KDPP-"ಸಮಚಿತ್ತತೆಯ ವಿಜ್ಞಾನ" ದಿನಾಂಕ 13-06-2026 @ Pearls of Wisdom.

ಪತ್ರೀಜಿಯವರ ಸಂದೇಶ: "ನಾವು ಅಂಧಕಾರವನ್ನು ಬಯಸದಿದ್ದರೆ ನಮಗೆ ಮೂರನೇ ಕಣ್ಣು (ಜ್ಞಾನದ ಕಣ್ಣು) ಬೇಕು. ಈ ಎರಡು ಕಣ್ಣುಗಳಿಂದ ನೀವು ಏನನ್ನು ನೋಡುತ್ತೀರೋ, ಅದು ನಿಜಕ್ಕೂ ಕತ್ತಲೆಯಷ್ಟೇ. ಅಂಧಕಾರ ಬೇಡವೆಂದರೆ ನಾವು 3 ನೆಯ ಕಣ್ಣನ್ನು ಹೊಂದಿರಬೇಕು ,ಆತ್ಮಜ್ಞಾನ ಪಡೆದಿರಬೇಕು.ಹಾಗೂ ಮರಣಾನಂತರ ಜೀವನದ ರೂಪುರೇಷೆಗಳ ಅರಿವಿರಬೇಕು.ನಾವು ಅದನ್ನು ನೋಡಿರಬೇಕು, ಆಗಲೇ ನಾವು ಜೀವನದಲ್ಲಿ ನೆಮ್ಮದಿಯಿಂದ ಬದುಕಲು ಸಾಧ್ಯ. ನಾವು ಯಾವಾಗಲೂ, ಯಾವಾಗಲೂ, ಯಾವಾಗಲೂ, ಎಂದೆಂದಿಗೂ ಆತ್ಮವೇ ಆಗಿದ್ದೇವೆ. ಇದನ್ನು ನಾವು ಪದೇ ಪದೇ ಅರ್ಥಮಾಡಿಕೊಳ್ಳಬೇಕು, ಪದೇ ಪದೇ ಇದನ್ನು ಕೇಳಬೇಕು, ಪದೇ ಪದೇ ಇದರ ಬಗ್ಗೆ ಯೋಚಿಸಬೇಕು ಹಾಗೂ ಪದೇ ಪದೇ ಇದರ ಬಗ್ಗೆ ಓದಬೇಕು." ​ "ಪಿರಮಿಡ್ ಸ್ಪಿರಿಚುಯಲ್ ಸೊಸೈಟಿಸ್ ಮೂವ್‌ಮೆಂಟ್ (PSSM) ನಲ್ಲಿ ನಾವು ಮೊದಲಿಗೆ ತಿಳಿದುಕೊಳ್ಳುವುದು ಏನೆಂದರೆ, ದೇಹವನ್ನು ತೊರೆದ ನಂತರ (ಸತ್ತ ನಂತರ) ಏನಾಗುತ್ತದೆ ಎಂಬುದನ್ನು. ಯಾವಾಗ ಮರಣಾನಂತರ ಜೀವನವನ್ನು ನಾವು ಅರ್ಥಮಾಡಿಕೊಳ್ಳುತ್ತೇವೋ ಆಗ ಮರಣದ ಮುಂಚಿನ ಜೀವನವನ್ನು ಸರಿಯಾಗಿ ಜೀವಿಸುತ್ತವೆ." ​ಸಂದೇಶದ ಸಾರಾಂಶ: ಪತ್ರೀಜಿಯವರು ಈ ವಿಡಿಯೋದಲ್ಲಿ ನಾವು ಕೇವಲ ಭೌತಿಕ ಕಣ್ಣುಗಳಿಂದ ಜಗತ್ತನ್ನು ನೋಡಬಾರದು, ಬದಲಿಗೆ ಧ್ಯಾನದ ಮೂಲಕ ಮೂರನೇ ಕಣ್ಣನ್ನು ಜಾಗೃತಗೊಳಿಸಬೇಕು ಎಂದು ತಿಳಿಸುತ್ತಿದ್ದಾರೆ. ನಾವು ಕೇವಲ ಶರೀರವಲ್ಲ, ಅಮರವಾದ ಆತ್ಮ ಎಂಬುದನ್ನು ಪದೇ ಪದೇ ನೆನಪಿಸಿಕೊಳ್ಳಬೇಕು ಮತ್ತು ಮರಣದ ನಂತರದ ಸ್ಥಿತಿಯನ್ನು ಅರಿತುಕೊಂಡಾಗ ಮಾತ್ರ ಈ ಜೀವನವನ್ನು ಭಯವಿಲ್ಲದೆ, ನೆಮ್ಮದಿಯಿಂದ ಬದುಕಲು ಸಾಧ್ಯ ಎಂಬುದು ಅವರ ಮುಖ್ಯ ಸಂದೇಶವಾಗಿದೆ. ​ಮೂಲ ವಿಡಿಯೋವನ್ನು ನೀವು ಇಲ್ಲಿ ನೋಡಬಹುದು:    • We Must Know What Happens After Death-Patr...   ಆತ್ಮವಾನ್ ಎಂದರೇನು? (State of Pure Consciousness):- ಯಾರು ತಮ್ಮ ಅಸ್ತಿತ್ವದ ನೈಜ ಸಾರದಲ್ಲಿ ಸದಾ ಜಾಗೃತರಾಗಿರುತ್ತಾರೋ ಅವರೇ ಆತ್ಮವಂತರು. ಸುಖ-ದುಃಖ, ಜಯ-ಅಪಜಯಗಳಿಂದ ಮುಕ್ತರಾಗುವ ನಿರ್ದ್ವಂದ್ವ ಸ್ಥಿತಿ ಇದು (ಭಗವದ್ಗೀತೆ). ಶ್ರೀರಾಮಚಂದ್ರನಿಗೆ ವನವಾಸದ ಆಜ್ಞೆ ಬಂದಾಗಲೂ ಆತನ ಹೃದಯದ ಬಡಿತ ಸಮತೋಲನದಲ್ಲಿತ್ತು ಮತ್ತು ಮೆದುಳಿನ ಎಲ್ಲಾ ಭಾಗಗಳು ಲಯಬದ್ಧವಾಗಿದ್ದವು – ಇದೇ ಸಾಕ್ಷಿ ಭಾವ. ಇನ್ಸುಲಾ (Insula) - ಮೆದುಳಿನ ಆಂತರಿಕ ದ್ವೀಪ:- ಇದು ನಿಯೋಕಾರ್ಟೆಕ್ಸ್‌ನ (Neocortex) ಒಳಭಾಗದಲ್ಲಿ ಅಡಗಿರುವ ರಹಸ್ಯ ಕೇಂದ್ರವಾಗಿದೆ. ಲ್ಯಾಟಿನ್ ಭಾಷೆಯಲ್ಲಿ ಇನ್ಸುಲಾ ಎಂದರೆ ದ್ವೀಪ (Island) ಎಂದರ್ಥ. ಇದು ನಮ್ಮ ಭೌತಿಕ ಸಂವೇದನೆಗಳನ್ನು (Physical Sensations) ಭಾವನೆಗಳಾಗಿ (ಸಹಾನುಭೂತಿ, ನೈತಿಕ ನಿರ್ಧಾರ) ಪರಿವರ್ತಿಸುವ ಅದ್ಭುತ ಕೇಂದ್ರವಾಗಿದೆ. ಇಂಟೆರೋಸೆಪ್ಷನ್ (Interoception) - ಒಳ-ಸಂವೇದನಾ ಜಾಲ:- ನಮ್ಮ ಶರೀರದ ಒಳಗಿನ ಸ್ಥಿತಿಗಳಾದ ಹೃದಯದ ಬಡಿತ, ಉಸಿರಾಟದ ಗತಿ, ಕಿಡ್ನಿಯ ಕಾರ್ಯಾಚರಣೆ, ಹಸಿವು ಮತ್ತು ಬಾಯಾರಿಕೆಯನ್ನು ನಿರಂತರವಾಗಿ ಗ್ರಹಿಸುವ ಶಕ್ತಿಯೇ ಇಂಟೆರೋಸೆಪ್ಷನ್. ಇನ್ಸುಲಾ ಇಲ್ಲಿ Central Processing Unit (CPU) ನಂತೆ ಕೆಲಸ ಮಾಡಿ, ದೇಹದ ನೈಜ ಸ್ಥಿತಿಯನ್ನು ಮೆದುಳಿಗೆ ತಿಳಿಸುತ್ತದೆ. ಲೋ ರೋಡ್ (Low Road) vs ಹೈ ರೋಡ್ (High Road):- Low Road (ಅಮಿಗ್ಗಲಾದ ತಕ್ಷಣದ ಪ್ರತಿಕ್ರಿಯೆ): ಕತ್ತಲೆಯಲ್ಲಿ ಹಗ್ಗವನ್ನು ಕಂಡು ಹಾವು ಎಂದು ಭ್ರಮಿಸಿದಾಗ Amygdala ಹಳೆಯ ಸ್ಮರಣೆಗಳ (Hippocampus) ಮೇಲೆ ತಕ್ಷಣ ಕಾರ್ಯಪ್ರವೃತ್ತವಾಗಿ Sympathetic Nervous System (Emergency Mode) ಅನ್ನು ಆನ್ ಮಾಡುತ್ತದೆ. ಇದರಿಂದ ಹೃದಯ ಬಡಿತ ಮತ್ತು ಉಸಿರಾಟ ವೇಗವಾಗಿ, ವಿವೇಚನೆ ಇಲ್ಲದ ಪ್ರತಿಕ್ರಿಯೆ ಸೃಷ್ಟಿಯಾಗುತ್ತದೆ. High Road (ಇನ್ಸುಲಾ ಮತ್ತು ವಿವೇಕದ ಜಾಗೃತಿ): ಇಲ್ಲಿ Prefrontal Cortex ಪರಾಮರ್ಶೆ ನಡೆಸಿ ಇದು ಹಾವಲ್ಲ, ಕೇವಲ ಹಗ್ಗ ಎಂಬ ಸತ್ಯವನ್ನು ತಿಳಿಯುತ್ತದೆ. ಇನ್ಸುಲಾ ದೇಹದ ಸ್ಥಿತಿಯನ್ನು ತಾಳೆ ಮಾಡಿ, ಅಮಿಗ್ಗಲಾಗೆ ನಿನ್ನ ಅವಶ್ಯಕತೆ ಇಲ್ಲ ಎಂದು ಎಮರ್ಜೆನ್ಸಿ ಮೋಡ್ ಅನ್ನು ಆಫ್ ಮಾಡಿ ಶಾಂತ ಸ್ಥಿತಿಗೆ ತರುತ್ತದೆ. ಹೋಮಿಯೋಸ್ಟಾಸಿಸ್ (Homeostasis) - ಶರೀರದ ಸಮತೋಲನ:- ಇನ್ಸುಲಾ (ಸಲಹೆಗಾರ) ನೀಡಿದ ಸಂದೇಶವನ್ನು ಸ್ವೀಕರಿಸಿ, ಮೆದುಳಿನ CEO ಆದ Hypothalamus ಇಡೀ ದೇಹಕ್ಕೆ ಸಮತೋಲನದ ಆದೇಶ ನೀಡುತ್ತದೆ. ಇದರಿಂದ ನರಮಂಡಲಕ್ಕೆ ತಕ್ಷಣ ವಿಶ್ರಾಂತಿ ಸಿಗುತ್ತದೆ ಹಾಗೂ ಹಳೆಯ ಆಘಾತಗಳಿಗೆ ಪ್ರತಿಕ್ರಿಯಿಸದಿರುವ (No Reaction) ಅದ್ಭುತ ಸಾಮರ್ಥ್ಯ ಬರುತ್ತದೆ. ಆಗ ನಮ್ಮ ಮನಸ್ಥಿತಿ Bless the mess, what next? (ಪರಿಸ್ಥಿತಿ ಏನೇ ಇರಲಿ, ಮುಂದೇನು ಮಾಡಬೇಕು ಎಂಬ ಸ್ಪಷ್ಟತೆ) ಎಂಬ ಉನ್ನತ ಸ್ಥಿತಿಗೆ ತಲುಪುತ್ತದೆ. ಮೆದುಳಿನ ಎರಡು ಸ್ಥಿತಿಗಳು:- ಅಲ್ಪ ಸ್ಥಿತಿ (Reactive / Disconnected Mind): ಒಂದಕ್ಕೊಂದು ಸಂಪರ್ಕವಿಲ್ಲದೆ ಸದಾ Beta Waves ನ ಗಡಿಬಿಡಿಯಲ್ಲಿ ಕಳೆಯುವ, ಭಾವನಾತ್ಮಕ ಆಘಾತ ಅನುಭವಿಸುವ ಸ್ಥಿತಿ. ಸಮನ್ವಯ ಸ್ಥಿತಿ (Atmawaan / Coherent Mind): ಇಡೀ ಮೆದುಳು ಒಂದಾಗಿ Coherence ಇಂದ ಕೆಲಸ ಮಾಡುವ ಸ್ಥಿತಿ. ಇನ್ಸುಲಾ ಮೂಲಕ ಸಂಪರ್ಕ ಹೊಂದಿ ಸಾಕ್ಷಿ ಭಾವ ಮತ್ತು ಆಳವಾದ ಸಹಾನುಭೂತಿ (Empathy) ಮೂಡುತ್ತದೆ. ಛಾಂದೋಗ್ಯ ಉಪನಿಷತ್ತಿನ ದೃಷ್ಟಿಕೋನ (ನಾರದ-ಸನತ್ಕುಮಾರ ಸಂವಾದ):- ಭೂಮಾ (Infinite State): ಎಲ್ಲಿ ಭೇದಭಾವಗಳಿಲ್ಲವೋ, ಮನುಷ್ಯ ತನ್ನದೇ ಭವ್ಯ ಮಹಿಮೆಯಲ್ಲಿ ನೆಲೆನಿಲ್ಲುತ್ತಾನೋ ಅದೇ ಭೂಮಾ. ಇದು ಅಮೃತತ್ವ (Immortal). ಅಲ್ಪ (Finite State): ಯಾವಾಗಲೂ ಹೊರಮುಖವಾಗಿರುವುದು, ಹೋಲಿಕೆ ಮಾಡುವುದು, ದ್ವಂದ್ವಗಳಲ್ಲಿ ಸಿಲುಕುವುದು. ಇದು ಮರ್ತ್ಯ (Mortal). ಜೀವಕೋಶಗಳ ಆರೋಗ್ಯ ಮತ್ತು ಬಯೋಫೋಟಾನ್ಸ್ (Biophotons):- ನಾವು ಸದಾ ಎಮರ್ಜೆನ್ಸಿ ಮೋಡ್‌ನಲ್ಲಿದ್ದರೆ ಜೀವಕೋಶಗಳು ಕ್ಷೀಣಿಸುತ್ತವೆ (Degeneration) Iron ಉಸಿರಾಟಗಳ ಬುತ್ತಿ ವೇಗವಾಗಿ ಖಾಲಿಯಾಗುತ್ತದೆ. ಆದರೆ ಇನ್ಸುಲಾ ಜಾಗೃತವಾದಾಗ ಉಸಿರಾಟ ನಿಧಾನವಾಗಿ ಆಯುಷ್ಯ ವೃದ್ಧಿಸುತ್ತದೆ (Preservation). ಆಂತರಿಕ ಶಾಂತಿ ಇದ್ದಾಗ DNA ಮತ್ತು ಮೈಟೋಕಾಂಡ್ರಿಯಾ ಅತ್ಯಂತ ಲಯಬದ್ಧವಾಗಿ ಬೆಳಕಿನ ಕಣಗಳನ್ನು (Biophotons) ಹೊರಸೂಸುತ್ತವೆ, ಇದರಿಂದ ನಮ್ಮ ಪ್ರಭಾವಳಿಯು (Aura) ಪ್ರಕಾಶಮಾನವಾಗಿ ಸುತ್ತಲಿನವರ ಮೇಲೂ ಸಕಾರಾತ್ಮಕ ಪ್ರಭಾವ ಬೀರುತ್ತದೆ. ಧ್ಯಾನದ ವೈಜ್ಞಾನಿಕ ಪ್ರಭಾವ - ಗ್ರೇ ಮ್ಯಾಟರ್ (Grey Matter) ವೃದ್ಧಿ:- ಪ್ರತಿದಿನದ ನಿರಂತರ ಧ್ಯಾನ, ಸ್ವಾಧ್ಯಾಯ (ಜ್ಞಾನಾರ್ಜನೆ), ಮತ್ತು ಸಜ್ಜನ ಸಾಂಗತ್ಯ (ಉತ್ತಮರ ಒಡನಾಟ) ದಿಂದ ಇನ್ಸುಲಾ ಭಾಗದಲ್ಲಿರುವ ಗ್ರೇ ಮ್ಯಾಟರ್ ದಪ್ಪ ಹೆಚ್ಚಾಗುತ್ತದೆ. ಇದು ನಮಗೆ ಈ ಕ್ಷಣ ಈ ಕ್ಷಣ ಎನ್ನುವ ವರ್ತಮಾನದಲ್ಲಿ ದಿನಾಂಕ 13-06-2026 ರ KDPP ಪೂರ್ಣ ವೀಡಿಯೊ ವೀಕ್ಷಿಸಲು ಈ Link ಅನ್ನು Click ಮಾಡಿ:- https://youtube.com/live/rO482M5cCyc?... "ಕರ್ನಾಟಕ ಧ್ಯಾನ ಪ್ರಗತಿ ಪರಿಷತ್" ಅರ್ಪಿಸುವ... ಪ್ರತಿದಿನ ಬೆಳಗ್ಗೆ 5-00 ಗಂಟೆಯಿಂದ 6-30 ರವರೆಗೆ ಸ್ವಾಧ್ಯಾಯ ಮತ್ತು ಧ್ಯಾನಕ್ಕಾಗಿ..... Zoom ID 8712673565 Pass code 1234

KDPP-"ಪವಿತ್ರ ಸಂದೇಶವಾಹಕ" ದಿನಾಂಕ  15-06-2026 @ Pearls of Wisdom.
▶︎

KDPP-"ಪವಿತ್ರ ಸಂದೇಶವಾಹಕ" ದಿನಾಂಕ 15-06-2026 @ Pearls of Wisdom.

KDPP-"ಪ್ರಜ್ಞೆಯ ಕರೆನ್ಸಿ" ದಿನಾಂಕ  16-06-2026 @ Pearls of Wisdom.
▶︎

KDPP-"ಪ್ರಜ್ಞೆಯ ಕರೆನ್ಸಿ" ದಿನಾಂಕ 16-06-2026 @ Pearls of Wisdom.

KDPP-"ಆಂತರಿಕ ಪ್ರಯಾಣ:ಶರೀರ,ಆತ್ಮ" ದಿನಾಂಕ  19-06-2026
▶︎

KDPP-"ಆಂತರಿಕ ಪ್ರಯಾಣ:ಶರೀರ,ಆತ್ಮ" ದಿನಾಂಕ 19-06-2026

People Who Messed With The Royal Guard and Regretted It!
▶︎

People Who Messed With The Royal Guard and Regretted It!

KDPP-"ಪ್ರಾಚೀನ ಜ್ಞಾನ - ನರ ವಿಜ್ಞಾನ" ದಿನಾಂಕ  10-06-2026 @ Pearls of Wisdom.
▶︎

KDPP-"ಪ್ರಾಚೀನ ಜ್ಞಾನ - ನರ ವಿಜ್ಞಾನ" ದಿನಾಂಕ 10-06-2026 @ Pearls of Wisdom.

ನಮ್ಮ ಬದುಕನ್ನು ಬದಲಿಸಿದ ಆ ದೇವದೂತರು ಯಾರು? | ಕರುಣಾಳು ಬಾ ಬೆಳಕೆ | Dr Gururaj Karajagi
▶︎

ನಮ್ಮ ಬದುಕನ್ನು ಬದಲಿಸಿದ ಆ ದೇವದೂತರು ಯಾರು? | ಕರುಣಾಳು ಬಾ ಬೆಳಕೆ | Dr Gururaj Karajagi

ಯಯಾತಿ ನಾಟಕದಲ್ಲಿ ಗಿರೀಶ್‌ ಕಾರ್ನಾಡ್‌ರವರು ಏನು ಮಾಡಿದ್ರು ಅಂದ್ರೆ ? | P. Chandrika | Belur Raghunandan
▶︎

ಯಯಾತಿ ನಾಟಕದಲ್ಲಿ ಗಿರೀಶ್‌ ಕಾರ್ನಾಡ್‌ರವರು ಏನು ಮಾಡಿದ್ರು ಅಂದ್ರೆ ? | P. Chandrika | Belur Raghunandan

God Says:"TAKE THIS MESSAGE SERIOUSLY, BECAUSE ONLY YOU ARE SEEING IT"/God Message Now/God Message
▶︎

God Says:"TAKE THIS MESSAGE SERIOUSLY, BECAUSE ONLY YOU ARE SEEING IT"/God Message Now/God Message

Just oats and boiling water! Flatbread in 5 minutes! No flour, no oven!
▶︎

Just oats and boiling water! Flatbread in 5 minutes! No flour, no oven!

ನಿಮ್ಮ ಹೃದಯ ಮುಟ್ಟುವ 3 ಕಥೆಗಳು | ಒಳ್ಳೆಯವರಾಗಿರೋದು ಯಾಕೆ ಮುಖ್ಯ? | Dr Gururaj Karajagi | #story #speech
▶︎

ನಿಮ್ಮ ಹೃದಯ ಮುಟ್ಟುವ 3 ಕಥೆಗಳು | ಒಳ್ಳೆಯವರಾಗಿರೋದು ಯಾಕೆ ಮುಖ್ಯ? | Dr Gururaj Karajagi | #story #speech

ರಾಹು"Dhanishta" ನಕ್ಷತ್ರ ಪ್ರವೇಶ!! ಧನದ ಅವಕಾಶಗಳು ಹೆಚ್ಚು@richstar astro # RADHASHRI #Rahu transit #
▶︎

ರಾಹು"Dhanishta" ನಕ್ಷತ್ರ ಪ್ರವೇಶ!! ಧನದ ಅವಕಾಶಗಳು ಹೆಚ್ಚು@richstar astro # RADHASHRI #Rahu transit #

KDPP-"ಮೈಂಡ್ ಕ್ರಿಯೇಟ್ಸ್ ಬಾಡಿ" ದಿನಾಂಕ 25-062026 @ Pearls of Wisdom.
▶︎

KDPP-"ಮೈಂಡ್ ಕ್ರಿಯೇಟ್ಸ್ ಬಾಡಿ" ದಿನಾಂಕ 25-062026 @ Pearls of Wisdom.

ಮನಸುಗಳನ್ನು ಬೆಸೆಯೋ ಮಾತಿನ ಬಗ್ಗೆ ಮಾತಿನ ಸರಣಿ ಶುರು! | Badekkila Pradeep | Dr. Virupaksha Devaramane
▶︎

ಮನಸುಗಳನ್ನು ಬೆಸೆಯೋ ಮಾತಿನ ಬಗ್ಗೆ ಮಾತಿನ ಸರಣಿ ಶುರು! | Badekkila Pradeep | Dr. Virupaksha Devaramane

Where Is The Universe Actually Located? The Shocking Truth | Quantum Consciousness #5
▶︎

Where Is The Universe Actually Located? The Shocking Truth | Quantum Consciousness #5

The kitten's reaction to being late for its meal is adorable.
▶︎

The kitten's reaction to being late for its meal is adorable.

2,500 Years Ago He Mapped Your Mind Perfectly — Buddhist vs Brain Science
▶︎

2,500 Years Ago He Mapped Your Mind Perfectly — Buddhist vs Brain Science

Inner Worlds, Outer Worlds - Part 1 - Akasha
▶︎

Inner Worlds, Outer Worlds - Part 1 - Akasha

અમેરિકાથી ભારત આવતા જૂન 2026 થી હવે પ્લેન ની અંદર સિનિયર સિટીઝનને આ 11 સેવાઓ ફ્રી મળશે
▶︎

અમેરિકાથી ભારત આવતા જૂન 2026 થી હવે પ્લેન ની અંદર સિનિયર સિટીઝનને આ 11 સેવાઓ ફ્રી મળશે

She Called Bruce Lee a Fake in Front of 4,000 People—Seconds Later, Everyone Regretted It
▶︎

She Called Bruce Lee a Fake in Front of 4,000 People—Seconds Later, Everyone Regretted It

Talk to Yourself This Way and Your Life Will Heal | Carl Jung
▶︎

Talk to Yourself This Way and Your Life Will Heal | Carl Jung