Mannina Maga Venkatesh : ಮಜ್ಜಿಗೆ, ಬೆಲ್ಲದಿಂದ ನೈಸರ್ಗಿಕ ಗೊಬ್ಬರ ತಯಾರಿಸುವುದು ಹೇಗೆ..?| Power TV
Mannina Maga Venkatesh : ಮಜ್ಜಿಗೆ, ಬೆಲ್ಲದಿಂದ ನೈಸರ್ಗಿಕ ಗೊಬ್ಬರ ತಯಾರಿಸುವುದು ಹೇಗೆ..?| Power TV #manninamaga #venkatesh #powertvnews ವೆಂಕಟೇಶ ಟಿ. ನರಸೀಪುರ ತಾಲೂಕು ಯಾಚೇನಹಳ್ಳಿ , ಮೈಸೂರು ಜಿಲ್ಲೆ 8494946910 ಮಣ್ಣಿನ ಮಗ ಕಾರ್ಯಕ್ರಮದ ಸಾರಾಂಶ ಕೃಷಿ ನಮ್ಮ ರಾಜ್ಯದ ಆರ್ಥಿಕತೆಯ ಆಧಾರ ಸ್ತಂಭ. ಕರ್ನಾಟಕ ರಾಜ್ಯದಲ್ಲಿ ಶೇಕಡಾ 60ರಷ್ಟು ಜನ ಗ್ರಾಮಗಳಲ್ಲಿ ವಾಸಿಸುತ್ತಿದ್ದು, ಅವರೆಲ್ಲರೂ ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ. ಗ್ರಾಮೀಣ ಜನರ ಆದಾಯದ ಮೂಲ ಕೂಡ ಕೃಷಿಯೇ ಆಗಿದೆ. ಆದರೆ, ಕೃಷಿಯ ಬಗ್ಗೆ ಅರಿವಿನ ಕೊರತೆ ಹಾಗೂ ಸೂಕ್ತ ಮಾರ್ಗದರ್ಶನವಿಲ್ಲದೆ ಬಹುತೇಕ ಕೃಷಿಕರು ನಷ್ಟ ಅನುಭವಿಸುತ್ತಾರೆ. ಅಂತಹ ರೈತರಿಗೆ ಕೃಷಿಯ ಜ್ಞಾನ ಮತ್ತು ಮಾರ್ಗದರ್ಶನ, ವ್ಯವಸಾಯದ ಆಳ ಅಗಲಗಳನ್ನ ಪರಿಚಯಿಸುವ ದೃಷ್ಟಿಯಿಂದ ಪವರ್ ಟಿವಿಯು ಮಣ್ಣಿನ ಮಗ ಎಂಬ ವಿನೂತನ ಕಾರ್ಯಕ್ರಮವನ್ನು ಆರಂಭಿಸುತ್ತಿದೆ. ಈ ಕಾರ್ಯಕ್ರಮದಲ್ಲಿ ಕೃಷಿ ಸಾಧಕರು, ಪ್ರಯೋಗ ಶೀಲ ರೈತರು, ಆಧುನಿಕ ಮತ್ತು ನೈಸರ್ಗಿಕ ಕೃಷಿಯಲ್ಲಿ ಯಶಸ್ಸು ಕಂಡವರನ್ನು ಸಂದರ್ಶಿಸಿ ಅವರ ಮೂಲಕ ರೈತರಿಗೆ ಮಾರ್ಗದರ್ಶನ ನೀಡಲಾಗುತ್ತೆ. ಯಶಸ್ವಿ ರೈತರು ತಮ್ಮ ಜಮೀನಿನಲ್ಲಿ ಹೇಗೆ ಕೃಷಿ ಮಾಡುತ್ತಿದ್ದಾರೆ, ಅವರು ಅನುಸರಿಸುತ್ತಿರೋ ಪದ್ಧತಿ ಮತ್ತು ಅವರ ಅನುಭವಗಳನ್ನು ಪ್ರಸಾರ ಮಾಡಲಾಗುತ್ತೆ. ಈ ಕಾರ್ಯಕ್ರಮ ರಾಜ್ಯದ ರೈತರಿಗೆ ಸಾಕಷ್ಟು ಪ್ರಯೋಜನಕಾರಿ ಆಗಿರಲಿದೆ. ಜೊತೆಗೆ ಹೊಸದಾಗಿ ಕೃಷಿ ಆರಂಭಿಸುವವರಿಗೆ, ಕೃಷಿ ಆಸಕ್ತರಿಗೆ ಮತ್ತು ಪ್ರಯೋಗಶೀಲ ರೈತರಿಗೆ ಸಾಕಷ್ಟು ಪ್ರಯೋಜನಕಾರಿ ಆಗಲಿದೆ. ಪವರ್ ಟಿವಿಯ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಹೊಸ ತಂತ್ರಜ್ಞಾನ, ಕೃಷಿ ಉಪಕರಣಗಳು, ಸರ್ಕಾರಿ ಯೋಜನೆಗಳು ಮತ್ತು ಅವುಗಳನ್ನು ಪಡೆಯುವ ಮಾರ್ಗದ ಬಗ್ಗೆಯೂ ವಿವರವಾದ ಮಾಹಿತಿ ನೀಡಲಾಗುವುದು. ಸಾವಯವ ಕೃಷಿ, ಆಧುನಿಕ ಕೃಷಿ, ತೋಟಗಾರಿಕೆ, ಅರಣ್ಯಕೃಷಿ ಹೀಗೆ ಎಲ್ಲಾ ಬಗೆಯ ಕೃಷಿ ಪದ್ಧತಿಗಳ ಬಗ್ಗೆ ವಿವರವಾದ ಮಾಹಿತಿಯನ್ನು ಕಾರ್ಯಕ್ರಮದಲ್ಲಿ ನೀಡಲಾಗುವುದು. ಈ ಕಾರ್ಯಕ್ರಮದ ಹೆಸರೇ ತಿಳಿಸುವಂತೆ ಇದು ರೈತರಿಂದ ರೈತರಿಗಾಗಿ, ರೈತರಿಗೋಸ್ಕರ ಇರುವ ಕಾರ್ಯಕ್ರಮವಾಗಿದೆ. ಬದುಕಿನ ಸರ್ವಕ್ಕೂ ಮೂಲವಾಗಿರುವ ಕೃಷಿಯು ಅದನ್ನು ನಂಬಿದ ರೈತರ ಬದುಕಿಗೂ ಆಧಾರವಾಗಬೇಕು ಎಂಬುದೇ ಪವರ್ ಟಿವಿ ಆಶಯವಾಗಿದೆ.

ಸಾವಯವ ಕೃಷಿಯಲ್ಲಿ ಮಜ್ಜಿಗೆಯ ಮಹತ್ವ | how to make organic pesticide | PGR & fungicide with buttermilk

Is BUTTER MILK spraying beneficial to plants | A detailed Analysis | ಮಜ್ಜಿಗೆ ಸ್ಪ್ರೇ ಎಷ್ಟು ಸರಿ?

ಹೊಸ ಜೀವಾಮೃತವನ್ನು ಮಾಡುವ ಬಗೆ ಹೇಗೆ... ಮೊದಲಿನ ಜೀವಾಮೃತಕ್ಕಿಂತ ಈ ಜೀವಾಮೃತ ಸುಲಭ ಮತ್ತು ಕಡಿಮೆ ಸಾಮಗ್ರಿಗಳನ್ನು ಬಳಸ

Mannina Maga Rajendra Hindumane : ವಿದೇಶಿ ಹಣ್ಣಿನ ತಳಿಗಳನ್ನ ಬೆಳೆಸಿರುವ ಆಧುನಿಕ ರೈತ | Power TV News

ಪಂಚಗಾವ್ಯ ತಯಾರಿಸುವ ಮತ್ತು ಉಪಯೋಗಿಸುವ ವಿಧಾನ ಶ್ರೀ ಸಾಯಿಲ್ ವಾಸು ಗುರುಗಳಿಂದ.

ಕೀಟನಾಶಕ ಪೋಷಕಾಂಶಗಳ Growth promoter ತಯಾರಕೆ ಹೇಗೆ..? ಶ್ರೀ ಕಾಡಸಿದ್ಧೇಶ್ವರ ಮಹಾಸ್ವಾಮಿಗಳು

ಕೇವಲ 3 ದಿನದಲ್ಲಿ ಸಾವಿರಾರು ಎರೆಹುಳುಗಳು ಪ್ರತ್ಯಕ್ಷ !ಮ್ಯಾಜಿಕ್ ದ್ರವ - ಕಾಂಕ್ರೀಟ್ ನೆಲ ಈಗ ಫಲವತ್ತಾದ ಭೂಮಿ,ಹೇಗೆ?

ಹೊಂಗೆ ಹಿಂಡಿ,ಬೇವಿನ ಹಿಂಡಿ,ಹರಳ ಹಿಂಡಿ,ಶೇಂಗಾ ಹಿಂಡಿ,ಕಡ್ಲೆಹಿಟ್ಟು,ಸಗಣಿ,ಗಂಜಲ,ಮಿಶ್ರಣದ ಜಲ

ಬಯೋ ಚಾರ್..! ತುಂಬಾ ಹಿಂದಿನ ಪಾರಂಪರಿಕ ಐಡಿಯಾ ಅಳವಡಿಸಿಕೊಂಡ ಪ್ರೊಫೆಸರ್.!ಮಣ್ಣು ಫಲವತ್ತತೆ & ಇಳುವರಿ ಹೆಚ್ಚಾಗುತ್ತದೆ

ಉತ್ಕೃಷ್ಟ ಸಾವಯವ ಗೊಬ್ಬರ ತಯಾರಿಕಾ ಸೀಕ್ರೆಟ್।ನಿಮ್ಮಲ್ಲೇ ತಯಾರಿಸಿ, ಸಾಧ್ಯವಾಗದಿದ್ದಲ್ಲಿ ಮಾತ್ರ ನಮ್ಮಿಂದ ಖರೀದಿಸಿ.

ಮೀನಿನ ಗೊಬ್ಬರ ತಯಾರಿಸುವ ವಿಧಾನ! How to make Fish amino acid!#fishaminoaci #ಮೀನಿನಗೊಬ್ಬರ

20 ಗುಂಟೆಯಲ್ಲಿ ಸಾವಯವ ತರಕಾರಿ ಬೇಸಾಯ..ತಿಂಗಳಿಗೆ 25 ಸಾವಿರ ಆದಾಯ!| Vistara Krishi|Organic Vegetable Farming

Venkata Ramanjaneyaswamy : ಕೋಕೋ ಬೆಳೆಸಿದ್ರೆ ನಿಮ್ಮ ತೋಟಕ್ಕೆ ಏನೆಲ್ಲಾ ಉಪಯೋಗ ಇದೆ ಗೊತ್ತಾ..?| Power TV News

ಕೊರಿಯ ದೇಶದ ನೈಸರ್ಗಿಕ ಪದ್ಧತಿ | ಫರ್ಮೆಂಟೆಡ್ ಪ್ಲಾಂಟ್ ಜ್ಯೂಸ್ | Fermented Plant Juice |FPJ in Kannada🇮🇳💛❤️

ಜೀವಾಮೃತ ಉಪಯೋಗ ಮತ್ತು ತಯಾರಿಕಾ ವಿಧಾನ

ಬಿಲ್ವ ರಸಾಯನ ಮಾಡಿ ನಮ್ಮ ಹೋಲಕ್ಕೆ ಹಾಕ್ತೀವಿ ಮಸ್ತ್ ರೀಸಲ್ಟ್ ಬಂದೈತಿ | Bilva Rasayana

ಮಣ್ಣಿನ ಆರೋಗ್ಯ ಮತ್ತು ನೈಸರ್ಗಿಕ ಕೃಷಿ| Soil maintenance in Kannada| Soil health

ಎಳ್ಳು ಕೃಷಿ ಯಶಸ್ಸಿನ ಗುಟ್ಟು – ರೈತರು ನೋಡಲೇಬೇಕಾದ ವಿಡಿಯೋ! 🎯 #farming #seaseme #kannada #agriculture #info

EP-406 | ಕೃಷಿಯಲ್ಲಿ ಈ ರೈತ ಮಾಡದ ಪ್ರಯೋಗವೇ ಇಲ್ಲ! | Farmer Nanjundaswamy | GSS MAADHYAMA

