ದಾಸರ ಪದ: "ಕುಣಿ ಕುಣಿಯುತ ಬಾರೋ ಗೋಪಾಲ" || ಕೃಷ್ಣನ ಕುರಿತು ಹಾಡು ||

ದಾಸರ ಪದ: "ಕುಣಿ ಕುಣಿಯುತ ಬಾರೋ ಗೋಪಾಲ" || ಕೃಷ್ಣನ ಕುರಿತು ಹಾಡು || ||ಮಕ್ಕಳಿಗೆ ಹೇಳಿ ಕೊಡಬಹುದು || ತಾಯಿ, ಶ್ರೀ ಕೃಷ್ಣ ನನ್ನು ಕರೆಯುವ ರೀತಿಯನ್ನು ಹಾಡಿನಲ್ಲಿ ವಿವರಿಸಿದ್ದಾರೆ... ಕೇಳಿ ಆನಂದಿಸಿ... ಕುಣಿ ಕುಣಿಯುತ ಬಾರೋ ಗೋಪಾಲ ॥ಪ॥ ಕರದಲಿ ಕೊಳಲನು ಪಿಡಿಯುದೆ ಚಂದ॥ ನೋಡಲು ಮಹಾದಾನಂದ ಆನಂದ॥1॥ ತಂದೆ ತಾಯಿಗಳು ನಿನ್ನನ್ನು ನೋಡಲು॥ ಸಂದಿ ವದಗಿತ್ತಿಗ ಮುಕುಂದಾ॥2॥ ವಿಜಯ ವಿಠಲ ಕುಣಿಯುತ ಬಾರೋ॥ ಕೋಳಲನೂದುತ ಬಾರೋ ಗೋಪಾಲ॥3॥ ಇದು ಜನಪ್ರಿಯವಾದ ಕನ್ನಡ ಭಕ್ತಿಗೀತೆ. ಶ್ರೀಕೃಷ್ಣನ ಬಾಲ್ಯ (ಬಾಲ) ಲೀಲೆಯನ್ನು ವರ್ಣಿಸುವ ಸುಂದರವಾದ ಗೀತೆ... ಕೃಷ್ಣ #ಭಕ್ತಿ ಗೀತೆ #ಕೃಷ್ಣನನ್ನು ಕುರಿತು #ಪುರಂದರ ವಿಠಲ #purandar vithal #ವಿಠಲ #Vachana​​ #krushna bhakthi geet #KaralagiSahodariyaru​​ #Basavanna​​ #KannadaDevotional​​ #Lingayat​​ #VachanaSahitya​​ #KarnatakaCulture​​ #BhaktiSongs​​ #KannadaDevotional​​ #PurandaraDasa​​ #ShriKrishnaSongs​​ #ClassicalMusic​​ #HarmoniumCover​​ #KannadaSongs​​ #Bhajan​​ #Spiritu​al​ # ಭಕ್ತಿ ಲಹರಿ #ದಾಸರ ಸಾಹಿತ್ಯ #ವಚನ​ ಗಾಯನ # ಕನ್ನಡ ಭಜನ #folks songs #mukunda murari ನಮ್ಮ ಈ ಪ್ರಯತ್ನ ನಿಮಗೆ ಇಷ್ಟವಾದಲ್ಲಿ ವಿಡಿಯೋವನ್ನು Like ಮಾಡಿ, ನಿಮ್ಮ ಸ್ನೇಹಿತರೊಂದಿಗೆ Share ಮಾಡಿ ಮತ್ತು ನಮ್ಮ ಚಾನೆಲ್ ಅನ್ನು Subscribe ಮಾಡಲು ಮರೆಯಬೇಡಿ. ​ಶರಣು ಶರಣಾರ್ಥಿಗಳು! 🙏

ವಚನ ಗಾಯನ: "ತನುಮನ ಧನವೆಂಬ ಕನ್ನಡಿ ನೋಡಯ್ಯ" ||ಬಸವಣ್ಣನವರ ವಚನ||
▶︎

ವಚನ ಗಾಯನ: "ತನುಮನ ಧನವೆಂಬ ಕನ್ನಡಿ ನೋಡಯ್ಯ" ||ಬಸವಣ್ಣನವರ ವಚನ||

"ತವರೂರ ದಾರಿಯಲಿ ಕಲ್ಲಿಲ್ಲ ಮುಳ್ಳಿಲ್ಲ" ಜಾನಪದ ಗೀತೆ, Popular folk song, Vaishnavi S K ವೈಷ್ಣವಿ ಸಿದ್ದು ಕರಲಗಿ
▶︎

"ತವರೂರ ದಾರಿಯಲಿ ಕಲ್ಲಿಲ್ಲ ಮುಳ್ಳಿಲ್ಲ" ಜಾನಪದ ಗೀತೆ, Popular folk song, Vaishnavi S K ವೈಷ್ಣವಿ ಸಿದ್ದು ಕರಲಗಿ

ಜರ್ಮನಿಯ ವಾರದ ಸಂತೆ! 🇩🇪  #germany  #farmersmarket
▶︎

ಜರ್ಮನಿಯ ವಾರದ ಸಂತೆ! 🇩🇪 #germany #farmersmarket

Latest Pranesh Comedy Nagehabba 2026 Full Episode | Gangavathi Pranesh | SANDALWOOD TALKIES
▶︎

Latest Pranesh Comedy Nagehabba 2026 Full Episode | Gangavathi Pranesh | SANDALWOOD TALKIES

BASAVA GEETE  | ಬಸವ ಗೀತೆ | VISHWA GURU BASAVA NEENE BEKU BASAVA prof. F.D. GADDIGOUDAR | BAILHONGAL
▶︎

BASAVA GEETE | ಬಸವ ಗೀತೆ | VISHWA GURU BASAVA NEENE BEKU BASAVA prof. F.D. GADDIGOUDAR | BAILHONGAL

ರಾಮ ಭಜನೆ | Rama Bhajan | Group Song | Dr. Harish and Team
▶︎

ರಾಮ ಭಜನೆ | Rama Bhajan | Group Song | Dr. Harish and Team

🔥 ಬಡವನೆಂದು ಟಿಕೆಟ್ ಹರಿದು ಹಾಕಿದರು... 10 ನಿಮಿಷಗಳಲ್ಲಿ ಇಡೀ ಏರ್‌ಲೈನ್ ಬಂದ್ ಆಯಿತು! | ಶಿವಂನ ಸ್ಫೂರ್ತಿದಾಯಕ ಕಥೆ
▶︎

🔥 ಬಡವನೆಂದು ಟಿಕೆಟ್ ಹರಿದು ಹಾಕಿದರು... 10 ನಿಮಿಷಗಳಲ್ಲಿ ಇಡೀ ಏರ್‌ಲೈನ್ ಬಂದ್ ಆಯಿತು! | ಶಿವಂನ ಸ್ಫೂರ್ತಿದಾಯಕ ಕಥೆ

ಕನ್ನಡದ ಹೆಮ್ಮೆಯ ಕಲಾವಿದೆ ವಿನಯಾ ಪ್ರಸಾದ್ ಫಸ್ಟ್ ಟೈಮ್ ಭಾಗವತಿಕೆ.   Actress Vinaya Prasad  Bhagavathike!
▶︎

ಕನ್ನಡದ ಹೆಮ್ಮೆಯ ಕಲಾವಿದೆ ವಿನಯಾ ಪ್ರಸಾದ್ ಫಸ್ಟ್ ಟೈಮ್ ಭಾಗವತಿಕೆ. Actress Vinaya Prasad Bhagavathike!

ಹುಟ್ಟಿಬಂದಿದಿ ಈ ಭವದಲ್ಲಿ ಶೋಭಾ ಅಕ್ಕಾ ಮಹಲ ಐನಾಪೂರ ಹಾಗೂ ಸೃಷಿ
▶︎

ಹುಟ್ಟಿಬಂದಿದಿ ಈ ಭವದಲ್ಲಿ ಶೋಭಾ ಅಕ್ಕಾ ಮಹಲ ಐನಾಪೂರ ಹಾಗೂ ಸೃಷಿ

#ಶರೀಫ ಅಜ್ಜವರು ಕಂಟೆಪ್ಪನಿಗೆ ನೀಡಿದ ಕೆಲಸವೇನು/#ಯಲ್ಲಮ್ಮನ #ಸವದತ್ತಿಯಲ್ಲಿ ಕಂಟೆಪ್ಪ ಮಾಡಿದ ಯಡವಟ್ಟು#ಪ್ರವಚನ#Sharif
▶︎

#ಶರೀಫ ಅಜ್ಜವರು ಕಂಟೆಪ್ಪನಿಗೆ ನೀಡಿದ ಕೆಲಸವೇನು/#ಯಲ್ಲಮ್ಮನ #ಸವದತ್ತಿಯಲ್ಲಿ ಕಂಟೆಪ್ಪ ಮಾಡಿದ ಯಡವಟ್ಟು#ಪ್ರವಚನ#Sharif

S Janaki Male Voice Devaraj LIfe Story !  ZEE ಕನ್ನಡದ 'ಸರಿಗಮಪ' ವೇದಿಕೆ ಹತ್ತಬೇಕು ಅನ್ನೋದೇ ಬಹುದೊಡ್ಡ ಕನಸು.
▶︎

S Janaki Male Voice Devaraj LIfe Story ! ZEE ಕನ್ನಡದ 'ಸರಿಗಮಪ' ವೇದಿಕೆ ಹತ್ತಬೇಕು ಅನ್ನೋದೇ ಬಹುದೊಡ್ಡ ಕನಸು.

Kanda Bedavo Mannu Tinna Bedavo | ಕಂದಾ ಬೇಡವೊ ಮಣ್ಣು ತಿನ್ನ ಬೇಡವೊ |  Purandara Dasa Devaranama
▶︎

Kanda Bedavo Mannu Tinna Bedavo | ಕಂದಾ ಬೇಡವೊ ಮಣ್ಣು ತಿನ್ನ ಬೇಡವೊ | Purandara Dasa Devaranama

GAANASIRI KALA KENDRA, PUTTUR (ಗಾನಸಿರಿ ಕಲಾ ಕೇಂದ್ರ)
▶︎

GAANASIRI KALA KENDRA, PUTTUR (ಗಾನಸಿರಿ ಕಲಾ ಕೇಂದ್ರ)

ಭಾವಗೀತೆ , ರಾಗ,ಸಂಯೋಜನೆ ಮತ್ತು ,ಗಾ, ಬಸವರಾಜ ಜೆ ಪೂಜಾರಿ ಭಂಟನೂರ ತಬಲಾ,ಯಮನೇಶಕುಮಾರ, ಯಾಳಗಿ ,ಕವಿ ಚಿತ್ರಶೇಖರ್ ಕಂಠಿ
▶︎

ಭಾವಗೀತೆ , ರಾಗ,ಸಂಯೋಜನೆ ಮತ್ತು ,ಗಾ, ಬಸವರಾಜ ಜೆ ಪೂಜಾರಿ ಭಂಟನೂರ ತಬಲಾ,ಯಮನೇಶಕುಮಾರ, ಯಾಳಗಿ ,ಕವಿ ಚಿತ್ರಶೇಖರ್ ಕಂಠಿ

ರಾಮ ರಘುವರ ರಾಮ ಸೀತಾ ಶ್ರೀ ರಾಮ  ಭಜನೆ | Shri Rama Bhajane | Devotional Song #ShriRama #Bhajane
▶︎

ರಾಮ ರಘುವರ ರಾಮ ಸೀತಾ ಶ್ರೀ ರಾಮ ಭಜನೆ | Shri Rama Bhajane | Devotional Song #ShriRama #Bhajane

ಭಜನೆ ಪಾಠ | Bhajan Lesson | Harinarayana Namo Namo | Group Songs Kannada
▶︎

ಭಜನೆ ಪಾಠ | Bhajan Lesson | Harinarayana Namo Namo | Group Songs Kannada

ಕೇಳುಗರ ಮೈ ಮರೆಯುವಂತಿತ್ತು ಮೆಹಬೂಬ್ ಹಾಡಿದ ಹಾಡು #singermehaboob
▶︎

ಕೇಳುಗರ ಮೈ ಮರೆಯುವಂತಿತ್ತು ಮೆಹಬೂಬ್ ಹಾಡಿದ ಹಾಡು #singermehaboob

Top 10 Fastest-Growing Catholic Dioceses in India | Catholic Statistics
▶︎

Top 10 Fastest-Growing Catholic Dioceses in India | Catholic Statistics

Abhang Mela | Sivasri Skandaprasad | Pandari Kshetra Abhangs | Mayuram Radhakalyanam |Abhang Medley
▶︎

Abhang Mela | Sivasri Skandaprasad | Pandari Kshetra Abhangs | Mayuram Radhakalyanam |Abhang Medley

ಒಂದು ಕಾಲಿನ  ಪಕ್ಷಿ ಬಂದಾದೋ ಚಂದಯ ಕೇಳೋ.ಗಾಯಕರು ಮತ್ತು ಹಾರ್ಮೋನಿಯಂ ವಾದಕರು ವೆಂಕಟ್ಟಪ್ಪ ನಾಯಕ. ಮತ್ತು ಸಂಗಡಿಗರು
▶︎

ಒಂದು ಕಾಲಿನ ಪಕ್ಷಿ ಬಂದಾದೋ ಚಂದಯ ಕೇಳೋ.ಗಾಯಕರು ಮತ್ತು ಹಾರ್ಮೋನಿಯಂ ವಾದಕರು ವೆಂಕಟ್ಟಪ್ಪ ನಾಯಕ. ಮತ್ತು ಸಂಗಡಿಗರು