EP 2 | Do not simply see but absorb! | ಭಗವದ್ಗೀತೆಯ ಮೊದಲ ಪದವೇ ಧರ್ಮ | ಸ್ವಾಮಿ ನಿರ್ಭಯಾನಂದ ಸರಸ್ವತೀ |

ವಿವೇಕ ಹಂಸದ ವಾರ್ಷಿಕ ಕಾರ್ಯಕ್ರಮ, 'ಹಣತೆ' ವ್ಯಕ್ತಿತ್ವ ವಿಕಸನ ಶಿಬಿರದಲ್ಲಿ ಗದಗ-ವಿಜಾಪುರದ ರಾಮಕೃಷ್ಣ-ವಿವೇಕಾನಂದ ಆಶ್ರಮದ ಆಶ್ರಮದ ಅಧ್ಯಕ್ಷರಾದ ಪರಮಪೂಜ್ಯ ಸ್ವಾಮಿ ನಿರ್ಭಯಾನಂದ ಸರಸ್ವತೀ ಅವರ ಭಾಷಣದ ಈ ಭಾಗದಲ್ಲಿ ಪೂಜ್ಯ ಸ್ವಾಮೀಜಿ ಧರ್ಮವೆಂದರೆ ಪ್ರಕೃತಿಯನ್ನು ಮೀರಿ ನಿಲ್ಲುವುದು ಎಂದು ಸ್ಪಷ್ಟಪಡಿಸಿದ್ದಾರೆ. ವಿವೇಕಾನಂದರು ಯೋಗಗಳನ್ನು ಕುರಿತ ಉಪನ್ಯಾಸದಲ್ಲಿ ಮನುಷ್ಯ ಒಳಗಿನ ಮತ್ತು ಹೊರಗಿನ ಪ್ರಕೃತಿಗಳನ್ನು ಗೆಲ್ಲಬೇಕು ತನ್ಮೂಲಕ ಅವನು ಬದುಕಿನ ವೈಭವವನ್ನು ಆನಂದವನ್ನು ಕಂಡುಕೊಳ್ಳಬಹುದು ಎಂದು ತಿಳಿಸಿದ್ದಾರೆ. ಉಪನಿಷತ್ತಿನ ವಾಕ್ಯಗಳನ್ನು ಉದ್ಧರಿಸಿ ವಿವರಿಸಿದ್ದಾರೆ. ಭಾರತೀಯ ಚಿಂತನೆಯ ಪ್ರಕಾರ ಧರ್ಮ ಮತ್ತು ವಿಜ್ಞಾನ ಪರಸ್ಪರ ವಿರೋಧೀ ಧಾರೆಗಳಲ್ಲ. ಧರ್ಮವು ವಿಜ್ಞಾನದ ಮುಂದುವರಿದ ಭಾಗ ಮತ್ತು ವಿಜ್ಞಾನವು ಧರ್ಮದ ಪ್ರಾಥಮಿಕ ಹಂತ. ಭಾರತೀಯರು ವಿಜ್ಞಾನವನ್ನಾಗಲೀ ವಿಜ್ಞಾನಿಗಳನ್ನಾಗಲೀ ದೂರಿದ್ದು ಹಿಂಸಿಸಿದ್ದು ಅಥವಾ ಬಹಿಷ್ಕರಿಸಿದ್ದು ಕಂಡುಬರುವುದಿಲ್ಲ. ಮತ್ತು ನಮ್ಮ ನಾಗರಿಕತೆಯಲ್ಲಿ ಈ ಆಂತರಿಕ ಉನ್ನತಿಯ ಮೌಲ್ಯ ಗಟ್ಟಿಯಾಗಿರುವುದರಿಂದಲೇ ಅದು ಅನೇಕ ದಾಳಿಗಳನ್ನು ತಡೆದುಕೊಂಡು ಇಂದಿಗೂ ಜೀವಂತವಾಗಿ ಉಳಿದಿರಲು ಸಾಧ್ಯವಾಗಿದೆ ಎಂದು ಸ್ವಾಮಿ ನಿರ್ಭಯಾನಂದಜಿಯವರು ಸ್ಪಷ್ಟಪಡಿಸಿದ್ದಾರೆ. ಅನೇಕ ಋಷಿಗಳ ವಿಜ್ಞಾನಿಗಳ ಬದುಕನ್ನು ಸ್ಮರಿಸುತ್ತ, ಚರಿತ್ರೆಯ ಪ್ರಸಂಗಗಳನ್ನು ನೆನಪಿಸುತ್ತ ಬಹಳ ರಸವತ್ತಾಗಿ ಸ್ವಾಮೀಜಿ ತಮ್ಮ ವಿಚಾರಗಳನ್ನು ಮಂಡಿಸಿದ್ದಾರೆ. Music track: Cinematic by Aylex Source: https://freetouse.com/music Music for Videos (Free Download) Music track: Atmosphere by Avanti Source: https://freetouse.com/music Free Vlog Music Without Copyright . . . . . . . #arivu #vivekahamsa #swamivivekananda #swaminirbhayananda #nirbhayandaswamji #ramakrishnamath #swaminirbhayananda #kannadanews #Criticism #HandlingCritics #ConstructiveFeedback #DealingWithCriticism #NegativityManagement #GrowthMindset #SelfImprovement #FeedbackCulture #PositiveResponse #CriticismTips #ImpactOfResponsibility #SocialResponsibility #PersonalAccountability #EthicalLeadership #ResponsibilityInSociety #CommunityImpact #DutyToOthers #ConsciousLiving #EmpowerThroughResponsibility #OwnYourActions #PositiveChange #SocialContribution #BuildingBetterCommunities #LeadByExample #ResponsibleCitizenship #CreatingChange #AccountableLeadership #InspireResponsibility #SocietalWellbeing #LaughterIsLife #LaughMore #JoyfulLiving #HumorHeals #SmileEveryday #LaughOutLoud #HappyHeart #BrightenYourDay #LaughterTherapy #SpreadJoy #HappinessIsContagious #LaughingIsLearning #GiggleGuide #HumorAndHealth #LaughingAllTheWay

ಜೀವನ ಮೌಲ್ಯಗಳು - ಸ್ವಾಮಿ ನಿರ್ಭಯಾನಂದ ಸರಸ್ವತಿ
▶︎

ಜೀವನ ಮೌಲ್ಯಗಳು - ಸ್ವಾಮಿ ನಿರ್ಭಯಾನಂದ ಸರಸ್ವತಿ

Full Episode | ಸುಪ್ತ ಶಕ್ತಿಯ ಜಾಗೃತಿ - ಸಶಕ್ತ ಜೀವನದ ಫಲಶ್ರುತಿ | ಪೂಜ್ಯ ನಿರ್ಭಯಾನಂದ ಸರಸ್ವತಿ‌ ಸ್ವಾಮೀಜಿ |
▶︎

Full Episode | ಸುಪ್ತ ಶಕ್ತಿಯ ಜಾಗೃತಿ - ಸಶಕ್ತ ಜೀವನದ ಫಲಶ್ರುತಿ | ಪೂಜ್ಯ ನಿರ್ಭಯಾನಂದ ಸರಸ್ವತಿ‌ ಸ್ವಾಮೀಜಿ |

ರಾಮಕೃಷ್ಣರ ಜನ್ಮದ ಹಿಂದೆ ನಡೆದ ಅದ್ಭುತ ರಹಸ್ಯ! | ಈ ಕಥೆ ನಿಜ ಜೀವನದ ಸತ್ಯ | Dr. Gururaj Karajagi | #story #Ram
▶︎

ರಾಮಕೃಷ್ಣರ ಜನ್ಮದ ಹಿಂದೆ ನಡೆದ ಅದ್ಭುತ ರಹಸ್ಯ! | ಈ ಕಥೆ ನಿಜ ಜೀವನದ ಸತ್ಯ | Dr. Gururaj Karajagi | #story #Ram

စိတ်ကအရာရာကိုဦးဆောင်တယ်- ဒေါက်တာနန္ဒမာလာဘိဝံသ #ပါချုပ်ဆရာတော်
▶︎

စိတ်ကအရာရာကိုဦးဆောင်တယ်- ဒေါက်တာနန္ဒမာလာဘိဝံသ #ပါချုပ်ဆရာတော်

ಈ 3 TRICK ಗೊತ್ತಿದ್ರೆ ಬಿಸಿನೆಸ್ ಫೇಲ್ ಆಗಲ್ಲ |  By Dr Gururaj Karajagi | #dkmotive @dkmotive024
▶︎

ಈ 3 TRICK ಗೊತ್ತಿದ್ರೆ ಬಿಸಿನೆಸ್ ಫೇಲ್ ಆಗಲ್ಲ | By Dr Gururaj Karajagi | #dkmotive @dkmotive024

Vivekananda is full of communist ideas | Swami Nirbhayananda Saraswati | Swami Vivekananda Podcast
▶︎

Vivekananda is full of communist ideas | Swami Nirbhayananda Saraswati | Swami Vivekananda Podcast

ಖರ್ಚಿಲ್ಲದೆ ಸಂತೋಷವಾಗಿರಲು 10 ಸರಳ ಸೂತ್ರಗಳು | ಡಾ|| ಕೆ.ಪಿ. ಪುತ್ತುರಾಯ
▶︎

ಖರ್ಚಿಲ್ಲದೆ ಸಂತೋಷವಾಗಿರಲು 10 ಸರಳ ಸೂತ್ರಗಳು | ಡಾ|| ಕೆ.ಪಿ. ಪುತ್ತುರಾಯ

EP1 | LHS = RHS | ಪ್ರಯತ್ನಕ್ಕೆ ತಕ್ಕಂತೆ ಫಲ! | ಸ್ವಾಮಿ ನಿರ್ಭಯಾನಂದ ಸರಸ್ವತೀ |
▶︎

EP1 | LHS = RHS | ಪ್ರಯತ್ನಕ್ಕೆ ತಕ್ಕಂತೆ ಫಲ! | ಸ್ವಾಮಿ ನಿರ್ಭಯಾನಂದ ಸರಸ್ವತೀ |

ಸ್ವಾಮಿ ವಿವೇಕಾನಂದ ಹಾಗೂ  ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರಿಂದ ನಾವು ಕಲಿತಿದ್ದೇನು?  - ನಿರ್ಭಯಾನಂದ   ಸ್ವಾಮೀಜಿ
▶︎

ಸ್ವಾಮಿ ವಿವೇಕಾನಂದ ಹಾಗೂ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರಿಂದ ನಾವು ಕಲಿತಿದ್ದೇನು? - ನಿರ್ಭಯಾನಂದ ಸ್ವಾಮೀಜಿ

"ವಾಸ್ತು ಚಂದ್ರಶೇಖರ ಗುರೂಜಿ 9 ಸಾವಿರ ಕೋಟಿ ಆಸ್ತಿ ರಹಸ್ಯ ಬಿಚ್ಚಿಟ್ಟ ಹುಲಿಕಲ್!'-E6-Hulikal Nataraj-Kalamadhyam
▶︎

"ವಾಸ್ತು ಚಂದ್ರಶೇಖರ ಗುರೂಜಿ 9 ಸಾವಿರ ಕೋಟಿ ಆಸ್ತಿ ರಹಸ್ಯ ಬಿಚ್ಚಿಟ್ಟ ಹುಲಿಕಲ್!'-E6-Hulikal Nataraj-Kalamadhyam

🔥 ಅಧಿಕ ಮಾಸದಲ್ಲಿ ಒಮ್ಮೆ ಕೇಳಿ – ಭಾಗ್ಯವೇ ಬದಲಾಗುತ್ತದೆ! | ಶ್ರೀಮದ್ ಭಾಗವತ | B.N. ವಿಜಯೇಂದ್ರ ಆಚಾರ್ಯರು
▶︎

🔥 ಅಧಿಕ ಮಾಸದಲ್ಲಿ ಒಮ್ಮೆ ಕೇಳಿ – ಭಾಗ್ಯವೇ ಬದಲಾಗುತ್ತದೆ! | ಶ್ರೀಮದ್ ಭಾಗವತ | B.N. ವಿಜಯೇಂದ್ರ ಆಚಾರ್ಯರು

ನಮ್ಮ ಅವನತಿ ನಮ್ಮ ಉನ್ನತಿ ಎರಡು ನಮ್ಮ ಕೈಯಲ್ಲೇ ಇದೆ - ಶ್ರೀ ನಿರ್ಭಯಾನಂದ ಸ್ವಾಮೀಜಿ
▶︎

ನಮ್ಮ ಅವನತಿ ನಮ್ಮ ಉನ್ನತಿ ಎರಡು ನಮ್ಮ ಕೈಯಲ್ಲೇ ಇದೆ - ಶ್ರೀ ನಿರ್ಭಯಾನಂದ ಸ್ವಾಮೀಜಿ

EP1 | ಕಣ್ಣಿಗೆ ಕಾಣದ್ದೇ ಸತ್ಯ! | ದೇಶಕ್ಕಾಗಿ ನಾನೇನು ಮಾಡಬಲ್ಲೆ! | ಚಕ್ರವರ್ತಿ ಸೂಲಿಬೆಲೆ |
▶︎

EP1 | ಕಣ್ಣಿಗೆ ಕಾಣದ್ದೇ ಸತ್ಯ! | ದೇಶಕ್ಕಾಗಿ ನಾನೇನು ಮಾಡಬಲ್ಲೆ! | ಚಕ್ರವರ್ತಿ ಸೂಲಿಬೆಲೆ |

ಮಹಾಭಾರತದಲ್ಲಿ ಧರ್ಮ ಎಂದರೇನು | ಆಧ್ಯಾತ್ಮಿಕ ಪ್ರವಚನ | Kannada Devotional | Pravachan 063 | PRAVEEN STUDIOS
▶︎

ಮಹಾಭಾರತದಲ್ಲಿ ಧರ್ಮ ಎಂದರೇನು | ಆಧ್ಯಾತ್ಮಿಕ ಪ್ರವಚನ | Kannada Devotional | Pravachan 063 | PRAVEEN STUDIOS

Swamy Vivekananda,Swamy Nirbhayananda,Masth Magaa,Free Speech,Amar Prasad,
▶︎

Swamy Vivekananda,Swamy Nirbhayananda,Masth Magaa,Free Speech,Amar Prasad,

Upanyasa by Dr. Gururaj Karajagi
▶︎

Upanyasa by Dr. Gururaj Karajagi

ವಿವೇಕಾನಂದರ ಶಕ್ತಿಯನ್ನು ತಡೆದುಕೊಳ್ಳಲು ಪ್ರಪಂಚಕ್ಕೆ ಸಾಧ್ಯವಾಗುತ್ತಿರಲಿಲ್ಲ! | Swami Nirbhayananda Saraswati |
▶︎

ವಿವೇಕಾನಂದರ ಶಕ್ತಿಯನ್ನು ತಡೆದುಕೊಳ್ಳಲು ಪ್ರಪಂಚಕ್ಕೆ ಸಾಧ್ಯವಾಗುತ್ತಿರಲಿಲ್ಲ! | Swami Nirbhayananda Saraswati |

ದುರಂಧರ್ ಅಣ್ಣಾಮಲೈ: ಏನಿದು ಹೊಸ ಅವತಾರ?
▶︎

ದುರಂಧರ್ ಅಣ್ಣಾಮಲೈ: ಏನಿದು ಹೊಸ ಅವತಾರ?

ಅಧಿಕ ಮಾಸದ ಮಹತ್ವ 01 | Importance of Adhika Maasa - Part 01 | Pt. Sri Brahmanyachar
▶︎

ಅಧಿಕ ಮಾಸದ ಮಹತ್ವ 01 | Importance of Adhika Maasa - Part 01 | Pt. Sri Brahmanyachar

မင်းကွန်းဆရာတော်ဘုရားကြီး၏ ပုရိတ်တရားတော်နှင့် ကမ္မဝါ🙏
▶︎

မင်းကွန်းဆရာတော်ဘုရားကြီး၏ ပုရိတ်တရားတော်နှင့် ကမ္မဝါ🙏