'ಚಾಮುಂಡಿ ದರ್ಶನ ದುಡ್ಡಿರೋರಿಗೆ ಮಾತ್ರನಾ?' | Mysore | Chamundeshwari Temple | Devotees

ಆಷಾಢ ಮಾಸದ ಶುಕ್ರವಾರ ಚಾಮುಂಡಿ ಬೆಟ್ಟದಲ್ಲಿರುವ ಚಾಮುಂಡೇಶ್ವರಿ ದೇವಿ ದರ್ಶನ ಪಡೆದು ಪೂಜೆ‌ ಸಲ್ಲಿಸುವುದು ರಾಜ‌ಮನೆತನಗಳ ಕಾಲದಿಂದ ಬಂದ ವಾಡಿಕೆ. ಪ್ರಸ್ತುತ ಸರ್ಕಾರದ ಪರವಾಗಿ ಜಿಲ್ಲಾಡಳಿತ ಹಾಗೂ ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರ ಈ ವ್ಯವಸ್ಥೆ ನೋಡಿಕೊಳ್ಳುತ್ತಿದೆ. ಮೊದಲ ಆಷಾಢ ಶುಕ್ರವಾರದ ಪ್ರಯುಕ್ತ ಸಾವಿರಾರು ಭಕ್ತರು ಚಾಮುಂಡಿ ಬೆಟ್ಟಕ್ಕೆ ಹರಿದು ಬಂದರು. ‘ಲಕ್ಷ್ಮಿ’ ಅಲಂಕಾರದಿಂದ ಶೋಭಿಸುತ್ತಿದ್ದ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದರು. ದೇವಿ ದರ್ಶನಕ್ಕಾಗಿ ಈ ಹಿಂದೆ ಇದ್ದ ₹300 ರ ಟಿಕೆಟ್ ರದ್ದುಗೊಳಿಸಿ, ₹2 ಸಾವಿರದ ಟಿಕೆಟ್ ಮಾಡಲಾಗಿತ್ತು. ಈ ವ್ಯವಸ್ಥೆಯ ಕುರಿತು ಪರ- ವಿರೋಧ ಚರ್ಚೆಗಳೂ ನಡೆದಿದ್ದವು. ಮೈಸೂರಿನ ಈ ವಿಶೇಷ ಆಚರಣೆ ಹಾಗೂ ಜಿಲ್ಲಾಡಳಿತ, ಚಾಮುಂಡೇಶ್ವರಿ ಅಭಿವೃದ್ದಿ ಪ್ರಾಧಿಕಾರ, ಪೊಲೀಸ್ ಇಲಾಖೆ ಮಾಡಿರುವ ವ್ಯವಸ್ಥೆ ಕುರಿತು ಜನರ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. #Chamundeshwari #ChamundiHills #Mysuru #Mysore #AshadaFriday #AshadaShukravara #Karnataka #TempleNews #Darshan #VIPDarshan #Devotees #PublicReaction #KarnatakaNews #Prajavani #ChamundeshwariTemple ತಾಜಾ ಸುದ್ದಿಗಳಿಗಾಗಿ: https://www.prajavani.net/ ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ:   / prajavani.net   ಇನ್ಸ್ಟಾಗ್ರಾಮ್ ಫಾಲೋ ಮಾಡಿ:   / prajavani   ಟ್ವಿಟರ್‌ನಲ್ಲಿ ಫಾಲೋ ಮಾಡಿ:   / prajavani   ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

Big Bulletin With HR Ranganath | ದೇವೇಗೌಡರ ಪತ್ನಿ ಚೆನ್ನಮ್ಮ ವಿಧಿವಶ | July 18, 2026
▶︎

Big Bulletin With HR Ranganath | ದೇವೇಗೌಡರ ಪತ್ನಿ ಚೆನ್ನಮ್ಮ ವಿಧಿವಶ | July 18, 2026

CM DK Shivakumar|Dasara Meeting|ದಸರಾ ಪೂರ್ವಭಾವಿ ಸಭೆಗೆ ಬಂದ ಯದುವೀರ್, ಕರೆದು ಪಕ್ಕದಲ್ಲಿ ಕೂರಿಸಿಕೊಂಡ CM|N18V
▶︎

CM DK Shivakumar|Dasara Meeting|ದಸರಾ ಪೂರ್ವಭಾವಿ ಸಭೆಗೆ ಬಂದ ಯದುವೀರ್, ಕರೆದು ಪಕ್ಕದಲ್ಲಿ ಕೂರಿಸಿಕೊಂಡ CM|N18V

"ಚಿಕ್ಕಪೇಟೆಯಲ್ಲಿ 5 ಲಕ್ಷ ಬಾಡಿಗೆ ಬರುವ ಅಂಗಡಿ ಟೂರ್!"-E07-Kempegowda History-Kalamadhyama Param-Chikpet
▶︎

"ಚಿಕ್ಕಪೇಟೆಯಲ್ಲಿ 5 ಲಕ್ಷ ಬಾಡಿಗೆ ಬರುವ ಅಂಗಡಿ ಟೂರ್!"-E07-Kempegowda History-Kalamadhyama Param-Chikpet

ಪ್ರಧಾನಿ ಪತ್ನಿಯಾದರೂ ಬದಲಾಗದ ಸರಳತೆ | Chennamma Deve Gowda Passed Away | Suvarna News Hour
▶︎

ಪ್ರಧಾನಿ ಪತ್ನಿಯಾದರೂ ಬದಲಾಗದ ಸರಳತೆ | Chennamma Deve Gowda Passed Away | Suvarna News Hour

First Ashada Pooje: ಆಷಾಢ ಮಾಸದ ಮೊದಲ ಶುಕ್ರವಾರ-ನಾಡ ಅಧಿದೇವತೆ ಸನ್ನಿಧಿಗೆ ಭಕ್ತ ಸಾಗರ|#TV9D
▶︎

First Ashada Pooje: ಆಷಾಢ ಮಾಸದ ಮೊದಲ ಶುಕ್ರವಾರ-ನಾಡ ಅಧಿದೇವತೆ ಸನ್ನಿಧಿಗೆ ಭಕ್ತ ಸಾಗರ|#TV9D

🏡 ತೊಟ್ಟಿ & ಕಂಬಗಳಿರೋ ಸುಂದರ ಅರಮನೆ - ಮುಖ್ಯಮಂತ್ರಿ ಚಂದ್ರು Home Tour | Keerthi ENT Clinic
▶︎

🏡 ತೊಟ್ಟಿ & ಕಂಬಗಳಿರೋ ಸುಂದರ ಅರಮನೆ - ಮುಖ್ಯಮಂತ್ರಿ ಚಂದ್ರು Home Tour | Keerthi ENT Clinic

ಬಡತನದಿಂದ ಕೋಟಿ ಉದ್ಯಮ…ಹೇಗೆ.? Inspiring Story | HariKathe | Harish Nagaraju | Newso Newsu | Manjushree
▶︎

ಬಡತನದಿಂದ ಕೋಟಿ ಉದ್ಯಮ…ಹೇಗೆ.? Inspiring Story | HariKathe | Harish Nagaraju | Newso Newsu | Manjushree

Ashada Friday 2026 at Chamundi Hills Mysuru: ಮೊದಲ ಆಷಾಡ ಶುಕ್ರವಾರಕ್ಕೆ ಚಾಮುಂಡಿ ಬೆಟ್ಟದಲ್ಲಿ ಸಂಭ್ರಮ
▶︎

Ashada Friday 2026 at Chamundi Hills Mysuru: ಮೊದಲ ಆಷಾಡ ಶುಕ್ರವಾರಕ್ಕೆ ಚಾಮುಂಡಿ ಬೆಟ್ಟದಲ್ಲಿ ಸಂಭ್ರಮ

ಕಾಂಗ್ರೆಸ್ ಗೆ ಮರ್ಮಾಘಾತ..? ಡಿಲಿಮಿಟೇಶನ್ ಬಿಲ್..ಡಿಎಂಕೆ ಶಾಕ್..! ಈ ಬಾರಿ ಗೆದ್ದು ಬೀಗತ್ತಾ ಸರ್ಕಾರ..
▶︎

ಕಾಂಗ್ರೆಸ್ ಗೆ ಮರ್ಮಾಘಾತ..? ಡಿಲಿಮಿಟೇಶನ್ ಬಿಲ್..ಡಿಎಂಕೆ ಶಾಕ್..! ಈ ಬಾರಿ ಗೆದ್ದು ಬೀಗತ್ತಾ ಸರ್ಕಾರ..

Chamundi temple: ಚಾಮುಂಡಿ ಬೆಟ್ಟದಲ್ಲಿ ಆಷಾಢ ಶುಕ್ರವಾರದ ಸಿದ್ಧತೆ ಬಗ್ಗೆ ಮಾಹಿತಿ ಕೊಟ್ಟ EO ರೂಪಾ  |#TV9D
▶︎

Chamundi temple: ಚಾಮುಂಡಿ ಬೆಟ್ಟದಲ್ಲಿ ಆಷಾಢ ಶುಕ್ರವಾರದ ಸಿದ್ಧತೆ ಬಗ್ಗೆ ಮಾಹಿತಿ ಕೊಟ್ಟ EO ರೂಪಾ |#TV9D

Kannada News | ಇಂದಿನ ಪ್ರಮುಖ ಸುದ್ದಿಗಳು (18-07-26) | DK Shivakumar Chennamma Passes Away | KTV
▶︎

Kannada News | ಇಂದಿನ ಪ್ರಮುಖ ಸುದ್ದಿಗಳು (18-07-26) | DK Shivakumar Chennamma Passes Away | KTV

ಚಾಮುಂಡಿ ಬೆಟ್ಟದಲ್ಲಿ ಮೊದಲ ಆಷಾಢ ಶುಕ್ರವಾರದ ಸಂಭ್ರಮ | Ashadha Shukravara | Chamundi Hills
▶︎

ಚಾಮುಂಡಿ ಬೆಟ್ಟದಲ್ಲಿ ಮೊದಲ ಆಷಾಢ ಶುಕ್ರವಾರದ ಸಂಭ್ರಮ | Ashadha Shukravara | Chamundi Hills

ಸ್ವಪಕ್ಷದ ಶಾಸಕರೇ ಡಿಕೆಶಿಗೆ ಕೈಕೊಟ್ರು- ಏಕಾಂಗಿಯಾದಡಿಕೆಶಿ - ಸಿಎಂ ಆಗ್ತಿದ್ದಂಗೆ ಇದೇನಾಯ್ತು?- dk shivakumar News
▶︎

ಸ್ವಪಕ್ಷದ ಶಾಸಕರೇ ಡಿಕೆಶಿಗೆ ಕೈಕೊಟ್ರು- ಏಕಾಂಗಿಯಾದಡಿಕೆಶಿ - ಸಿಎಂ ಆಗ್ತಿದ್ದಂಗೆ ಇದೇನಾಯ್ತು?- dk shivakumar News

Mysore Food Tour Part 2 | A FoodWalk Covering famous eateries of Heritage city | MonkVlogs
▶︎

Mysore Food Tour Part 2 | A FoodWalk Covering famous eateries of Heritage city | MonkVlogs

"ಇವತ್ತು ಒಬ್ಬಳು, ನಾಳೆ ಇನ್ನೊಬ್ಬಳು" ನಾಟಕದ ನಟರ ನಾಯಿ ಸಂಸಾರ!-E03-Actor Gubbi Channabasaiah-Kalamadhyama
▶︎

"ಇವತ್ತು ಒಬ್ಬಳು, ನಾಳೆ ಇನ್ನೊಬ್ಬಳು" ನಾಟಕದ ನಟರ ನಾಯಿ ಸಂಸಾರ!-E03-Actor Gubbi Channabasaiah-Kalamadhyama

S Janaki Property Reality Revealed: ಎಸ್​.ಜಾನಕಿ ₹500 ಕೋಟಿ ಮೌಲ್ಯದ ಆಸ್ತಿ ರಹಸ್ಯ!
▶︎

S Janaki Property Reality Revealed: ಎಸ್​.ಜಾನಕಿ ₹500 ಕೋಟಿ ಮೌಲ್ಯದ ಆಸ್ತಿ ರಹಸ್ಯ!

S Janaki Property Reality Revealed: ಜಾನಕಿ ಅಮ್ಮನ ಸತ್ಯ ಕಥೆ, 500 ಕೋಟಿ ರೂ. ಆಸ್ತಿ ಏನಾಯ್ತು?
▶︎

S Janaki Property Reality Revealed: ಜಾನಕಿ ಅಮ್ಮನ ಸತ್ಯ ಕಥೆ, 500 ಕೋಟಿ ರೂ. ಆಸ್ತಿ ಏನಾಯ್ತು?

Puneeth Rajakumaar : ಅಪ್ಪ ನನ್ನ ಚೆನ್ನಾಗಿ ನೋಡ್ಕೋತ ಇದ್ದ.. ಈಗ ಯಾರು ಹತ್ತಿರ ಬರಲ್ಲ? ಕಣ್ಣೀರಿಟ್ಟ ಪುನೀತ್ ತಕ್ಕ
▶︎

Puneeth Rajakumaar : ಅಪ್ಪ ನನ್ನ ಚೆನ್ನಾಗಿ ನೋಡ್ಕೋತ ಇದ್ದ.. ಈಗ ಯಾರು ಹತ್ತಿರ ಬರಲ್ಲ? ಕಣ್ಣೀರಿಟ್ಟ ಪುನೀತ್ ತಕ್ಕ

Minister Byrathi Suresh Reality Check in BMTC Bus | ಮಾಸ್ಕ್ ಧರಿಸಿ ಬಸ್​ನಲ್ಲಿ ಭೈರತಿ ಸುರೇಶ್ ಸಂಚಾರ
▶︎

Minister Byrathi Suresh Reality Check in BMTC Bus | ಮಾಸ್ಕ್ ಧರಿಸಿ ಬಸ್​ನಲ್ಲಿ ಭೈರತಿ ಸುರೇಶ್ ಸಂಚಾರ

ಚಾಮುಂಡಿ ಬೆಟ್ಟದ ಎದುರು ಕಸದ ಬೆಟ್ಟ | Mysuru Garbage | Waste Management | Vidyaranyapuram Dump Yard
▶︎

ಚಾಮುಂಡಿ ಬೆಟ್ಟದ ಎದುರು ಕಸದ ಬೆಟ್ಟ | Mysuru Garbage | Waste Management | Vidyaranyapuram Dump Yard