11ನೇ ಕನ್ನಡ ಸಾಹಿತ್ಯ ಸಮ್ಮೇಳನ, ಹೊಸನಗರ - 2026 | 11th Hosanagara Taluka Kannada Sahitya Sammelana
ಹೊಸನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ದಿನಾಂಕ 24 ಏಪ್ರಿಲ್ 2026 ರಂದು ಹೊಸನಗರದ ರಾಮ ಕಾಂಪ್ಲೆಕ್ಸ್ ನ ಶ್ರೀ ಸೀತಾರಾಮಚಂದ್ರ ಸಭಾಭವನದಲ್ಲಿ ನಡೆದ '11ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ'ದ ಕಾರ್ಯಕ್ರಮದ ವಿಡಿಯೋ ಇದಾಗಿದೆ. ಈ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಶ್ರೀ ಎಂ.ಎಂ. ಪ್ರಭಾಕರ ಕಾರಂತ್ ಅವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರಮುಖ ಅತಿಥಿಗಳಾಗಿ ಪ್ರೊಫೆಸರ್ ಕೃಷ್ಣೇಗೌಡ, ಶ್ರೀ ವೈ.ಎಸ್.ವಿ. ದತ್ತಾ, ಶಾಸಕರಾದ ಶ್ರೀ ಆರಗ ಜ್ಞಾನೇಂದ್ರ, ಶ್ರೀ ಗೋಪಾಲಕೃಷ್ಣ ಬೇಳೂರು, ಕ.ಸಾ.ಪ. ಜಿಲ್ಲಾಧ್ಯಕ್ಷರಾದ ಶ್ರೀ ಡಿ. ಮಂಜುನಾಥ್ ಹಾಗೂ ತಾಲೂಕು ಅಧ್ಯಕ್ಷರಾದ ಶ್ರೀ ಕೆ. ಗಣೇಶಮೂರ್ತಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಪಸರಿಸುವ ನಿಟ್ಟಿನಲ್ಲಿ ನಡೆದ ಈ ಕಾರ್ಯಕ್ರಮವನ್ನು ವೀಕ್ಷಿಸಿ, ಲೈಕ್ ಮಾಡಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ. ಇನ್ನಷ್ಟು ವಿಡಿಯೋಗಳಿಗಾಗಿ ನಮ್ಮ ಚಾನೆಲ್ಗೆ ಸಬ್ಸ್ಕ್ರೈಬ್ ಆಗಲು ಮರೆಯದಿರಿ. ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ! #KannadaSahityaSammelana #Hosanagara #KannadaLiterature #ProfKrishnegowda #YSVDatta #Kannada #Shimoga #Kasapa #KannadaPrograms #SahityaSammelana2026

TIME FOR PRAYER TO CONSECRATE YOUR DAY 🔥| Apostle Yves CASTANOU

"ಡಿವಿಜಿ ಕುಟುಂಬ ಈಗ ಹೇಗಿದೆ? ಮನೆ ಎಲ್ಲಿದೆ? ಮೊಮ್ಮಗ ನಟರಾಜನ್ ಸಂದರ್ಶನ!-DV Gundappa Grand Son Natarajan

Golden Banquets Grand Opening & Satyanarayana Pooja

Upanyasa by Hon'ble justice Dr. V. Shreeshananda

India Economy OK…But Danger Ahead? 5-State Polls में NDA 2-0 Lead? • Sriram Seshadri

ಉಜ್ಜೀವನ ಲೋಕಾರ್ಪಣ ಸಮಾರಂಭ | ಶ್ರೀ Rahul Vellal, ಬೆಂಗಳೂರು ಮತ್ತು ಬಳಗದವರಿಂದ ಭಕ್ತಿ ಸಂಗೀತ ಸುಧಾ

【祝】ナポリの男たち10周年記念トモコレ配信+重大発表!

LIVE: ಉದ್ಯೋಗದ ಹಾದಿಯಲ್ಲಿ ಭಾಷೆಯ ಸವಾಲುಗಳು! | Dr Gururaj Karajagi with Bhavana Nagaiah | Suvarna News

ಕೋಟೆಮನೆ ಎಂಬ ಬ್ರಾಹ್ಮಣರ ಕೇರಿ... kotemane enba brahmanara keri...

99% FALL ASLEEP IN 3 MINUTES (No Ads) | Melatonin Release, Stop Overthinking | Goodbye Insomnia8

India vs Australia Match Preview | ICC Womens T20 World Cup 2026 | Live with Jani🔴

ಕಾನೂನು ಕುಣಿಕೆ ಹಿಡಿದು RSS ಬೆನ್ನಟ್ಟಿದ್ದ ಪ್ರಿಯಾಂಕ್ ಖರ್ಗೆಗೆ ಭೂ ಕಬಳಿಕೆಯ ಉರುಳು..!!!

Santo Rosário | Sexta-feira | 04:00 | 12/06/2026 | Live Ao vivo

🔥 ರುಕ್ಮಿಣೀಶ ವಿಜಯ | ಭಗವಂತನ ಅದ್ಭುತ ಲೀಲೆಗಳು | Vidwan Brahmanyachar Bengaluru | Kannada Pravachana

Ep-572| ಯಾಕೆ ಅಳ್ತೀಯ..? ಇದು ನಿನ್ನೊಬ್ಬನ ದುಃಖ ಅಲ್ಲ..! | Jagadish Sharma Sampa|Gaurish Akki Studio

EILMELDUNG: Sie haben mich ins Visier genommen

ಕಮ್ಮಾರ ಎಂದರೇ ಯಾರು? ಬಡಿಗೇರ ಎಂದರೇ ಯಾರು? ಪತ್ತಾರ ಎಂದರೇ ಯಾರು?

Read The Korea Economic Daily in 30 Minutes | 05/27/2026🌞#MorningRoutine

في هدوء الليل.. تلاوة تأخذك لعالم من السكينة والطمأنينة | الشيخ محمد صديق المنشاوي

