ಬ್ಯಾಂಕಾಕ್ನ ಬಾರ್ ವೊಂದರಲ್ಲಿ ಅಗ್ನಿ ಅವಘಡ | 27 ಮಂದಿ ಸಾವು, 60ಕ್ಕೂ ಹೆಚ್ಚು ಮಂದಿಗೆ ಸುಟ್ಟಗಾಯ
ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್ನ ಚತುಚಕ್ ಜಿಲ್ಲೆಯ ಬಾರ್ ವೊಂದರಲ್ಲಿ ನಿನ್ನೆ ಬೆಂಕಿಯ ಅವಘಡ ಸಂಭವಿಸಿದೆ. ಅವಘಡದಲ್ಲಿ 9 ಮಂದಿ ಪುರುಷರು ಮತ್ತು 18 ಮಹಿಳೆಯರು ಸೇರಿದಂತೆ ಒಟ್ಟು 27 ಮಂದಿ ಸಾವನ್ನಪ್ಪಿದ್ದು, 60ಕ್ಕೂ ಹೆಚ್ಚು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಧ್ಯರಾತ್ರಿ ಸಂಭವಿಸಿದ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಕೈಗೊಳ್ಳಲಾಯಿತು. ಬೆಂಕಿ ಜ್ವಾಲೆಯು ಇಡೀ ಹೋಟೆಲ್ ಅನ್ನು ಆವರಿಸಿಕೊಂಡಿತ್ತು. ಜ್ವಾಲೆಯಿಂದ ತಪ್ಪಿಸಿಕೊಳ್ಳಲು ಗ್ರಾಹಕರು ಮುಂಭಾಗಿಲಿನ ಮೂಲಕ ಪಾರಾದರು. 27 ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಪ್ರಧಾನಿ ಅನುತಿನ್ ಚಾರ್ನ್ ವಿರಕುಲ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಘಟನೆಯ ಬಗ್ಗೆ ಕಾರಣ ಇನ್ನೂ ತಿಳಿದುಬಂದಿಲ್ಲ, ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ ಸಂಭವಿಸಿರಬಹುದೆಂದು ಶಂಕಿಸಲಾಗಿದೆ. ಅವಘಡಕ್ಕೆ ತುತ್ತಾದ ಬಾರ್, ಈ ಪ್ರದೇಶದಲ್ಲಿ ಜನಪ್ರಿಯ ರೆಸ್ಟೋರೆಂಟ್ ಮತ್ತು ಮನರಂಜನಾ ಸ್ಥಳವಾಗಿರುತ್ತದೆ. #LiveDDChandanaNews #DDChandanaNews #DDChandana #DDKannada

Dk Shivakiumar on HDK: ಜೈಲಿಗೆ ಹೋಗಿ ಬಂದೇ ರಾಜ್ಯದ ಸಿಎಂ ಆಗಿ ಇಲ್ಲಿ ಕೂತಿದ್ದೀನಿ ಕುಮಾರಣ್ಣ ಎಂದ ಡಿಕೆ

ಶುರುವಾಗ್ತಿದೆ ಮತ್ತೊಂದು ಯುದ್ಧ..? ಸೌದಿ ಮೇಲೆ ಭಯಾನಕ ದಾಳಿ..! ಭಿಕಾರಿ ಪಾಕ್ ಗೆ ಖುಲಾಯಿಸ್ತಾ ಅದೃಷ್ಟ..?

ಸಾಯಿನಾಥ ಮಹಿಮೆ | Sihi Kahi Chandru Reveals Real-Life Sai Baba Miracles | Spiritual Podcast Kannada

ನಗಸ್ತಾ ನಗಸ್ತಾನೆ ಸೂಕ್ಷ್ಮ ವಿಚಾರ ಅರ್ಥ ಮಾಡಿಸಿದ ಡಿಕೆ ಶಿವಕುಮಾರ್ |DK Shivakumar Speech about Banglore| SStv

Uyghur muslims Id Kah Mosque in kashgar Xinjiang China

ಪ್ರಿಯಾಂಕ್ ಖರ್ಗೆ ದಿಢೀರ್ ದೆಹಲಿಗೆ.!| ಗೃಹಸಚಿವ ಸ್ಥಾನಕ್ಕೆ ಜ್ಯೂ.ಖರ್ಗೆ ರಾಜೀನಾಮೆ.!| Kharge| @birbalkannada

Vadapav Queen Pune 👸 Original Ambika vadapav Pune Street Food Manjari Viral vada pav

ಅಮೆರಿಕ ಒತ್ತಡಕ್ಕೆ ಭಾರತ ಬಗ್ಗುತ್ತಿಲ್ಲ: ವರದಿ | Iran Hit List | PoK | Suttu Jagattu | Masth Magaa | Amar

ಎಡಗೈಲಿ ವಾಚ್.ಬಲಗೈಲಿ ಕೃಷ್ಣ.ವಿಗ್ರಹ ತಬ್ಬಿ ಸಾ.!ಸಾಕುಮಗನ ಹೆಸ್ರಿಗೆ ಕೋಟಿ ಆಸ್ತಿ.ವಿಲ್ .!? #SJanaki S Janaki

Kulkarni Murder Case: ಎಂಎಲ್ಎ ಕುಲಕರ್ಣಿ ಬಚಾವ್? ಬಟಾಬಯಲಾಗುತ್ತಾ ಷಡ್ಯಂತ್ರ? ಮರ್ಡರ್ ಕೇಸ್ ಉಲ್ಟಾ ಪಲ್ಟಾ.!

KD Shivakumar | ಒಂದು ಗುಂಟೆ ಜಮೀನನ್ನೂ ಬಲವಂತವಾಗಿ ಪಡೆಯಲ್ಲ; ತಪ್ಪಾದರೆ ಪೊರಕೆ ತಂದು ಹೊಡಿಯಲಿ– ಡಿಕೆಶಿ | SNK

₹52,000 ಕೋಟಿ ಮಾಸ್ಟರ್ ಪ್ಲಾನ್ | 100 KM War Strategy | Indian Army | DAC | Weapons | Masth Magaa | Amar

LIVE : DD CHANDANA NEWS 15.07.2026 4.30 PM

🌟 Dr. Rajkumar: From Village Boy to Kannada Legend 🔥 | Inspirational Life Story 💫| ನಮ್ಮ ಅಣ್ಣಾವ್ರು ❤️

S.Janaki Final Moments: ಜಾನಕಿ ಅಮ್ಮನ ಬಗ್ಗೆ ಸಾಕುಮಗ ಏನು ಹೇಳಿದ್ರು ನೋಡಿ | Naveen

11次當面逼退!《人民日報》頭版突然亮出「追殺令」,中南海連下三刀,拆掉習近平最後的普京牌!【江峰視界20260714第435期】

ಇಡೀ ಜಗತ್ತಿಗೆ ಇರಾನ್ ಬಿಗ್ ಶಾಕ್- ವಿಶ್ವದ ಅತಿದೊಡ್ಡ ಅನಿಲ ಘಟಕದ ಮೇಲೆ ಭೀಕರ ದಾಳಿ- Ras laffan attacked by iran

DK Shivakumar HALTS Bidadi Project For 2 Months | ಬಿಡದಿ ಟೌನ್ಶಿಪ್ಗೆ 2 ತಿಂಗಳು ತಾತ್ಕಾಲಿಕ ಬ್ರೇಕ್

ಉಪವಾಸ ನಿರತ ಸೋನಮ್ ವಾಂಗ್ಚುಕ್ ಜೊತೆ ಸರಕಾರ ಮಾತಾಡುತ್ತಿಲ್ಲ ಯಾಕೆ ? | Sonam Wangchuk - Chalo Sansad

