TN CM Vijay vs Periyar: Is He Abandoning Tamil Nadu's Core Ideology? | First Kannada
ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ನಟ ಮತ್ತು ರಾಜಕಾರಣಿ ವಿಜಯ್ ಅವರು ತಂದೆ ಪೆರಿಯಾರ್ ಅವರ ಸಿದ್ಧಾಂತಗಳ ಬಗ್ಗೆ ನೀಡಿರುವ ಅಚ್ಚರಿಯ ಹೇಳಿಕೆ ಈಗ ದಕ್ಷಿಣ ಭಾರತದ ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. "ನಾವು ಪೆರಿಯಾರ್ ಹೇಳಿದ್ದೆಲ್ಲವನ್ನೂ ಒಪ್ಪುವುದಿಲ್ಲ, ನಮಗೆ ದೇವರ ಮೇಲೆ ನಂಬಿಕೆ ಇದೆ" ಎಂಬ ವಿಜಯ್ ಅವರ ಈ ನಡೆ ಸಾಫ್ಟ್ ಹಿಂದುತ್ವದ ಕಡೆಗಿನ ವಾಲುವಿಕೆಯೇ? ಚುನಾವಣೆಗೆ ಮುನ್ನ ದ್ರಾವಿಡ ಸಿದ್ಧಾಂತ ಮತ್ತು ಪೆರಿಯಾರ್ ಹೆಸರನ್ನು ಬಳಸಿಕೊಂಡು ಅಧಿಕಾರಕ್ಕೆ ಬಂದ ವಿಜಯ್, ಈಗ ತಾವು ಹತ್ತಿಬಂದ ಏಣಿಯನ್ನೇ ಒದೆಯುತ್ತಿದ್ದಾರಾ? ಪೆರಿಯಾರ್ ಅವರ ಸಾಮಾಜಿಕ ನ್ಯಾಯದ ಹೋರಾಟಗಳಿಲ್ಲದೆ ಇಂದಿನ ತಮಿಳುನಾಡು ಸಾಧ್ಯವಿತ್ತೇ? ಈ ವೀಡಿಯೋದಲ್ಲಿ ಸಿಎಂ ವಿಜಯ್ ಅವರ ರಾಜಕೀಯ ನಡೆ ಮತ್ತು ಪೆರಿಯಾರ್ ವಿಚಾರಧಾರೆಯ ಪ್ರಸ್ತುತತೆಯ ಬಗ್ಗೆ ಎಳೆಎಳೆಯಾಗಿ ವಿಶ್ಲೇಷಿಸಲಾಗಿದೆ. ವಿಡಿಯೋ ನೋಡಿ, ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ ಮತ್ತು ಶೇರ್ ಮಾಡುವ ಮೂಲಕ ಬೆಂಬಲಿಸಿ. Don't forget to LIKE, COMMENT, SHARE, and SUBSCRIBE to First Kannada! ------- ರಾಜಿ ಇಲ್ಲದ ಪತ್ರಿಕೋದ್ಯಮ, ಇದುವೇ ಫಸ್ಟ್ ಕನ್ನಡ. ವಿವರಣೆ: ಮುಖ್ಯವಾಹಿನಿಯ ಮಾಧ್ಯಮಗಳ ಅಬ್ಬರದಲ್ಲಿ ಕಳೆದುಹೋಗುತ್ತಿರುವ ಸತ್ಯವನ್ನು ಹುಡುಕಿ, ಜನರೆದುರು ಇಡುವ ಪ್ರಾಮಾಣಿಕ ಪ್ರಯತ್ನವೇ 'ಫಸ್ಟ್ ಕನ್ನಡ' (First Kannada). ಒಂದು ಕಾಲದಲ್ಲಿ ಅಬ್ಬರದ ಮಾಧ್ಯಮಗಳನ್ನು ಪ್ರಶ್ನಿಸಿ, ತಪ್ಪುಗಳನ್ನು ಎತ್ತಿ ತೋರಿಸಿ, ಪತ್ರಿಕೋದ್ಯಮದ ನೈಜ ಮೌಲ್ಯಗಳನ್ನು ಎತ್ತಿಹಿಡಿದಿದ್ದ ಅದೇ ತಂಡ, ಈಗ ಡಿಜಿಟಲ್ ರೂಪದಲ್ಲಿ ನಿಮ್ಮ ಮುಂದೆ ಬಂದಿದೆ. ಇಲ್ಲಿ ಸುದ್ದಿಯೆಂದರೆ ಕೇವಲ ವರದಿಯಲ್ಲ, ಅದು ಸತ್ಯದ ಶೋಧ. ಯಾರ ಓಲೈಕೆಗೂ ಒಳಗಾಗದೆ, ಅಂಜಿಕೆ ಇಲ್ಲದೆ, ನೇರ ಮತ್ತು ನಿಷ್ಠುರ ವಿಶ್ಲೇಷಣೆ ನೀಡುವುದು ನಮ್ಮ ಬದ್ಧತೆ. ರಾಜಕೀಯ, ಸಾಮಾಜಿಕ, ಅಪರಾಧ ಮತ್ತು ತನಿಖಾ ವರದಿಗಳಿಗಾಗಿ 'ಫಸ್ಟ್ ಕನ್ನಡ'ವನ್ನು ಫಾಲೋ ಮಾಡಿ. ಇದು ಸುದ್ದಿಯಲ್ಲ, ಬದಲಾವಣೆಯ ಸಂಕಲ್ಪ. ನಮ್ಮನ್ನು ಸಂಪರ್ಕಿಸಿ: firstkannadanews.com #CMVijay #Periyar #TamilNaduPolitics #TVK #FirstKannada #DravidianModel #SocialJustice #KannadaNews #SouthIndiaPolitics #ThalapathyVijay

ಅಣ್ಣಾಮಲೈ ಹಾದಿಯನ್ನ ಟಫ್ ಮಾಡಿದ ವಿಜಯ್! ಅಣ್ಣಾಗೆ ಆರಂಭದಲ್ಲೇ ವಿಜಯ್ ಶಾಕ್! ಮುಂದೆ ಅಣ್ಣಾ v/s ವಿಜಯ್ ಫೈಟ್ ಫಿಕ್ಸ್ !

ಕುಮಾರಣ್ಣನಿಗೆ ಸವಾಲು ಹಾಕಿ ಚ**ಲಿ ಏಟು ತಿಂದ ಪ್ರದೀಪ್ ಈಶ್ವರ್| Pradeep Eshwar | Kumaraswamy | Dk Shivakumar

The Politics of Fear? Examining Media Narratives, Propaganda & Political Distraction | First Kannada

ಭಾರತದ ಪ್ರಧಾನಿಗೆ ವಿಷ ನೀಡಲಾಗಿತ್ತಾ? | Lal Bahadur Shastri Death Mystery

“SIR” - THE DEVIL STORY | ದೇಶದ ಪ್ರಜೆಗಳ ಪೌರತ್ವ ಕೇಳಲು ಮತ್ತು ಕೀಳಲು ನೀವ್ ಯಾರು ಗುರು? | RA CHINTAN

DKಗೆ ಕುರ್ಚಿ ಖಾಲಿ ಬಿಟ್ಟು ಕೂತ್ರು HDK | Mumbai Capsule Plot | Karnataka Rain | Full News | Masth Magaa

4Lakh Hyderabad Flats Empty for Sale explained by Nandi Rameswara Rao about Real Estate Crisis

ಕನ್ನಡ ಮತ್ತು ತಮಿಳು: ಎರಡು ಭಾಷೆಗಳು, ಒಂದೇ ಸಂಸ್ಕೃತಿಯ ಬೇರುಗಳು | Historian Dr. Tamil Selvi - 01| Lofty Land

ವಿಧಾನಸಭೇಲಿ ತಾಳ್ಮೆ ಕಳ್ಕೊಂಡವಿಜಯ್ ಇತಿಹಾಸದಲ್ಲೆ ಈತರ ಆಗಿಲ್ಲ |CM Vijay Angry Talks|Tamilnadu Assembly| SStv

ಆತ ಇರದಿದ್ದರೆ ಭಾರತವೇ ಇರುತ್ತಿರಲಿಲ್ಲ.! How This Man Saved India | Bhagath Sing Real Story | Kannada

ಮಾನವಕುಲದ ಮಾರಕ ಅಸ್ತ್ರ..! |ಅಣುಬಾಂಬ್ ಬಗ್ಗೆ ನಿಮಗೆ ಗೊತ್ತಿಲ್ಲದ ಭಯಾನಕ ಸತ್ಯಗಳು | Nuclear Bomb| Gaurish Akki

45 ನಿಮಿಷ ಕಾಯ್ದ ಮೋದಿ... 12 ಮಕ್ಕಳ ಸಾವಿನ ಬಗ್ಗೆ ಮೌನ ಯಾಕೆ? | NEET Scam Explained

ಸಾಕ್ಷಿ ಕೇಳಿದ ಸ್ಟಾಲಿನ್ ಗೆ ಅಪ್ಪ ಮಗನ ಕಥೆ ಹೇಳಿ ಉರಿಸಿದ ವಿಜಯ್|CM Vijay|Stalin | Tamilnadu assembly| SStv

Part 2 - ಖುಷಿ, ಅಮೃತ & ಅರ್ಚನಾ ಜೊತೆ Unfiltered ಮಾತುಕತೆ | Keerthi ENT Clinic

Is Israel Losing the Middle East? | Netanyahu's Biggest Strategic Mistake Explained

Gaza Child Deaths & PM Modi's Silence? | Sonia Gandhi's Explosive Editorial Explained |First Kannada

😱 CM Vijay Driving Singappen Car 🔥 Goosebumps Video | Singappen Special Force Launch | Women Safety

"ஸ்டாலின் இடைத்தேர்தலில் நிற்கலாம்..! ஆனா இது நடந்தா சிக்கல் ஆகிடும்!" பாண்டே Decoding பேட்டி

Lockdown, Vaccine Exports & Corporate Gains: A Critical Analysis | Episode 7

