ಭಾರತೀಯ ಆಧ್ಯಾತ್ಮಿಕ ಜ್ಞಾನದ ಮಹತ್ವ - The Spirit of Eastern Wisdom - Sadhguru Kannada

‘ಧರ್ಮ ಸಿವಿಲೈಜೇಷನ್ ಸಂಸ್ಥೆ’ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸದ್ಗುರುಗಳು ಮಾತನಾಡಿ ಭಾರತೀಯ ಆಧ್ಯಾತ್ಮಿಕ ಜ್ಞಾನವು ನಾವು ಸಂಗ್ರಹಿಸುವ ಸೀಮಿತ ಮಾಹಿತಿಗಳಿಂದಾಗಲಿ ಅಥವಾ ಶಾಸ್ತ್ರಪುರಾಣಗಳಿಂದ ಬಂದಿರದೇ, ನಮ್ಮ ಗ್ರಹಿಕೆಯನ್ನು ವರ್ಧಿಸಿದಾಗ ಅರಿತುಕೊಂಡ ಜ್ಞಾನವಾಗಿದೆ ಎನ್ನುತ್ತಾರೆ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಲ್ಲಿ ಆಧುನಿಕ ಭಾರತ ಮತ್ತು ವಿಶ್ವದೆಲ್ಲೆಡೆ ಹರಡಿರುವ ಭಾರತೀಯರ ಕುರಿತಾದ ಅಧ್ಯಯನದ ನಿಟ್ಟಿನಲ್ಲಿ ಸ್ಥಾಪಿಸಬೇಕೆಂದುಕೊಂಡಿದ್ದ ಸ್ವಾಮಿ ವಿವೇಕಾನಂದ ಪೀಠಕ್ಕೆ ಬೆಂಬಲವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಆಧುನಿಕ ಭಾರತಕ್ಕಿರುವ ಅವಕಾಶಗಳು ಮತ್ತು ಸವಾಲುಗಳ ಕುರಿತು ನಿಖರ ಅಧ್ಯಯನ ನಡೆಸುವುದು ಈ ಪೀಠದ ಧ್ಯೇಯೋದ್ದೇಶವಾಗಿದೆ. #sanatandharma #spirituality #yoga ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್‍: https://t.me/sadhgurukannada ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍:   / sadhgurukannada   ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍: https://instagram.com/sadhguru_kannad... ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ: http://onelink.to/sadhguru__app ಈಶ ಫೌಂಡೇಷನ್ ಕನ್ನಡ ಬ್ಲಾಗ್: https://isha.sadhguru.org/in/kn/wisdom ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:    • ಈಶ ಪ್ರಾರಂಭಿಕ ಅಭ್ಯಾಸಗಳು (ಉಪ-ಯೋಗ) Upa Yoga K...   ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ: https://www.ishafoundation.org/ka/Ish... ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ. English Video:    • Spirit of Eastern Wisdom: The Intelligence...  

ನಾಸ್ತಿಕರಾಗಿದ್ದ ಮೈಸೂರಿನ ಜಗ್ಗಿ ವಾಸುದೇವ್, ಸದ್ಗುರು ಆದದ್ದು ಹೇಗೆ? | How Did Jaggi Vasudev Became Sadhguru
▶︎

ನಾಸ್ತಿಕರಾಗಿದ್ದ ಮೈಸೂರಿನ ಜಗ್ಗಿ ವಾಸುದೇವ್, ಸದ್ಗುರು ಆದದ್ದು ಹೇಗೆ? | How Did Jaggi Vasudev Became Sadhguru

ಅಗಸ್ತ್ಯ ಮಹಾಮುನಿಗಳ 5 ಅತೀಂದ್ರಿಯ ಸ್ಥಳಗಳು | Agastya Mahamuni | Sadhguru Kannada
▶︎

ಅಗಸ್ತ್ಯ ಮಹಾಮುನಿಗಳ 5 ಅತೀಂದ್ರಿಯ ಸ್ಥಳಗಳು | Agastya Mahamuni | Sadhguru Kannada

11ನೇ ಸ್ಕಂಧ | ಉದ್ಧವ ಗೀತಾ ಸಂಪೂರ್ಣ ಸಾರ | ಶ್ರೀಕೃಷ್ಣನ ಅಂತಿಮ ದಿವ್ಯ ಉಪದೇಶ | Bhagavata Purana Kannada
▶︎

11ನೇ ಸ್ಕಂಧ | ಉದ್ಧವ ಗೀತಾ ಸಂಪೂರ್ಣ ಸಾರ | ಶ್ರೀಕೃಷ್ಣನ ಅಂತಿಮ ದಿವ್ಯ ಉಪದೇಶ | Bhagavata Purana Kannada

ವೈರಲ್ ಆಯ್ತು '19' ಸೀಕ್ರೆಟ್ ಪತ್ರ!ಮುಂಜಾನೆ 2 ಗಂಟೆಗೆ ರೇಡ್!ಮಮತಾ ಜೈಲಿಗೆ!? | Mamata Banerjee | TMC | Modi
▶︎

ವೈರಲ್ ಆಯ್ತು '19' ಸೀಕ್ರೆಟ್ ಪತ್ರ!ಮುಂಜಾನೆ 2 ಗಂಟೆಗೆ ರೇಡ್!ಮಮತಾ ಜೈಲಿಗೆ!? | Mamata Banerjee | TMC | Modi

Kerala Was the Center of the Ancient World | William Dalrymple | KLF2026
▶︎

Kerala Was the Center of the Ancient World | William Dalrymple | KLF2026

🕉️SM3| ಸ್ಥಿತಪ್ರಜ್ಞ ಎಂದರೇನು? | Acharya Pavananda Swamy Explains the Secret of a Stable Mind 🔥
▶︎

🕉️SM3| ಸ್ಥಿತಪ್ರಜ್ಞ ಎಂದರೇನು? | Acharya Pavananda Swamy Explains the Secret of a Stable Mind 🔥

Sitar for Brain Detox | Clear Your Mind | 1.5 Hours of Indian Classical Music
▶︎

Sitar for Brain Detox | Clear Your Mind | 1.5 Hours of Indian Classical Music

“ನಾನು ಈಗ ಏನು ಮಾಡಬೇಕು?” ಇದು ದೇವರ ಪ್ರಶ್ನೆ. | Vidwan Brahmanyacharya  @Kundantvbhaktiprerane ​
▶︎

“ನಾನು ಈಗ ಏನು ಮಾಡಬೇಕು?” ಇದು ದೇವರ ಪ್ರಶ್ನೆ. | Vidwan Brahmanyacharya @Kundantvbhaktiprerane ​

Do Aliens Exist? – NASA Astronaut Sunita Williams & Sadhguru at Harvard Medical School
▶︎

Do Aliens Exist? – NASA Astronaut Sunita Williams & Sadhguru at Harvard Medical School

🚨 ಕೇವಲ ಎಲ್ ನಿನೊ ಅಲ್ಲ, ಭೂಮಿಗೆ ಅಪ್ಪಳಿಸಿದೆ 'ಸೂಪರ್ ಎಲ್ ನಿನೊ'! ಜಗತ್ತಿನ ವಿನಾಶಕ್ಕೆ ಶುರುವಾಯ್ತಾ ಕೌಂಟ್‌ಡೌನ್?
▶︎

🚨 ಕೇವಲ ಎಲ್ ನಿನೊ ಅಲ್ಲ, ಭೂಮಿಗೆ ಅಪ್ಪಳಿಸಿದೆ 'ಸೂಪರ್ ಎಲ್ ನಿನೊ'! ಜಗತ್ತಿನ ವಿನಾಶಕ್ಕೆ ಶುರುವಾಯ್ತಾ ಕೌಂಟ್‌ಡೌನ್?

ပါမောက္ခချုပ်ဆရာတော်ဟောကြားသော ကာမအာရုံကို စွန့်လွှတ်ပါ တရားတော်
▶︎

ပါမောက္ခချုပ်ဆရာတော်ဟောကြားသော ကာမအာရုံကို စွန့်လွှတ်ပါ တရားတော်

ಕೈಲಾಸ ಪರ್ವತ - ಜೀವನವನ್ನೇ ಬದಲಿಸಬಲ್ಲ ಒಂದು ಯಾತ್ರೆ | A Mystical Journey with Sadhguru | Sadhguru Kannada
▶︎

ಕೈಲಾಸ ಪರ್ವತ - ಜೀವನವನ್ನೇ ಬದಲಿಸಬಲ್ಲ ಒಂದು ಯಾತ್ರೆ | A Mystical Journey with Sadhguru | Sadhguru Kannada

ಬುದ್ಧನ ಸಾಧನೆ ಎಷ್ಟು ಕಠಿಣವಾಗಿತ್ತು ಗೊತ್ತಾ? | Life of Gautama Buddha | Sadhguru Kannada
▶︎

ಬುದ್ಧನ ಸಾಧನೆ ಎಷ್ಟು ಕಠಿಣವಾಗಿತ್ತು ಗೊತ್ತಾ? | Life of Gautama Buddha | Sadhguru Kannada

ಮಮತಾ ಅಳಿಯನ ಮನೆ ಮೇಲೆ ಮಧ್ಯರಾತ್ರಿ ರೇಡ್! | Mamata Banerjee | Modi Delimitation Bill | Suvarna News Hour
▶︎

ಮಮತಾ ಅಳಿಯನ ಮನೆ ಮೇಲೆ ಮಧ್ಯರಾತ್ರಿ ರೇಡ್! | Mamata Banerjee | Modi Delimitation Bill | Suvarna News Hour

ಜ್ಞಾನೋದಯ | ಬುದ್ಧನ ದರ್ಶನ |  ಗೌತಮ್ ಬುದ್ಧ part-11 | Dr Gururaj Karajagi
▶︎

ಜ್ಞಾನೋದಯ | ಬುದ್ಧನ ದರ್ಶನ | ಗೌತಮ್ ಬುದ್ಧ part-11 | Dr Gururaj Karajagi

114 ಚಕ್ರಗಳ ಮೇಲೆ ಪ್ರಭುತ್ವ ಪಡೆದಿದ್ದ ಯೋಗಿ | The Yogi Who Mastered 114 Chakras | Sadhguru Sri Brahma
▶︎

114 ಚಕ್ರಗಳ ಮೇಲೆ ಪ್ರಭುತ್ವ ಪಡೆದಿದ್ದ ಯೋಗಿ | The Yogi Who Mastered 114 Chakras | Sadhguru Sri Brahma

ಸೂಪರ್ ಮೆಜಾರಿಟಿಯತ್ತ BJP ! ಎರಡೇ ತಿಂಗಳಲ್ಲಿ ದೇಶಕ್ಕೆ ಕಾದಿದೆ ಅಚ್ಚರಿ ! ಉದ್ಧವ್ ಸೇನೆಗೆ ಮತ್ತೆ ಆಪರೇಷನ್ !
▶︎

ಸೂಪರ್ ಮೆಜಾರಿಟಿಯತ್ತ BJP ! ಎರಡೇ ತಿಂಗಳಲ್ಲಿ ದೇಶಕ್ಕೆ ಕಾದಿದೆ ಅಚ್ಚರಿ ! ಉದ್ಧವ್ ಸೇನೆಗೆ ಮತ್ತೆ ಆಪರೇಷನ್ !

Vijji | Complete Documentary on Sadhguru's Wife & Her Mahasamadhi
▶︎

Vijji | Complete Documentary on Sadhguru's Wife & Her Mahasamadhi

Sitar for Dopamine Reset | Indian Classical Music for Mindfulness
▶︎

Sitar for Dopamine Reset | Indian Classical Music for Mindfulness

အရိမေတ္တယျ မြတ်စွာဘုရားရှင်၏ သာသနာတော်အကြောင်း - ပါချုပ်ဆရာတော် 🙏 #ပါချုပ်ဆရာတော်
▶︎

အရိမေတ္တယျ မြတ်စွာဘုရားရှင်၏ သာသနာတော်အကြောင်း - ပါချုပ်ဆရာတော် 🙏 #ပါချုပ်ဆရာတော်