| ಕಾಪು ಹೊಸ ಮಾರಿಗುಡಿ ದೇವಸ್ಥಾನ | ನವಚಂಡೀ ಯಾಗ | Kaup Hosa Marigudi Nava Chandi Yaga |

ಕಾಪು ಶ್ರೀ ಹೊಸ ಮಾರಿಗುಡಿಯಲ್ಲಿ ನವದುರ್ಗಾ ಲೇಖನ ಯಜ್ಞದ ಪ್ರಯುಕ್ತ ನವಚಂಡೀಯಾಗ ಸಂಪನ್ನ (Navachandiyaga on the occasion of Navadurga Lekhana Yajna at Kaup Sri Hosa Marigudi) ಕಾಪು ಶ್ರೀ ಹೊಸ ಮಾರಿಗುಡಿಯಲ್ಲಿ ನವದುರ್ಗಾ ಲೇಖನ ಯಜ್ಞದ ಪ್ರಯುಕ್ತ ನವಚಂಡೀಯಾಗ ಸಂಪನ್ನ (Kaup) ಕಾಪು: ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ಸಾನಿಧ್ಯ ವೃದ್ಧಿ ಮತ್ತು ಲೋಕ ಕಲ್ಯಾಣಾರ್ಥವಾಗಿ ಮಂಗಳವಾರ ನವದುರ್ಗಾ ಲೇಖನ ಯಜ್ಞದ ಪ್ರಯುಕ್ತ ನವ ಚಂಡೀಯಾಗ ನೆರವೇರಿತು. ದೇವಸ್ಥಾನದ ಪ್ರಧಾನ ತಂತ್ರಿಗಳಾದ ಕೊರಂಗ್ರಪಾಡಿ ವಿದ್ವಾನ್ ಕುಮಾರಗುರು ತಂತ್ರಿಯವರ ನೇತೃತ್ವದಲ್ಲಿ, ಪ್ರಧಾನ ಆರ್ಚಕರಾದ ವೇದಮೂರ್ತಿ ಕಲ್ಯ ಶ್ರೀನಿವಾಸ ತಂತ್ರಿಯವರ ಉಪಸ್ಥಿತಿಯಲ್ಲಿ ನವ ಚಂಡೀಯಾಗದ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಸಂಪನ್ನಗೊಂಡಿತು. ಬೆಳಿಗ್ಗೆ ನವಚಂಡೀಯಾಗ ಆರಂಭ, ಕಲ್ಪೋಕ್ತ ಪೂಜೆ, 11 ಗಂಟೆಗೆ ಪೂರ್ಣಾಹುತಿ, ಧಾರ್ಮಿಕ ಸಭಾ ಕಾರ್ಯಕ್ರಮ, ವಾಗೀಶ್ವರಿ ಪೂಜೆ, ಮಹಾಮಂಗಳಾರತಿ, ಮಹಾಪ್ರಸಾದ ವಿತರಣೆ ಹಾಗೂ ಮದ್ಯಾಹ್ನ 1 ರಿಂದ ಅನ್ನಪ್ರಸಾದ ವಿತರಣೆ ನಡೆಯಿತು. ಮೂರು ಸಾವಿರಕ್ಕೂ ಅಧಿಕ ಮಂದಿ ಮಹಾ ಅನ್ನ ಪ್ರಸಾದ ಸ್ವೀಕರಿಸಿದರು. ನವದುರ್ಗಾ ಲೇಖನ ಯಜ್ಞದ ಮತ್ತು ನವ ಚಂಡೀಯಾಗದ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಮತ್ತು ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಆಶೀರ್ವಚನ ನೀಡಿದರು. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸರಕಾರಿ ಬ್ಯಾಂಕ್ ಅಧ್ಯಕ್ಷರಾದ ಡಾ. ಎಂ. ಎನ್. ರಾಜೇಂದ್ರ ಕುಮಾರ್, ವಿಧಾನಪರಿಷತ್ ಸದಸ್ಯ ಡಾ. ಮಂಜುನಾಥ್ ಭಂಡಾರಿ, ಕಾಪು ತಹಶೀಲ್ದಾರ್ ಡಾ. ಮನಮೋಹನ್ ಶೆಟ್ಟಿ, ಶಶಿಧರ ಶೆಟ್ಟಿ, ಪ್ರತಿಭಾ ಆರ್, ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕೆ. ವಾಸುದೇವ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಡಾ. ಕೆ. ಪ್ರಕಾಶ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ನಡಿಕೆರೆ ರತ್ನಾಕರ ಶೆಟ್ಟಿ, ನವದುರ್ಗಾ ಲೇಖನ ಯಜ್ಞ ಸಮಿತಿಯ ಅಧ್ಯಕ್ಷರಾದ ಕೆ. ರಘುಪತಿ ಭಟ್, ಉಪಾಧ್ಯಕ್ಷ ಹರಿಯಪ್ಪ ಕೋಟ್ಯಾನ್, ಕಾರ್ಯಾಧ್ಯಕ್ಷ ಕೃಷ್ಣ ಪ್ರಸಾದ್ ಅಡ್ಯಂತಾಯ, ಉದಯ್ ಕುಮಾರ್ ಶೆಟ್ಟಿ ಮುನಿಯಾಲು, ಪ್ರಭಾಕರ ಶೆಟ್ಟಿ ಮಂಡಗದ್ದೆ, ಕೃಷ್ಣ ಶೆಟ್ಟಿ ಮುಂಬಯಿ, ಸಂತೋಷ್ ಶೆಟ್ಟಿ ಇನ್ನ ಕುರ್ಕಿಲಬಟ್ಟು, ಡಾ. ದೇವಿಪ್ರಸಾದ್ ಶೆಟ್ಟಿ, ನವದುರ್ಗಾ ಲೇಖನ ಯಜ್ಞ ಸಮಿತಿಯ ಪ್ರಧಾನ ಕಾರ್ಯದರ್ಶಿ ಯೋಗೀಶ್ ವಿ. ಶೆಟ್ಟಿ, ಕೋಶಾಧಿಕಾರಿ ಕೆ ವಿಶ್ವನಾಥ್, ಉಪಾಧ್ಯಕ್ಷ ಹರಿಯಪ್ಪ ಕೋಟ್ಯಾನ್, ಸಂಚಾಲಕ ಸುವರ್ಧನ್ ನಾಯಕ್, ಮಹಿಳಾ ಪ್ರಧಾನ ಸಂಚಾಲಕಿ ಗೀತಾಂಜಲಿ ಎಂ ಸುವರ್ಣ, ಸಂಚಾಲಕಿ ಸಾವಿತ್ರಿ ಗಣೇಶ್, ಸಂಘಟನಾ ಕಾರ್ಯದರ್ಶಿ ಸಂದೀಪ್ ಕುಮಾರ್ ಮಂಜ, ಕಾಪು ದಿವಾಕರ ಶೆಟ್ಟಿ, ಉಪಸ್ಥಿತರಿದ್ದರು. ನವದುರ್ಗಾ ಲೇಖನ ಯಜ್ಞ ಸಮಿತಿಯ ಅಧ್ಯಕ್ಷ, ಮಾಜಿ ಶಾಸಕ ರಘುಪತಿ ಭಟ್ ಸ್ವಾಗತಿಸಿದರು. ಕೆ. ವಾಸುದೇವ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಯೋಗೀಶ್ ಶೆಟ್ಟಿ ವಂದಿಸಿದರು.

| ಸೊರಕೆ ನೇತೃತ್ವದ ಕಾಪು ಕಾಂಗ್ರೆಸ್ ಪ್ರತಿಭಟನೆ | ಬೆಳಪುವಿನಲ್ಲಿ | S I R Protest |
▶︎

| ಸೊರಕೆ ನೇತೃತ್ವದ ಕಾಪು ಕಾಂಗ್ರೆಸ್ ಪ್ರತಿಭಟನೆ | ಬೆಳಪುವಿನಲ್ಲಿ | S I R Protest |

ಪುತ್ತಿಗೆ ಶ್ರೀ ಸೋಮ‌ನಾಥೇಶ್ವ‌ರ‌ ದೇವಾಲ‌ಯ‌ ಜಾತ್ರಾ ಮ‌ಹೋತ್ಸ‌ವ‌ ಧ್ವ‌ಜಾರೋಹ‌ಣ‌ ಪುತ್ತಿಗೆ ಕೊಡಿPUTHIGE JATRE#KODI
▶︎

ಪುತ್ತಿಗೆ ಶ್ರೀ ಸೋಮ‌ನಾಥೇಶ್ವ‌ರ‌ ದೇವಾಲ‌ಯ‌ ಜಾತ್ರಾ ಮ‌ಹೋತ್ಸ‌ವ‌ ಧ್ವ‌ಜಾರೋಹ‌ಣ‌ ಪುತ್ತಿಗೆ ಕೊಡಿPUTHIGE JATRE#KODI

ರಥೋತ್ಸವ ಬಲಿ, ಚೆಂಡೆ ಬಲಿ, ಚಂದ್ರಮಂಡಲ ಉತ್ಸವ ಅಗ್ರಹಾರ ವೀರಸ್ತಂಭ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ #agrahara
▶︎

ರಥೋತ್ಸವ ಬಲಿ, ಚೆಂಡೆ ಬಲಿ, ಚಂದ್ರಮಂಡಲ ಉತ್ಸವ ಅಗ್ರಹಾರ ವೀರಸ್ತಂಭ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ #agrahara

ಲಕ್ಷಾಂತರ ಭಕ್ತರ ಊಟ ತಯಾರಿಸುವ ಜಾಗ ನೋಡಿ| Mega Kitchen: Feeding 25,000 People Daily at Kaup hosa marigudi
▶︎

ಲಕ್ಷಾಂತರ ಭಕ್ತರ ಊಟ ತಯಾರಿಸುವ ಜಾಗ ನೋಡಿ| Mega Kitchen: Feeding 25,000 People Daily at Kaup hosa marigudi

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ನಿರ್ಮಾಣ ಕಾರ್ಯ 10-04-2026#video
▶︎

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ನಿರ್ಮಾಣ ಕಾರ್ಯ 10-04-2026#video

Part 3 - ಬೃಹತ್ ಬ್ರಹ್ಮಾಂಡ ಗುರೂಜಿಯ ಜೊತೆ Fun Talk & Interesting Facts | Sowjanya Stores
▶︎

Part 3 - ಬೃಹತ್ ಬ್ರಹ್ಮಾಂಡ ಗುರೂಜಿಯ ಜೊತೆ Fun Talk & Interesting Facts | Sowjanya Stores

ಕಾಪು ಮಾರಿಯಮ್ಮನ ಶಕ್ತಿ ಬಗ್ಗೆ ಪೇಜಾವರ ಶ್ರೀ ಅದ್ಭುತ ಮಾತು! Kaup Hosa Marigudi Temple | Pejawara Shri
▶︎

ಕಾಪು ಮಾರಿಯಮ್ಮನ ಶಕ್ತಿ ಬಗ್ಗೆ ಪೇಜಾವರ ಶ್ರೀ ಅದ್ಭುತ ಮಾತು! Kaup Hosa Marigudi Temple | Pejawara Shri

Babbuswami ಶ್ರೀ ಬಬ್ಬುಸ್ವಾಮಿ ದೈವಸ್ಥಾನ ಬುಡ್ನಾರು  ಶ್ರೀ ಬಬ್ಬುಸ್ವಾಮಿ ಶ್ರೀ ಆದಿಶಕ್ತಿ ತನ್ನಿಮಾನಿಗ ದೇವಿ ದರ್ಶನ
▶︎

Babbuswami ಶ್ರೀ ಬಬ್ಬುಸ್ವಾಮಿ ದೈವಸ್ಥಾನ ಬುಡ್ನಾರು ಶ್ರೀ ಬಬ್ಬುಸ್ವಾಮಿ ಶ್ರೀ ಆದಿಶಕ್ತಿ ತನ್ನಿಮಾನಿಗ ದೇವಿ ದರ್ಶನ

Udupi Krishna Temple || ಕೃಷ್ಣ ಮಠದಲ್ಲಿ ನಡೆದ ನಾಗಮಂಡಲ
▶︎

Udupi Krishna Temple || ಕೃಷ್ಣ ಮಠದಲ್ಲಿ ನಡೆದ ನಾಗಮಂಡಲ

ಕಾನೂನು ಕುಣಿಕೆ ಹಿಡಿದು RSS ಬೆನ್ನಟ್ಟಿದ್ದ ಪ್ರಿಯಾಂಕ್ ಖರ್ಗೆಗೆ ಭೂ ಕಬಳಿಕೆಯ ಉರುಳು..!!!
▶︎

ಕಾನೂನು ಕುಣಿಕೆ ಹಿಡಿದು RSS ಬೆನ್ನಟ್ಟಿದ್ದ ಪ್ರಿಯಾಂಕ್ ಖರ್ಗೆಗೆ ಭೂ ಕಬಳಿಕೆಯ ಉರುಳು..!!!

ಪುತ್ತಿಗೆ ಬ್ರ‌ಹ್ಮ‌ಕ‌ಲ‌ಶೋತ್ಸ‌ವ‌ ಪಾರ್ವ‌ತಿ ಪ‌ರ‌ಮೇಶ್ವ‌ರ‌ರ‌ ಉತ್ಸ‌ವ‌ ಬ‌ಲಿ ಹಾಗು ಪ‌ಲ್ಲ‌ ಪೂಜೆ PUTHIGE temple
▶︎

ಪುತ್ತಿಗೆ ಬ್ರ‌ಹ್ಮ‌ಕ‌ಲ‌ಶೋತ್ಸ‌ವ‌ ಪಾರ್ವ‌ತಿ ಪ‌ರ‌ಮೇಶ್ವ‌ರ‌ರ‌ ಉತ್ಸ‌ವ‌ ಬ‌ಲಿ ಹಾಗು ಪ‌ಲ್ಲ‌ ಪೂಜೆ PUTHIGE temple

| ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನ | ವಿತ್ತ ಸಚಿವೆ | ನಿರ್ಮಲಾ ಸೀತಾರಾಮನ್ | ಭೇಟಿ | Nirmala Seetharaman |
▶︎

| ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನ | ವಿತ್ತ ಸಚಿವೆ | ನಿರ್ಮಲಾ ಸೀತಾರಾಮನ್ | ಭೇಟಿ | Nirmala Seetharaman |

ಚೆಂಡೆ ಬಲಿ |ಜಾತ್ರಾ ಮಹೋತ್ಸವ |ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ| Kateel Jathre #kateel #chendebali
▶︎

ಚೆಂಡೆ ಬಲಿ |ಜಾತ್ರಾ ಮಹೋತ್ಸವ |ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ| Kateel Jathre #kateel #chendebali

ಕಾಪು ಮಾರಿಗುಡಿಯ ಅದ್ಭುತ ವಾಸ್ತುಶಿಲ್ಪ ನಿಮ್ಮನ್ನು ಬೇರೆಯೇ ಲೋಕಕ್ಕೆ ಕರೆದುಕೊಂಡು ಹೋಗುತ್ತೆ | Kaup Hosa Marigudi
▶︎

ಕಾಪು ಮಾರಿಗುಡಿಯ ಅದ್ಭುತ ವಾಸ್ತುಶಿಲ್ಪ ನಿಮ್ಮನ್ನು ಬೇರೆಯೇ ಲೋಕಕ್ಕೆ ಕರೆದುಕೊಂಡು ಹೋಗುತ್ತೆ | Kaup Hosa Marigudi

ಸೂರ್ಯಕುಮಾರ್ ಯಾದವ್ ಕಾಪು ಮಾರಿಗುಡಿಗೆ ಭೇಟಿ ನೀಡಿದರು Suryakumar Yadav visit kapu hosa marigudi
▶︎

ಸೂರ್ಯಕುಮಾರ್ ಯಾದವ್ ಕಾಪು ಮಾರಿಗುಡಿಗೆ ಭೇಟಿ ನೀಡಿದರು Suryakumar Yadav visit kapu hosa marigudi

| ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ | ದೇವಸ್ಥಾನ ವಾರ್ಷಿಕ ರಥೋತ್ಸವ| PADUBIDRI Temple |
▶︎

| ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ | ದೇವಸ್ಥಾನ ವಾರ್ಷಿಕ ರಥೋತ್ಸವ| PADUBIDRI Temple |

Kaup Hosa Marigudi  Brahma kalashotsava 2025 ||Procession Full Video ||
▶︎

Kaup Hosa Marigudi Brahma kalashotsava 2025 ||Procession Full Video ||

Gayatri havana at Sri. Kudteri Mahamaya Temple, Mangalore
▶︎

Gayatri havana at Sri. Kudteri Mahamaya Temple, Mangalore

The biggest Siri Jatra in Udupi district | Siri Jatra special 2026 in the presence of Hiriyadka V...
▶︎

The biggest Siri Jatra in Udupi district | Siri Jatra special 2026 in the presence of Hiriyadka V...

KAPU MARIYAMMA ಸ್ವರ್ಣ ಗದ್ದುಗೆಯಲ್ಲಿ ಸ್ವರ್ಣಾಲಂಕಾರ ಭೂಷಿತೆಯಾಗಿ ಪ್ರಥಮ ದರ್ಶನ ಸೇವೆ ಪಡೆದ ಕಾಪುದಪ್ಪೆ. #temple
▶︎

KAPU MARIYAMMA ಸ್ವರ್ಣ ಗದ್ದುಗೆಯಲ್ಲಿ ಸ್ವರ್ಣಾಲಂಕಾರ ಭೂಷಿತೆಯಾಗಿ ಪ್ರಥಮ ದರ್ಶನ ಸೇವೆ ಪಡೆದ ಕಾಪುದಪ್ಪೆ. #temple