ಭಾರತೀದರ್ಶನ – 36 | ಕವಿದರ್ಶಿತ ಶಬರಿ | ಜಗದೀಶಶರ್ಮಾ ಸಂಪ | Bharathidarshana -36| Jagadeesha Sharma Sampa |
ಹಾಸನ ಸಂಸ್ಕೃತ ಸಂಘವು ಆಯೋಜಿಸುತ್ತಿರುವ ‘ಭಾರತೀದರ್ಶನ’ [ಭಾರತೀಯತೆಯ ಪರಿಚಯ ಮಾಲಿಕೆಯ] 36ನೆಯ ಮಾಸಿಕ ಕಾರ್ಯಕ್ರಮ. ******** ಪ್ರಾಯೋಜನೆಯ ಸಹಕಾರ : ಶ್ರೀಮತಿ ದೀಪ್ತಿ ಶ್ರೀ ಮುರಳೀಧರ ರಾಮರಾವ್, ಸಿಯಾಟೆಲ್, ಯು.ಎಸ್.ಎ. ********** ಜಗದೀಶಶರ್ಮಾ ಸಂಪ ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ. ಕೃಷ್ಣ ಯಜುರ್ವೇದ ಕ್ರಮಾಂತ ಅಧ್ಯಯನ. ಅಲಂಕಾರ ವಿದ್ವತ್ ವಿದ್ಯಾಭ್ಯಾಸ. ಅದ್ವೈತ ವೇದಾಂತ, ನ್ಯಾಯ-ವೈಶೇಷಿಕ, ಸಾಂಖ್ಯ-ಯೋಗ ತತ್ತ್ವಶಾಸ್ತ್ರಗಳಲ್ಲಿ ಆಳವಾದ ಅಧ್ಯಯನ. ಪರಿಣಿತ ವಾಗ್ಮಿ. ರಾಷ್ಟ್ರೀಯ “ಸಂಸ್ಕೃತ ವಾಕ್ ಪ್ರತಿಯೋಗಿತಾ”ದಲ್ಲಿ ಎರಡು ಬಾರಿ ಚಿನ್ನದ ಪದಕಗಳಿಂದ ಸಮ್ಮಾನಿತರು ಸಂಸ್ಕೃತ ಸಾಹಿತ್ಯ, ಭಾಷಾ ವಿಜ್ಞಾನ, ಯೋಗ, ಪುರಾಣ ಸಾಹಿತ್ಯ ಮತ್ತು ಪ್ರಾಚೀನಜ್ಞಾನಕ್ಷೇತ್ರಗಳಲ್ಲಿ ವಿಶಿಷ್ಟ ಪಾಂಡಿತ್ಯ ವಿವಿಧ ವಿಷಯಗಳ ಮೇಲಿನ ಇವರ ವಿಚಾರಪೂರ್ಣ ವಿಷಯಮಂಡನೆಯ ಅಮಿತ ವಾಗ್ಧಾರೆ youtubeನಲ್ಲಿ ಲಭ್ಯ ಹಾಸನದ ರಾಮೋತ್ಸವದಲ್ಲಿ ರಾಮಾಯಣಪಾತ್ರೌಚಿತ್ಯ ಉಪನ್ಯಾಸಸರಣಿ ******** ಚಿಂತನೀಯ, ಮನನೀಯ ಲೋಕಾರ್ಪಿತ ಸ್ವತಂತ್ರ 33 ಕೃತಿಗಳಲ್ಲಿ ಕೆಲವು ‘ಭೀಷ್ಮ ಹೇಳಿದ ಮ್ಯಾನೇಜ್ಮೆಂಟ್ ಕಥೆಗಳು’ ‘ಆತ್ಮಗುಣ’ (೮ ಇದ್ದರೆ ನೆಮ್ಮದಿ) ‘ಕಲಿಸದೇ ಕಲಿಸುವ ೨೪ ಗುರುಗಳು’ ‘ಮಹಾಭಾರತ ಅನ್ವೇಷಣೆ’ (ನಿಮ್ಮ ಪ್ರಶ್ನೆ-ಸಂಪ ಉತ್ತರ) ‘ವ್ಯಾಸಸಂದರ್ಶನ’ (ಸಂಪ ಕೇಳಿದ್ದು; ವ್ಯಾಸ ಹೇಳಿದ್ದು) ‘ಕುರುಕ್ಷೇತ್ರ’ ( ಕ್ಷಣಕ್ಷಣದ ಮಾಹಿತಿ ) ‘ದಶಕಂಠ ರಾವಣ’ (ಪಾಪ | ಶಾಪ | ಪ್ರತಾಪ | ಪರಿತಾಪ) ‘ವಿದುರ’ (ನೀತಿ | ನಿಯತಿ | ನಿಯತ್ತು ) ‘ಧರ್ಮ’ (ಒಳಹೊರಗಿನ ಬೆಳಕಿಗೆ, ಬವಣೆಯಿಲ್ಲದ ಬದುಕಿಗೆ) ‘ಪೌರಾಣಿಕ ಕಥಾಗುಚ್ಛ’ (ಭಾರತದ ೧೦ ಅಪ್ರಸಿದ್ಧ ಮಹಿಳೆಯರು) ನಾಡಿನಾದ್ಯಂತ ಸಂಚರಿಸಿ, ಅಸಂಖ್ಯ ಪ್ರವಚನಗಳ ಮೂಲಕ ಪ್ರಾಚೀನ ಜ್ಞಾನಪ್ರಸಾರ. ● ವಿಶೇಷವಾಗಿ ರಾಮಾಯಣ - ಮಹಾಭಾರತಗಳ ಸಾವಿರಾರು ಪ್ರವಚನಗಳು. ● ಯೂಟೂ್ಯಬ್ ವಾಹಿನಿಗಳಲಿ್ಲ ಅಸಂಖ್ಯ podcastಗಳು ● ಗೌರೀಶ ಅಕ್ಕಿ ಸ್ಟುಡಿಯೋದ ‘ಮಹಾಭಾರತದ ರಹಸ್ಯಗಳು’ ಸುಪ್ರಸಿದ್ಧ ಪಾಡ್ ಕಾಸ್ಟ್ ● ಹೊಸದಿಗಂತ ಡಿಜಿಟಲ್ ವಾಹಿನಿಯ ‘ಸತ್ಯ-ಮಿಥ್ಯ’ ಪ್ರಸಿದ್ಧ ಪಾಡ್ ಕಾಸ್ಟ್ ● ಟಿವಿ ಚಾನಲ್ ಗಳಲ್ಲಿಅನೇಕ ಸಂವಾದ ಮತ್ತು ಕಾಯಕ್ರಮಗಳು. ● ಗೋಷ್ಠಿಗಳಲ್ಲಿ ಪ್ರಬಂಧ ಮಂಡನೆಗಳು. ‘ಶಾಸ್ತ್ರಕೇಸರೀ’ ಪ್ರಶಸ್ತಿ : ಶ್ರೀ ಹರಿಹರಪುರ ಮಠದಿಂದ. ● ‘ನಾಥ’ ಪ್ರಶಸ್ತಿ : ಶ್ರೀ ತಿವಿಕ್ರಮಾನಂದ ಸರಸ್ವತೀ ಸ್ವಾಮಿ ಮಠದಿಂದ. ● ‘ದೇವತುಷ್ಟ’ ಪ್ರಶಸ್ತಿ : ಪ್ರಬುದ್ಧ ಪ್ರತಿಷ್ಠಾನದಿಂದ ● ‘ಶಂಕರ ಸಾಹಿತ್ಯ’ ಪ್ರಶಸ್ತಿ: ವಿವೇಕಾನಂದ ವಿದ್ಯಾವರ್ಧಕ ಸಂಘದ ಡಾ. ಕೆ. ಶಿವರಾಮ ಕಾರಂತ ಅಧ್ಯಯನ ಕೇಂದ್ರದಿಂದ. ● ಇನ್ನೂ ಅನೇಕ ಗೌರವ-ಸಮ್ಮಾನಗಳು. ಇವರ ಕೃತಿಗಳು amazon, flipkart, sapna booksಗಳಲ್ಲೂ ಲಭ್ಯ

ಜೀವಯಾನ ಪ್ರವಚನಮಾಲಿಕೆ ಸರಣಿ 4: ದಿನ - 9 | ಜೀವನ ಯಾನದೆಡೆ ಬೀರಿದ ಜ್ಞಾನಕಿರಣ | JEEVAYANA - Season 4: Day 9

ಪ್ರಕಾಶಮಾನೋತ್ಸವ - ಪ್ರಕಾಶ್ ರಾಘವ ಹೆಗಡೆ @ಇಟಗಿ ರಾಮೇಶ್ವರ ದೇವಸ್ಥಾನ..

ಅದ್ಭುತ ಫಲಿತಾಂಶ! 99% ಜನರಿಗೆ ಈ ರಾತ್ರಿ ರಹಸ್ಯ ಗೊತ್ತಿಲ್ಲ! | Rajesh Reveals Ft.Ramya Suresh |

Inner Peace | Raag Bhairavi inspired Bansuri to Calm Stress

Cortisol Too High This Morning? 🌱 | Raag Bhairavi inspired Bansuri to Lower Cortisol & Reset

AI Is Creating A Rare Opportunity For Investors. How Jim Roppel Is Playing It. | Investing With IBD

GOD WANTS TO SHOW YOU THIS SECRET

🔴LIVE : Stanford India Conference 2026 | India–US at the Crossroads | K Annamalai | 11-05-2026

RL for Agents Workshop - Deep Dive on Training Agents with RL and Open Source

ಶಿಕ್ಷಣದಲ್ಲಿ ಭಗವದ್ಗೀತೆ ಬೇಕಾ? | Dr VB Arathi With Ajit Hanamakkanavar | Suvarna News Hour Special

🌸 Flowers Blooming Time-Lapse | Healing Music to Quiet the Mind & Calm the Soul

ಜೀವಯಾನ ಪ್ರವಚನಮಾಲಿಕೆ ಸರಣಿ 4: ದಿನ - 6 | ಜೀವನ ಯಾನದೆಡೆ ಬೀರಿದ ಜ್ಞಾನಕಿರಣ | JEEVAYANA - Season 4: Day 6

HOLY LIVE MASS TODAY at Santo Padre Pio International Shrine | Hunyo 16, 2026 6AM ONLINE MASS

Kerala Was the Center of the Ancient World | William Dalrymple | KLF2026

How to Learn Python | Python Programming | Learn Python | Intellipaat

Sitar for Brain Detox | Clear Your Mind | 1.5 Hours of Indian Classical Music

'Global Conflicts, Economic Anxiety': Sundar Pichai Gives Brutal Reality Check In Stanford Amid War

Lunch Money with Paul Krugman and Heather Cox Richardson

ఆధ్యాత్మిక చైతన్యం - D. యుగేష్, తిరుపతి

