6.ಕನ್ನಡ ರಾಷ್ಟ್ರೀಯತೆಯ ಸ್ವರೂಪ- ಡಾ.ಡಿ. ಆರ್. ನಾಗರಾಜ್
ಡಾ.ಡಿ. ಆರ್. ನಾಗರಾಜ್ ಅವರು, ಕನ್ನಡ ಸಾರಸ್ವತ ಲೋಕ ಕಂಡ ಅತ್ಯದ್ಭುತ ವ್ಯಕ್ತಿಗಳಲ್ಲಿ ಒಬ್ಬರು. ಕನ್ನಡ ಚಿಂತನ ಕ್ಷೇತ್ರ ಅದುವರೆಗೆ ಹಾಕಿಕೊಂಡ ಎಲ್ಲೆಕಟ್ಟುಗಳನ್ನು ಧಿಕ್ಕರಿಸಿ, ಕನ್ನಡವನ್ನು ಹೊಸ ರೀತಿಯಲ್ಲಿ ಕಟ್ಟುವ ಬಗೆಯನ್ನು ತಿಳಿಸಿದ ಮತ್ತು ಹಾಗೆ ಕಟ್ಟಿದ ಪ್ರತಿಭಾವಂತ. ತೃತೀಯ ವಿಶ್ವದ ಬುದ್ಧಿಜೀವಿ. ಇವರ ತಂದೆ ರಾಮಯ್ಯ. ತಾಯಿ ಅಕ್ಕಯ್ಯಮ್ಮ. ಇವರ ಊರು ದೊಡ್ಡಬಳ್ಳಾಪುರ. ೧೯೫೪ ರಲ್ಲಿ ಜನನ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಣೆ. ದೆಹಲಿಯ ಸೆಂಟರ್ ಫಾರ್ ದಿ ಸ್ಟಡೀಸ್ ಆಫ್ ಡೆವಲಪಿಂಗ್ ಸೊಸೈಟೀಸ್ ಹಾಗೂ ಶಿಮ್ಲಾದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಇಲ್ಲಿ ಸಂಶೋಧಕರಾಗಿ ಕಾರ್ಯನಿರ್ವಹಿಸಿದ್ದಾರೆ. ಅಮೆರಿಕದ ಶಿಕಾಗೊ ವಿಶ್ವವಿದ್ಯಾಲಯದಲ್ಲಿ ದಕ್ಷಿಣ ಏಷ್ಯಾದ ಭಾಷೆಗಳು ಹಾಗೂ ನಾಗರೀಕತೆಗಳ ವಿಭಾಗ, ಇಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದಾರೆ. ಆಧುನಿಕ ಕನ್ನಡ ಕಾವ್ಯಗಳ ಕೆಲವು ಪರಿಕಲ್ಪನೆಗಳ ಬಗ್ಗೆ ಸಂಶೋಧನಾ ಅಧ್ಯಯನ ನಡೆಸಿ ನಂತರ ಅದನ್ನು ಶಕ್ತಿ ಶಾರದೆಯ ಮೇಳ ಎಂಬ ಹೆಸರಿನಲ್ಲಿ ಪ್ರಕಟಿಸಿದರು. ಅಮೃತ ಮತ್ತು ಗರುಡ, ಇವರ ಪ್ರಾರಂಭದ ವಿಮರ್ಶಾ ಸಂಕಲನಗಳಲ್ಲಿ ಪ್ರಮುಖವಾದದ್ದು. ಸಾಹಿತ್ಯ ಕಥನ ಇವರ ಪ್ರಸಿದ್ಧ ವಿಮರ್ಶಾ ಕೃತಿ. ಇವರ ಅಲ್ಲಮಪ್ರಭು ಮತ್ತು ಶೈವಪ್ರತಿಭೆ, ಆಧುನಿಕ ಪೂರ್ವ ಸಾಹಿತ್ಯವನ್ನು ಗ್ರಹಿಸುವ ಮುಖ್ಯ ನೆಲೆಯೊಂದನ್ನು ಮಂಡಿಸುತ್ತದೆ. ಕನ್ನಡದ ದಲಿತ ಸಾಹಿತ್ಯವನ್ನು ಮುಖ್ಯ ನೆಲೆಯಾಗಿಟ್ಟುಕೊಂಡು ಇಂಗ್ಲಿಷಿನಲ್ಲಿ ಫ್ಲೇಮಿಂಗ್ ಫೀಟ್ ಎಂಬ ಕೃತಿ ರಚನೆ ಮಾಡಿದ್ದಾರೆ. ಇದು ಉರಿಚಮ್ಮಾಳಿಗೆ ಎಂಬ ಹೆಸರಿನಲ್ಲಿ ಕನ್ನಡದಲ್ಲಿ ನಿರೂಪಣೆಗೊಂಡಿದೆ. ಸೂಫಿ ಸಾಹಿತ್ಯದಲ್ಲಿ ಪ್ರಖರ ಹೆಸರಾದ ಸಂತ ಜಲಾಲುದ್ದೀನ್ ರೂಮಿಯ ಕೃತಿಗಳನ್ನು ವಸಂತ ಸ್ಮೃತಿ ಎಂಬ ಹೆಸರಿನಲ್ಲಿ ಅನುವಾದಿಸಿದ್ದಾರೆ. ಹಾಗೆಯೇ ಉರ್ದು ಸಾಹಿತ್ಯ ಎಂಬ ಉರ್ದು ಕವನಗಳ ಕನ್ನಡ ಅನುವಾದ ಕೃತಿಯನ್ನು ಹೊರತಂದಿದ್ದಾರೆ. ಮರಣೋತ್ತರವಾಗಿ ಸಂಸ್ಕೃತಿ ಕಥನ ಎಂಬ ಕೃತಿ ಪ್ರಕಟವಾಗಿದೆ. ವಿಸ್ಮೃತಿಯ ಪರಿಕಲ್ಪನೆಯೊಂದಿಗೆ ವಸಹಾತುಶಾಹಿ ಚಿಂತನೆಗಳನ್ನು ದಾಟಲು ನಿರ್ವಸಾಹತೀಕರಣಕ್ಕೆ ಸಂಬಂಧಪಟ್ಟಂತೆ ಅಕ್ಷರ ಚಿಂತನ ಮಾಲೆಯ ಮೂಲಕ ೧೪ ಪುಸ್ತಕಗಳನ್ನು ಹೊರತಂದಿದ್ದಾರೆ. ಆ ಮೂಲಕ ವಸಾಹತುಶಾಹಿ ಚಿಂತನೆಗಳನ್ನು ಮೀರುವ ಮತ್ತು ಅದಕ್ಕೆ ಪರ್ಯಾಯ ಚಿಂತನೆಗಳನ್ನು ಕಟ್ಟುವ ಪ್ರಯತ್ನ ಮಾಡಿದರು. ಈ ಹಿನ್ನೆಲೆಯಲ್ಲಿ ಇವರು ತಮ್ಮನ್ನು ಒಬ್ಬ ದೇಸಿಸಮಾಜವಾದಿ ಎಂದು ಗುರುತಿಸಿಕೊಂಡರು. ಆರಂಭದಲ್ಲಿ ಮಾರ್ಕ್ಸವಾದಿ ಚಿಂತಕನಾಗಿ, ನಂತರ ವಸಾಹತು ಚಿಂತನೆಯ ವಿರುದ್ಧ ಹಾಗೂ ವೈದಿಕ ಚಿಂತನ ಪ್ರಸ್ಥಾನಗಳಿಗೆ ಎದುರಾಗಿ ದೇಸಿ ಪರ್ಯಾಯಧಾರೆಗಳನ್ನು ನಿಲ್ಲಿಸುವ ಚಿಂತಕನಾಗಿ ತೃತೀಯ ಜಗತ್ತಿನ ಬೌದ್ಧಿಕ ರೂವಾರಿಯಾಗಿ, ರಾಜಕೀಯ ಭೂಪಟಗಳ ಗಡಿರೇಖೆಗಳನ್ನು ಮೀರಿದ, ಮಾನವ ಸಂಸ್ಕೃತಿಯ ಅನುಸಂಧಾನಕಾರನಾಗಿ ಪಲ್ಲಟಗೊಂಡು, ಕನ್ನಡದ ಮೂಲಕ ಜಾಗತಿಕ ಚಿಂತನೆಗೆ ಅತ್ಯಂತ ಪ್ರಖರವಾದ ಒಳನೋಟಗಳನ್ನು ಕೊಟ್ಟ ಅದ್ವಿತೀಯ ವಿದ್ವಾಂಸ. ಪಾಶ್ಚಿಮಾತ್ಯ ವಸಾಹತು ಚಿಂತನೆಗಳು ಹಾಗೂ ಅವುಗಳ ಮೀರುವಿಕೆಗೆ ನೆಲಮೂಲ ತತ್ವಸಂಹಿತೆಗಳಾದ ಅವೈದಿಕ ಶ್ರಮಣಧಾರೆಗಳ ಚಿಂತನಾ ಪ್ರಸ್ಥಾನಗಳನ್ನು ಡಿ.ಆರ್. ಬಳಸುವ ಕತ್ತಿಯಂಚಿನ ದಾರಿ ಹಿಡಿದರು. ಇವರ ಸಾಹಿತ್ಯ ಕಥನಕ್ಕೆ ೧೯೯೭ ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ಸಂಸ್ಕೃತಿ ಕಥನ ಕೃತಿಗೆ ೧೯೯೮ ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.

Thatt Antha Heli | EP-5105 | 22.06.2026 | Kannada Quiz show | Quiz Show | DD Chandana

3.ಆಂಡಯ್ಯ ಕವಿಯ ಕಬ್ಬಿಗರಕಾವದ ಆಯ್ದ 10 ಪದ್ಯಗಳು

Marokko – Haiti Highlights | Gruppe C, FIFA WM 2026 | sportstudio

ಮುನೀರನ ಉಡಾಯಿಸೋಕೆ ಮೊಸಾದ್ ಸ್ಕೆಚ್? | Iran Invite Modi | New FCRA Rule | Full News | Masth Magaa | Amar

HSTR ಪರೀಕ್ಷಾ ಸಿದ್ಧತೆಗೆ ಓದಲೇಬೇಕಾದ Best Books | suggested books list for high school teacher

Kierkegaard vs. Hegel on Religion and Individuality

Südafrika – Südkorea Highlights | Gruppe A, FIFA WM 2026 | sportstudio

Decoding US-Iran MoU: Arabs, Netanyahu & how Trump is resetting the West Asia chessboard

UPSC ನಾಗರಿಕ ಸೇವಾ ಪರೀಕ್ಷೆಗೆ ಹೇಗೆ ಸಿದ್ಧರಾಗಬೇಕು? ಕಿರಣ್ ಕಮತೆ Tips I Kiran I Lessons for Aspirants

K'taka Class 6 Kannada Textbook Sparks Row Over Saffronisation And Vegetarianism Claims |#brasstacks

Arnab Counts Uddhav Thackeray’s Sins As UBT Heads For Split 2.0

Tschechien – Mexiko Highlights | Gruppe A, FIFA WM 2026 | sportstudio

Vinicius Jr. ice-cold, Ochoa celebrated | 2026 FIFA World Cup Highlights | Sportschau

CET 2026: NEET ರಿಸಲ್ಟ್ ಲೇಟಾಗ್ತಿದೆ, ಈ ಸಲ ಆಪ್ಷನ್ ಎಂಟ್ರಿ ಹೇಗೆ? KEA ನಿರ್ದೇಶಕ ಪ್ರಸನ್ನ ಹೇಳಿದ್ದೇನು?

10th standard | ಹಲಗಲಿ ಬೇಡರು | ಭಾಗ-1 | ಪದ್ಯ-3 |Poem-3 | Halagali bedaru | by Thejaswini Pushkar

Portugal – Usbekistan Highlights | Gruppe K, FIFA WM 2026 | sportstudio

How to Speak
![Power Automate Beginner to Pro Tutorial [Full Course]](https://i.ytimg.com/vi/1p5kI7SYz4Q/hqdefault.jpg?sqp=-oaymwEjCNACELwBSFryq4qpAxUIARUAAAAAGAElAADIQj0AgKJDeAE=&rs=AOn4CLDIQUeJjCKSUU_QtkVwDZktEykVCg)
Power Automate Beginner to Pro Tutorial [Full Course]

AI Wants Your Life: Tech Boss Meredith Whittaker Says No | The Mishal Husain Show

