Raghaveshwara Bharati Gurudeva Vandipe Vinayadi.. | ರಾಘವೇಶ್ವರ ಭಾರತೀ ಗುರುದೇವ ವಂದಿಪೆ ವಿನಯದಿ..

ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಬಗ್ಗೆ ನಾಡಿನ ಖ್ಯಾತ ವಿದ್ವಾಂಸರಾದ ಶ್ರೀ ಶತಾವಧಾನಿ ಆರ್.‌ಗಣೇಶ್ ಅವರು ರಚಿಸಿದ ಗೀತೆ ಸಂಗೀತ ಸಂಯೋಜನೆ: ಕರ್ನಾಟಕ ಕಲಾಶ್ರೀ ವಿದ್ವಾನ್ ಕಾಂಚನ ವಿ ಸುಬ್ಬರತ್ನಂ ಮತ್ತು ವಿದುಷಿ ರೋಹಿಣೀ ಸುಬ್ಬರತ್ನಂ. ಗಾಯನ: ರಘುನಂದನ ಬೇರ್ಕಡವು ರಾಘವೇಶ್ವರ ಭಾರತೀ ಗುರುದೇವ ವಂದಿಪೆ ವಿನಯದಿ ರಾಘವೇಂದ್ರ ಯತೀಂದ್ರ ಕರಕಂಜಾತ ಜಾತವಿಶಾರದ ಕರುಣೆ ಕಾವಿಯನುಟ್ಟಿತೇ ವಾತ್ಸಲ್ಯ ದಂಡವ ಹಿಡಿಯಿತೇ ವಿಸ್ಫುರಣೆ ಪಾದುಕೆ ಧರಿಸಿತೇ ಕೌಶಲ್ಯ ಮಠದೊಳು ನೆಲೆಸಿತೇ ಲೋಕಸಂಗ್ರಹ ಪಾಕವೆಲ್ಲವು ನಾಕದಿಂ ಧರೆಗಿಳಿಯಿತೇ ಅಸ್ತೋಕ ದಿವ್ಯ ಅದ್ವೈತ ತತ್ತ್ವ ವಿವೇಕವೇ ಮಡುಗಟ್ಟಿತೇ ಮೊಗವು ನಿರ್ಮಲ ಮಾನಸಸರೋವರವು ತಿಳಿಯೆನು ಸರ್ವಥಾ ನಗುವು ನೀರ ಕ್ಷೀರ ಭಾಜಕ ಪರಮಹಂಸವು ಸರ್ವದಾ ಜಗವು ಮಿಥ್ಯಾಮಾತ್ರವೆನ್ನುವ ಶಾಂಕರಾಗಮ ಸಾರವು ಜಗಕೆ ನಿರ್ಮಮ ಸೇವೆ ಸಲ್ಲಿಪ ನಯದೊಳಿದೆ ಸಾಕಾರವು ದಣಿವನಿಯರದ ತಣಿವನೊಲ್ಲದ ಗುಣಗಣಾಂಬುಧಿ ಸಂಯಮೀ ಮಣಿವರಿಗೆ ತಾನಂತರಂಗದಿ‌ ವಣಿವ ವಾಮನ ವಿಕ್ರಮೀ ಕಲೆಯ ಪೂಜೆಯ ಕರ್ಮದೋಜೆಯ ಬೆಲೆಯ ಬಲ್ಲ ನಿರೀಹತೆ ನೆಲೆಸಿ ಸಚ್ಚಿನ್ಮಾತ್ರಪೂರ್ಣಾನಂದದೊಳ್ ನಡೆವರ್ಹತೆ Raghaveshwara Bharati | Gurudeva Vandipe Vinayadi.. Penned by: Shatavadhani Dr. R. Ganesh Music composed by: Karnataka Kalasri Vidwan Kanchana V. Subbaratnam and Vidushi Rohini Subbaratnam Sung by: Raghunandan Berkadavu

ಶ್ರೀಧರ ತವಪಾದ ಕಮಲವ ನಿರುತ ಪೂಜಿಸಿ ನಮಿಸುವೆ /  SHREEDHARAA TAVA PAADA KAMALAVA NIRUTA POOJISI NAMISUVE
▶︎

ಶ್ರೀಧರ ತವಪಾದ ಕಮಲವ ನಿರುತ ಪೂಜಿಸಿ ನಮಿಸುವೆ / SHREEDHARAA TAVA PAADA KAMALAVA NIRUTA POOJISI NAMISUVE

ಜ್ಞಾನಯಾನ ~ ಸಂವಾದ - ಶ್ರೀಭಾರತೀ ವಿದ್ಯಾಲಯ, ವಿಜಯನಗರ, ಬೆಂಗಳೂರು | Jnana-yana ~ Samvada
▶︎

ಜ್ಞಾನಯಾನ ~ ಸಂವಾದ - ಶ್ರೀಭಾರತೀ ವಿದ್ಯಾಲಯ, ವಿಜಯನಗರ, ಬೆಂಗಳೂರು | Jnana-yana ~ Samvada

Shri Shankara Tattva Prasara Abhiyana – Volume 12
▶︎

Shri Shankara Tattva Prasara Abhiyana – Volume 12

ಶ್ರೀ ಸ್ವರ್ಣವಲ್ಲೀ ಪುರನಿವಾಸ | ಗುರುಗೀತೆ | Devotional Video Song | Geetham Vadyam | Swarnavalli Mutt
▶︎

ಶ್ರೀ ಸ್ವರ್ಣವಲ್ಲೀ ಪುರನಿವಾಸ | ಗುರುಗೀತೆ | Devotional Video Song | Geetham Vadyam | Swarnavalli Mutt

ಸಾವು-ಬದುಕಿನ ರಹಸ್ಯ ಬಿಚ್ಚಿಟ್ಟ ಗುರುಗಳು,..ಕೇಳಲೇಬೇಕಾದ ಸಂದೇಶ |
▶︎

ಸಾವು-ಬದುಕಿನ ರಹಸ್ಯ ಬಿಚ್ಚಿಟ್ಟ ಗುರುಗಳು,..ಕೇಳಲೇಬೇಕಾದ ಸಂದೇಶ |

Deep Zen Meditation Music | Buddhist Chants for Inner Peace & Stress Relief
▶︎

Deep Zen Meditation Music | Buddhist Chants for Inner Peace & Stress Relief

Remove Negative Thoughts: 432Hz Healing Krishna's Bansuri Music for Focus, Calm & Deep Inner Peace
▶︎

Remove Negative Thoughts: 432Hz Healing Krishna's Bansuri Music for Focus, Calm & Deep Inner Peace

CONVERSATIONS | Interview with Shatavadhani Dr. R Ganesh | The Bhavan London
▶︎

CONVERSATIONS | Interview with Shatavadhani Dr. R Ganesh | The Bhavan London

Sye! Sadguruvina Dayadindella Mai Maretene.. Ai! Adu enu karana mai maredu mattulidene
▶︎

Sye! Sadguruvina Dayadindella Mai Maretene.. Ai! Adu enu karana mai maredu mattulidene

Ramabhujanga prayata stotra - ಶ್ರೀರಾಮಭುಜಂಗಪ್ರಯಾತಸ್ತೋತ್ರಮ್
▶︎

Ramabhujanga prayata stotra - ಶ್ರೀರಾಮಭುಜಂಗಪ್ರಯಾತಸ್ತೋತ್ರಮ್

ಶ್ರೀಸಂಸ್ಥಾನದವರಿಂದ "ಗಾಯತ್ರೀ ಮಹತ್ವ" ವಿಷಯವನ್ನಿಧಿಕರಿಸಿ ಪ್ರವಚನ | ಶಂಕರಪಂಚಮೀ ~ ಶ್ರೀರಾಮದೇವ ಭಾನ್ಕುಳಿಮಠ
▶︎

ಶ್ರೀಸಂಸ್ಥಾನದವರಿಂದ "ಗಾಯತ್ರೀ ಮಹತ್ವ" ವಿಷಯವನ್ನಿಧಿಕರಿಸಿ ಪ್ರವಚನ | ಶಂಕರಪಂಚಮೀ ~ ಶ್ರೀರಾಮದೇವ ಭಾನ್ಕುಳಿಮಠ

ವಾತ್ಸಲ್ಯಧಾರೆ : ಧಾರಿಣಿಯಲವತರಿಸಿ ಬಂದೆ ನೀ ರಾಮ! | ಪಾರಮಾರ್ಥದ ಸಿಂಧು ಶ್ರೀರಾಮರಾಮ!!
▶︎

ವಾತ್ಸಲ್ಯಧಾರೆ : ಧಾರಿಣಿಯಲವತರಿಸಿ ಬಂದೆ ನೀ ರಾಮ! | ಪಾರಮಾರ್ಥದ ಸಿಂಧು ಶ್ರೀರಾಮರಾಮ!!

Sri Sridhara Swamy Devotional Songs / ಶ್ರೀ ಶ್ರೀಧರ ಸ್ವಾಮಿ ಭಕ್ತಿ ಗೀತೆಗಳು
▶︎

Sri Sridhara Swamy Devotional Songs / ಶ್ರೀ ಶ್ರೀಧರ ಸ್ವಾಮಿ ಭಕ್ತಿ ಗೀತೆಗಳು

The real reason behind Sita's Agnipravesha | ಸೀತೆಯ ಅಗ್ನಿಪ್ರವೇಶ - ನಿಜ ಏನು?
▶︎

The real reason behind Sita's Agnipravesha | ಸೀತೆಯ ಅಗ್ನಿಪ್ರವೇಶ - ನಿಜ ಏನು?

ಗುರು ಗೀತೆ | ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು | Shri Raghaveshwara Bharathi Swamiji | Guru Bhajan
▶︎

ಗುರು ಗೀತೆ | ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು | Shri Raghaveshwara Bharathi Swamiji | Guru Bhajan

"ತಾಳ್ಮೆ" ಇಲ್ಲದಿದ್ದರೆ ಆಗಬೇಕಾದ ಅಭ್ಯುದಯ ಆಗಲಾರದು; ಕೆಲವು ಬಾರಿ ಆಗಬಾರದ ಅನಾಹುತವೂ ಆಗುವುದು! | SriSandesha
▶︎

"ತಾಳ್ಮೆ" ಇಲ್ಲದಿದ್ದರೆ ಆಗಬೇಕಾದ ಅಭ್ಯುದಯ ಆಗಲಾರದು; ಕೆಲವು ಬಾರಿ ಆಗಬಾರದ ಅನಾಹುತವೂ ಆಗುವುದು! | SriSandesha

Vaatsalyadhaare  / ವಾತ್ಸಲ್ಯಧಾರೆ                                               - Arundhathi Vasishta
▶︎

Vaatsalyadhaare / ವಾತ್ಸಲ್ಯಧಾರೆ - Arundhathi Vasishta

RAMAKRISHNA MATH -  SUDDHA BRAHMA by Swami Purushottamananda
▶︎

RAMAKRISHNA MATH - SUDDHA BRAHMA by Swami Purushottamananda

LIVE - ಶ್ರೀಧರ ಸ್ವಾಮಿಗಳ ಕುರಿತು ಹರಿಕಥೆ - ವಿ|| ಗಣಪತಿ ಹೆಗಡೆ, ಗೋಪಿ - Shreeprabha Studio
▶︎

LIVE - ಶ್ರೀಧರ ಸ್ವಾಮಿಗಳ ಕುರಿತು ಹರಿಕಥೆ - ವಿ|| ಗಣಪತಿ ಹೆಗಡೆ, ಗೋಪಿ - Shreeprabha Studio

ಜೀವಯಾನ ಪ್ರವಚನಮಾಲಿಕೆ ಸರಣಿ 4: ದಿನ - 18 | ಜೀವನ ಯಾನದೆಡೆ ಬೀರಿದ ಜ್ಞಾನಕಿರಣ | JEEVAYANA - Season 4: Day 18
▶︎

ಜೀವಯಾನ ಪ್ರವಚನಮಾಲಿಕೆ ಸರಣಿ 4: ದಿನ - 18 | ಜೀವನ ಯಾನದೆಡೆ ಬೀರಿದ ಜ್ಞಾನಕಿರಣ | JEEVAYANA - Season 4: Day 18