How Mangaluru Save India? ಮಂಗಳೂರು ಭೂಮಿ ಕೆಳಗೆ ಮತ್ತೊಂದು ₹15,000 ಕೋಟಿ ಭೂಗತ ತೈಲ ಸಂಗ್ರಹಗಾರ! ONGC ಪ್ಲಾನ್

How Mangaluru Save India? ಮಂಗಳೂರು ಭೂಮಿ ಕೆಳಗೆ ಮತ್ತೊಂದು ₹15,000 ಕೋಟಿ ಭೂಗತ ತೈಲ ಸಂಗ್ರಹಗಾರ! ONGC ಪ್ಲಾನ್ | India’s New Strategic Oil Reserve in Mangaluru! ₹15,000 Crore ONGC Mega Projectc ಕರ್ನಾಟಕದ ಕರಾವಳಿ ತೀರದ ಕೆಳಗೆ ಭಾರತ ಸರ್ಕಾರ ಇಡೀ ದೇಶವನ್ನು ಕಾಪಾಡಬಲ್ಲ ಒಂದು ಬೃಹತ್ ರಹಸ್ಯವನ್ನು ಅಡಗಿಸಿಡುತ್ತಿದೆ.. ಇರಾನ್‌ ಯುದ್ಧದ ಬೆನ್ನಲ್ಲೇ ಎಚ್ಚೆತ್ತಿರುವ ಕೇಂದ್ರ ಸರ್ಕಾರ, ಮಂಗಳೂರಿನಲ್ಲಿ ₹15,000 ಕೋಟಿ ಖರ್ಚು ಮಾಡಿ ಭೂಮಿಯ ನೂರಾರು ಅಡಿ ಕೆಳಗೆ ತೈಲ ಸಮುದ್ರವನ್ನೇ ಸೃಷ್ಟಿಸಲು ಮುಂದಾಗಿದೆ. ಈಗಾಗಲೇ ಕರ್ನಾಟಕದ ಕರಾವಳಿಯಲ್ಲಿ ಎರಡು ತೈಲ ಸಂಗ್ರಹಣಾ ಕೇಂದ್ರಗಳಿದ್ದು, ಒಂದು ವಿಸ್ತರಣೆಯಾಗುತ್ತಿದೆ. ಮತ್ತೊಂದು ಈಗಷ್ಟೇ ನಿರ್ಮಾಣವಾಗಬೇಕಿದೆ. ಇಷ್ಟಕ್ಕೂ ಒಎನ್‌ಜಿಸಿ ಮಂಗಳೂರಿನಲ್ಲಿ ಕಟ್ಟಲು ಹೊರಟಿರುವ ಈ ರಹಸ್ಯ ತೈಲ ಭಂಡಾರದ ಕಥೆ ಏನು? ಇರಾನ್ ಯುದ್ಧದಿಂದ ಭಾರತ ಕಲಿತ ಪಾಠವಾದರೂ ಏನು? ಇದರಿಂದ ನಮ್ಮ ದೇಶಕ್ಕೆ ಸಿಗಲಿರುವ ರಕ್ಷಣೆ ಎಷ್ಟು? ಇವತ್ತಿನ ವಿಡಿಯೋದಲ್ಲಿ ಅತ್ಯಂತ ರೋಚಕವಾಗಿರುವ ಈ ಜಾಗತಿಕ ರಣತಂತ್ರದ ಕಂಪ್ಲೀಟ್ ಸ್ಟೋರಿಯನ್ನು ತುಂಬಾ ಸಿಂಪಲ್‌ ಆಗಿ.. ಇಂಟ್ರಸ್ಟಿಂಗ್‌ ಆಗಿ ಹೇಳ್ತೀವಿ.. ಕೊನೆಯವರೆಗೂ ಮಿಸ್ ಮಾಡದೇ ನೋಡಿ.. India's New SPR: ಇರಾನ್‌ ಯುದ್ಧ ಕೊಟ್ಟ ಬಿಗ್‌ ಶಾಕ್! ಮಂಗಳೂರು ಭೂಮಿ ಕೆಳಗೆ ₹15,000 ಕೋಟಿ ಪ್ಲಾನ್ ಮಾಡಿದ ಭಾರತ! ಏನಿದು ONGC ಪ್ಲಾನ್‌! | How Mangaluru Could Save India? 🇮🇳 ONGC’s ₹15,000 Crore Underground Oil Reserve Project Explained | SPR 2026 | #India #ONGC #Mangaluru #StrategicPetroleumReserve #OilReserve #EnergySecurity #Karnataka India is planning a massive new Strategic Petroleum Reserve (SPR) project in Mangaluru, Karnataka, worth nearly ₹15,000 crore. Following recent geopolitical tensions and global oil supply concerns, the government has tasked ONGC with developing a new underground crude oil storage cavern capable of holding 1.75 million metric tonnes of oil. Why is Mangaluru becoming India's energy security hub? How will this project strengthen India's oil reserves? What lessons did India learn from recent Middle East conflicts and global oil disruptions? Watch till the end for a complete breakdown of India's biggest energy security project. ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ►    / @vijaykarnataka   ▬▬▬▬ ▬arnataka Website ► https://vijaykarnataka.com/ WHATSAPP▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay K CHANNEL ► https://whatsapp.com/channel/0029Va5C... FACEBOOK ►  / vijaykarnataka   INSTAGRAM ►   / vijaykarnataka   TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share ಮಂಗಳೂರು ತೈಲ ಭಂಡಾರ ನಿರ್ಮಾಣದ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ. ಭಾರತದ ಇಂಧನ ಭದ್ರತೆಯನ್ನು ಬಲಪಡಿಸುವ 15,000 ಕೋಟಿ ರೂ. ಮೌಲ್ಯದ ಈ ಬೃಹತ್ ಯೋಜನೆಯ ವಿವರಗಳನ್ನು ತಿಳಿಯಿರಿ. ಭಾರತ ಸರ್ಕಾರವು ಕರ್ನಾಟಕದ ಕರಾವಳಿ ತೀರದಲ್ಲಿ 1.5 ಮಿಲಿಯನ್ ಮೆಟ್ರಿಕ್ ಟನ್ ಸಾಮರ್ಥ್ಯದ ತೈಲ ಸಂಗ್ರಹಗಾರವನ್ನು ನಿರ್ಮಿಸುತ್ತಿದೆ. ಈ ವಿಡಿಯೋದಲ್ಲಿ ಮಂಗಳೂರು ತೈಲ ಭಂಡಾರ ಯೋಜನೆಯ ಮುಖ್ಯ ಉದ್ದೇಶಗಳು ಮತ್ತು ಅದರ ಕಾರ್ಯನಿರ್ವಹಣೆಯ ಬಗ್ಗೆ ಚರ್ಚಿಸಲಾಗಿದೆ. ದೇಶದ ಇಂಧನ ಅಗತ್ಯಗಳನ್ನು ಪೂರೈಸಲು ಈ ತೈಲ ಸಂಗ್ರಹ ಯೋಜನೆ ಹೇಗೆ ಸಹಕಾರಿಯಾಗಲಿದೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ. ಭಾರತದ ಇಂಧನ ಭದ್ರತೆ ದೃಷ್ಟಿಯಿಂದ ಈ ತೈಲ ಸಂಗ್ರಹ ಯೋಜನೆ ಅತ್ಯಂತ ನಿರ್ಣಾಯಕವಾಗಿದೆ. ಕರ್ನಾಟಕ ಅಭಿವೃದ್ಧಿ ಪಥದಲ್ಲಿ ಇಂತಹ ಬೃಹತ್ ಯೋಜನೆಗಳ ಪಾತ್ರವೇನು ಮತ್ತು ಇದರಿಂದ ಸ್ಥಳೀಯರಿಗೆ ಹಾಗೂ ದೇಶಕ್ಕೆ ಆಗುವ ಲಾಭಗಳೇನು ಎಂಬ ಬಗ್ಗೆ ಮಾಹಿತಿ ನೀಡಲಾಗಿದೆ. ಭಾರತ ಸರ್ಕಾರ ಯೋಜನೆ ಕುರಿತಾದ ಇತ್ತೀಚಿನ ಅಪ್ಡೇಟ್ ಪಡೆಯಲು ಈ ವಿಡಿಯೋ ನೋಡಿ. ಇಂತಹ ಪ್ರಮುಖ ಬೆಳವಣಿಗೆಗಳ ಕುರಿತಾದ ವಾರಕ್ಕೊಮ್ಮೆ ವಿಶ್ಲೇಷಣೆ ಪಡೆಯಲು ಚಾನೆಲ್ ಸಬ್‌ಸ್ಕ್ರೈಬ್ ಮಾಡಿ. ಈ ಯೋಜನೆಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಬಾಕ್ಸ್‌ನಲ್ಲಿ ತಿಳಿಸಿ.

ಅಮೆರಿಕ ಅಧ್ಯಕ್ಷರಿಗೆ ಹೊಸ ವಿಮಾನ: ಒಳಗೆ ಏನೇನಿದೆ? | FATF | PoK Protest | Suttu Jagattu | Masth Magaa |Amar
▶︎

ಅಮೆರಿಕ ಅಧ್ಯಕ್ಷರಿಗೆ ಹೊಸ ವಿಮಾನ: ಒಳಗೆ ಏನೇನಿದೆ? | FATF | PoK Protest | Suttu Jagattu | Masth Magaa |Amar

Agenda Weekend | June 20, 2026
▶︎

Agenda Weekend | June 20, 2026

ಭಾರತದ ರಕ್ಷಣೆಗೆ ಆರುದ್ರ.! | Can India's New Radar See the Invisible F-35 | | Arudhra Radar Explained |
▶︎

ಭಾರತದ ರಕ್ಷಣೆಗೆ ಆರುದ್ರ.! | Can India's New Radar See the Invisible F-35 | | Arudhra Radar Explained |

ರಾಜ್ಯದಲ್ಲಿ ವಿದ್ಯುತ್ ಖಾಸಗೀಕರಣ- ರಾಜ್ಯಕ್ಕೆ TATA POWER ಕಂಪನಿ ಎಂಟ್ರಿ-  Power Privatization in karnataka
▶︎

ರಾಜ್ಯದಲ್ಲಿ ವಿದ್ಯುತ್ ಖಾಸಗೀಕರಣ- ರಾಜ್ಯಕ್ಕೆ TATA POWER ಕಂಪನಿ ಎಂಟ್ರಿ- Power Privatization in karnataka

ನೀರಿನಿಂದ ಕಾರು ಓಡಿಸಿದ ವ್ಯಕ್ತಿಯ ನಿಗೂಢ ಸಾವು!| |Dark Truth of Oil| Gaurish Akki Studio
▶︎

ನೀರಿನಿಂದ ಕಾರು ಓಡಿಸಿದ ವ್ಯಕ್ತಿಯ ನಿಗೂಢ ಸಾವು!| |Dark Truth of Oil| Gaurish Akki Studio

ಮತ್ತೆ ಬಂತು ಪಾಕ್ | PNS Ghazi Story | Submarine | Indian Navy | Masth Magaa | Amar
▶︎

ಮತ್ತೆ ಬಂತು ಪಾಕ್ | PNS Ghazi Story | Submarine | Indian Navy | Masth Magaa | Amar

RSS ನೋಂದಣಿ ಅಗತ್ಯವಿಲ್ವಾ? ಸಂವಿಧಾನದಲ್ಲಿ ಅವಕಾಶ ಇದ್ಯಾ? Advocate Sridhar Prabhu Interview
▶︎

RSS ನೋಂದಣಿ ಅಗತ್ಯವಿಲ್ವಾ? ಸಂವಿಧಾನದಲ್ಲಿ ಅವಕಾಶ ಇದ್ಯಾ? Advocate Sridhar Prabhu Interview

Unang Balita sa Unang Hirit: (Part 1) June 19, 2026 [HD]
▶︎

Unang Balita sa Unang Hirit: (Part 1) June 19, 2026 [HD]

ಪೊಲೀಸರಿಂದಲೇ ಇನ್ಸ್‌ಪೆಕ್ಟರ್ ಅರೆಸ್ಟ್- ಇನ್ಸ್‌ಪೆಕ್ಟರ್‌ನಿಂದ ₹20,00,000 ದರೋಡೆ - Inspector mahesh kanakagiri
▶︎

ಪೊಲೀಸರಿಂದಲೇ ಇನ್ಸ್‌ಪೆಕ್ಟರ್ ಅರೆಸ್ಟ್- ಇನ್ಸ್‌ಪೆಕ್ಟರ್‌ನಿಂದ ₹20,00,000 ದರೋಡೆ - Inspector mahesh kanakagiri

ಪಾಕ್ ಮೇಲೆ ಮತ್ತೊಂದು ಸರ್ಜಿಕಲ್ ಸ್ಟ್ರೈಕ್..! | Frankenstein state: India's takedown of Pak at UN |
▶︎

ಪಾಕ್ ಮೇಲೆ ಮತ್ತೊಂದು ಸರ್ಜಿಕಲ್ ಸ್ಟ್ರೈಕ್..! | Frankenstein state: India's takedown of Pak at UN |

ಭಾರತದ ಗಡಿಯ ಸಮೀಪದಲ್ಲಿ ಚೀನಾ ಬಿಗ್‌ ಪ್ಲಾನ್‌, ವಿಶ್ವದ ಅತಿದೊಡ್ಡ ಜಲವಿದ್ಯುತ್‌ ಯೋಜನೆ, ಪ್ಲಾನ್‌ ಹೇಗಿದೆ?
▶︎

ಭಾರತದ ಗಡಿಯ ಸಮೀಪದಲ್ಲಿ ಚೀನಾ ಬಿಗ್‌ ಪ್ಲಾನ್‌, ವಿಶ್ವದ ಅತಿದೊಡ್ಡ ಜಲವಿದ್ಯುತ್‌ ಯೋಜನೆ, ಪ್ಲಾನ್‌ ಹೇಗಿದೆ?

Tiger Ashok Kumar Interview | ಬೆಂಗಳೂರು ಭೂಗತ ಲೋಕ ಸೈಲೆಂಟ್‌ ಮಾಡಿದ್ಹೇಗೆ? ಪೊಲೀಸ್‌ ಅಧಿಕಾರಿ ವಿಶೇಷ ಸಂದರ್ಶನ!
▶︎

Tiger Ashok Kumar Interview | ಬೆಂಗಳೂರು ಭೂಗತ ಲೋಕ ಸೈಲೆಂಟ್‌ ಮಾಡಿದ್ಹೇಗೆ? ಪೊಲೀಸ್‌ ಅಧಿಕಾರಿ ವಿಶೇಷ ಸಂದರ್ಶನ!

ಅಯ್ಯೋ..! ಮಮತಾ ಭದ್ರತೆ ವಾಪಸ್..! ಟಿಎಂಸಿ ಡ್ರಾಮಾ ಬಟಾ ಬಯಲು..! Mamata Banerjee's Security Cut Allegation
▶︎

ಅಯ್ಯೋ..! ಮಮತಾ ಭದ್ರತೆ ವಾಪಸ್..! ಟಿಎಂಸಿ ಡ್ರಾಮಾ ಬಟಾ ಬಯಲು..! Mamata Banerjee's Security Cut Allegation

ವೋಟ್ ಹೋದ್ರೆ ಗ್ಯಾರಂಟಿನೂ ಔಟ್! SIR ವಿರುದ್ಧ ಜನರನ್ನೇ ಬಿಟ್ಟ ಡಿಕೆ ಶಿವಕುಮಾರ್‌! ಚುನಾವಣಾ ಆಯೋಗಕ್ಕೆ ಚೆಕ್‌ಮೇಟ್‌!
▶︎

ವೋಟ್ ಹೋದ್ರೆ ಗ್ಯಾರಂಟಿನೂ ಔಟ್! SIR ವಿರುದ್ಧ ಜನರನ್ನೇ ಬಿಟ್ಟ ಡಿಕೆ ಶಿವಕುಮಾರ್‌! ಚುನಾವಣಾ ಆಯೋಗಕ್ಕೆ ಚೆಕ್‌ಮೇಟ್‌!

ಲೆಬನಾನ್‌ಗೆ ನರಕ ತೋರಿಸ್ತೀವಿ: ಇಸ್ರೇಲ್! | Meloni vs Trump | PM Modi | Full News | Masth Magaa | Amar
▶︎

ಲೆಬನಾನ್‌ಗೆ ನರಕ ತೋರಿಸ್ತೀವಿ: ಇಸ್ರೇಲ್! | Meloni vs Trump | PM Modi | Full News | Masth Magaa | Amar

Unang Balita sa Unang Hirit: (Part 2) June 19, 2026 [HD]
▶︎

Unang Balita sa Unang Hirit: (Part 2) June 19, 2026 [HD]

ಕೊನೆಗೂ ಬಂತು Jio IPO! ಅಂಬಾನಿ 5 Big ಘೋಷಣೆಗಳು! ₹10 ಲಕ್ಷ ಕೋಟಿಯ ಭಾರತದ್ದೇ ಸ್ವಂತ AI, ಎಲಾನ್ ಮಸ್ಕ್‌ಗೆ ಸೆಡ್ಡು!
▶︎

ಕೊನೆಗೂ ಬಂತು Jio IPO! ಅಂಬಾನಿ 5 Big ಘೋಷಣೆಗಳು! ₹10 ಲಕ್ಷ ಕೋಟಿಯ ಭಾರತದ್ದೇ ಸ್ವಂತ AI, ಎಲಾನ್ ಮಸ್ಕ್‌ಗೆ ಸೆಡ್ಡು!

ಮೋದಿ-ಶಾಗೆ ಟಕ್ಕರ್ ಕೊಟ್ಟ ಡಿಕೆ!?TARGET 2028!20 ಲಕ್ಷ ಯುವಕರ ಸೇನೆ ರೆಡಿ | Dk Shivakumar | Amit Shah | Modi
▶︎

ಮೋದಿ-ಶಾಗೆ ಟಕ್ಕರ್ ಕೊಟ್ಟ ಡಿಕೆ!?TARGET 2028!20 ಲಕ್ಷ ಯುವಕರ ಸೇನೆ ರೆಡಿ | Dk Shivakumar | Amit Shah | Modi

ಸರ್ಕಾರಿ ನೌಕರಿ ಬಿಟ್ಟು ವಿದೇಶಕ್ಕೆ ಹಾರಿದ ಪೊಲೀಸ್‌ ಅಧಿಕಾರಿ Nishant Tomar, ಕೋಟಿ ಕೋಟಿ ಸಂಪಾದನೆ ಮಾಡಿದ್ದು ಹೇಗೆ?
▶︎

ಸರ್ಕಾರಿ ನೌಕರಿ ಬಿಟ್ಟು ವಿದೇಶಕ್ಕೆ ಹಾರಿದ ಪೊಲೀಸ್‌ ಅಧಿಕಾರಿ Nishant Tomar, ಕೋಟಿ ಕೋಟಿ ಸಂಪಾದನೆ ಮಾಡಿದ್ದು ಹೇಗೆ?

1971ರ ಸೋಲಿಗೆ ಪಾಕಿಸ್ತಾನ ಸಂಚು, ಬಂಗಾಳ ಕೊಲ್ಲಿಗೆ ನುಗ್ಗಿದ ಸಬ್‌ಮರಿನ್‌ಗಳು, ಭಾರತಕ್ಕೆ ಬಿಗ್‌ ಚಾಲೆಂಜ್‌
▶︎

1971ರ ಸೋಲಿಗೆ ಪಾಕಿಸ್ತಾನ ಸಂಚು, ಬಂಗಾಳ ಕೊಲ್ಲಿಗೆ ನುಗ್ಗಿದ ಸಬ್‌ಮರಿನ್‌ಗಳು, ಭಾರತಕ್ಕೆ ಬಿಗ್‌ ಚಾಲೆಂಜ್‌