9 ವರ್ಷ.. ಒಂದೇ ಸೀರಿಯಲ್.. 30 ಸಾವಿರ ಎಫಿಸೋಡ್..! Lakshmi -CLIP 3 | Harikathe| Hrish Nagaraju |NEWO NEWSU
ಹಿರಿಯ ಪತ್ರಕರ್ತ ‘ಹರೀಶ್ ನಾಗರಾಜು’ ಸಾರಥ್ಯದ ‘ನ್ಯೂಸೋ ನ್ಯೂಸು’ ಚಾನೆಲ್ನಲ್ಲಿ ‘ಹರಿ-ಕಥೆ’ ಪಾಡ್ಕಾಸ್ಟ್ ಶೋ ವಿಶೇಷ ಸಂದರ್ಶನ ಕಾರ್ಯಕ್ರಮವಾಗಿದೆ. ಈ ಪಾಡಕಾಸ್ಟ್ ಕಾರ್ಯಕ್ರಮದ ಮೂಲಕ ಸ್ಯಾಂಡಲ್ವುಡ್ ನಟ-ನಟಿಯರು, ಸಿನಿಮಾರಂಗದ ಸಾಧಕರು ಸೇರಿದಂತೆ ಅನೇಕ ಗಣ್ಯರು ಅತಿಥಿಗಳಾಗಿ ಆಗಮಿಸಿ ತಮ್ಮ ಜೀವನದ ಏರಿಳಿತಗಳ ಕುರಿತು ಮುಕ್ತವಾಗಿ ಮಾತನಾಡುತ್ತಾರೆ. ಕಿರುತೆರೆಯ ಮೂಲಕ ವಿಭಿನ್ನ ಪಾತ್ರಗಳೊಂದಿಗೆ ಗುರುತಿಸಿಕೊಂಡಿರುವ ನಟ-ನಟಿಯರು ಮತ್ತು ನಿರ್ದೇಶಕರು, ನಿರ್ಮಾಪಕರು ಸೇರಿದಂತೆ ಹಲವಾರು ಪ್ರತಿಭಾವಂತರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಬಣ್ಣದ ಲೋಕದ ಅನುಭವಗಳನ್ನು ಮುಕ್ತವಾಗಿ ಚಾನೆಲ್ನೊಂದಿಗೆ ಹಂಚಿಕೊಳ್ಳುತ್ತಾರೆ. ಈ ಕಾರ್ಯಕ್ರಮದ ಮೂಲಕ ಅತಿಥಿಗಳು ಸಿನಿಮಾರಂಗದ ಕುರಿತು ತಮ್ಮ ಮನದ ಇಂಗಿತಗಳನ್ನು ಮುಕ್ತವಾಗಿ ವ್ಯಕ್ತಪಡಿಸುವ ವೇದಿಕೆಯಾಗಿದೆ. ಇಂದಿನ ಕಾರ್ಯಕ್ರಮದಲ್ಲಿ ಖ್ಯಾತ ಕಿರುತರೆ ನಟಿ ಲಕ್ಷ್ಮೀ ಸಿದ್ದಯ್ಯ ಭಾಗವಹಿಸಿದ್ದಾರೆ.ಹಲವಾರು ಜನಪ್ರಿಯ ಧಾರವಾಹಿಗಳಲ್ಲಿ ನಟನೆ ಮಾಡಿರುವ ಇವರು ಕನ್ನಡ ಕಿರುತರೆ ಲೋಕದ ಮೇರು ಕಲಾವಿದೆ.ಕಿರುತರೆಯ ಜೊತೆಗೆ ಸಾಕಷ್ಟು ಸಿನಿಮಾಗಳಲ್ಲೂ ಅಭಿನಯ ಮಾಡುವ ಮೂಲಕ ಕರ್ನಾಟಕದ ಮನೆ ಮಾತಾಗಿದ್ದಾರೆ.25 ವರ್ಷಗಳಂದ ಕನ್ನಡ ಕಿರುತರೆ ಲೋಕದ ಮೇರು ಕಲಾವಿದೆಯಾಗಿರುವ ಲಕ್ಷ್ಮೀ ಸಿದ್ದಯ್ಯನವರ ಬದುಕಿನ ಚಿತ್ರಣ ನಿಮಗಾಗಿ. #HariKathe #newsonewsu #harishnagaraju #LakshmiSiddayya #KannadaPodcast #gururaghavendraswamy #raghavendraswami #gururaghavendra #SandalwoodCelebrities #TVStars #BehindTheScenes #InspiringJourney #CelebrityTalks #RealLifeStories #KannadaEntertainment #SouthIndianCinema #WomenInCinema #StarInterviews #PodcastLife #FilmIndustryTalks #ScreenToLife #ExclusiveInterview #CinemaIcons #EntertainmentBuzz #OnlineNewsKannada #NewsHeadlines #newsonewsu @anchorharishnagaraju #anchorharishnagaraju

ಲಕ್ಷ್ಮೀ ಬಾರಮ್ಮ.. ನನ್ನ ಫೇವರಿಟ್ Lakshmi Siddaiah -CLIP 4 | Harikathe| Harish Nagaraju | NEWO NEWSU

25 ವರ್ಷದ ಜರ್ನಿ..ನೋವು..ಕಣ್ಣೀರು..!? | Lakshmi Siddaiah | Harikathe | Newso Newsu | Harish Nagaraju

Rajendra Singh Babu | Bannada Hejje EP-2 | ನಟಿ ಕಲ್ಪನ ವಿಷಯ ಎಲ್ಲಾ ನನಗೆ ಗೊತ್ತಿತ್ತು..!

ಎಸ್.ಎಲ್.ಭೈರಪ್ಪನವರು ತಿಂಗಳುಗಳ ಕಾಲ ಬಾನು ಮುಷ್ತಾಕ್ ಅವರ ಮನೆಯಲ್ಲೇ ತಂಗಿದ್ದರು | Hariharapriya | Kuvempu |E 06

Ninad Kamat’s First-Ever Marathi Podcast Appearance I Mitramhane

ಯಾವ ರಾಶಿಗೆ ಗುರು ಬಲ ಇದೆ? | ಗುರು ಬಲ ಇಲ್ಲದಿದ್ದರೆ ಏನು ಮಾಡಬೇಕು? | ಗುರು ದೋಷಕ್ಕೆ ಪರಿಹಾರಗಳು 🔱

ಸಿಡಿದ ತರೂರ್ ! ಮೋದಿ ಬಗ್ಗೆ ಪ್ರಬಲ ಸಮರ್ಥನೆ ! ಕೈ ಪಕ್ಷ ಮತ್ತೆ ಕಂಗಾಲ್ ! ಅಡ್ಡ ಸುಳಿಯಲ್ಲಿ ವಿಜಯೇಂದ್ರ, R ಅಶೋಕ್ !

Nisha and Swathi fight #madhugowda #nikhilnishavlogs

Part 1 - Vidhya Murthy Couple - ಗಂಡ ಹೆಂಡ್ತಿ ಕಾಮಿಡಿ | Sowjanya Stores

#SS10 ഉരുകുതേ എന്ന തമിഴ്ഗാനവുമായി കൃഷ്ണശ്രീയ്ക്കൊപ്പം അരവിന്ദ്...

ಮತ್ತೆ ಯುದ್ಧ..? ಒದೆ ತಿನ್ನುತ್ತಾ ಪಾಕ್..? | Pakistan Panics as India Suspends Indus Waters Treaty |

Ganeshana Maduve | Kannada Full Movie | Ananthnag | Vinaya Prasad | Ramesh Bhat

ಬೆನ್ನ ಹಿಂದೆ ತುಂಬಾ ಮೋಸ ಮಾಡಿದ್ದಾರೆ..? Apoorva Sri & Rajvi Full Episode | Harish Nagaraju | Newso Newsu

Gifts Unboxing akka full shock 🎁 || @VarunAradya31

ಎರಡು ಸಲ ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿದ್ದೆ..! ಹಿರಿಯ ನಟಿಯ ಕಣ್ಣೀರ ಕಥೆ | pankaja Ravishankar | Aragini

Geetha Bharathi Bhat: 'ನಾವೂ ಮನುಷ್ಯರು, ನಾವೂ ಉಪ್ಪು ಖಾರ ತಿಂದಿರೋರು ನೆನಪಿಟ್ಕೊಳ್ಳಿ!'| JODI NO 1

ಸಕ್ಕರೆಯಿಂದ ಸೌಂದರ್ಯ ನಾಶ - ಪ್ರೊ.ಎಸ್.ಎಸ್.ಮಾಲಿನಿ. ತಳಿಶಾಸ್ತ್ರ ಮತ್ತು ತಳಿಶಾಸ್ತ್ರ ವಿಭಾಗ. ಮೈಸೂರು ವಿವಿ

SISTER BK SHIVANI I ಹೇಗೆ ಯೋಚಿಸುತ್ತೀರೋ ಹಾಗೆಯೇ ಆಗುವುದು

The 2025 Harvest Rush - How Farmers Reap 9.8 Billion Tons of Crops In Massive Harvests

