ಅರಮನೆಗುಡ್ಡ- ಇದು ಕರ್ನಾಟಕದ ಬರ್ಮುಡಾ ಟ್ರಯಾಂಗಲ್ #AramaneGudda #BermudaTriangle

ಪಶ್ಚಿಮ ಘಟ್ಟದ ಸೆರಗಿನಲ್ಲಿರುವ ಅರಮನೆ ಬೆಟ್ಟ, ಎರಡು ವಿಮಾನಗಳನ್ನೇ ನುಂಗಿತ್ತು ಎಂದರೆ ಆಶ್ಚರ್ಯವಾಗುತ್ತದೆಯಲ್ಲವೇ? ಹೇಗೆ ಬರ್ಮುಡಾ ಟ್ರಯಾಂಗಲ್‌ನ ವ್ಯಾಪ್ತಿಯೊಳಗೆ ಹೋದ ಹಡಗು, ವಿಮಾನಗಳು ಹೇಳಹೆಸರಿಲ್ಲದಂತೆ ಕಾಣೆಯಾದವೋ, ಹಾಗೆಯೇ ಈ ಅರಮನೆ ಬೆಟ್ಟದ ವ್ಯಾಪ್ತಿಯಲ್ಲಿ 1998 ಮತ್ತು 2003ರಲ್ಲಿ ವಿಮಾನಗಳು ಪತನವಾಗಿದ್ದವು. ಏಕೆ ಬಿದ್ದವು ಎಂಬುದೇ ಯಾರಿಗೂ ಗೊತ್ತಾಗಲಿಲ್ಲ. ಇದಕ್ಕೆ ಗುರುತ್ವಾಕರ್ಷಣ ಶಕ್ತಿ ಕೊರತೆ ಕಾರಣವಾಗಿರಬಹುದು ಎಂಬ ಸಾಧ್ಯತೆಗಳ ಬಗ್ಗೆ ಚರ್ಚೆಯಾಯಿತೇ ಹೊರತು ಈವರೆಗೂ ಈ ಘಟನೆಗಳು ನಿಗೂಢವಾಗಿಯೇ ಉಳಿದಿವೆ. ಈ ಘಟನೆಗಳನ್ನು ಆ ಸಮಯದಲ್ಲಿ ಖುದ್ದು ವರದಿ ಮಾಡಿದ್ದ ಶಿವಾನಂದ ತಗಡೂರು ಇಲ್ಲಿ ಆ ಕುರಿತು ಕುತೂಹಲಕರ ಮಾಹಿತಿ ತೆರೆದಿಟ್ಟಿದ್ದಾರೆ. ತಮಿಳುನಾಡಿನ ಕೂನೂರಿನಲ್ಲಿ ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಅವರಿದ್ದ ಸೇನಾ ಹೆಲಿಕಾಪ್ಟರ್ ಪತನವಾದ ಘಟನೆ ಹಿನ್ನೆಲೆಯಲ್ಲಿ, ಕರ್ನಾಟಕದಲ್ಲಿ ನಡೆದ ಈ ಘಟನೆಗಳ ಮೆಲುಕು ಇಲ್ಲಿದೆ. VIJAYAVANI,KANNADA DAILY,KARNATAKA NEWS,KANNADA NEWS

ಚಾರ್ಮಾಡಿ ಘಾಟಿನ ಕೊಲೆಗಳ ರಹಸ್ಯ ? ಯಾರಿವರು ಆಪತ್ಬಾಂಧವ ಚಾರ್ಮಾಡಿ ಹಸನಬ್ಬ
▶︎

ಚಾರ್ಮಾಡಿ ಘಾಟಿನ ಕೊಲೆಗಳ ರಹಸ್ಯ ? ಯಾರಿವರು ಆಪತ್ಬಾಂಧವ ಚಾರ್ಮಾಡಿ ಹಸನಬ್ಬ

ಅಂಡಮಾನಲ್ಲಿ ಸಿಕ್ತು ಗ್ಯಾಸ್‌ ನಿಕ್ಷೇಪ | Natural gas | Karnataka Cabinet Crisis | Full News | Masth Maga
▶︎

ಅಂಡಮಾನಲ್ಲಿ ಸಿಕ್ತು ಗ್ಯಾಸ್‌ ನಿಕ್ಷೇಪ | Natural gas | Karnataka Cabinet Crisis | Full News | Masth Maga

ಕಾಡಿನ ರಹಸ್ಯ..! ಆ ಕಾಡಿಗೆ ಹೋದವ್ರಿಗೆ ಮತಿಭ್ರಮಣೆ ಆಗೋದ್ಯಾಕೆ..? mysterious forest
▶︎

ಕಾಡಿನ ರಹಸ್ಯ..! ಆ ಕಾಡಿಗೆ ಹೋದವ್ರಿಗೆ ಮತಿಭ್ರಮಣೆ ಆಗೋದ್ಯಾಕೆ..? mysterious forest

ಪಶ್ಚಿಮ ಘಟ್ಟದ ಬರ್ಮುಡಾ ಟ್ರಯಾಂಗಲ್ ನಲ್ಲಿ 3 ಜನರನ್ನು ಕೊಂದವರು ಯಾರು? ನಿಗೂಢ ಶಕ್ತಿಯ ರೋಚಕ ಕಥೆ? ವಿಕ್ರಂ ಗೌಡರಿಂದ !
▶︎

ಪಶ್ಚಿಮ ಘಟ್ಟದ ಬರ್ಮುಡಾ ಟ್ರಯಾಂಗಲ್ ನಲ್ಲಿ 3 ಜನರನ್ನು ಕೊಂದವರು ಯಾರು? ನಿಗೂಢ ಶಕ್ತಿಯ ರೋಚಕ ಕಥೆ? ವಿಕ್ರಂ ಗೌಡರಿಂದ !

ಹಳೆ ಬೆಂಗಳೂರಿನ ತಮಿಳು ರೌಡಿಗಳ ಅಟ್ಟಹಾಸ ಬಿಚ್ಚಿಟ್ಟ ನಾರಾಯಣ ಗೌಡರು!-E04-TA Narayana Gowda-Kalamadhyama-#param
▶︎

ಹಳೆ ಬೆಂಗಳೂರಿನ ತಮಿಳು ರೌಡಿಗಳ ಅಟ್ಟಹಾಸ ಬಿಚ್ಚಿಟ್ಟ ನಾರಾಯಣ ಗೌಡರು!-E04-TA Narayana Gowda-Kalamadhyama-#param

ಒಳಗಿಂದ ಲಾಕ್ ಆಗ್ತಿತ್ತು ಖಾಲಿ ಮನೆ..!ದೆವ್ವ ಭೂತದ ಹೆಸರಲ್ಲಿ ನಡೀತಿದ್ದೇ ಬೇರೆ! |Gaurish Akki Studio|GaS
▶︎

ಒಳಗಿಂದ ಲಾಕ್ ಆಗ್ತಿತ್ತು ಖಾಲಿ ಮನೆ..!ದೆವ್ವ ಭೂತದ ಹೆಸರಲ್ಲಿ ನಡೀತಿದ್ದೇ ಬೇರೆ! |Gaurish Akki Studio|GaS

ಶೋಲಾ..! ಈ ಅತ್ಯದ್ಭುತ ಕಾಡಿನ ಬಗ್ಗೆ ನೀವರಿಯ ಮಾಹಿತಿ..!
▶︎

ಶೋಲಾ..! ಈ ಅತ್ಯದ್ಭುತ ಕಾಡಿನ ಬಗ್ಗೆ ನೀವರಿಯ ಮಾಹಿತಿ..!

True Ghost Stories From The Himalayas - With Extreme Mountaineer Arjun Vajpai
▶︎

True Ghost Stories From The Himalayas - With Extreme Mountaineer Arjun Vajpai

ಪಶ್ಚಿಮಘಟ್ಟದಲ್ಲಿ ಹೆಲಿಕ್ಯಾಪ್ಟರ್ ತಿಂದ ಕಾಳಿಂಗ ಸರ್ಪ?ಗುಡ್ಡದಿಂದಹೆಲಿಕ್ಯಾಪ್ಟರ್  ತಂದ ಕಥೆಕೇಳಿದರೆ ಬೆಚ್ಚಿಬೀಳ್ತೀರ!
▶︎

ಪಶ್ಚಿಮಘಟ್ಟದಲ್ಲಿ ಹೆಲಿಕ್ಯಾಪ್ಟರ್ ತಿಂದ ಕಾಳಿಂಗ ಸರ್ಪ?ಗುಡ್ಡದಿಂದಹೆಲಿಕ್ಯಾಪ್ಟರ್ ತಂದ ಕಥೆಕೇಳಿದರೆ ಬೆಚ್ಚಿಬೀಳ್ತೀರ!

Ep-35|ರೌಡಿಯ ಎದೆಗೆ ಗುಂಡಿಳಿಸಿದ ಟೈಗರ್ ಅಶೋಕ್ ಕುಮಾರ್!|SK Umesh| Bengaluru Underworld |Gaurish Akki Studio
▶︎

Ep-35|ರೌಡಿಯ ಎದೆಗೆ ಗುಂಡಿಳಿಸಿದ ಟೈಗರ್ ಅಶೋಕ್ ಕುಮಾರ್!|SK Umesh| Bengaluru Underworld |Gaurish Akki Studio

ಪಶ್ಚಿಮ ಘಟ್ಟಗಳಲ್ಲೊಂದು ಅದ್ಭುತ ಕಾನನ..! ನೀವಲ್ಲಿಗೆ ಹೋದ್ರೆ ಕಳೆದೇ ಹೋಗ್ತೀರಾ..! Beauty of western Ghats
▶︎

ಪಶ್ಚಿಮ ಘಟ್ಟಗಳಲ್ಲೊಂದು ಅದ್ಭುತ ಕಾನನ..! ನೀವಲ್ಲಿಗೆ ಹೋದ್ರೆ ಕಳೆದೇ ಹೋಗ್ತೀರಾ..! Beauty of western Ghats

ಭಾಗ 42  ಆರೆಸ್ಸೆಸ್ ಪ್ರಚಾರಕ ಶರತ್ ಮಡಿವಾಳ ಭೀಕರ ಹತ್ಯೆಯ ಸುಪಾರಿಗೆ ಸುಪಾರಿ ಕೊಟ್ಟವರು ಯಾರು
▶︎

ಭಾಗ 42 ಆರೆಸ್ಸೆಸ್ ಪ್ರಚಾರಕ ಶರತ್ ಮಡಿವಾಳ ಭೀಕರ ಹತ್ಯೆಯ ಸುಪಾರಿಗೆ ಸುಪಾರಿ ಕೊಟ್ಟವರು ಯಾರು

ಕವಲೇದುರ್ಗ Kavaledurga Fort | Thirthahalli Karnataka
▶︎

ಕವಲೇದುರ್ಗ Kavaledurga Fort | Thirthahalli Karnataka

Kannada News | ಇಂದಿನ ಪ್ರಮುಖ ಸುದ್ದಿಗಳು | 05-06-26 | DK Shivakumar | Siddaramaiah | Narendra Modi |KTV
▶︎

Kannada News | ಇಂದಿನ ಪ್ರಮುಖ ಸುದ್ದಿಗಳು | 05-06-26 | DK Shivakumar | Siddaramaiah | Narendra Modi |KTV

ವಿದ್ಯುತ್ ಇಲ್ಲ, ರಸ್ತೆ ಇಲ್ಲ; ಬೆಟ್ಟದ ಜೀವಗಳ ಬದುಕು ಹೇಗಿದೆ ಗೊತ್ತಾ? Kunnihalla | Chikkamagalur
▶︎

ವಿದ್ಯುತ್ ಇಲ್ಲ, ರಸ್ತೆ ಇಲ್ಲ; ಬೆಟ್ಟದ ಜೀವಗಳ ಬದುಕು ಹೇಗಿದೆ ಗೊತ್ತಾ? Kunnihalla | Chikkamagalur

ಪಶ್ಚಿಮ ಘಟ್ಟದದಟ್ಟ ಅರಣ್ಯದಲ್ಲಿರುವ ವಿಕ್ರಂ ಗೌಡರು ಏಕೆ ಮದುವೆಯಾಗಲಿಲ್ಲ! ವಿಕ್ರಂ ಗೌಡರ ಕಾಡಿನ ಕಥೆಗಳು
▶︎

ಪಶ್ಚಿಮ ಘಟ್ಟದದಟ್ಟ ಅರಣ್ಯದಲ್ಲಿರುವ ವಿಕ್ರಂ ಗೌಡರು ಏಕೆ ಮದುವೆಯಾಗಲಿಲ್ಲ! ವಿಕ್ರಂ ಗೌಡರ ಕಾಡಿನ ಕಥೆಗಳು

Agumbe Ghat | Agumbe Sunset | Agumbe tourism Karnataka Tourism | Dangerous Hairpin Bend Road Agumbe
▶︎

Agumbe Ghat | Agumbe Sunset | Agumbe tourism Karnataka Tourism | Dangerous Hairpin Bend Road Agumbe

ಕನ್ನಡ ಚಿತ್ರರಂಗದ ಬೃಹತ್ ಕಾಮಜಾಲವನ್ನು ತೆರೆದಿಟ್ಟ ರಮಣ ಕಣಗಾಲ್.. Beyond Limits | Ganesh Kasaragod |
▶︎

ಕನ್ನಡ ಚಿತ್ರರಂಗದ ಬೃಹತ್ ಕಾಮಜಾಲವನ್ನು ತೆರೆದಿಟ್ಟ ರಮಣ ಕಣಗಾಲ್.. Beyond Limits | Ganesh Kasaragod |

ಕೊಳ್ಳೇಗಾಲದ ಈ ಜಾಗದಲ್ಲಿ ಭೂತದ ಕಲ್ಲು ಇದೆ💀 | Not So Normal Ep.1 | Sameer MD.
▶︎

ಕೊಳ್ಳೇಗಾಲದ ಈ ಜಾಗದಲ್ಲಿ ಭೂತದ ಕಲ್ಲು ಇದೆ💀 | Not So Normal Ep.1 | Sameer MD.

How China Built an Impossible Bridge Above the Clouds
▶︎

How China Built an Impossible Bridge Above the Clouds