Documentory Video ಪರ್ಯಾಯ ಪೂರ್ವಭಾವಿ ಕಟ್ಟಿಗೆ ಮುಹೂರ್ತ|ಶೀರೂರು ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು
#udupi #udupinews #paryaya #poorvabhavi #shiroorparyaya2026 #shiroormatha #krishnamath #madhwacharya #madhwa #udupi_district_media #udupiculture #udupidiaries ಜಗದ್ಗುರು ಶ್ರೀಮನ್ಮಧ್ವಾಚಾರ್ಯ ರ ಪರಂಪರೆಯಲ್ಲಿ ಬಂದಿರುವ ಉಡುಪಿಯ ಶ್ರೀ ಶೀರೂರು ಮಠಾಧೀಶರಾದ ಶ್ರೀವೇದವರ್ಧನತೀರ್ಥ ಶ್ರೀಪಾದರ ಪ್ರಥಮ ಪರ್ಯಾಯದ ಪೂರ್ವಭಾವಿಯಾಗಿ "ಕಟ್ಟಿಗೆ ಮುಹೂರ್ತವು" ಶ್ರೀಕೃಷ್ಣ ಮಠದ ಪರಿಸರದಲ್ಲಿ ಇಂದು ವಿಜೃಂಭಣೆಯಿಂದ ನಡೆಯಿತು. ಈ ಸಂದರ್ಭದಲ್ಲಿ ಶೀರೂರು ಮಠಾಧೀಶರಾದ ಶ್ರೀವೇದವರ್ಧನತೀರ್ಥ ಶ್ರೀಪಾದರೊಂದಿಗೆ ಪ್ರಸ್ತುತ ಪರ್ಯಾಯ ಪುತ್ತಿಗೆ ಮಠದ ಉಭಯ ಶ್ರೀಪಾದರು ಉಪಸ್ಥಿತರಿದ್ದರು. ಶ್ರೀರೂರು ಮಠದ ದಿವಾನರಾದ ಡಾ.ಉದಯಕುಮಾರ ಸರಳತ್ತಾಯರು ನೇತೃತ್ವದಲ್ಲಿ ಪುರೋಹಿತರಾದ ಗಿರಿರಾಜ ಉಪಾಧ್ಯಾಯರು ಶ್ರೀರೂರು ಮಠದ ಶ್ರೀವಿಠ್ಠಲ ದೇವರು,ಶ್ರೀಚಂದ್ರೇಶ್ವರ ದೇವರು,ಶ್ರೀಅನಂತೇಶ್ವರ ದೇವರು,ಶ್ರೀಕೃಷ್ಣ ಮುಖ್ಯಪ್ರಾಣ ದೇವರಲ್ಲಿ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ನಂತರ ಮಠದ ಕಲಸಂಕ ಲಕ್ಷ್ಮೀ ತೋಟದಿಂದ ಕಟ್ಟಿಗೆಯನ್ನು ಎತ್ತಿನಗಾಡಿ ಹಾಗೂ ಕೈಗಾಡಿಯಲ್ಲಿ ಮತ್ತು ಭಕ್ತರು ಕೈಯಲ್ಲಿ ಹಿಡಿದುಕೊಂಡು ಮೆರವಣಿಗೆಯಲ್ಲಿ ತರಲಾಯಿತು. ನಂತರ ಮಧ್ವಸರೋವರ ಈಶಾನ್ಯ ಭಾಗದ ನಿಗದಿತ ಸ್ಥಳದಲ್ಲಿ ಪೂಜಾದಿಗಳನ್ನು ಸಲ್ಲಿಸಿ ಪ್ರಾರ್ಥನೆಗೈದು ಕಟ್ಟಿಗೆ ರಥ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಪರ್ಯಾಯ ಸ್ವಾಗತ ಸಮಿತಿ ಕಚೇರಿ ಉದ್ಘಾಟನೆಯನ್ನು ಶೀರೂರು ಮಠಾಧೀಶರಾದ ಶ್ರೀವೇದವರ್ಧನತೀರ್ಥ ಶ್ರೀಪಾದರು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಉಡುಪಿ ಶಾಸಕರಾದ ಯಶಪಾಲ್ ಸುವರ್ಣ, ಬೈಂದೂರು ಶಾಸಕರಾದ ಗುರುರಾಜ್ ಗಂಟಿಹೊಳೆ,ಮಾಜಿ ಶಾಸಕರಾದ ರಘುಪತಿ ಭಟ್, ಉಡುಪಿ ನಗರಸಭಾಧ್ಯಕ್ಷರಾದ ಪ್ರಭಾಕರ ಪೂಜಾರಿ,ಮಟ್ಟಾರು ರತ್ನಾಕರ ಹೆಗ್ಡೆ.ಮಠದ ಪಾರುಪತ್ಯಗಾರರಾದ ಶ್ರೀಶ ಭಟ್ ಕಡೆಕಾರ್ ಮೊದಲಾದವರು ಉಪಸ್ಥಿತರಿದ್ದರು. ನಂತರ ಮಧ್ವಸರೋವರ ಈಶಾನ್ಯ ಭಾಗದ ನಿಗದಿತ ಸ್ಥಳದಲ್ಲಿ ಪೂಜಾದಿಗಳನ್ನು ಸಲ್ಲಿಸಿ ಪ್ರಾರ್ಥನೆಗೈದು ಕಟ್ಟಿಗೆ ರಥ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ತಪ್ತಮುದ್ರಾಧಾರಣೆ 2025 |ಶೀರೂರು ಮಠ|ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು

ಶೀರೂರು ಪರ್ಯಾಯ | Shirooru Paryaya | Udupi Sri Krisha | Sri Vedavardhana Teertharu | Podcast | Udgeeta

ರಾಯರ ಪಾತ್ರದ ಹಿಂದಿನ ನಿಜ ಕಥೆ..! Sri Raghavendra Mahathme | HariKathe | Harish Nagaraju | Newso Newsu

E04 l Dr. Sagri Anandathirtha 'ಉಡುಪಿ ಪರ್ಯಾಯ'ದ ಕಥೆ..l Work is Worship Podcast l

ಪೇಜಾವರ ಮಠದ ಸ್ವಾಮೀಜಿ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು|| 🚩ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪೆಲತ್ತೂರು ||

Part 3 - ಬೃಹತ್ ಬ್ರಹ್ಮಾಂಡ ಗುರೂಜಿಯ ಜೊತೆ Fun Talk & Interesting Facts | Sowjanya Stores

"ದೇವರ ಮೇಲೆ ಭಾರ ಹಾಕಿ ನಾವು ಜೀವನವನ್ನು ನಡೆಸಬೇಕು ಏಕೆ?" | By BRAHMACHARYA Guru

ಶ್ರೀ ರಾಮಚಂದ್ರಾಪುರ ಮಠ ಆಡಳಿತ ವ್ಯವಸ್ಥೆ ಮತ್ತು ಶಾಖಾ ಮಠಗಳು / Sri Ramachandrapura Admin and Mathas - ಭಾಗ 6

ಶ್ರೀಕೃಷ್ಣ ಮತ್ತು ಸುದಾಮನ ಪ್ರೇರಣಾತ್ಮಕ ಕಥೆ | ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು | @kundantvkannada

Shirooru Rahasya With Lakshmivara Tirtha Swami Part-2

ಉಡುಪಿ ಸಮುದ್ರ ತೀರದಲ್ಲಿ ಶ್ರೀಕೃಷ್ಣ ಸಿಕ್ಕಿದ್ದು ಹೇಗೆ?ಶ್ರೀ ಶ್ರೀ ವೇದವರ್ಧನ ತೀರ್ಥರು | Shiruru Math | Udupi

ಕಾಪು ಶ್ರೀ ಲಕ್ಷ್ಮೀಜನಾರ್ದನ ದೇವಸ್ಥಾನ ಧ್ವಜಾರೋಹಣ 2026 ll Kapu Janardana Swami 12-02-2026

Bhagavatha Sapthaha, Sri Sri Vishwapriya Swamiji - Part 1

Powerful Chandika Homa @ HORANADU | ಡಾ|| ಜಿ. ಭೀಮೇಶ್ವರ ಜೋಷಿಯವರ Exclusive ಮಾಹಿತಿ 🔥🙏

Samsthana Pooje By Shri Shirooru Shri Shri Vedavardhana teertha Shripadaru @uttaradhimath Chennai

ಜಮಖಂಡಿಯ ಮಹಾರಾಜನಿಗೆ ಸಂತಾನ ಭಾಗ್ಯ ನೀಡಿದ ಜಗದ್ಗುರು ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳು

LIVE: ರಾಮಮಂದಿರದ ಹುಂಡಿ ಹಣ ಯಾರ ಪಾಲಾಯ್ತು? | Ayodhya Ram Donation Scam | LRC Full | Suvarna News

ಕೃಷ್ಣನ ಯುದ್ಧ ತಂತ್ರಗಳು | ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು | @kundantvkannada

ದೇವರು ಯಾರು?|| WHO IS GOD? || An Explanation by Sri Satyatma Theertharu

