😟 ಹಂತಕನ ಸುಳಿವು ನೀಡಿದ ಟ್ಯಾಟೂ : ಪತ್ನಿಯನ್ನು ಕೊ*ಂದ ಕಾರಣ ಕೇಳಿದ್ರೆ ಶಾಕ್ ಆಗ್ತೀರಾ..!
#tamilnadu #crime #murdermystery #odissa #tamilnadpolice ಕಳೆದ ಜೂನ್ 24ರಂದು ಕೊವೈ ಪುದೂರಿನ ಮುಳ್ಳಿನ ಪೊದೆಗಳೊಳಗೆ ಅರೆಬೆತ್ತಲೆ ಸ್ಥಿತಿಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿತ್ತು. ಮದುಕ್ಕರೈ ಪೊಲೀಸ್ ಠಾಣೆ ವ್ಯಾಪ್ತಿಯ ಮಂಜಪ್ಪಲ್ಲಂ ಉತ್ತರ ಪ್ರದೇಶದ ಎಂಜಿಆರ್ ನಗರ ರಸ್ತೆಯಲ್ಲಿರುವ ಖಾಸಗಿ ಕಾಲೇಜಿನ ಬಳಿ ಬೆಳಿಗ್ಗೆ 10.40 ರ ಸುಮಾರಿಗೆ ಮೃತದೇಹ ಪತ್ತೆಯಾಗಿತ್ತು. ಪ್ರಾಥಮಿಕ ತನಿಖೆಯ ಪ್ರಕಾರ, ಪೊಲೀಸರಿಗೆ ಯಾವುದೇ ಒಂದು ಕುರುಹು ಪತ್ತೆಯಾಗಿರಲಿಲ್ಲ. ಮೃತರ ವಯಸ್ಸು 25 ರಿಂದ 35 ವರ್ಷ ಎಂದು ಪೊಲೀಸರು ಊಹಿಸಿದ್ದರು. ಕೊಳೆಯುವ ಹಂತಕ್ಕೆ ತಲುಪಿದ್ದ ಮಹಿಳೆಯ ಮೃತದೇಹವನ್ನು ಗಮನಿಸಿದ ಪೊಲೀಸರು ಸುಮಾರು ಎರಡು ದಿನಗಳ ಹಿಂದೆ ಸಾವನ್ನಪ್ಪಿರಬಹುದು ಎಂದು ಶಂಕಿಸಿದ್ದರು. ಆದರೆ ಈ ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಜುಲೈ 5ರ ಭಾನುವಾರ ಕೊನೆಗೂ ಒಡಿಶಾ ಮೂಲದ ವ್ಯಕ್ತಿಯನ್ನು ಬಂಧಿಸಿರುವ ಪೊಲೀಸರು ಈ ಪ್ರಕರಣಕ್ಕೆ ತೆರೆ ಎಳೆದಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮದುಕ್ಕರೈ ಪೊಲೀಸರು 5000ಕ್ಕೂ ಹೆಚ್ಚು ಫೋನ್ ಕರೆಗಳು, 200 ಸಿಸಿ ಟಿವಿ ಫೂಟೇಜ್ಗಳು ಮತ್ತು ಮೊಬೈಲ್ ಟವರ್ ಡೇಟಾವನ್ನು ಪರಿಶೀಲಿಸಿ ಈ ಕೇಸ್ಗೆ ತೆರೆ ಎಳೆದಿದ್ದಾರೆ.

Yash's Mother Pushpa Exclusive Interview |ಯಶ್ ಲವ್ ಸೀಕ್ರೆಟ್ ಟಾಕ್ಸಿಕ್ ಟ್ರಿಕ್ಸ್,ರೈತರ ಕಷ್ಟ ಫೈರ್ ಪುಷ್ಪಮ್ಮ

😟 ಪ್ರವಾಸೋದ್ಯಮದಿಂದ ಕೊಡಗಿಗೆ ಗಂಡಾಂತರ | Bajan Bopanna ಕೊಟ್ರು ಅತ್ಯಮೂಲ್ಯ ಸಲಹೆ | Coorg Buzz

ಭಾರತದ ಜೈಲಿನಲ್ಲಿದ್ದು ಅಮೆರಿಕಾದಲ್ಲಿ ಕೊಲೆ ಮಾಡಿಸುವುದು ಹೇಗೆ ? | Lawrence Bishnoi

🚨 ಮೈಸೂರಿನ ಮಣ್ಣಿನಲ್ಲೇ ಜಾನಕಮ್ಮ ಲೀನ! ಚೆನ್ನೈ ಬಿಟ್ಟು ಕರುನಾಡನ್ನೇ ಆರಿಸಿದ್ದೇಕೆ? ಕಣ್ಣೀರು ತರಿಸುವ 'ಕೊನೆಯ ಆಸೆ'!

😱 ಯಾರಿಗೂ ಇಂಥ ಮಗಳು ಬೇಡ | ಸರ್ಕಾರಿ ಕೆಲಸಕ್ಕಾಗಿ ಹೀಗೆ ಮಾಡೋದಾ..! | ಹೆಣ್ಣು ಕುಲಕ್ಕೇ ಕಳಂಕ ಈಕೆ

ನಾನು ಸುಳ್ಳು ಹೇಳಲ್ಲ... ಮೋಸ ಮಾಡಲ್ಲ... ನಿಯತ್ತಾಗಿದೀನಿ...! Aryavardan Guruji | Kirik Keerthi

ಫುಟ್ಪಾತ್ ತೆರವು, ಜಾಗ ಹೇಗಿದೆ?- ಸ್ಥಳದಿಂದಲೇ ಗ್ರೌಂಡ್ ರಿಪೋರ್ಟ್- Malleshwaram Footapath Ground report

ಇಂದಿಗೂ ಆ ಪಶ್ಚಾತ್ತಾಪದ ಜೊತೆಯೇ ಬದುಕುತ್ತಿದ್ದೇನೆ! | Rajesh Reveals Ft Anjali | Rajesh Gowda

Kannada News | ಇಂದಿನ ಪ್ರಮುಖ ಸುದ್ದಿಗಳು (11-07-26) | DK Shivakumar | HD Kumaraswamy | Modi | KTV

Siya Goyal Chetan Chaudhary Secret Marriage |ಲವ್ವರ್ ಜೊತೆ ರಹಸ್ಯ ಮದ್ವೆಯಾಗಿದ್ದ ಸಿಯಾ..!

ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ಇದೇನಾಗ್ತಿದೆ?- ರಸ್ತೇಲಿ ಓಡಾಡೋಕೂ ಜನ ಭಯಪಡ್ಬೇಕಾ-Mysore expressway road rage

ಶಂಕರ್ನಾಗ್ ಆಕ್ಸಿಡೆಂಟ್ ಆದ ದಿನ ಆಗಿದ್ದೇನು..? | Sihi Kahi Chandru | Kirik Keerthi

ಬ್ರಾಹ್ಮಣ ಹುಡುಗನೊಬ್ಬ ಮುಸ್ಲಿಂ ಗಲ್ಲಿಯಲ್ಲಿ ಬೆಳೆದ್ರೆ ಹೇಗಾಗ್ತಾನೆ ಗೊತ್ತಾ..? | PART 01 | KIRAN SHRINIVAS

Muthu Curry Murd€r - ಮನುಷ್ಯ ಮಾಂಸದ ಸಾರು | ಸತ್ತಿದ್ಯಾರು? ಕೊ0ದಿದ್ಯಾರು? ತಿಂದಿದ್ಯಾರು? | ಮಾರಿಮುತ್ತು ಕೇಸ್

ಪುತ್ರಶೋಕದಿಂದ ಆಘಾತಕ್ಕೊಳಗಾಗಿದ್ದ ಎಸ್. ಜಾನಕಿ..!! S Janaki | Cinema Swarasyagalu | Ep 369

Bengaluru Teacher Honey trap case explained in Kannada | Sridevi Rudagi Case | Million Mistake🔥

Billa Ranga Case - ಬಿಲ್ಲಾ ರಂಗ ರಿಯಲ್ ಕಥೆ | ಪಾತಕಿ ಸೆರೆ ಹಿಡಿದವರು ಕರಾವಳಿಯ ವೀರ ಯೋಧ

🔴LIVE | Aryavardan Guruji | Aryavardhan vs Maha Maharshi Debate : ಆರ್ಯವರ್ಧನ್ V/S ಮಹಾ ಮಹರ್ಷಿ

Was Kashmir Sardar Patel's Failure? | Junagadh, Hyderabad Reality, Gandhi, Nehru, Kashmir & Pakistan

