ಅರಮನೆಗುಡ್ಡ- ಇದು ಕರ್ನಾಟಕದ ಬರ್ಮುಡಾ ಟ್ರಯಾಂಗಲ್ #AramaneGudda #BermudaTriangle
ಪಶ್ಚಿಮ ಘಟ್ಟದ ಸೆರಗಿನಲ್ಲಿರುವ ಅರಮನೆ ಬೆಟ್ಟ, ಎರಡು ವಿಮಾನಗಳನ್ನೇ ನುಂಗಿತ್ತು ಎಂದರೆ ಆಶ್ಚರ್ಯವಾಗುತ್ತದೆಯಲ್ಲವೇ? ಹೇಗೆ ಬರ್ಮುಡಾ ಟ್ರಯಾಂಗಲ್ನ ವ್ಯಾಪ್ತಿಯೊಳಗೆ ಹೋದ ಹಡಗು, ವಿಮಾನಗಳು ಹೇಳಹೆಸರಿಲ್ಲದಂತೆ ಕಾಣೆಯಾದವೋ, ಹಾಗೆಯೇ ಈ ಅರಮನೆ ಬೆಟ್ಟದ ವ್ಯಾಪ್ತಿಯಲ್ಲಿ 1998 ಮತ್ತು 2003ರಲ್ಲಿ ವಿಮಾನಗಳು ಪತನವಾಗಿದ್ದವು. ಏಕೆ ಬಿದ್ದವು ಎಂಬುದೇ ಯಾರಿಗೂ ಗೊತ್ತಾಗಲಿಲ್ಲ. ಇದಕ್ಕೆ ಗುರುತ್ವಾಕರ್ಷಣ ಶಕ್ತಿ ಕೊರತೆ ಕಾರಣವಾಗಿರಬಹುದು ಎಂಬ ಸಾಧ್ಯತೆಗಳ ಬಗ್ಗೆ ಚರ್ಚೆಯಾಯಿತೇ ಹೊರತು ಈವರೆಗೂ ಈ ಘಟನೆಗಳು ನಿಗೂಢವಾಗಿಯೇ ಉಳಿದಿವೆ. ಈ ಘಟನೆಗಳನ್ನು ಆ ಸಮಯದಲ್ಲಿ ಖುದ್ದು ವರದಿ ಮಾಡಿದ್ದ ಶಿವಾನಂದ ತಗಡೂರು ಇಲ್ಲಿ ಆ ಕುರಿತು ಕುತೂಹಲಕರ ಮಾಹಿತಿ ತೆರೆದಿಟ್ಟಿದ್ದಾರೆ. ತಮಿಳುನಾಡಿನ ಕೂನೂರಿನಲ್ಲಿ ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಅವರಿದ್ದ ಸೇನಾ ಹೆಲಿಕಾಪ್ಟರ್ ಪತನವಾದ ಘಟನೆ ಹಿನ್ನೆಲೆಯಲ್ಲಿ, ಕರ್ನಾಟಕದಲ್ಲಿ ನಡೆದ ಈ ಘಟನೆಗಳ ಮೆಲುಕು ಇಲ್ಲಿದೆ. VIJAYAVANI,KANNADA DAILY,KARNATAKA NEWS,KANNADA NEWS

▶︎
"ಇದೇ ನೋಡಿ ಇಮ್ಮಡಿ ಪುಲಕೇಶಿ ವಾಸವಿದ್ದ ಭವ್ಯ ಅರಮನೆ...!"-Immadi Pulakeshi Palace!-EP10-BADAMI CAVES TOUR

▶︎
ಭಾರತಕ್ಕೆ ಕಂಟಕ ಆಗ್ತಿದ್ಯಾ ನೇಪಾಳ..?ಸ್ಮಗ್ಲಿಂಗ್..ಖೋಟಾನೋಟು..ಮದರಸಾ..! ಉಗ್ರರ ಬಂಧನ ಪಾಕ್-ಟರ್ಕಿ ಸಂಚು..!

▶︎
How China Is Building the Impossible $167B Dam that Triples Three Gorges Power

▶︎
ಪಶ್ಚಿಮ ಘಟ್ಟದ ಬರ್ಮುಡಾ ಟ್ರಯಾಂಗಲ್ ನಲ್ಲಿ 3 ಜನರನ್ನು ಕೊಂದವರು ಯಾರು? ನಿಗೂಢ ಶಕ್ತಿಯ ರೋಚಕ ಕಥೆ? ವಿಕ್ರಂ ಗೌಡರಿಂದ !

▶︎
ಶತ ಶತಮಾನಗಳಿಂದ ಪೂಜಿಸಲ್ಪಡುತ್ತಿರುವ ಮಹಾವಿಷ್ಣು ಹಾಗೂ ಶಿವನ ಕ್ಷೇತ್ರ | Keelanje | Udayavani

▶︎
CT Ravi communal remarks - NEET protest. ಮನುಷ್ಯತ್ವ ಇಲ್ಲದ CT ರವಿಗೂ ಮನುಷ್ಯರಿರುವ ಸಮಾಜಕ್ಕೂ ಏನು ಸಂಬಂಧ?

▶︎
Ep-73| ಹಿಮಾಲಯದಲ್ಲಿ ಪವಾಡ! ಕಣ್ಣೆದುರೇ ಮಾಯವಾದ ಆ ತೇಜಸ್ವಿ ಯಾರು..!|Sanchari| Gaurish Akki Studio

▶︎
Secret ISIS Funding Module in Bengaluru! | ಇಡಿ ಅಧಿಕಾರಿಗಳ ರಣರೋಚಕ ಆಪರೇಷನ್ | Crime Story

▶︎
ಮ್ಯಾಪ್ ನಂಬಿ ಪಶ್ಚಿಮ ಘಟ್ಟಕ್ಕೆ ಬಂದ ತಮಿಳುನಾಡು ಯುವಕ! ಹುಡುಕಲುಹೋದರೆ ನಿಗೂಢ ಶಕ್ತಿಗಳು ಬೆನ್ನಟ್ಟುವುದೇ!ಕಿರುಚಾಟ

▶︎
ನಾನುಸತ್ತವನನ್ನು ನೋಡಿದಾಗ!30ವರ್ಷದಿಂದ ಪಶ್ಚಿಮ ಘಟ್ಟದ ಬರ್ಮುಡ ಟ್ರಯಾಂಗಲ್ಗೆಹೋಗುತ್ತಿರುವ ವಿಕ್ರಂ ಗೌಡರ ರೋಚಕ ಕಥೆ 1

▶︎
ಒಳಗಿಂದ ಲಾಕ್ ಆಗ್ತಿತ್ತು ಖಾಲಿ ಮನೆ..!ದೆವ್ವ ಭೂತದ ಹೆಸರಲ್ಲಿ ನಡೀತಿದ್ದೇ ಬೇರೆ! |Gaurish Akki Studio|GaS

▶︎
ಪಶ್ಚಿಮ ಘಟ್ಟದದಟ್ಟ ಅರಣ್ಯದಲ್ಲಿರುವ ವಿಕ್ರಂ ಗೌಡರು ಏಕೆ ಮದುವೆಯಾಗಲಿಲ್ಲ! ವಿಕ್ರಂ ಗೌಡರ ಕಾಡಿನ ಕಥೆಗಳು

▶︎
ಶಬರಿ ಮಲೆ ರಹಸ್ಯ..! ದಟ್ಟಡವಿ..ಹುಲಿ..ಆನೆ ಮತ್ತು ವಾಟರ್ ಬಾಂಬ್..! ಅಯ್ಯಪ್ಪನ ಕಾಡಿನ ಬಗ್ಗೆ ನಿಮಗೆಷ್ಟು ಗೊತ್ತು..?

▶︎
ಬೆಂಗಳೂರಿಗೆ ಮೂಲಾಧಾರವಾಗಿರೋ ಬಂಡೆಯನ್ನೇ ಕೊರೆಯಲು ಹೊರಟಿದ್ಯಾ ಸರ್ಕಾರ? | Bengaluru series | Dhan Pal - 01

▶︎
ಕಾಡಿನ ರಹಸ್ಯ..! ಆ ಕಾಡಿಗೆ ಹೋದವ್ರಿಗೆ ಮತಿಭ್ರಮಣೆ ಆಗೋದ್ಯಾಕೆ..? mysterious forest

▶︎
Justice Nagaprasanna to Congress Govt: Catch the Killer, Not the Person Who Tweeted...!

▶︎
ಹಳೆ ಬೆಂಗಳೂರಿನ ತಮಿಳು ರೌಡಿಗಳ ಅಟ್ಟಹಾಸ ಬಿಚ್ಚಿಟ್ಟ ನಾರಾಯಣ ಗೌಡರು!-E04-TA Narayana Gowda-Kalamadhyama-#param

▶︎
How Wheel Rims are Made in Small Factories - Complete Manufacturing Documentary 🇵🇰

▶︎
ಪಶ್ಚಿಮ ಘಟ್ಟದಲ್ಲಿ ಕೊಳ್ಳಿ ದೆವ್ವದ ತರ ಬೆಂಕಿ ಇಡುತ್ತಿರುವ ರಣಹದ್ದು ಯಾವುದು? ವಿಕ್ರಂ ಗೌಡ ರೋಚಕ ಕಾಡಿನ ಕಥೆಗಳು

▶︎
