Rain Deficit; ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಅಲರ್ಟ್, 178 ತಾಲೂಕುಗಳು ಡೇಂಜರ್, ಡ್ಯಾಂಗಳು ಖಾಲಿ!
Rain Deficit; ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಅಲರ್ಟ್, 178 ತಾಲೂಕುಗಳು ಡೇಂಜರ್, ಡ್ಯಾಂಗಳು ಖಾಲಿ! | Rain Deficit: Alert issued for all districts in the state, 178 taluks in danger, dams empty! | Vijay Karnataka ಕರ್ನಾಟಕದಲ್ಲಿ ಈಗ ಅತ್ಯಂತ ಗಂಭೀರ ಹಾಗೂ ಆತಂಕಕಾರಿ ವಾತಾವರಣ ಸೃಷ್ಟಿಯಾಗಿದೆ.. ಅನ್ನ ಕೊಡುವ ರೈತನ ಕಣ್ಣಲ್ಲಿ ನೀರಿದೆ, ಕುಡಿಯುವ ನೀರಿಗಾಗಿ ಹಳ್ಳಿ-ಹಳ್ಳಿಗಳಲ್ಲಿ ಹಾಹಾಕಾರ ಶುರುವಾಗಿದೆ. ಮುಂಗಾರು ಮಳೆಯನ್ನೇ ನಂಬಿ ಕೋಟಿ ಕೋಟಿ ಭರವಸೆಯಿಂದ ಕಾಯುತ್ತಿದ್ದ ಕರ್ನಾಟಕಕ್ಕೆ ಪ್ರಕೃತಿಯೇ ದೊಡ್ಡ ಆಘಾತ ನೀಡಿದೆ. ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಬರಬೇಕಿದ್ದ ಮಳೆ ಸಂಪೂರ್ಣವಾಗಿ ಮಾಯ ಆಗಿದೆ. ಭೀಕರ ಬರಗಾಲದ ನೆರಳು ಇಡೀ ರಾಜ್ಯವನ್ನು ಆವರಿಸಿಕೊಳ್ಳುತ್ತಿದ್ದು, ರಾಜ್ಯದ ಎಲ್ಲಾ 31 ಜಿಲ್ಲೆಗಳಿಗೂ ಹೈ-ಅಲರ್ಟ್ ಘೋಷಿಸಲಾಗಿದೆ.. Karnataka is facing a severe monsoon deficit, triggering a widespread drought warning across all 31 districts. With crucial rains failing in June and July, 178 taluks have been declared vulnerable to severe water scarcity. Key reservoirs, including KRS, Almatti, Tungabhadra, and Linganamakki, are experiencing alarming drops in storage levels, threatening both agricultural crops and drinking water supplies in urban and rural areas. Watch this video for a detailed ground report on Karnataka’s rain deficit crisis, government drought relief measures, and reservoir status! In this video, we explain: High alert across Karnataka. Drought in many taluks. Dam water levels dropping. Farmers face severe crisis. Emergency funds released now. ಕರ್ನಾಟಕಕ್ಕೆ ಆಘಾತ, ರಾಜ್ಯದ ಎಲ್ಲಾ 31 ಜಿಲ್ಲೆಗಳಿಗೂ ಹೈ-ಅಲರ್ಟ್, ಡಿಕೆ ಶಿವಕುಮಾರ್ ತುರ್ತು ಸಭೆ | Shock to Karnataka: High alert issued for all 31 districts in the state, DK Shivakumar holds an emergency meeting! | #KarnatakaRainDeficit #KarnatakaDrought #WaterCrisis #KRSDam #KarnatakaFarmers #vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► / @vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5C... FACEBOOK ► / vijaykarnataka INSTAGRAM ► / vijaykarnataka TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್ನೆಟ್ ಲಿಮಿಟೆಡ್ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್ಸೈಟ್ ಅನ್ನು ಫಾಲೋ ಮಾಡಿ, ಸಬ್ಸ್ಕ್ರೈಬ್ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

Sher Singh Case: ದೆಹಲಿಯ ಜಂತರ್ ಮಂತರ್ನಲ್ಲಿ ಪೊಲೀಸ್ ಕಾನ್ಸ್ಟೇಬಲ್ ಪ್ರತಿಭಟನೆ, ಯಾರು ಈ ಶೇರ್ ಸಿಂಗ್?

Kannada News | ಇಂದಿನ ಪ್ರಮುಖ ಸುದ್ದಿಗಳು (25-07-26) | DK Shivakumar | Modi | Dharmendra Pradhan | KTV

ಚೀನಾ, ರಷ್ಯಾಗೆ ಟ್ರಂಪ್ ಎಚ್ಚರಿಕೆ | Saudi Strikes Yemen | Indian Ship | Suttu Jagattu | Masth Magaa

ಕರ್ನಾಟಕದಲ್ಲಿ SIR ಸುನಾಮಿ.! 45 ಲಕ್ಷ Voter ID DELETE? | ನಿಮ್ಮದೂ ಇದೆಯಾ? BIG SHOCK | KARNATAKA SIR

Who Is Sonia Sehrawat? ಸುಂದರಿ ಪೊಲೀಸ್ ಜಿರಳೆ ಪೋಸ್ಟ್ ಸಂಚಲನ! CRPF ರೂಲ್ಸ್ನಲ್ಲಿ ಏನಿದೆ? ಸಂಕಷ್ಟದಲ್ಲಿ ಖಾಕಿ!

ಆಗಸ್ಟ್ ತಿಂಗಳಲ್ಲಿ ಮಳೆ ಫಿಕ್ಸ್..! ಕರ್ನಾಟಕ್ಕೆ ಬರದಿಂದ ಮುಕ್ತಿ ಸಿಗಲಿದೆ..! C S Patil Shocking Prediction|

Karnataka Drought | CM DK Shivakumar | ಕೈಕೊಟ್ಟ ಮುಂಗಾರು ರಾಜ್ಯದಲ್ಲಿ ಭೀಕರ ಬರ

FCRA 2026 ಬಿಲ್ ಪಾಸ್ ಆದರೆ ಸಾವಿರಾರು NGOಗಳು ಬಂದ್? ಮೋದಿ ಸರ್ಕಾರದ ಮಾಸ್ಟರ್ ಸ್ಟ್ರೋಕ್!

Who is Riya Ahir | ದೆಹಲಿಯ ಪ್ರತಿಭಟನೆಯಲ್ಲಿ ಬಸ್ಗೆ ಅಡ್ಡಲಾಗಿ ನಿಂತ ಮಾಡೆಲ್, ಆಕೆ ಯಾರು? ಹಿನ್ನೆಲೆ ಏನು?

Neet Scam | ಪೇಪರ್ ಲೀಕ್ ಮಾಫಿಯಾಗೆ ಮೋದಿ ಬ್ರಹ್ಮಾಸ್ತ್ರ, 10 ವರ್ಷ ಜೈಲು, 10 ಕೋಟಿ ದಂಡ, 3 ತಿಂಗಳಲ್ಲಿ ಶಿಕ್ಷೆ

ಪ್ರಧಾನ್ ದಿಢೀರ್ ರಾಜೀನಾಮೆಗೆ ಆ ಒಂದು ಭಯಾನಕ ವಿಚಾರವೇ ಕಾರಣಾನಾ..!!!

Kusha LRSAM Success | ರಷ್ಯಾದ S-400ಗೂ ಬಾಸ್ ಭಾರತದ ಕುಶ! ಮೊದಲ ಪರೀಕ್ಷೆಯಲ್ಲೇ ಜಗತ್ತಿಗೆ ಶಾಕ್! ಏನಿದು?

ಕರ್ನಾಟಕ ರೈತರ ಕೃಷಿ ಸಾಲ ಮನ್ನಾ, ಬರ ಘೋಷಣೆ? | DK Shivakumar BIG Update | Karnataka Drought News

Karnataka News | ರಾಜ್ಯದ ಇಂದಿನ ಪ್ರಮುಖ ಸುದ್ದಿಗಳು(25-07-26) | DK Shivakumar | Modi | Kannada News

50 ವರ್ಷಗಳ ರಾಜಕೀಯ ಪಯಣಕ್ಕೆ ಸಿದ್ದು ವಿರಾಮ..? | Guarantee News

Karnataka June-July Rainfall Analysis | Monsoon Update 26-Jul | Why Interior Karnataka is Still Dry?

ಧರ್ಮೇಂದ್ರ ಪ್ರಧಾನ್ ರಾಜೀನಾಮೆ : ಮೋದಿ ಸೋತು ಗೆದ್ದರು, ಜಿರಲೆಗಳು ಗೆದ್ದು ಸೋತವು | ರವೀಂದ್ರ ಜೋಶಿ

🔴LIVE | ಧರ್ಮೇಂದ್ರ ತಲೆದಂಡ ಬೆನ್ನಲ್ಲೇ ಜೋಶಿಗೆ ಹೆಚ್ಚುವರಿ ಹೊಣೆ | Guarantee News

U.S. military pauses nightly Iran strikes

