Mandya Incident: ಭೀಕರ ಕೊಲೆ ಮಾಡಿ ಮೃತದೇಹದ ಮೇಲೆ ಸ್ಕೂಟಿ ಇಟ್ಟು ಹೋದ ಕೇಸ್.. ಮೃತನ ತಮ್ಮನ ರಿಯಾಕ್ಷನ್ | #TV9D
#TV9Kannada #BreakingNews #Mandya #Malavalli #MurderCase #CrimeNews #PoliceInvestigation BreakingNews, Mandya, Malavalli, MurderCase, CrimeNews, PoliceInvestigation, ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಗುಳಗಟ್ಟ ಗ್ರಾಮದ ಶಿವರುದ್ರ ಎಂಬಾತ ಭೀಕರವಾಗಿ ಕೊಲೆಯಾಗಿ ಹೋಗಿದ್ದಾನೆ. ನಿನ್ನೆ ಸಂಜೆ ಮನೆಯಿಂದ ಹೋದ ಶಿವರುದ್ರ ರಾತ್ರಿಯಾದ್ರು ಮನೆ ಸೇರಿರಲಿಲ್ಲ. ಮತ್ತೊಂದೆಡೆ ಪ್ರತಿದಿನ ಸಂಜೆ ಮಳವಳ್ಳಿಗೆ ಹೋಗಿ ಸ್ನೇಹಿತರ ಜೊತೆ ಹರಟೆ ಹೊಡೆಯುತ್ತಿದ್ದ ವ್ಯಕ್ತಿ ಅಲ್ಲಿಯೂ ಹೋಗಿಲ್ಲ. ಇದರಿಂದ ಗಾಬರಿಗೊಂಡ ಕುಟುಂಬಸ್ಥರು ಊರವರ ಸಹಾಯದಿಂದ ಹುಡುಕಾಟ ಶುರುಮಾಡಿದ್ದಾರೆ. ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಜಮೀನಿನಲ್ಲಿ ಶಿವರುದ್ರ ಮೃತದೇಹ ಪತ್ತೆಯಾಗಿದೆ. ಯಾರೋ ಭೀಕರವಾಗಿ ಮಾರಕಾಸ್ತ್ರಗಳಿಂದ ಕೊಲೆ ಮಾಡಿ, ಮೃತದೇಹದ ಮೇಲೆ ಸ್ಕೂಟಿ ಇಟ್ಟು ಹೋಗಿದ್ದಾರೆ. Credit: #State /producer #AbhiHebri | #abhishekkc /Uploader| #Manoohar /Editor | #TV9D Click Here To Watch TV9 Kannada News Live Updates | ಬ್ರೇಕಿಂಗ್ ಸುದ್ದಿಗಾಗಿ ಕ್ಲಿಕ್ ಮಾಡಿ ಟಿವಿ9 ಕನ್ನಡ ನ್ಯೂಸ್ ಲೈವ್ ಲಿಂಕ್► • 🔴LIVE | TV9 KANNADA NEWS | ಟಿವಿ9 ಕನ್ನಡ ನ್ಯ... Tv9 Kannada | Tv9 Kannada News | Kannada News | Latest Kannada News | TV9 KANNADA NEWS LIVE | ಟಿವಿ9 ಕನ್ನಡ ನ್ಯೂಸ್ ಲೈವ್ | KANNADA LIVE NEWS | KANNADA TV NEWS | KARNATAKA LIVE NEWS | ► TV9 Kannada Website: https://tv9kannada.com ► Subscribe to Tv9 Kannada: / tv9kannada ► Subscribe to Tv9 Kannada Special: / tv9kannadaspecial ► Like us on Facebook: / tv9kannada ► Follow us on Twitter: / tv9kannada ► Download TV9 Kannada Android App: https://goo.gl/OM6nPA ► Download TV9 Kannada IOS App: https://goo.gl/OM6nPA ► Follow us on Instagram: / tv9_kannada_official ► Join us on Telegram: https://t.me/tv9kannadaofficial ► Follow us on Pinterest: / tv9karnataka ►Follow us on WhatsApp: https://whatsapp.com/channel/0029Va59... #Tv9kannadanews #KannadaNews #BreakingNews #BreakingNewsinKannada #KannadaLiveTv #KannadaNewsLive #KarnatakaNewsLive #KannadaNewsChannel #LiveNews #LatestNews #KarnatakaNews #KarnatakaLatestNews #KannadaLatestNews #NewsinKannada #KannadaNewsToday #KannadaNewsHeadlines #OnlineNewsKannada #NewsHeadlines Tv9 kannada News, Kannada News, Breaking News, Breaking News in Kannada, Kannada LiveTv, Kannada News Live, Karnataka News Live, Kannada News Channel, Live News, Latest News, Karnataka News, Karnataka Latest News, Kannada Latest News,News in Kannada, Kannada News Today, Kannada News Headlines, Online News Kannada, News Headlines

FIR Against CT Ravi Over Alleged Hate Speech | ಸಿ.ಟಿ.ರವಿಗೆ ಖಾಕಿ ನೋಟಿಸ್ ವೇಳೆ ಹೈಡ್ರಾಮಾ

FIR Against CT Ravi Over Alleged Hate Speech: ನೋಟಿಸ್ ಕೊಡಲು ಬಂದಿದ್ದಕ್ಕೆ ಸಿ.ಟಿ.ರವಿ ಆಕ್ರೋಶ

ಸತ್ತರೂ ಮುಗಿಸಿಲ್ಲ ಡ್ಯೂಟಿ! ಗಡಿ ಕಾಯೋ ಅದೃಶ್ಯ ಸೈನಿಕ’ ಯಾರು..?| Baba Harbhajan Singh| Gaurish Akki Studio

ಕೈಕೊಟ್ಟ ಮಳೆ, ಮೇವಿನ ಕೊರತೆ; ಜಾನುವಾರುಗಳನ್ನ ಮಾರಾಟಕ್ಕೆ ಮುಂದಾದ ರೈತರು | Koppal | Karnataka Drought

Arun Badiger Murder Case : ಬಾಗಿಲು ತೆಗೆದು ಮಿಲಿಟರಿ ಮಾವನ ಕರೆದಳು! | Vijayapura Crime Story

Anti-Paper Leak Bill Approved by Union Cabinet | ಸಂಸತ್ ನಲ್ಲಿಂದು ಮಸೂದೆ ಮಂಡನೆ.. ನಡೆಯುತ್ತಾ ಜಟಾಪಟಿ?

The Rise & Fall of Jaipal Bhullar Gang | Exclusive Podcast with Gurmeet Singh Gumma |Lankesh Trikha

ಸೂರಜ್ ಮದುವೆ ರಹಸ್ಯ! | ಪತ್ನಿ ಎಲ್ಲಿದ್ದಾರೆ ಗೊತ್ತಾ? | Suraj Revanna Marriage Secret | HD Revanna | KTV

ಉಮರ್ ಖಾಲಿದ್, ಶರ್ಜಿಲ್ ಇಮಾಮ್ ಪರವಾಗಿದ್ದ ಪೋಸ್ಟರ್ | Neet Protest in Bengaluru

Gurjapur Barrage Gates Open: ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ|#TV9D

North India Police Praise Bengaluru Operation | ದೇಶಕ್ಕೇ ಮಾಡೆಲ್ ಆಯ್ತು ನಮ್ಮ ಖಾಕಿ!

ಬೆಂಗಳೂರು ಮಧ್ಯದಲ್ಲೊಂದು ನರಕ- ಲೈವ್ನಲ್ಲೇ ರೊಚ್ಚಿಗೆದ್ದ ಜನ- Bengaluru bommsandra lake pollution

ಮೋದಿ ಹವಾ.. ಒಂದೇ ಪೋಸ್ಟಿಗೆ ಇನ್ಸ್ಟಾ ದಾಖಲೆ ಉಡೀಸ್ | News Hour | PM Modi Instagram Record | CJP Protest

Student Death: ಹಾಸ್ಟೆಲ್ನಲ್ಲಿ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು ಕೇಸ್.. ಹೆತ್ತವರಿಂದ ಸಾಲು ಸಾಲು ಆರೋಪ| #TV9D

KPSC Veterinary Officer Recruitment Scam | 400 ಪಶು ವೈದ್ಯಾಧಿಕಾರಿಗಳ ನೇಮಕ

News Top 9: 'ಸಮಗ್ರ' Top Stories Of The Day (27-07-2026)

ಕಷ್ಟದಲ್ಲೇ ‘ಸುಖ’ ಕಂಡೆ! ಅಪ್ಪ-ಅಮ್ಮ, ತಮ್ಮ ಎಲ್ರು ಹೋದ್ರು! Shiva Rajkumar | Nihil Joshi | PNS Vistaara News

LIVE: ಪೇಪರ್ ಲೀಕ್.. ಈ ವ್ಯವಸ್ಥೆಗೆ ಮುಕ್ತಿ ಇಲ್ವಾ? | NEET Congress Protest | Debate | LRC | Suvarna News

Cyber Crime Warning: Strict Jail Term For Threating Women | ಮಹಿಳೆಯರಿಗೆ ನಿಂದಿಸಿದ್ರೆ ಕಂಟಕ ಫಿಕ್ಸ್

