ಅರಮನೆಗುಡ್ಡ- ಇದು ಕರ್ನಾಟಕದ ಬರ್ಮುಡಾ ಟ್ರಯಾಂಗಲ್ #AramaneGudda #BermudaTriangle
ಪಶ್ಚಿಮ ಘಟ್ಟದ ಸೆರಗಿನಲ್ಲಿರುವ ಅರಮನೆ ಬೆಟ್ಟ, ಎರಡು ವಿಮಾನಗಳನ್ನೇ ನುಂಗಿತ್ತು ಎಂದರೆ ಆಶ್ಚರ್ಯವಾಗುತ್ತದೆಯಲ್ಲವೇ? ಹೇಗೆ ಬರ್ಮುಡಾ ಟ್ರಯಾಂಗಲ್ನ ವ್ಯಾಪ್ತಿಯೊಳಗೆ ಹೋದ ಹಡಗು, ವಿಮಾನಗಳು ಹೇಳಹೆಸರಿಲ್ಲದಂತೆ ಕಾಣೆಯಾದವೋ, ಹಾಗೆಯೇ ಈ ಅರಮನೆ ಬೆಟ್ಟದ ವ್ಯಾಪ್ತಿಯಲ್ಲಿ 1998 ಮತ್ತು 2003ರಲ್ಲಿ ವಿಮಾನಗಳು ಪತನವಾಗಿದ್ದವು. ಏಕೆ ಬಿದ್ದವು ಎಂಬುದೇ ಯಾರಿಗೂ ಗೊತ್ತಾಗಲಿಲ್ಲ. ಇದಕ್ಕೆ ಗುರುತ್ವಾಕರ್ಷಣ ಶಕ್ತಿ ಕೊರತೆ ಕಾರಣವಾಗಿರಬಹುದು ಎಂಬ ಸಾಧ್ಯತೆಗಳ ಬಗ್ಗೆ ಚರ್ಚೆಯಾಯಿತೇ ಹೊರತು ಈವರೆಗೂ ಈ ಘಟನೆಗಳು ನಿಗೂಢವಾಗಿಯೇ ಉಳಿದಿವೆ. ಈ ಘಟನೆಗಳನ್ನು ಆ ಸಮಯದಲ್ಲಿ ಖುದ್ದು ವರದಿ ಮಾಡಿದ್ದ ಶಿವಾನಂದ ತಗಡೂರು ಇಲ್ಲಿ ಆ ಕುರಿತು ಕುತೂಹಲಕರ ಮಾಹಿತಿ ತೆರೆದಿಟ್ಟಿದ್ದಾರೆ. ತಮಿಳುನಾಡಿನ ಕೂನೂರಿನಲ್ಲಿ ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಅವರಿದ್ದ ಸೇನಾ ಹೆಲಿಕಾಪ್ಟರ್ ಪತನವಾದ ಘಟನೆ ಹಿನ್ನೆಲೆಯಲ್ಲಿ, ಕರ್ನಾಟಕದಲ್ಲಿ ನಡೆದ ಈ ಘಟನೆಗಳ ಮೆಲುಕು ಇಲ್ಲಿದೆ. VIJAYAVANI,KANNADA DAILY,KARNATAKA NEWS,KANNADA NEWS

▶︎
ಚಾರ್ಮಾಡಿ ಘಾಟಿನ ಕೊಲೆಗಳ ರಹಸ್ಯ ? ಯಾರಿವರು ಆಪತ್ಬಾಂಧವ ಚಾರ್ಮಾಡಿ ಹಸನಬ್ಬ

▶︎
ಅಂಡಮಾನಲ್ಲಿ ಸಿಕ್ತು ಗ್ಯಾಸ್ ನಿಕ್ಷೇಪ | Natural gas | Karnataka Cabinet Crisis | Full News | Masth Maga

▶︎
ಕಾಡಿನ ರಹಸ್ಯ..! ಆ ಕಾಡಿಗೆ ಹೋದವ್ರಿಗೆ ಮತಿಭ್ರಮಣೆ ಆಗೋದ್ಯಾಕೆ..? mysterious forest

▶︎
ಪಶ್ಚಿಮ ಘಟ್ಟದ ಬರ್ಮುಡಾ ಟ್ರಯಾಂಗಲ್ ನಲ್ಲಿ 3 ಜನರನ್ನು ಕೊಂದವರು ಯಾರು? ನಿಗೂಢ ಶಕ್ತಿಯ ರೋಚಕ ಕಥೆ? ವಿಕ್ರಂ ಗೌಡರಿಂದ !

▶︎
ಹಳೆ ಬೆಂಗಳೂರಿನ ತಮಿಳು ರೌಡಿಗಳ ಅಟ್ಟಹಾಸ ಬಿಚ್ಚಿಟ್ಟ ನಾರಾಯಣ ಗೌಡರು!-E04-TA Narayana Gowda-Kalamadhyama-#param

▶︎
ಒಳಗಿಂದ ಲಾಕ್ ಆಗ್ತಿತ್ತು ಖಾಲಿ ಮನೆ..!ದೆವ್ವ ಭೂತದ ಹೆಸರಲ್ಲಿ ನಡೀತಿದ್ದೇ ಬೇರೆ! |Gaurish Akki Studio|GaS

▶︎
ಶೋಲಾ..! ಈ ಅತ್ಯದ್ಭುತ ಕಾಡಿನ ಬಗ್ಗೆ ನೀವರಿಯ ಮಾಹಿತಿ..!

▶︎
True Ghost Stories From The Himalayas - With Extreme Mountaineer Arjun Vajpai

▶︎
ಪಶ್ಚಿಮಘಟ್ಟದಲ್ಲಿ ಹೆಲಿಕ್ಯಾಪ್ಟರ್ ತಿಂದ ಕಾಳಿಂಗ ಸರ್ಪ?ಗುಡ್ಡದಿಂದಹೆಲಿಕ್ಯಾಪ್ಟರ್ ತಂದ ಕಥೆಕೇಳಿದರೆ ಬೆಚ್ಚಿಬೀಳ್ತೀರ!

▶︎
Ep-35|ರೌಡಿಯ ಎದೆಗೆ ಗುಂಡಿಳಿಸಿದ ಟೈಗರ್ ಅಶೋಕ್ ಕುಮಾರ್!|SK Umesh| Bengaluru Underworld |Gaurish Akki Studio

▶︎
ಪಶ್ಚಿಮ ಘಟ್ಟಗಳಲ್ಲೊಂದು ಅದ್ಭುತ ಕಾನನ..! ನೀವಲ್ಲಿಗೆ ಹೋದ್ರೆ ಕಳೆದೇ ಹೋಗ್ತೀರಾ..! Beauty of western Ghats

▶︎
ಭಾಗ 42 ಆರೆಸ್ಸೆಸ್ ಪ್ರಚಾರಕ ಶರತ್ ಮಡಿವಾಳ ಭೀಕರ ಹತ್ಯೆಯ ಸುಪಾರಿಗೆ ಸುಪಾರಿ ಕೊಟ್ಟವರು ಯಾರು

▶︎
ಕವಲೇದುರ್ಗ Kavaledurga Fort | Thirthahalli Karnataka

▶︎
Kannada News | ಇಂದಿನ ಪ್ರಮುಖ ಸುದ್ದಿಗಳು | 05-06-26 | DK Shivakumar | Siddaramaiah | Narendra Modi |KTV

▶︎
ವಿದ್ಯುತ್ ಇಲ್ಲ, ರಸ್ತೆ ಇಲ್ಲ; ಬೆಟ್ಟದ ಜೀವಗಳ ಬದುಕು ಹೇಗಿದೆ ಗೊತ್ತಾ? Kunnihalla | Chikkamagalur

▶︎
ಪಶ್ಚಿಮ ಘಟ್ಟದದಟ್ಟ ಅರಣ್ಯದಲ್ಲಿರುವ ವಿಕ್ರಂ ಗೌಡರು ಏಕೆ ಮದುವೆಯಾಗಲಿಲ್ಲ! ವಿಕ್ರಂ ಗೌಡರ ಕಾಡಿನ ಕಥೆಗಳು

▶︎
Agumbe Ghat | Agumbe Sunset | Agumbe tourism Karnataka Tourism | Dangerous Hairpin Bend Road Agumbe

▶︎
ಕನ್ನಡ ಚಿತ್ರರಂಗದ ಬೃಹತ್ ಕಾಮಜಾಲವನ್ನು ತೆರೆದಿಟ್ಟ ರಮಣ ಕಣಗಾಲ್.. Beyond Limits | Ganesh Kasaragod |

▶︎
ಕೊಳ್ಳೇಗಾಲದ ಈ ಜಾಗದಲ್ಲಿ ಭೂತದ ಕಲ್ಲು ಇದೆ💀 | Not So Normal Ep.1 | Sameer MD.

▶︎
