ನನ್ನ ಮೇಲೆ ಎಷ್ಟು ಬೇಕಾದ್ರು ಕೇಸ್‌ ಹಾಕ್ಲಿ, I'm Ready to face | Ravi kushalappa ಟಾಂಗ್‌ ಕೊಟ್ಟಿದ್ದು ಯಾರಿಗೆ?

#coorgbuzz #madikeri #ravikushalappa #politics #kodagupolitics ಶಾಂತೆಯಂಡ ರವಿ ಕುಶಾಲಪ್ಪ... ಕೊಡಗು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ, ಜಿಲ್ಲಾ ಬಿಜೆಪಿ ಮಾಜಿ ಪ್ರಧಾನ ಕಾರ್ಯದರ್ಶಿ, ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಮಾಜಿ ಅಧ್ಯಕ್ಷ. ಈಗ ಸದ್ಯಕ್ಕೆ ಕೊಡಗಿನಲ್ಲಿ ಚರ್ಚೆಯಲ್ಲಿರುವ ರಾಜಕಾರಣಿ. ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಆಡಳಿತ ವ್ಯವಸ್ಥೆಯ ಕಿವಿಹಿಂಡುವ ಕೆಲಸವನ್ನು ಮಾಡುತ್ತಿದ್ದಾರೆ. ಇದು ಆಡಳಿತ ಪಕ್ಷ ಮಾತ್ರವಲ್ಲದೆ ಬಿಜೆಪಿಯಲ್ಲೂ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಮುಂದಿನ ಚುನಾವಣೆಗೆ ಈಗಲೇ ತಯಾರಿ ಆರಂಭಿಸಿರುವ ರವಿ ಕುಶಾಲಪ್ಪ, ಜನರ ಸಮಸ್ಯೆಗಳನ್ನೇ ಮುಂದಿಟ್ಟುಕೊಂಡು ಜನರತ್ತ ಸಾಗುತ್ತಿದ್ದಾರೆ. ಈ ಎಲ್ಲಾ ವಿಚಾರದ ಬಗ್ಗೆ ರವಿ ಕುಶಾಲಪ್ಪ ಅವರು ಈ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.

ಪ್ರಧಾನ್ ಬಗ್ಗೆ ಮೋದಿ ಹಿಂಗ್ಯಾಕೆ ಹೇಳಿದರು?
▶︎

ಪ್ರಧಾನ್ ಬಗ್ಗೆ ಮೋದಿ ಹಿಂಗ್ಯಾಕೆ ಹೇಳಿದರು?

BJPಯನ್ನ ಮಣಿಸಲು RSSನ ಟಾರ್ಗೆಟ್ ಮಾಡಲಾಗ್ತಿದೆಯಾ? | News Hour Special | Brijesh Kalappa vs Ramesh Puthige
▶︎

BJPಯನ್ನ ಮಣಿಸಲು RSSನ ಟಾರ್ಗೆಟ್ ಮಾಡಲಾಗ್ತಿದೆಯಾ? | News Hour Special | Brijesh Kalappa vs Ramesh Puthige

Tv5 AKHADA:ಆಣೆ ಮಾಡಿ ಸತ್ಯ ಹೇಳ್ತಾರಾ ಕ್ರಾಸ್ ವೋಟರ್ಸ್..? ದೋಸ್ತಿನೂ ಖತಂ-ನಂಬಿಕೆಯೂ ಖತಂ..?  BJP Cross Voting
▶︎

Tv5 AKHADA:ಆಣೆ ಮಾಡಿ ಸತ್ಯ ಹೇಳ್ತಾರಾ ಕ್ರಾಸ್ ವೋಟರ್ಸ್..? ದೋಸ್ತಿನೂ ಖತಂ-ನಂಬಿಕೆಯೂ ಖತಂ..? BJP Cross Voting

ಜಗತ್ತಿನ "No.1 ಶ್ರೀಮಂತನ" ಹಿಂದೆ ಇರೋ ಆ Secret ಏನು...? | by Angel Investments
▶︎

ಜಗತ್ತಿನ "No.1 ಶ್ರೀಮಂತನ" ಹಿಂದೆ ಇರೋ ಆ Secret ಏನು...? | by Angel Investments

ಯಶಸ್ಸಿನ ದಾರಿ ತೋರಿಸುವ ನಿಗೂಢ ವ್ಯಕ್ತಿ..! ಏನಿದು ಹಿಮಾಲಯನ್‌ ಸೀಕ್ರನೆಟ್? | Hanif Hurairah | Gaurish Akki
▶︎

ಯಶಸ್ಸಿನ ದಾರಿ ತೋರಿಸುವ ನಿಗೂಢ ವ್ಯಕ್ತಿ..! ಏನಿದು ಹಿಮಾಲಯನ್‌ ಸೀಕ್ರನೆಟ್? | Hanif Hurairah | Gaurish Akki

RSS ಹೆಸರಲ್ಲಿ ಸಂಘರ್ಷ..ಬ್ರಿಜೇಶ್ ಕಾಳಪ್ಪ v/s ರಮೇಶ್ ಪುತ್ತಿಗೆ | News Hour Special | RSS vs Priyank Kharge
▶︎

RSS ಹೆಸರಲ್ಲಿ ಸಂಘರ್ಷ..ಬ್ರಿಜೇಶ್ ಕಾಳಪ್ಪ v/s ರಮೇಶ್ ಪುತ್ತಿಗೆ | News Hour Special | RSS vs Priyank Kharge

VAADE TOUR-12 ಸಾವಿರ ಎಕರೆ ಜಮೀನು ಮಾಲೀಕರ 3 ಎಕರೆ ವಿಶಾಲ ಅಣ್ಣಿಗೇರಿ ವಾಡೆ!-ANNIGERI VAADE-Kalamadhyama
▶︎

VAADE TOUR-12 ಸಾವಿರ ಎಕರೆ ಜಮೀನು ಮಾಲೀಕರ 3 ಎಕರೆ ವಿಶಾಲ ಅಣ್ಣಿಗೇರಿ ವಾಡೆ!-ANNIGERI VAADE-Kalamadhyama

Choosy Girls in Matrimonial Market | MATRIMANIA Episode 7 | Standup Comedy by Saikiran
▶︎

Choosy Girls in Matrimonial Market | MATRIMANIA Episode 7 | Standup Comedy by Saikiran

ಹೆಂಗಿತ್ತು ಬಂಗಾಲ,  ಹೆಂಗಾಯ್ತು ನೋಡಿ!
▶︎

ಹೆಂಗಿತ್ತು ಬಂಗಾಲ, ಹೆಂಗಾಯ್ತು ನೋಡಿ!

Afghan most Famous Kabuli Pulao | Pakistani Karahi | Biryani recipe | Roasted chicken | Street food
▶︎

Afghan most Famous Kabuli Pulao | Pakistani Karahi | Biryani recipe | Roasted chicken | Street food

Tiger Ashok Kumar Interview | ಬೆಂಗಳೂರು ಭೂಗತ ಲೋಕ ಸೈಲೆಂಟ್‌ ಮಾಡಿದ್ಹೇಗೆ? ಪೊಲೀಸ್‌ ಅಧಿಕಾರಿ ವಿಶೇಷ ಸಂದರ್ಶನ!
▶︎

Tiger Ashok Kumar Interview | ಬೆಂಗಳೂರು ಭೂಗತ ಲೋಕ ಸೈಲೆಂಟ್‌ ಮಾಡಿದ್ಹೇಗೆ? ಪೊಲೀಸ್‌ ಅಧಿಕಾರಿ ವಿಶೇಷ ಸಂದರ್ಶನ!

ಗಣೇಶ್ ಕಾಸರಗೋಡು ಬರೆಯ ಬೇಕಾದ ಲೀಲಮ್ಮ ಲೈಫ್ ಸ್ಟೋರಿಯನ್ನು ರವಿಬೆಳಗೆರೆ ಬರೆದದ್ದು ಯಾಕೆ?Vinod Raj | Beyond Limits
▶︎

ಗಣೇಶ್ ಕಾಸರಗೋಡು ಬರೆಯ ಬೇಕಾದ ಲೀಲಮ್ಮ ಲೈಫ್ ಸ್ಟೋರಿಯನ್ನು ರವಿಬೆಳಗೆರೆ ಬರೆದದ್ದು ಯಾಕೆ?Vinod Raj | Beyond Limits

Yathindra Siddaramaiah : ಸುಳಿವೇ ನೀಡದೇ ‘Siddaramaiah’ಗೆ High Commandನಿಂದ ಶಾಕ್‌? | Congress
▶︎

Yathindra Siddaramaiah : ಸುಳಿವೇ ನೀಡದೇ ‘Siddaramaiah’ಗೆ High Commandನಿಂದ ಶಾಕ್‌? | Congress

ಮಗನ ಭವಿಷ್ಯಕ್ಕಾಗಿ 6 ಕೋಟಿ  ನಷ್ಟ ಮಾಡಿಕೊಂಡು ತಮ್ಮ ಭವಿಷ್ಯವನ್ನು ಕತ್ತಲು ಮಾಡಿಕೊಂಡರಾ ರಮೇಶ್ ಭಟ್? Beyond limits
▶︎

ಮಗನ ಭವಿಷ್ಯಕ್ಕಾಗಿ 6 ಕೋಟಿ ನಷ್ಟ ಮಾಡಿಕೊಂಡು ತಮ್ಮ ಭವಿಷ್ಯವನ್ನು ಕತ್ತಲು ಮಾಡಿಕೊಂಡರಾ ರಮೇಶ್ ಭಟ್? Beyond limits

🔴LIVE | Derana Aruna | දෙරණ අරුණ | Sri Lanka's Breakfast Show - 2026.06.26 - TV Derana
▶︎

🔴LIVE | Derana Aruna | දෙරණ අරුණ | Sri Lanka's Breakfast Show - 2026.06.26 - TV Derana

Priyank kharge:ಜ್ಯೂ.ಖರ್ಗೆ ವಿರುದ್ಧ ಸ್ಫೋಟಕ ದಾಖಲೆ ಬ್ಲಾಸ್ಟ್!CBI ಶಾಕ್? RSS ಕೆಣಕಿ ಕೆಟ್ರಲ್ಲ ಪ್ರಿಯಾಂಕ್!
▶︎

Priyank kharge:ಜ್ಯೂ.ಖರ್ಗೆ ವಿರುದ್ಧ ಸ್ಫೋಟಕ ದಾಖಲೆ ಬ್ಲಾಸ್ಟ್!CBI ಶಾಕ್? RSS ಕೆಣಕಿ ಕೆಟ್ರಲ್ಲ ಪ್ರಿಯಾಂಕ್!

ಅಧಿಕಾರಿಗಳನ್ನೇ ಬಂಧಿಸಿದ ರೈತರು" - ಧೈರ್ಯ‌ ಇದ್ರೆ ನಮ್ಮ ಜಮೀನು ಮುಟ್ಟಿ"- Anekal swift city ground report
▶︎

ಅಧಿಕಾರಿಗಳನ್ನೇ ಬಂಧಿಸಿದ ರೈತರು" - ಧೈರ್ಯ‌ ಇದ್ರೆ ನಮ್ಮ ಜಮೀನು ಮುಟ್ಟಿ"- Anekal swift city ground report

Part 2 - ಬ್ರಹ್ಮಾಂಡ ಗುರೂಜಿ ಜೊತೆ ಮಜಾ ಮಾತುಕತೆ | Sowjanya Stores
▶︎

Part 2 - ಬ್ರಹ್ಮಾಂಡ ಗುರೂಜಿ ಜೊತೆ ಮಜಾ ಮಾತುಕತೆ | Sowjanya Stores

KGF Babu Special interview: TV9 ಸ್ಪೆಷಲ್ ಇಂಟರ್​ವ್ಯೂನಲ್ಲಿ KGF ಬಾಬು ರೋಚಕ ಲೈಫ್ ಸ್ಟೋರಿ|#TV9D
▶︎

KGF Babu Special interview: TV9 ಸ್ಪೆಷಲ್ ಇಂಟರ್​ವ್ಯೂನಲ್ಲಿ KGF ಬಾಬು ರೋಚಕ ಲೈಫ್ ಸ್ಟೋರಿ|#TV9D

Antique Home TOUR-300 ವರ್ಷ ಪುರಾತನ ಚಾಮರಾಜನಗರ ಜೋಡಿದಾರರ ಸುಂದರ್ ಮನೆ!"-E01-Krishna Venkataswamy-Param
▶︎

Antique Home TOUR-300 ವರ್ಷ ಪುರಾತನ ಚಾಮರಾಜನಗರ ಜೋಡಿದಾರರ ಸುಂದರ್ ಮನೆ!"-E01-Krishna Venkataswamy-Param