Water scam| GBA ರೆವಿನ್ಯೂ ಇನ್ಸ್ಪೆಕ್ಷರ್ ಶ್ರೀ ಶಶಿಕಾಂತ ಬೆಳ್ಳೂರ್ ಕುಬೇರನಾಗಿದ್ದು ಹೇಗೆ?
Vijaya Times - ಕರ್ನಾಟಕದ ನಂಬಿಕೆಯ ಸ್ವತಂತ್ರ ತನಿಖಾ ನ್ಯೂಸ್ ಚಾನಲ್ | Karnataka's Leading Independent Investigative News GBA ರೆವಿನ್ಯೂ ಇನ್ಸ್ಪೆಕ್ಷರ್ ಶ್ರೀ ಶಶಿಕಾಂತ ಬೆಳ್ಳೂರ್ ಕುಬೇರನಾಗಿದ್ದು ಹೇಗೆ? GBA ವಾರ್ಡ್ ಸಂಖ್ಯೆ 41ರ ಕಂದಾಯ ವಸೂಲಿಗಾರ ಶ್ರೀ ಶಶಿಕಾಂತ ಬೆಳ್ಳೂರ್, ಸರ್ಕಾರಿ ಹುದ್ದೆಯ ಜೊತೆಗೆ ಖಾಸಗಿ ಉದ್ಯೋಗವನ್ನು ಮಾಡುತ್ತಾ ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಈತ ತನ್ನ ಸ್ವಂತ ನಿವೇಶನದಲ್ಲಿ ಅಕ್ರಮ ನೀರಿನ ದಂಧೆ ನಡೆಸುತ್ತಿದ್ದಾರೆ. ಅಲ್ಲದೆ ಸ್ಥಳೀಯ ವಾಟರ್ ಮ್ಯಾನ್ ಜೊತೆ ಸೇರಿ ಜನರಿಗೆ ಕಾವೇರಿ ನೀರು ಬಿಡದಂತೆ ಮಾಡಿ, ತನ್ನ ವಾಟರ್ ಟ್ಯಾಂಕ್ ನೀರನ್ನೇ ಪಡೆಯುವಂತೆ ಷಡ್ಯಂತ್ರ ರೂಪಿಸಿ ಜನರಿಗೆ ಅನ್ಯಾಯ ಮಾಡುತ್ತಿರುವ ಗಂಭೀರ ಆರೋಪ ಕೇಳಿ ಬಂದಿದೆ. #vijayatimes #GBA #RevenueInspector #ShashikantBellur #CorruptionAllegations #WaterScam #IllegalWaterBusiness #CauveryWater #PublicInterest #Transparency #accountability ಭ್ರಷ್ಟಾಚಾರ, ಸರ್ಕಾರಿ ಹಗರಣಗಳು, ಪೊಲೀಸ್ ರ್ಯಾಕೆಟ್, ರೆಸಾರ್ಟ್ ಮಾಫಿಯಾ ಮತ್ತು ಜನರ ಸಮಸ್ಯೆಗಳ ಬಗ್ಗೆ ಧೈರ್ಯವಾದ ತನಿಖೆಗಳು. ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್, ಕರ್ನಾಟಕ ರಾಜಕೀಯದ ನಿಜ ಸುದ್ದಿಗಳು. ✅ ದೈನಂದಿನ ಎಕ್ಸ್ಕ್ಲೂಸಿವ್ ರಿಪೋರ್ಟ್ಗಳು ✅ ಇಂಪ್ಯಾಕ್ಟ್ ಸ್ಟೋರಿಗಳು ✅ ಲೈವ್ ಅಪ್ಡೇಟ್ಗಳು ನಿಮ್ಮ ಬೆಂಬಲವೇ ನಮ್ಮ ಧೈರ್ಯ | Support Independent Journalism → vijayatimes.com Subscribe ಮಾಡಿ, Bell Icon ಒತ್ತಿ | ಎಲ್ಲಾ ಸುದ್ದಿಗಳಿಗೆ Vijaya Times! #KannadaNews #KarnatakaNews #VijayaTimes #corruption #InvestigativeNews

Bengaluru Operation Footpath | ಸಿಲಿಕಾನ್ ಸಿಟಿಯಲ್ಲಿ ಆಪರೇಷನ್ ಫುಟ್ಪಾತ್, 4 ದಿನ.. 250 KM ತೆರವು

Register office darbar| ಅಧಿಕಾರಿಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ, ದಲ್ಲಾಳಿಗಳು ಆಡಿದ್ದೇ ಆಟದಲ್ಲಾಳಿ ದರ್ಬಾರು !

ಕೋಟೆ ನಾಡಲ್ಲಿ ಖೋಟಾನೋಟು ದಂಧೆ | Cover Story - Big scam Out | Fake Note gGang Active in Chitradurga

The Untold Story of the Koraga Community – Part 1 | ಕೊರಗರ ಬದುಕಿನ ಕಣ್ಣೀರ ಕಥೆ | #vijayatimes #tribal

Krishna Byre Gowda | ಫುಟ್ಪಾತ್ಗಳನ್ನ ಆಕ್ರಮಿಸಿಕೊಂಡವ್ರೆ, ಅಲ್ಲೇ ಪಾರ್ಕಿಂಗ್ ಮಾಡ್ತಾರೆ.. | N18V

Bengaluru Trees: ಬೆಂಗಳೂರಿನಲ್ಲಿ ಒಂದು ಗಿಡಕಾಯೋದಕ್ಕೆ 116 ರೂಪಾಯಿ! Krishna Byre Gowda | PNS Vistaara News

🔴LIVE | 5 ದಿನಗಳ ಕಾಲ ನಿರಂತರ ಅತ್ಯಾ*ಚಾರ.. ನರಕ ದರ್ಶನ..! | Guarantee News

ಫುಟ್ಪಾತ್ ಕ್ಲಿಯರ್; ಬದುಕು ಅನ್ಕ್ಲಿಯರ್ | Bengaluru Safe Footpath Campaign | Street Vendors

New Gold Monetisation Scheme Explained | GMS | Gold Holdings | RBI | Masth Magaa | Amar

Krishna byregowda: ಫುಟ್ಪಾತ್ ಮೇಲೆ ವ್ಯಾಪಾರ ಬೇಡ ಎಂದಿಲ್ಲ, ಮುಖ್ಯರಸ್ತೇಲಿ ಬೇಡ, ಪಕ್ಕದ ರಸ್ತೇಲಿ ಮಾಡಿ! | #TV9D

Big Bulletin | ಬೆಂಗಳೂರಿನಲ್ಲಿ ಆಪರೇಷನ್ ಫುಟ್ಪಾತ್..! | HR Ranganath | July 03, 2026

MANDYA SAND MAFIFA| ಮಂಡ್ಯದಲ್ಲಿ ಮರಳುಗಳ್ಳರ ಆರ್ಭಟ #vijayatimes #news

🔴LIVE | ಮದ್ವೆ ಆಗಿರೋ ಗಂಡಂದಿರೇ ನೀವು ಈ ಸುದ್ದಿ ಮಿಸ್ ಮಾಡಲೇಬೇಡಿ | Guarantee News

ರೇಷನ್ ಅಂಗಡಿಯ ಕರಾಳ ಮುಖ ಬಯಲು ಮಾಡಿದ ವಿಜಯಟೈಮ್ಸ್| Scam in ration shop

ಮದುವೆ ಮನೆಗೇ ನುಗ್ಗಿ ಪುನೀತ್ ಕೆರೆಹಳ್ಳಿ ಬಂಧನ ಆ ಕಂಪ್ಲೇಂಟ್ ಏನಾಯ್ತು ಖರ್ಗೆಜೀ..? Punit Kerehalli Arrested

Big Bulletin | ಬೆಂಗಳೂರಿನಲ್ಲಿ ಆಪರೇಷನ್ ಫುಟ್ಪಾತ್..! | HR Ranganath

Bengaluru Footpath Clearance Drive: ಫುಟ್ಪಾತ್ ತೆರವಿಗೆ ಬೀದಿ ಬದಿ ವ್ಯಾಪಾರಿಗಳ ಕಿಡಿ

Big Bulletin | ಬಾಂಗ್ಲಾ ವಲಸಿಗರನ್ನ SIRನಲ್ಲಿ ಸೇರಿಸಲಾಗ್ತಿದ್ಯಾ..? | HR Ranganath | July 02, 2026

ನಕಲಿ ಜೇನು ತುಪ್ಪ | ಜೇನು ಅಲ್ಲ ವಿಷ ಪ್ಯೂರ್ ಜೇನಿನ ಹೆಸರಿನಲ್ಲಿ ಮಾರಾಟ ಆಗ್ತಿದೆ ಅಪಾಯಕಾರಿ ತುಪ್ಪ COVER STORY 2

