ಕೋಟ ಶಿವಾನಂದಮರಳಿ ಸಾಲಿಗ್ರಾಮದ ಯಕ್ಷರಂಗದಂಗಳಕ್ಕೆ "ಯಕ್ಷಗಾನ: ದಕ್ಷ ಯಜ್ಞ" - Live
ಕೋಟ ಶಿವಾನಂದರ ಅಭಿಮಾನಿ ಬಳಗ ಮತ್ತು ಕಲಾ ವೇದಿಕೆ ಸಾಲಿಗ್ರಾಮ "ಕೋಟ ಶಿವಾನಂದ ಮರಳಿ ಸಾಲಿಗ್ರಾಮದ ಯಕ್ಷರಂಗದಂಗಳಕ್ಕೆ" ಮಾನ್ಯರೇ, ಚಂಡೆಯ ಗಂಡುಗಲಿ ಎಂದೇ ಪ್ರಸಿದ್ಧರಾಗಿದ್ದ ಕೋಟ ಶಿವಾನಂದರು ಪ್ರಸ್ತುತ ಮುಂದಿನ ತಿರುಗಾಟಕ್ಕೆ ಸಾಲಿಗ್ರಾಮ ಮೇಳದಲ್ಲಿ ಜೊತೆಯಾಗಲಿದ್ದಾರೆ. ಸುಮಾರು ನಾಲ್ಕು ದಶಕಗಳ ಸುದೀರ್ಘ ಕಾಲ ಯಕ್ಷಗಾನದಲ್ಲಿ ಸೇವೆ ಸಲ್ಲಿಸಿದ ನಿಷ್ಠಾವಂತ ಕಲಾವಿದ ಕೋಟ ಶಿವಾನಂದರು. ರಂಗಸ್ಥಳದಲ್ಲಿ ಪ್ರಪ್ರಥಮ ಬಾರಿಗೆ ಏಳು ಚಂಡೆಗಳನ್ನು ಬಾರಿಸಿ ಇತಿಹಾಸ ಸೃಷ್ಟಿಸಿದ ಹಿರಿಮೆ ಇವರದ್ದು. ಯಕ್ಷಗಾನ ಕ್ಷೇತ್ರದ ದಂತಕಥೆ ಕಾಳಿಂಗ ನಾವುಡರ ಪ್ರಿಯ ಶಿಷ್ಯ ಕೋಟ ಶಿವಾನಂದರು. ಕಳೆದ ಎರಡು ವರ್ಷದಿಂದ ಆರೋಗ್ಯ ಸಮಸ್ಯೆಯಿಂದ ವಿಶ್ರಾಂತಿ ಪಡೆಯುತ್ತಿದ್ದು, ಇದೀಗ ಸಾಲಿಗ್ರಾಮ ಮೇಳಕ್ಕೆ ಮರಳಿ ಬರುತ್ತಿರುವುದು ಅಭಿಮಾನಿಗಳಾದ ನಮಗೆಲ್ಲಾ ತುಂಬಾ ಸಂತಸದ ವಿಷಯ. ಹಾಗೆಯೇ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ, ಯಕ್ಷಗಾನ ಪ್ರದರ್ಶನದ ಮೂಲಕ ಸಂಭ್ರಮಿಸಿ, ಸ್ವಾಗತಿಸಬೇಕೆನ್ನುವುದು ಅಭಿಮಾನಿಗಳಾದ ನಮ್ಮೆಲ್ಲರ ಆಶಯ. ಸ್ಥಳ : ಶ್ರೀ ಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ ನಿರೂಪಣೆ: ಚಂದ್ರಶೇಖರ ಬೀಜಾಡಿ ಪತ್ರಕರ್ತರು ಸ್ವಾಗತ : ವಿಶ್ವೇಶ್ವರ ಹೊಳ್ಳ ಕಾರ್ಕಡ ಪ್ರಸ್ತಾವಿಕ : ರಮೇಶ್ ಮೆಂಡನ್ ಸಾಲಿಗ್ರಾಮ ಧನ್ಯವಾದ: ಸೀತಾರಾಮ ಸೋಮಯಾಜಿ ಕಾರ್ಕಡ ಉದ್ಘಾಟನೆ: ಶ್ರೀಯುತ ಆನಂದ ಸಿ ಕುಂದರ್, ಪ್ರವರ್ತಕರು,ಗೀತಾನಂದ ಫೌಂಡೇಶನ್, ಮಣೂರು - ಕೋಟ. ಅಧ್ಯಕ್ಷತೆ: ಶ್ರೀಯುತ ಚಂದ್ರಶೇಖರ ಉಪಾಧ್ಯಾಯ, ಉಪಾಧ್ಯಕ್ಷರು, ಶ್ರೀ ಗುರುನರಸಿಂಹ ದೇವಸ್ಥಾನ ಆಡಳಿತ ಮಂಡಳಿ, ಸಾಲಿಗ್ರಾಮ. ಮುಖ್ಯ ಅತಿಥಿಗಳು: ಶ್ರೀಯುತ ತಾರಾನಾಥ್ ಹೊಳ್ಳ, ಸದಸ್ಯರು, ಶ್ರೀ ಗುರುನರಸಿಂಹ ದೇವಸ್ಥಾನ ಆಡಳಿತ ಮಂಡಳಿ, ಸಾಲಿಗ್ರಾಮ. ಶ್ರೀಯುತ ಪ್ರವೀಣ್ ಕುಮಾರ್ ಟಿ, ಪೊಲೀಸ್ ಉಪ ನಿರೀಕ್ಷಕರು, ಕೋಟ ಪೊಲೀಸ್ ಠಾಣೆ. ಶ್ರೀಯುತ ರವೀಂದ್ರ ಐತಾಳರು, ಪ್ರಗತಿಪರ ಕೃಷಿಕರು ಪಾರಂಪಳ್ಳಿ ಸಾಲಿಗ್ರಾಮ. ಶ್ರೀಯುತ ಸುರೇಶ್ ಶೇವಾಧಿ, ಉದ್ಯಮಿಗಳು, ಕೋಟ. ಶ್ರೀಯುತ ಶರತ್ ಕುಮಾರ್ ಶೆಟ್ಟಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಕೋಟ CA ಬ್ಯಾಂಕ್. #ಯಕ್ಷಗಾನ: #ದಕ್ಷ_ಯಜ್ಞ: ಹಿಮ್ಮೇಳ: ಭಾಗವತರು : ಶ್ರೀಯುತ ಪ್ರಸಾದ್, ಮೊಗೇಬೆಟ್ಟು ಮತ್ತು ಶ್ರೀಯುತ ಲಂಬೋಧರ ಹೆಗ್ಡೆ, ನಿಟ್ಟೂರು ಮದ್ದಳೆ : ಶ್ರೀಯುತ ರಾಘವೇಂದ್ರ ಹೆಗ್ಡೆ, ಯಲ್ಲಾಪುರ ಚಂಡೆ : ಶ್ರೀಯುತ ರಾಮಕೃಷ್ಣ, ಮಂದಾರ್ತಿ ಮುಮ್ಮೇಳದಲ್ಲಿ: ಈಶ್ವರ : ಶ್ರೀಯುತ ಪ್ರಸನ್ನ ಶೆಟ್ಟಿಗಾರ್, ಮ೦ದಾರ್ತಿ ದಾಕ್ಷಾಯಣಿ: ಶ್ರೀಯುತ ಶಶಿಕಾಂತ್ ಶೆಟ್ಟಿ, ಕಾರ್ಕಳ ದಕ್ಷ: ಶ್ರೀಯುತ ಸುಜಯೀಂದ್ರ ಹಂದೆ, ಕೋಟ ದಕ್ಷನ ಮಡದಿ : ಕುಮಾರಿ ಯಶಸ್ವಿನಿ ದೇವಾಡಿಗ, ಸಾಲಿಗ್ರಾಮ ದೇವೇಂದ್ರ : ಶ್ರೀಯುತ ರಾಘವೇಂದ್ರ ತು೦ಗಾ, ಕೋಟ ವೀರಭದ್ರ : ಶ್ರೀಯುತ ರಮೇಶ್ ಮೆಂಡನ್, ಸಾಲಿಗ್ರಾಮ ಭ್ರಗು ಋಷಿ: ಶ್ರೀಯುತ ಅಚ್ಯುತ್ ಪೂಜಾರಿ, ಸಾಲಿಗ್ರಾಮ ಹಾಸ್ಯ: ವಿಶೇಷ ಆಕರ್ಷಣೆಯಾಗಿ ಸಿನಿಮಾ ಮತ್ತು ರಂಗ ನಟ ರಘು ಪಾಂಡೇಶ್ವರ ಮತ್ತು ಕೋಟ ಶಿವಾನಂದ ಇವರ ಬ್ರಾಹ್ಮಣ ದಂಪತಿಗಳ ಜೋಡಿ. ಮಾಣಿಯಾಗಿ: ಆಕರ್ಷ ಗಿಳಿಯಾರು. ದೇವೇಂದ್ರನ ಬಲ : ಕುಮಾರಿ ಮನಸ್ವಿ ಮತ್ತು ಕುಮಾರಿ ನಿಷ್ಕಾ. ಕಾರ್ಯಕ್ರಮಕ್ಕೆ ತಮ್ಮಸಹಾಯ ಸಹಕಾರ ಬಯಸುವ : ಕೋಟ ಶಿವಾನಂದರ ಅಭಿಮಾನಿ ಬಳಗ

ಭೀಷ್ಮಪರ್ವ ಪ್ರಸನ್ನ ಭಟ್,ನೆಬ್ಬೂರ್, ಕೊಂಡದಕುಳಿ ತೋಟಿ, ಕಣ್ಣಿಮನಿ ತಂಡಿಮನಿ, ನಿಟ್ಟೂರ್ - 2010

ಉಡುಪಿಯಲ್ಲಿ ನಡೆದ | ಯಕ್ಷಗಾನ | ಸಮುದ್ರ ಮಥನ | SAMUDRA MATHANA | YAKSHAGANA | PATLA SATHISH SHETTY

ಮಳೆಗಾಲದಲ್ಲಿ ನಮ್ದು ಒಂದು ಪ್ರವಾಸಿ ಮೇಳ ಇತ್ತು ? ಅದರ ಹೆಸರೇನಿತ್ತು ? ಕಲಾವಿದರು ಯಾರೆಲ್ಲ ಇದ್ರು ದೇವಾಡಿಗರ ಮಾತು ?

ʼಭರತಾಗಮನʼ ಯಕ್ಷಗಾನ ತಾಳಮದ್ದಳೆ - ಯಕ್ಷಧ್ರುವ ಪಟ್ಲ ಸತೀಶ ಶೆಟ್ಟಿ ಸಾರಥ್ಯದಲ್ಲಿ | ಪಂಚವಟಿ ಮನೆಯಲ್ಲಿ |

🔥 ಪ್ರಳಯ ಪಂಚಾಗ್ನಿ 🔥 ಯಕ್ಷಗಾನ # ಪೆರ್ಡೂರು ಮೇಳ.

"ಯಕ್ಷಗಾನದ ಮದನನಿಗೆ ಹುಚ್ಚು ನಾಯಿ ಕಚ್ಚಿದೆ" 🙄|| KONDADAKULI Exclusive Interview|| ಒಡ್ಡೋಲಗ - 41(2)

ನನ್ನನ್ನು ಎಲ್ಲರು ಗುರುತಿಸುವಂತೆ ಮಾಡಿದವರು ನಾವಡರೇ !! ಮುಂದಿನ ವರ್ಷ ಸಾಲಿಗ್ರಾಮ ಮೇಳದಲ್ಲಿ ಶಿವಾನಂದ ಕೋಟ ಅವರು !!

ANANTHKUMARHEGDE || Fire Brand || ಅನಂತಕುಮಾರ ಹೆಗಡೆ, ಬೆಂಕಿ ಭಾಷಣ.... RSS ಬ್ಯಾನ್ ಮಾಡೊ ಧಮ್ ಇದೆಯಾ?

"ವಯಸ್ಸು103, ನನ್ನ ಆರೋಗ್ಯದ ಗುಟ್ಟು ಇಷ್ಟೇ! ಕಣ್ಣು ಕೈಕಾಲು ಎಲ್ಲಾ ಈಗಲೂ ಗಟ್ಟಿ!-E01-Actor Gubbi Channabasaiah

🔥 ಬಡವನೆಂದು ಟಿಕೆಟ್ ಹರಿದು ಹಾಕಿದರು... 10 ನಿಮಿಷಗಳಲ್ಲಿ ಇಡೀ ಏರ್ಲೈನ್ ಬಂದ್ ಆಯಿತು! | ಶಿವಂನ ಸ್ಫೂರ್ತಿದಾಯಕ ಕಥೆ

EP-6 | RANI MAHARANI | KAPIKAD COMEDY JUNCTION | DR DEVDAS KAPIKAD

ಚಂದ್ರಹಾಸ// ಜನ್ಸಾಲೆ ಸಾರಥ್ಯದಲ್ಲಿ// ಪೆರ್ಡೂರು ಮೇಳ

ವೇಷ ಮುಗಿಸಿ ಮಲಗಿದ್ರೆ ಧಾರೇಶ್ವರ ಭಾಗವತರು ನೀರು ಹಾಕಿ ಎಬ್ಬಿಸುತ್ತಿದ್ದರು !! ರವೀಂದ್ರ ದೇವಾಡಿಗ ಅವರ ಮಾತುಗಳು

ಕುಕ್ಕೆ ಸುಬ್ರಹ್ಮಣ್ಯ ಮಠದಲ್ಲಿ ಯಕ್ಷಗಾನ ಹಾಸ್ಯ ಕಾರ್ಯಕ್ರಮ | ನರಸಿಂಹ ಜಯಂತಿ ಸಾಂಸ್ಕೃತಿಕ ಸಂಭ್ರಮ.

ಆಹ್ಹಾ.. ಎಂತಹಾ ಅರ್ಥಗಾರಿಕೆ 😍ಪ್ರೇಕ್ಷಕರ ಕಣ್ಣಾಲಿಯನ್ನು ಒದ್ದೆಮಾಡಿದ ಸನ್ನಿವೇಶ 😢 ಮಹಾನಗರದಲ್ಲಿ ಮಾತಿನ ಮಂಟಪ❤

ನಾವಡರು ಬರದಿದ್ದರೆ ಟೆಂಟ್ ಗೆ ಬೆಂಕಿ ಇಡ್ತೇವೆ !! We want Navada !! ಅಭಿನಾನಿಗಳ ಆಕ್ರೋಶ ! ಶಿವಾನಂದ ಅವರ ಮಾತುಗಳು

ಜೋಡಾಟದಲ್ಲಿ ರಕ್ತವಾಂತಿ ಮಾಡಿಕೊಂಡ ಕಲಾವಿದ..!! ||ಒಡ್ಡೋಲಗ 50 ರ ಸಂಭ್ರಮ - 2 ||EXCLUSIVE INTERVIEW Devdas Rao

Your Son n My Daughter! Bolar Vs Nandalike in College Principal's Office! -Private Challenge S5-Ep 2

ನಾವಡರು ಚೌಕಿಗೆ ಬಂದರೆ ?? ನಾವಡರ ಬಗ್ಗೆ ಮಾತನಾಡಿದರೆ ಅಳು ಬರುತ್ತದೆ !! ಶಿವಾನಂದ ಕೋಟ ಅವರ ನೆನಪಿನ ಬುತ್ತಿಯಿಂದ

