ಸಿರಿಗೆರೆ ಮಠದ ಪರಂಪರೆ- ಸಾದರು ಯಾರು? | ಪೂಜ್ಯ ಶ್ರೀ ಡಾ. ಪಂಡಿತಾರಾಧ್ಯ ಶಿವಾಚಾರ್ಯ | VachanaTv Kannada | EP01
ಸಾಣೇಹಳ್ಳಿ ಎಂಬ ಪುಟ್ಟ ಹಳ್ಳಿಗೆ ಜಾಗತಿಕ ಮನ್ನಣೆ ಚಿತ್ರದುರ್ಗ ಜಿಲ್ಲೆಯ ಕೊನೆಯ ಪುಟ್ಟ ಹಳ್ಳಿ ಸಾಣೇಹಳ್ಳಿ ಜಾಗತಿಕ ಮನ್ನಣೆ ಪಡೆಯಲು ಪರಮಪೂಜ್ಯ ಶ್ರೀ ಪಂಡಿತಾರಾಧ್ಯ ಸ್ವಾಮಿಗಳ ಇಚ್ಛಾಶಕ್ತಿಯೇ ಕಾರಣ. ಅವರು ಆರಂಭಿಸಿದ ಶಿವಕುಮಾರ ಕಲಾಬಳಗ ಇಂದು ನಾಡಿನ ಬಹುದೊಡ್ಡ ರಂಗ ತರಬೇತಿ ಶಾಲೆ. ನೂರಾರು ಪ್ರತಿಭಾ ಸಂಪನ್ನ ಕಲಾವಿದರು ಹೊರ ಹೊಮ್ಮಿದ್ದಾರೆ. ಶಿವಸಂಚಾರ ತಿರುಗಾಟ ಇಡೀ ನಾಡನ್ನು ಸುತ್ತಿದೆ, ದೇಶ- ವಿದೇಶಗಳನ್ನೂ! ಸ್ವತಃ ಸಾಹಿತಿಗಳು, ಕಲಾವಿದರು ಆಗಿರುವ ಪೂಜ್ಯರು ಸಮಯ ಪ್ರಜ್ಞಾ ಪರಿಪಾಲಕರು. ಅಪ್ಪಟ ಬಸವತತ್ವ ಸಿದ್ಧಾಂತಗಳನ್ನು ತಮ್ಮ ‘ಮತ್ತೆ ಕಲ್ಯಾಣ’ದ ಮೂಲಕ ತಲುಪಿಸಲು ಯಶ ಸಾಧಿಸಿದ್ದಾರೆ. ಏಕದೇವೋಪಾಸನೆಯ ಬರಹಗಳು ವಿವಾದ ಹುಟ್ಟಿಸಿದರೂ, ಸೂಕ್ತ ಉತ್ತರ ನೀಡುವ ಬದ್ಧತೆ ಹೊಂದಿದ್ದಾರೆ. ಓದು-ಬರಹ-ಸಂಚಾರ ಸೂತ್ರದ ಮೂಲಕ ಜನಮಾನಸದಲ್ಲಿ ಜಾಗ್ರತೆ ಮೂಡಿಸಿದ್ದಾರೆ. ವಚನ ಟಿವಿ ಜೊತೆಗೆ ತುಂಬಾ ಆಪ್ತವಾಗಿ ತಮ್ಮ ಭಾವನೆಗಳನ್ನು ಹಂಚಿಕೊಂಡು ನಮ್ಮನ್ನು ಪುಳಕಗೊಳಿಸಿದ್ದಾರೆ. ದಯವಿಟ್ಟು ಅವರ ಗಂಭೀರ ಮಾತುಗಳ ಆಲಿಸಿ, ಇತರರೊಂದಿಗೆ ಹಂಚಿಕೊಳ್ಳಿ #vachanatvkannada #Siddu_Yapalaparvi #sanehalli #vachanamediahouse #kannadanews #kannada

ಸಾದರು ಮಾದರು ಒಂದೇಯೇ .? | ಪೂಜ್ಯ ಶ್ರೀ ಡಾ. ಪಂಡಿತಾರಾಧ್ಯ ಶಿವಾಚಾರ್ಯ | VachanaTv Kannada | EP02

ಶ್ರೀಮದಾದಿಶಂಕರಭಗವತ್ಪಾದರ ನಿಂದೆಗೆ ಪ್ರತ್ಯುತ್ತರ

ಮಲಪ್ರಭಾ ನದಿಗೆ ಪುನರ್ಜನ್ಮ ಸಾಧ್ಯವೇ? ವೈಜ್ಞಾನಿಕ ಪರಿಹಾರ ಇಲ್ಲಿದೆ! | Vachana TV

"ಬಡತನದಿಂದ ಭಾರತವನ್ನ ಕಾಪಾಡಿದ್ದು ಪ್ರಧಾನಿ ಮನಮೋಹನ್ ಸಿಂಗ್!"!"-E9-Dr.Krishna Venkataswamy-Kalamadhyama

ಜೀವಿಗಳು ಹೇಗೆ ಸೃಷ್ಟಿಯಾಗುತ್ತವೆ?! ಪರಮಾತ್ಮ ಜೀವಿಗಳನ್ನು ಹೇಗೆ ಸೃಷ್ಟಿ ಮಾಡುತ್ತಾನೆ?!! #viral #village #new

ಲಿಂಗಾಯತ ಧರ್ಮದ ವೀರಶೈವೀಕರಣ ಮತ್ತು ಬಸವ ಜಯಂತಿ-2020 ದಿನ ಎತ್ತಿನ ಪೂಜೆಯ ಖಂಡಿಸಿದ ಡಾ.ಶಿವಾನಂದ ಜಾಮದಾರವರು.(ಜಾಲಿಂಮ)

ಓಶೋ, ಮಹಾಭಾರತ ಮತ್ತು ಅಧ್ಯಾತ್ಮದ ನಿಜವಾದ ಅರ್ಥ!|G B Harish | Osho| Gaurish Akki Studio

"ಇವರೇ ಹಿಟ್ಲರ್ಗೆ ಹೋಲಿಕೆ!" - ಸೋನಂ ವಾಂಚುಕ್ ಬೆಂಬಲಿಸಿ ಸ್ಫೋಟಕ ಭಾಷಣ! | vachana tv

S Suresh Kumar: ಪ್ರಿಯಾಂಕ್ ಖರ್ಗೆ ಈಗ ಎಲ್ಲಿದ್ದಾರೆ..? | BJP Protest at Vidhana Soudha | Priyank kharge

"ಒಂದು ಸಿನಿಮಾಗೆ ಮುಖ್ಯಮಂತ್ರಿ ಚಂದ್ರು ಪೇಮೆಂಟ್ ಎಷ್ಟು ಗೊತ್ತ!'Actor Mukhyamantri Chandru-E5-Kalamadhyam

ವೀರಶೈವ ಪಂಚಪೀಠಾಧೀಶರು ಬಸವಣ್ಣನವರನ್ನು ಧರ್ಮ ಗುರು ಎಂದು ಒಪ್ಪಿಕೊಳ್ಳಲಿ | ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು

ನಮ್ಮ ಗುರುಗಳು ಮುಂಗೋಪಿಗಳು ಆದರೆ... | ಪೂಜ್ಯ ಶ್ರೀ ಡಾ. ಪಂಡಿತಾರಾಧ್ಯ ಶಿವಾಚಾರ್ಯ | VachanaTv Kannada | EP03

ಸಾದರ ಐತಿಹಾಸಿಕ ಪರಂಪರೆ ಏನು ? | ಪೂಜ್ಯ ಶ್ರೀ ಡಾ. ಪಂಡಿತಾರಾಧ್ಯ ಶಿವಾಚಾರ್ಯ | VachanaTv kannada

"ನಟ ಮುಖ್ಯಮಂತ್ರಿ ಚಂದ್ರು ಚಿಕ್ಕ ಮಗ ಮನೆಯಿಂದ ದೂರ ಇರೋದು ಯಾಕೆ?!"-E37-Mukhyamantri Chandru-Kalamadhyama

ಬರೀ ಇನ್ನೊಬ್ಬರ ತಪ್ಪು ಹುಡುಕಾಡುವವರಿಗೆ ಒಂದು ಕಿವಿ ಮಾತು!

ಹಿಂದೂ-ಮುಸ್ಲಿಂ ಬಿಟ್ಟು ಅಭಿವೃದ್ಧಿ ಹೆಸರಲ್ಲಿ ಯಾವತ್ತಾದ್ರೂ ಬಿಜೆಪಿ ಅಧಿಕಾರಕ್ಕೆ ಬಂದಿದ್ದೀಯಾ?PNS Vistaara News

July 1, 2026

ಬಸವ ಜಯಂತಿ ನಿಮಿತ್ಯ ಡಾ. ಮೀನಾಕ್ಷಿ ಬಾಳಿ ಯವರ ಭಾಷಣ 2026

ಮಠ ವಿವಾದಗಳು-ಭಟ್ಟರ ಗಣಪ-ನಿಜ ಸ್ವಾಮಿಗಳು | ಪೂಜ್ಯ ಶ್ರೀ ಡಾ. ಪಂಡಿತಾರಾಧ್ಯ ಶಿವಾಚಾರ್ಯ | VachanaTvKannada | EP03

