Where Is The National Flag Made? | ಭಾರತದ ಕೊನೆಯ ಖಾದಿ ರಾಷ್ಟ್ರೀಯ ಧ್ವಜದ ವರ್ಕ್‌ಶಾಪ್ | Noorakke Nooru

🇮🇳 This Independence Day, as the Indian Tricolour flies high, journey to Bengeri in Hubballi, Karnataka — the only place in India licensed to make our Khadi National Flag. At the Karnataka Khadi Gramodyoga Samyukta Sangha (KKGSS), women spin, weave, and stitch the flag entirely by hand, keeping alive a tradition born in India’s freedom struggle. From cotton in Bagalkot to the final stitch in Hubballi, their work carries both the weight of history and the spirit of freedom. But with polyester flags now permitted, this craft — and its future — stands at a crossroads. In this episode of Noorakke Nooru Karnataka, Varsha Ramachandra meets the women behind the flag, revealing the hidden voices and hands that give life to our nation’s most powerful symbol. ✨ Credits & Acknowledgements Special thanks to the women of KKGSS and Shivanad Mathapati (Secretary, KKGSS). Radio Azim Premji University team: Akshay Ramuhalli, Bruce Lee Mani, Gorveck Thokchom, Kishor Mandal, Kruthika Rao, Narayan Krishnaswamy, Prashant Vasudevan, Ram Seshadri, Sananda Dasgupta, Seema Seth, Supriya Joshi, Velu Shankar. Sources: The Hindu – True Blue Tricolour, YouTube – Flag Making at KKGSS, The Only Indian Flag Manufacturing Unit. ಈ ಆಗಸ್ಟ್ 15 ರಂದು, ದೇಶಾದ್ಯಂತ ತ್ರಿವರ್ಣ ಧ್ವಜ ಹಾರಾಡುತ್ತಿದ್ದಂತೆ, ಹುಬ್ಬಳ್ಳಿಯ ಬೆಂಗೇರಿಯನ್ನು ನೆನಪಿಸಿಕೊಳ್ಳಿ ಏಕೆಂದರೆ, ಅದು ತನ್ನ ಪ್ರಯಾಣವನ್ನು ಪ್ರಾರಂಭಿಸುವುದು ಇಲ್ಲಿಯೇ. ಇಲ್ಲಿ, ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ ಮಹಿಳೆಯರು ರಾಷ್ಟ್ರಧ್ವಜವನ್ನು ಸಂಪೂರ್ಣವಾಗಿ ಕೈಯಿಂದ ನೂಲುತ್ತಾರೆ, ನೇಯುತ್ತಾರೆ ಮತ್ತು ಹೊಲಿಯುತ್ತಾರೆ ಹಾಗು ಸ್ವಾತಂತ್ರ್ಯ ಹೋರಾಟದಲ್ಲಿ ಜನಿಸಿದ ಕರಕುಶಲತೆಯನ್ನು ಜೀವಂತವಾಗಿರಿಸುತ್ತಾರೆ. ಆದರೆ ಪಾಲಿಯೆಸ್ಟರ್ ಧ್ವಜಗಳಿಗೆ ಅನುಮತಿ ಸಿಕ್ಕ ನಂತರ, ಈ ಸಂಪ್ರದಾಯದ ಭವಿಷ್ಯ ಅನಿಶ್ಚಿತತೆಯಲ್ಲಿದೆ. ನೂರಕ್ಕೆ ನೂರು ಕರ್ನಾಟಕದಲ್ಲಿ, ಬಾಗಲಕೋಟೆಯ ಹತ್ತಿಯಿಂದ ಹುಬ್ಬಳ್ಳಿಯ ಅಂತಿಮ ಹಂತದವರೆಗಿನ ಪ್ರಯಾಣವನ್ನು ತಿಳಿಯುತ್ತ, ಇತಿಹಾಸದ ಭಾರ ಮತ್ತು ಸ್ವಾತಂತ್ರ್ಯದ ಚೈತನ್ಯವನ್ನು ಹೊತ್ತು ಕೆಲಸ ಮಾಡುವ ಮಹಿಳೆಯರನ್ನು ವರ್ಷಾ ರಾಮಚಂದ್ರ ಭೇಟಿಯಾಗುತ್ತಾರೆ. #IndependenceDayIndia #IndianFlag #Khadi #Hubballi #Karnataka #Tricolour #AzadiKaAmritMahotsav #NoorakkeNooruKarnataka #WomenAtWork

RUDRA SAYANA BHATTABHASKAR BHASHYA SESSION 02
▶︎

RUDRA SAYANA BHATTABHASKAR BHASHYA SESSION 02

"ಸರ್ಕಾರಿ ಕೆರೆಗೆ ಮಹಿಳೆ ಬೇಲಿ! ಥೂ!! ತುಂಬಾ ದರಿದ್ರದವು! ರೇವತಿ ಮೇಡಂ ಬೈಗುಳ!"-E31-Revati Kamat-Kalamadhyama
▶︎

"ಸರ್ಕಾರಿ ಕೆರೆಗೆ ಮಹಿಳೆ ಬೇಲಿ! ಥೂ!! ತುಂಬಾ ದರಿದ್ರದವು! ರೇವತಿ ಮೇಡಂ ಬೈಗುಳ!"-E31-Revati Kamat-Kalamadhyama

ಸ್ವರ ಬಿತ್ತಿದ ಸಂತ ಪುರಂದರ ದಾಸ
▶︎

ಸ್ವರ ಬಿತ್ತಿದ ಸಂತ ಪುರಂದರ ದಾಸ

ಜಗನ್ನಾಥ ದೇವಾಲಯದ 800 ವರ್ಷಗಳ ರಹಸ್ಯ! ವಿಜ್ಞಾನಕ್ಕೂ ಸಿಗದ ಉತ್ತರ | Puri Jagannath Full Documentary Kannada.
▶︎

ಜಗನ್ನಾಥ ದೇವಾಲಯದ 800 ವರ್ಷಗಳ ರಹಸ್ಯ! ವಿಜ್ಞಾನಕ್ಕೂ ಸಿಗದ ಉತ್ತರ | Puri Jagannath Full Documentary Kannada.

ವಿಜಯನಗರ ಸಾಮ್ರಾಜ್ಯ, ಹಂಪಿಯ ಭವ್ಯ ಇತಿಹಾಸ ಕೇಳೋಣ ಬನ್ನಿ! | Bengaluru Buzz Podcast with Dharmendra Kumar
▶︎

ವಿಜಯನಗರ ಸಾಮ್ರಾಜ್ಯ, ಹಂಪಿಯ ಭವ್ಯ ಇತಿಹಾಸ ಕೇಳೋಣ ಬನ್ನಿ! | Bengaluru Buzz Podcast with Dharmendra Kumar

🏡 ತೊಟ್ಟಿ & ಕಂಬಗಳಿರೋ ಸುಂದರ ಅರಮನೆ - ಮುಖ್ಯಮಂತ್ರಿ ಚಂದ್ರು Home Tour | Keerthi ENT Clinic
▶︎

🏡 ತೊಟ್ಟಿ & ಕಂಬಗಳಿರೋ ಸುಂದರ ಅರಮನೆ - ಮುಖ್ಯಮಂತ್ರಿ ಚಂದ್ರು Home Tour | Keerthi ENT Clinic

ಭಾರತರತ್ನ ಪಂಡಿತ್ ಭೀಮಸೇನ್ ಜೋಶಿ ಸ್ವರ ಸಾಮ್ರಾಟ ಪಂಡಿತ್ ಭೀಮಸೇನ್ ಜೋಶಿ/ಹಿಂದೂಸ್ತಾನಿ ಸಂಗೀತದ ಅಪ್ರತಿಮ ದಿವ್ಯ ಚೇತನ/
▶︎

ಭಾರತರತ್ನ ಪಂಡಿತ್ ಭೀಮಸೇನ್ ಜೋಶಿ ಸ್ವರ ಸಾಮ್ರಾಟ ಪಂಡಿತ್ ಭೀಮಸೇನ್ ಜೋಶಿ/ಹಿಂದೂಸ್ತಾನಿ ಸಂಗೀತದ ಅಪ್ರತಿಮ ದಿವ್ಯ ಚೇತನ/

The Last Old Folks of the Kasaragod Silk Factory | Stories That Matter
▶︎

The Last Old Folks of the Kasaragod Silk Factory | Stories That Matter

ಓಶೋ, ಮಹಾಭಾರತ ಮತ್ತು ಅಧ್ಯಾತ್ಮದ ನಿಜವಾದ ಅರ್ಥ!|G B Harish | Osho| Gaurish Akki Studio
▶︎

ಓಶೋ, ಮಹಾಭಾರತ ಮತ್ತು ಅಧ್ಯಾತ್ಮದ ನಿಜವಾದ ಅರ್ಥ!|G B Harish | Osho| Gaurish Akki Studio

How Karnataka Became India's Cricket Powerhouse | ಕರ್ನಾಟಕ ಕ್ರಿಕೆಟ್ | Vedam Jaishankar & Dodda Ganesh
▶︎

How Karnataka Became India's Cricket Powerhouse | ಕರ್ನಾಟಕ ಕ್ರಿಕೆಟ್ | Vedam Jaishankar & Dodda Ganesh

ಜೀವಿಗಳು ಹೇಗೆ ಸೃಷ್ಟಿಯಾಗುತ್ತವೆ?! ಪರಮಾತ್ಮ ಜೀವಿಗಳನ್ನು ಹೇಗೆ ಸೃಷ್ಟಿ ಮಾಡುತ್ತಾನೆ?!! #viral #village #new
▶︎

ಜೀವಿಗಳು ಹೇಗೆ ಸೃಷ್ಟಿಯಾಗುತ್ತವೆ?! ಪರಮಾತ್ಮ ಜೀವಿಗಳನ್ನು ಹೇಗೆ ಸೃಷ್ಟಿ ಮಾಡುತ್ತಾನೆ?!! #viral #village #new

ಶ್ರೀಕಾಂತ್ ಪಾಟೀಲ್ ಫ್ಯಾಮಿಲಿ ಸ್ಟೋರಿ #shantakkauttarkarnatakacomedy #kannadamoralstorie #Storiesinkannad
▶︎

ಶ್ರೀಕಾಂತ್ ಪಾಟೀಲ್ ಫ್ಯಾಮಿಲಿ ಸ್ಟೋರಿ #shantakkauttarkarnatakacomedy #kannadamoralstorie #Storiesinkannad

How Chhatrapati Shivaji Maharaj Challenged the Mughal Empire | Medha Bhaskaran | EP-432
▶︎

How Chhatrapati Shivaji Maharaj Challenged the Mughal Empire | Medha Bhaskaran | EP-432

"ಅನ್ನಭಾಗ್ಯ ಸ್ಕೀಮ್ ಅಮೆರಿಕಾದಲ್ಲೂ ಇದೆ! ಕನ್ನಡಿಗ ಹೇಳಿದ ಸತ್ಯಗಳು!"-E8-Dr.Krishna Venkataswamy-Kalamadhyama
▶︎

"ಅನ್ನಭಾಗ್ಯ ಸ್ಕೀಮ್ ಅಮೆರಿಕಾದಲ್ಲೂ ಇದೆ! ಕನ್ನಡಿಗ ಹೇಳಿದ ಸತ್ಯಗಳು!"-E8-Dr.Krishna Venkataswamy-Kalamadhyama

Gandhi Era in Modern Indian History | IAS in kannada | Panchajanya IAS
▶︎

Gandhi Era in Modern Indian History | IAS in kannada | Panchajanya IAS

ಶಂಕರ್‌ನಾಗ್ ಆಕ್ಸಿಡೆಂಟ್ ಆದ ದಿನ ಆಗಿದ್ದೇನು..? | Sihi Kahi Chandru | Kirik Keerthi
▶︎

ಶಂಕರ್‌ನಾಗ್ ಆಕ್ಸಿಡೆಂಟ್ ಆದ ದಿನ ಆಗಿದ್ದೇನು..? | Sihi Kahi Chandru | Kirik Keerthi

ಸಿದ್ಧಾಂತ ಮೀರಿದ ಪುರಂದರ ದಾಸರು | The Philosophy Behind Purandara Dasa’s Music
▶︎

ಸಿದ್ಧಾಂತ ಮೀರಿದ ಪುರಂದರ ದಾಸರು | The Philosophy Behind Purandara Dasa’s Music

S.P.B ಹಾಡಿದ ಮೊದಲ ಹಾಡು ಕೇಳಿಯೇ ಭವಿಷ್ಯ ನುಡಿದಿದ್ದರು ಈಲಪಾಟ ರಘುರಾಮಯ್ಯ..! | Cinema Swarasyagalu | Ep 372
▶︎

S.P.B ಹಾಡಿದ ಮೊದಲ ಹಾಡು ಕೇಳಿಯೇ ಭವಿಷ್ಯ ನುಡಿದಿದ್ದರು ಈಲಪಾಟ ರಘುರಾಮಯ್ಯ..! | Cinema Swarasyagalu | Ep 372

ಪ್ರಭುಲಿಂಗಲೀಲೆ : ಆನುಭಾವಿಕ ಪ್ರವಚನ - ಸಂಚಿಕೆ - 10
▶︎

ಪ್ರಭುಲಿಂಗಲೀಲೆ : ಆನುಭಾವಿಕ ಪ್ರವಚನ - ಸಂಚಿಕೆ - 10

REVEALED: IS GERMANY HOLDING TALKS WITH RUSSIA?
▶︎

REVEALED: IS GERMANY HOLDING TALKS WITH RUSSIA?