📢 ಓ ಕೇಳ್ರಪ್ಪಾ...ಕೇಳ್ರಿ.!ಗುರುಮಠಕಲ್ ಹಾಗೂ ಸುತ್ತಮುತ್ತಲಿನ ಎಲ್ಲಾ ರೈತ ಬಂಧುಗಳಿಗೆ ಸಂತಸದ ಸುದ್ದಿ 🥳
ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಆಗ್ರಹಕ್ಕೆ ಮಣಿದ ಕೃಪಿ ಉತ್ಪನ್ನ ಮಾರುಕಟ್ಟೆ ಅಧಿಕಾರಿ ಗುರಮಠಕಲ್ನಲ್ಲೇ ಆಡು ಕುರಿ ಮಾರಾಟ ಮಾಡಲು 27 ಜುಲೈ ರಿಂದ ಪ್ರಾರಂಭ! ಗಡಿಭಾಗದ ರೈತರಿಗೆ ಇದರಿಂದ ಅನುಕೂಲವಾಗಲಿದೆ ಕುರಿ ಆಡು ಮಾರಾಟ ! ಜುಲೈ 27 ರಿಂದ ಪ್ರಾರAಭಕ್ಕೆ ನಿರ್ಧಾರ ! ಸಾಮಾಜಿಕ ಹೋರಾಟಗಾರ ಉಮೇಶ ಕೆ.ಮುದ್ನಾಳ ಹರ್ಷ ವ್ಯಕ್ತಪಡಿಸಿದರು. ಗುರಮಠಕಲ್: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣದಲ್ಲಿ ಪ್ರತಿ ಸೋಮವಾರ ನಡೆಯುವ ದನ-ಎತ್ತುಗಳ ಸಂತೆಯೊAದಿಗೆ ಕುರಿ ಆಡು ಮಾರುಕಟ್ಟೆಯನ್ನೂ ಆರಂಭಿಸಬೇಕು ಎಂದು ಜುಲೈ 17 ರಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಗೋಷ್ಠಿ ನಡೆಸಿ ಸಾಮಾಜಿಕ ಹೋರಾಟಗಾರ ಉಮೇಶ್ ಕೆ. ಮುದ್ನಾಳ ಒತ್ತಾಯಿಸಿದರು. ಇದರ ಬೆನ್ನಲೇ ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿ ಶಿವುಕುಮಾರ ದೇಸಾಯಿ ಅವರು ಮಾತನಾಡಿ ಹೋರಾಟಗಾರರ ಮತ್ತು ರೈತರ ಬಹುದಿನಗಳ ಬೇಡಿಕೆಯಾಗಿತ್ತು ಆದ ಕಾರಣ ಈ ಭಾಗದ ರೈತರು ಇದೇ ಜುಲೈ 27 ಸೋಮವಾರದಿಂದ ಧನಗಳ ಸಂತೆ ಜೊತೆ ಕುರಿ ಆಡು ಕೂಡ ಮಾರಾಟ ತಿರ್ಮಾನಿಸಲಾಗಿದೆೆ ಆದ ಕಾರಣ ಈ ಭಾಗದ ರೈತರಿಗೆ ಈ ಆಡು ಕುರಿ ಮಾರಾಟ ಮಾಡಲು ಅನುಕೂಲವಾಗಲಿದ್ದು ರೈತರು ಇದರ ಸದುಯೋಪಯೋಗ ಪಡೆದುಕೊಳ್ಳಬೇಕೆಂದು ಎಂದು ತಿಳಿಸಿದರು. ನಂತರ ಮಾತನಾಡಿದ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಅವರು ನಮ್ಮ ಮನವಿಗೆ ತಕ್ಷಣ ಸ್ಪಂದಿಸಿದ ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದ್ದಾರೆ ಅದಲ್ಲದೇ ಪ್ರಸ್ತುತ ಕುರಿ ಆಡುಗಳು ಮಾರಾಟಕ್ಕಾಗಿ ರೈತರು ದೂರದ ಸಂತೆಗಳಿಗೆ ತೆರಳಬೇಕಾದ ಅನಿವಾರ್ಯತೆ ಎದುರಿಸುತಿದ್ದರು ಇದರಿಂದ ಸಮಯ ಹಾಗೂ ಸಾರಿಗೆ ವೆಚ್ಚ ಹೆಚ್ಚಾಗುತ್ತಿದ್ದು, ಗುರುಮಠಕಲ್ ಎಪಿಎಂಸಿ ಆವರಣದಲ್ಲೇ ಕುರಿ ಆಡು ಮಾರಾಟ ಮಾಡಲು ಆರಂಭಿಸಿದ್ದಕ್ಕಾಗಿ ಈ ಗಡಿ ಭಾಗದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು. ಕೋಟ್ : ಜುಲೈ 27 ಸೋಮವಾರ ದಿಂದ ಗುರುಮಠಕಲ್ ಪಟ್ಟದಲ್ಲಿ ಕುರಿ ಆಡು ಮಾರಾಟ ಸಂತೆ ಪ್ರಾರಂಭ ಆಗಿರುವುದರಿಂದ ಹಳ್ಳಿ ಹಳ್ಳಿಗಳಿಗೆ ಹೋಗಿ ಕುರಿ ಆಡು ಸಾಕಾಣಿಕ ಮಾಡಿರುವ ರೈತರಿಗೆ ಜಾಗೃತಿ ಮೂಡಿಸಲು ಇಂದಿನಿAದ ಪ್ರಾರಂಭ, ರೈತರು ಬೇರೆ ಕಡೆ ಹೋಗದೆ ಅಲ್ಲೇ ಮಾರಾಟ ಮಾಡಿ ಸಮಯ, ಸಾರಿಗೆ ವೆಚ್ಚ ಉಳಿಸಿಕೊಳ್ಳಿ. ಸಾಮಾಜಿಕ ಹೋರಾಟಗಾರ ಉಮೇಶ ಕೆ.ಮುದ್ನಾಳ್

Chichvarkin Saves Putin | Vitaly Portnikov
![Alperen Şengün Interview: One Hour Exclusive With Turkish Superstar [SUBS 🇺🇸]](https://i.ytimg.com/vi_lc/tk9jQ086Nj0/hqdefault_en-US.jpg?sqp=CIS1j9MG-oaymwEjCNACELwBSFryq4qpAxUIARUAAAAAGAElAADIQj0AgKJDeAGi85f_AzISMGh0dHBzOi8vaS55dGltZy5jb20vdmkvdGs5alEwODZOajAvaHFkZWZhdWx0LmpwZw==&rs=AOn4CLBq2JA3mZDkvpseVV6aUlQwfhkpfg)
Alperen Şengün Interview: One Hour Exclusive With Turkish Superstar [SUBS 🇺🇸]

RE-LIVE | Die Vorstellung von Jürgen Klopp in voller Länge | DFB-Pressekonferenz

Tour de France 19. Etappe Highlights: Höhepunkt in Alpe d'Huez | Sportschau

Modern Cattle Shed Design for 10 Cows | Easy Construction Guide

Kannada News | ಇಂದಿನ ಪ್ರಮುಖ ಸುದ್ದಿಗಳು (24-07-26) | DK Shivakumar | Modi | HD Deve Gowda | KTV

18 ಹಸುಗಳಿಂದ 1000 ಹಸುಗಳ ಕೋಟೆ ಕಟ್ಟಿದ ರೈತ Technology Dairy Farming in Kannada israel method dairy farm

Jürgen Klopp is the new national coach | Sportschau

ತನ್ನ ಜಮೀನು ಬಿಟ್ಟು ಕೊಡಲ್ಲ ಎಂದ ಗೌಡ್ರು ಮೇಲೆ ಕೋಪಗೊಂಡ ಅಣ್ಣಾವ್ರು | Kamana Billu Kannada Movie Part 02

ನನ್ನ ಹಳ್ಳಿಯಲ್ಲೇ ನನ್ನ ದುಡಿಮೆ Ph: 9632222027( ಉದಯ ಭಾಸ್ಕರಿ )

65 Year Old Carpenter's Genius Pallet Idea: Smart And Practical Interior Design

ಅಭಿಜಿತ್ ದೀಪ್ಕೆ ಬಂಧನ!?10 ವರ್ಷ ಜೈಲು! ₹1 ಕೋಟಿ ದಂಡ! ಮೋದಿ ಮಹತ್ವದ ಘೋಷಣೆ | Narendra Modi | Abhijit Deepke

Castel Gandolfo: 400 Years of History of the Papal Summer Residence & the Vatican | VATICANO

CELEBRITY GUEST! 😳

ಶ್ರೀಮಂತರು ಮಾಡುವ 6 ರಹಸ್ಯ ಹೂಡಿಕೆಗಳು! | Six Best Assets To Make Money In Kannada | Sharath MS

How Wheel Rims are Made in Small Factories - Complete Manufacturing Documentary 🇵🇰

Klopp’s warning is clear: "If you don't leave my family alone, I'm out!" | SPORT1

First words as head coach: Klopp issues a clear warning!

ಅಂತರಂಗದ ರಂಗನಾಥ | Guru Rayaru, Dattatreya & Untold Stories | Ft. TV9 Ranganath Bharadwaj | Kannada

