sri Brahmanya Tirthara Mahime | ಶ್ರೀ ಬ್ರಹ್ಮಣ್ಯತೀರ್ಥರ ಮಹಿಮೆ
▶︎

Sri Brahmanya Tirthara Aradhana Abbur | Sri Brahmanya Tirthara Mahime | ಶ್ರೀ ಬ್ರಹ್ಮಣ್ಯತೀರ್ಥರ ಮಹಿಮೆ

ಮಧ್ವ ಮತದ ಸಾರಾಂಶ || What is it all about Madhwa Matha  - Vyasanakere Prabhanjanacharya
▶︎

ಮಧ್ವ ಮತದ ಸಾರಾಂಶ || What is it all about Madhwa Matha - Vyasanakere Prabhanjanacharya

Harate with Hamsa – Vid.Venkatesh Kulakarni Acharya | Sri Vedavyasa - Architect of Indian Mythology
▶︎

Harate with Hamsa – Vid.Venkatesh Kulakarni Acharya | Sri Vedavyasa - Architect of Indian Mythology

ರಾಜರ ಮಹಿಮೆಗಳು
▶︎

ರಾಜರ ಮಹಿಮೆಗಳು

ವಿದ್ವಾನ್ ಅವರು ಬಿಚ್ಚಿಟ್ಟ ಪರಶುರಾಮದ ಮಹಾ ರಹಸ್ಯ
▶︎

ವಿದ್ವಾನ್ ಅವರು ಬಿಚ್ಚಿಟ್ಟ ಪರಶುರಾಮದ ಮಹಾ ರಹಸ್ಯ

ಶ್ರೀ ರಾಘವೇಂದ್ರ ಮಹಾತ್ಮೆ | Sri Raghavendra swamy: Life and Legacy
▶︎

ಶ್ರೀ ರಾಘವೇಂದ್ರ ಮಹಾತ್ಮೆ | Sri Raghavendra swamy: Life and Legacy

Sri Bhootarajaru | ಶ್ರೀ ಭೂತರಾಜರು | Vid. B. N. Vijayeendracharya | JnanaGamya
▶︎

Sri Bhootarajaru | ಶ್ರೀ ಭೂತರಾಜರು | Vid. B. N. Vijayeendracharya | JnanaGamya

ಸಾಗರೋಲ್ಲಂಘನದ ಹಿಂದೆ ದೇವರ ಯೋಜನೆ: ಪುತ್ತಿಗೆ ಶ್ರೀ | Sugunendra Swamiji Exclusive Podcast
▶︎

ಸಾಗರೋಲ್ಲಂಘನದ ಹಿಂದೆ ದೇವರ ಯೋಜನೆ: ಪುತ್ತಿಗೆ ಶ್ರೀ | Sugunendra Swamiji Exclusive Podcast