ಗಾಯತ್ರಿ ಮಂತ್ರದ ಮಹತ್ವ ಮತ್ತು ರಹಸ್ಯ - ಭಾಗ 1 - ಅವಧೂತ ಶ್ರೀ ವಿನಯ್ ಗುರೂಜಿ
ಗಾಯತ್ರಿ ಮಂತ್ರದ ಮಹತ್ವ ಮತ್ತು ರಹಸ್ಯ - ಭಾಗ 1 - ಅವಧೂತ ಶ್ರೀ ವಿನಯ್ ಗುರೂಜಿ ಗಾಯತ್ರಿ ಮಂತ್ರದ ಉಗಮ ಆಗಿರುವುದು ವೇದಗಳಿಂದ ಮತ್ತು ವಿಶ್ವಾಮಿತ್ರರಿಂದ. ವಿಶ್ವಾಮಿತ್ರ ತನ್ನ ಕಾಯವನ್ನು ತಪಸ್ಸಿನಿಂದ ಸುಟ್ಟು ಜ್ಞಾನ ಪ್ರಾಪ್ತಿಯಾಗಿ ಋಶಿ ಶರೀರ ಪ್ರಾಪ್ತಿಯಾದಾಗ ವಿಶ್ವಾಮತ್ರರನ್ನು ಬ್ರಹ್ಮಜ್ಞಾನಿ ಎಂದು ಕರೆಯಲಾಗುತ್ತದೆ. ಅಲ್ಲಿಂದ ಗಾಯತ್ರಿ ಮಂತ್ರ ಹುಟ್ಟುತ್ತದೆ. ಮಂತ್ರಗಳಿಗೆ ಮನಸ್ಸನ್ನು ಶುದ್ಧೀಕರಣ ಅಥವಾ ಲಯ ಮಾಡುವುದಕ್ಕೆ ತಾಕತ್ತಿವೆ. ಕೆಲವೊಂದು ಬಾರಿ ನಮ್ಮ ದೇಹದ ಎಲ್ಲಾ ಭಾಗವೂ ಸಂಚಾರ ಮಾಡುವಾಗ ಅದನ್ನು ಚಂಚಲ ಬುದ್ಧಿ ಅನ್ನುತ್ತೇವೆ. ನಮ್ಮೊಳಗಿನ ಬೆಳಕನ್ನು ಜಾಗೃತ ಮಾಡಿದಾಗ ಒಳಗಿರುವ ಅಂಧಕಾರವು ಸರಿ ಹೋಗುತ್ತದೆ. ಮನಸ್ಸನ್ನು ಬೆಳಗುವ ಮಂತ್ರವೇ ಗಾಯತ್ರಿ ಮಂತ್ರ. ಮನುಷ್ಯನಿಗೆ ಹೇಗೆ ಬದುಕಬೇಕು ಎಂದು ಅರ್ಥವಾಗುವುದು ಅವನ ಆಲೋಚನೆಯಿಂದಲೇ ಹೊರತು ಬರೀ ಪುಸ್ತಕ ಜ್ಞಾನದಿಂದಲ್ಲ. ಹಾಗಾಗಿಯೇ ಅವನ ಆಲೋಚನೆಯನ್ನು ಶುದ್ಧ ಮಾಡುವ ಪ್ರಕ್ರಿಯೆಯೇ ಮಂತ್ರಗಳು. For More Videos: ತಾನು ತನ್ನನ್ನು ಅರಿಯುವುದೇ ಸತ್ಯ | Knowing our self is the real truth • ತಾನು ತನ್ನನ್ನು ಅರಿಯುವುದೇ ಸತ್ಯ | Knowing our... ಅವಧೂತರಿಂದ ಶ್ರೀ ಲಕ್ಷ್ಮಿ ಗಣೇಶ ಅಭಯಾಂಜನೇಯ ದೇವಸ್ಥಾನದಲ್ಲಿ ಮೂರ್ತಿ ಪ್ರತಿಷ್ಠಾಪನೆ ಮತ್ತು ಉದ್ಘಾಟನೆ • ಅವಧೂತರಿಂದ ಶ್ರೀ ಲಕ್ಷ್ಮಿ ಗಣೇಶ ಅಭಯಾಂಜನೇಯ ದೇವಸ... ರಾಮನಾಮ ಹೇಳಿದ್ರೆ ಏನಾಗುತ್ತೆ ಗೊತ್ತಾ ? Results of Chanting Rama Nama • ರಾಮನಾಮ ಹೇಳಿದ್ರೆ ಏನಾಗುತ್ತೆ ಗೊತ್ತಾ ? Resul... ಇದೇ ಸನಾತನ ಧರ್ಮದ ತಾಕತ್ತು | This is the power of Sanatana Dharma • ಇದೇ ಸನಾತನ ಧರ್ಮದ ತಾಕತ್ತು | This is the powe... ಕೆಚ್ಚೆದೆಯ ಪ್ರಪಂಚದಲ್ಲಿ ಆಧ್ಯಾತ್ಮಿಕ ಪ್ರಯಾಣ | Spiritual Journey into a Brave New World • ಕೆಚ್ಚೆದೆಯ ಪ್ರಪಂಚದಲ್ಲಿ ಆಧ್ಯಾತ್ಮಿಕ ಪ್ರಯಾಣ | ... #AvadhoothaSriVinayGuruji #trending #blessing #srivinayguruji #vinayguruji #guruji #youtube #youtubeislife #youtubeguru #youtubecontent #newvideo #subscribers #youtubevideo #youtuber #youtubevideos #india #gurujispeech #shivaspeech #culture #spiritualjourney #speech #literaryfestival2022 #sprituality #avadhootha #success

ಗಾಯತ್ರಿ ಮಂತ್ರದ ಮಹತ್ವ ಮತ್ತು ರಹಸ್ಯ - ಭಾಗ 2 - ಅವಧೂತ ಶ್ರೀ ವಿನಯ್ ಗುರೂಜಿ

ಅಧಿಕ ಮಾಸ ವಿಶೇಷ “ಭಾಗವತ” ಪ್ರವಚನ | Dr B N Vijayeendra Achar 🙏ಕೇಳಿದರೆ ಮನಸ್ಸಿಗೆ ಶಾಂತಿ ಸಿಗುವ ಭಾಗವತ ಪ್ರವಚನ

Gayatri mantra 108 ,ಗಾಯತ್ರಿ ಮಂತ್ರ, #ಶ್ಲೋಕ #ಮಂತ್ರ#

ಕಲಿಯುಗದಲ್ಲಿ ಮಂತ್ರಸಿದ್ಧಿಯಾಗಲು ತೆಗೆದುಕೂಳ್ಳುವ ಸಮಯವೆಷ್ಟು#amruthashivakumar#srividyasadhana#MantraSiddi

Episode -02 || ಹರಕೆ ತೀರಿಸದಿದ್ರೆ ದೇವರಿಗೆ ಕೋಪ ಬರುತ್ತಾ?| Sri Swaprakashanandanatha Ji@REALTALKWITHMANI

VINAY GURUJI Exclusive Podcast With Roopika | ವಿನಯ್ ಗುರೂಜಿ ವಿಶೇಷ ಪಾಡ್ಕ್ಯಾಸ್ಟ್ | Raj News Kannada

ಇದು ಪ್ರತಿಯೊಬ್ಬರೂ ತಿಳಿಯಲೇ ಬೇಕಾದ ಯೋಗದ ಮಹಾ ರಹಸ್ಯ! | ಅವಧೂತ ಶ್ರೀ ವಿನಯ್ ಗುರೂಜಿ

කාමය වරදවා හැසිරීම අකුසලයක්ද? #buddha #darmadesana #budubana #bana #sinhalabana

E1 Gayathri Mantra ನಿಮ್ಮ ಎಲ್ಲಾ ಸಂಕಷ್ಟಗಳು ನಿಮ್ಮಿಂದ ದೂರವಾಗಬೇಕೆ? ಸರ್ವ ಕಷ್ಟಗಳ ಪರಿಹಾರಕ್ಕಾಗಿ ಗಾಯತ್ರೀ ಮಂತ್ರ

ಪಿತೃಪಕ್ಷದ ಹಿನ್ನೆಲೆ ಮತ್ತು ಮಹತ್ವ | ಅವಧೂತ ಶ್ರೀ ವಿನಯ್ ಗುರೂಜಿ | ಭಾಗ -2

ಗಾಯತ್ರೀ ಮಂತ್ರವನ್ನು "ವೇದಗಳ ತಾಯಿ ಅನ್ನೋದ್ಯಾಕೆ ಗೊತ್ತಾ ? | ಸರ್ವಪಾಪಗಳ ನಿವಾರಣೆಗೆ ಈ ಮಂತ್ರವೇ ಔಷಧಿ

ಮನಸ್ಸನ್ನು ನಿಯಂತ್ರಣದಲ್ಲಿಡುವುದು ಹೇಗೆ..? | ಅವಧೂತ ಶ್ರೀ ವಿನಯ್ ಗುರೂಜಿ |

'ಗಾಯತ್ರಿ ಮಂತ್ರ'ದ ಸೀಕ್ರೇಟ್ಸ್ ಬಿಚ್ಚಿಟ್ಟ 'ಡಾಕ್ಟರ್' - ಶುದ್ಧವಾಗಿ ಹೀಗೆ ಮಾಡಿ ಇಲ್ಲಾಂದ್ರೆ ಪ್ರಾಬ್ಲಂ ಹುಷಾರ್!!!

Most Waited 😳 | ft. Vinay Guruji Speaks!!!! | ಗುರುವಿನ ಗುರು ಯಾರು???? | Master Anand Studios Podcast

ಶ್ರೀಸಂಸ್ಥಾನದವರಿಂದ "ಗಾಯತ್ರೀ ಮಹತ್ವ" ವಿಷಯವನ್ನಿಧಿಕರಿಸಿ ಪ್ರವಚನ | ಶಂಕರಪಂಚಮೀ ~ ಶ್ರೀರಾಮದೇವ ಭಾನ್ಕುಳಿಮಠ

Gayatri Chintana (Bannanje Govindacharya)

ವಿಜ್ಞಾನಕ್ಕೂ ಸವಾಲು ಹಾಕಿದ ಸಖರಾಯಪಟ್ಟಣದ ರಹಸ್ಯ! | Mystery of Venkatachala Avadhoota

Famous Powerful Gayatri Mantra 108 Times | Om Bhur Bhuva Swaha | ಗಾಯತ್ರಿ ಮಂತ್ರಂ | Kannada Devotional

ಹಣದ ವಿಷಯದಲ್ಲಿ ಈ ದಾರಿಯನ್ನು ಅನುಸರಿಸಿದರೆ ಬದುಕು ಬದಲಾಗುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿ

