ಸಾಧು ಸಂಗದ ಮಹತ್ವ | ಸತ್ಸಂಗದ ಹಿರಿಮೆ | ಭಾಗವತ ಪ್ರವಚನ | 1.18.12-13| 22.2.2026 | ISKCON Bangalore Kannada
ಕರ್ಮಣ್ಯಸ್ಮಿನ್ನನಾಶ್ವಾಸೇ ಧೂಮಧೂಮ್ರಾತ್ಮನಾಂ ಭವಾನ್ | ಆಪಾಯಯತಿ ಗೋವಿಂದಪಾದಪದ್ಮಾಸವಂ ಮಧು ||೧೨|| ತುಲಯಾಮ ಲವೇನಾಪಿ ನ ಸ್ವರ್ಗ೦ ನಾಪುನರ್ಭವಮ್ | ಭಗವತ್ಸಂಗಿಸಂಗಸ್ಯ ಮರ್ತ್ಯಾನಾಂ ಕಿಮುತಾಶಿಷಃ ||೧೩|| ಇದೀಗ ನಾವು ಹೋಮಾಗ್ನಿ ರೂಪದಲ್ಲಿ ನಮ್ಮ ಕಾಮ್ಯಕರ್ಮದ ಆಚರಣೆಯನ್ನು ಪ್ರಾರಂಭಿಸಿದ್ದೇವೆ. ಆದರೆ ನಮ್ಮ ಕ್ರಿಯೆಗಳಲ್ಲಿ ಅನೇಕ ಲೋಪಗಳಿರುವುದರಿಂದ ಅಂತಿಮ ಫಲದ ಬಗ್ಗೆ ನಮಗೆ ಯಾವುದೇ ನಿಶ್ಚಯವಿಲ್ಲ. ಹೋಮಧೂಮದಿಂದ ನಮ್ಮ ದೇಹಗಳು ಕಪ್ಪಾಗಿವೆ. ಆದರೆ ನೀವು ವಿತರಿಸುತ್ತಿರುವ ದೇವೋತ್ತಮ ಪರಮ ಪುರುಷ ಗೋವಿಂದನ ಪಾದಕಮಲಗಳ ಅಮೃತದಿಂದ ನಾವು ವಾಸ್ತವವಾಗಿ ಸಂತುಷ್ಟರಾಗಿದ್ದೇವೆ. ಮುಕ್ತಿಯೊಂದಿಗೆ ಹೋಲಿಸುವುದು ಸಾಧ್ಯವಿಲ್ಲ. ಹೀಗಿರುವಾಗ ಮೃತ್ಯುವಿಗೆ ಬದ್ಧರಾದ ವ್ಯಕ್ತಿಗಳಿಗೆ ಉದ್ದೇಶಿತವಾಗಿರುವ ಲೌಕಿಕ ಸಮೃದ್ಧಿರೂಪದ ಐಹಿಕ ಫಲಗಳ ಬಗ್ಗೆ ಹೇಳಬೇಕಾದ್ದೇನು. #ಶ್ರೀಮದ್ಭಾಗವತಮ್ #ಭಾಗವತಪುರಾಣ #ಭಕ್ತಿ #ಕೃಷ್ಣಕಥೆ #ವೇದವ್ಯಾಸ #ಹಿಂದೂಮಹಾಪುರಾಣ #ಧಾರ್ಮಿಕಗ್ರಂಥ #ಭಗವತಕಥೆ #ವಿಷ್ಣು #ಕೃಷ್ಣಲೀಲೆ #ಆಧ್ಯಾತ್ಮಿಕತೆ #ಧಾರ್ಮಿಕಸಾಹಿತ್ಯ #ಸನಾತನಧರ್ಮ #ಭಾರತೀಯಸಾಹಿತ್ಯ

ಈ ಆಶ್ರಮದ ಸೌಂದರ್ಯ ನೋಡಿದ್ರೆ Shock ಆಗ್ತೀರಾ😱 | ಈ ಆಶ್ರಮದೊಳಗೆ ಅಂಥದ್ದೇನಿದೆ?🤔 | Vishwa Shanti Ashrama 🚩🕊️

The Bhagavad Gita's TRUE Message

ಶ್ರೀಮದ್ಭಾಗವತ ಪ್ರವಚನ I ಶ್ರೀ ಶುಚಿ ಶ್ರವ ದಾಸ I SB 1.18.29 | 14.6.2026 | ISKCON Bangalore Kannada

ಪುಸ್ತಕ ಬಿಡುಗಡೆ | ಶ್ರೀಲ ಪ್ರಭುಪಾದ ಚರಿತಾಮೃತಮ್ ಕನ್ನಡ ಮಹಾಕಾವ್ಯ | ಇಸ್ಕಾನ್ ಬೆಂಗಳೂರು

ಈಶೋಪನಿಷತ್ ತರಗತಿ 19_ಮಂತ್ರ 14_17Jun26

ನಾವು ನಮ್ಮ ಜೀವನವನ್ನು ಹೇಗೆ ಕಟ್ಟಿಕೊಳ್ಳಬೇಕು?

ಧರ್ಮಸ್ಥಳ ವಿರೋಧಿ ಸಂಚಿನಲ್ಲಿ ಇದ್ರಾ ಪ್ರಕಾಶ್ ರಾಜ್? | News Hour | Prakash Raj | Dharmasthala Case

ಅಷ್ಟಾಂಗ ಯೋಗದ ರಹಸ್ಯ I ದತ್ತನ ಹೃದಯದಲ್ಲಿರುವ ಈ ಮಹಾ ವಿದ್ಯೆ ತಿಳಿದರೆ ಜೀವನವೇ ಬದಲಾಗುತ್ತದೆ.!!

Funny Q&A | HH Radhanath Swami Maharaj | San Jose - June 2026

ಅಧಿಕ ಮಾಸ ವಿಶೇಷ “ಭಾಗವತ” ಪ್ರವಚನ | Dr B N Vijayeendra Achar 🙏ಕೇಳಿದರೆ ಮನಸ್ಸಿಗೆ ಶಾಂತಿ ಸಿಗುವ ಭಾಗವತ ಪ್ರವಚನ

ಹಿಂದೂ ಧರ್ಮ ನೋಂದಣಿ ಆಗಿದೆಯಾ ಎಂದಿದ್ದು ಬಾಲಿಶ ಉತ್ತರ: ದಿನೇಶ್ ಅಮಿನ್ ಮಟ್ಟು | Dinesh Amin Mattu

ಅದ್ಭುತ ಫಲಿತಾಂಶ! 99% ಜನರಿಗೆ ಈ ರಾತ್ರಿ ರಹಸ್ಯ ಗೊತ್ತಿಲ್ಲ! | Rajesh Reveals Ft.Ramya Suresh |

ಶ್ರೀಮದ್ಭಾಗವತ ಪ್ರವಚನ I ಶ್ರೀ ಪ್ರದೀಪ್ತ ನರಸಿಂಹ ದಾಸ I SB 1.18.11 | 15.2.2026 | ISKCON Bangalore Kannada

ಶ್ರೀಮದ್ಭಾಗವತ ಪ್ರವಚನ I ಶ್ರೀ ವಿಮಲ ಕೃಷ್ಣ ದಾಸ I SB 1.18.27-28 | 7.6.2026 | ISKCON Bangalore Kannada

ಪರಮ ಪೂಜ್ಯ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿಯವರ ಆಶೀರ್ವಚನ|ಶ್ರೀ ಬ್ರಹ್ಮೋತ್ಸವ 2024 |ಇಸ್ಕಾನ್ ಹರೇ ಕೃಷ್ಣ ಗಿರಿ

ಧರ್ಮಸ್ಥಳ ವಿರೋಧಿ ಷಡ್ಯಂತ್ರದಲ್ಲಿ ಪ್ರಕಾಶ್ ರಾಜ್ ಹೆಸರಿನ ಅಸಲಿ ರಹಸ್ಯ | News Hour | Prakash Raj |Dharmasthala

Best ISKCON Kirtan 2026 | Hare Krishna Hare Rama | Deep Meditation & Inner Peace

🌹ಶ್ರೀಮದ್ ಭಾಗವತ ಮಹಾಪುರಾಣ | ಅಧಿಕ ಮಾಸದಲ್ಲಿ ಈ ಪ್ರವಚನ ಕೇಳಿದರೆ ಭಗವಂತನ ಕೃಪೆ ಖಚಿತ! | B.N. Vijayeendra Achar🌹

Sri Rishi Guru Poornadwaithi's Spiritual Journey and Encounters with Maharshi Amara | Rishitribe

