ಮುರಮರ್ದನ ಕಥೆಯ ಯೋಗಾರ್ಥ | ಪಂಚಕ್ಲೇಷ, ತ್ರಿಗುಣ ಮತ್ತು ಸುಶುಮ್ನ ನಾಡಿ | Saintist_Vishrama
ಕೃಷ್ಣ ಮುರ ರಾಕ್ಷಸನನ್ನ ಸಂಹರಿಸಿದ ಕಥೆ ಕೇಳಿದ್ದೀರಾ? ಆದರೆ ಅದರ ಹಿಂದಿನ ಆಳವಾದ ಯೋಗಾರ್ಥ ಗೊತ್ತೇ? ಮುರನ ಐದು ತಲೆ, ಏಳು ಮಕ್ಕಳು, ಐದು ಕೋಟೆ — ಇವೆಲ್ಲ ನಮ್ಮ ದೇಹ ಮತ್ತು ಮನಸ್ಸಿನ ಸಂಕೇತಗಳು. ಈ ಸಂಚಿಕೆಯಲ್ಲಿ ಪೌರಾಣಿಕ ಕಥೆಯ ಮೂಲಕ ಯೋಗ, ಅಧ್ಯಾತ್ಮ ಮತ್ತು ಜೀವನ ತತ್ವವನ್ನು ಅರ್ಥಮಾಡಿಕೊಳ್ಳೋಣ. ಕಾಮರೂಪ ದೇಶ, ನರಕಾಸುರ, ಮುರ — ಇವುಗಳ ನಿಜವಾದ ಯೋಗಾರ್ಥ ಪಂಚಕ್ಲೇಷಗಳು — ಅವಿದ್ಯಾ, ಅಸ್ಮಿತ, ರಾಗ, ದ್ವೇಷ, ಅಭಿನಿವೇಶ ಮೂರು ಬೆಟ್ಟ ಮತ್ತು ಐದು ಕೋಟೆ — ತ್ರಿಗುಣ ಮತ್ತು ತಾಪತ್ರಯದ ಸಂಕೇತ ಪಾಂಚಜನ್ಯ ಮತ್ತು ಸುದರ್ಶನ ಚಕ್ರ — ಪ್ರಾಣಶಕ್ತಿ ಮತ್ತು ಜ್ಞಾನದ ಸಾಂಕೇತಿಕ ಅರ್ಥ ಸತ್ಯಭಾಮೆ ಮತ್ತು ಗರುಡ — ಸತ್ಯ ಮತ್ತು ಸುಶುಮ್ನ ನಾಡಿಯ ಸಂಕೇತ ಅಲ್ಲಮ ಪ್ರಭು, ಪುರಂದರದಾಸರ ವಚನ-ಕೀರ್ತನೆಗಳಲ್ಲಿ ದೇಹದ ಯೋಗಾರ್ಥ 00:00 — ಮುರಮರ್ದನ ಕಥೆಯ ಪರಿಚಯ ಮತ್ತು ಅದರ ಆಧ್ಯಾತ್ಮಿಕ ಮಹತ್ವ 07:25 — ಮುರ ಎಂದರೇನು? ಅಜ್ಞಾನ ಮತ್ತು ಆವರಣದ ಗೂಢಾರ್ಥ 08:13 — ಪಂಚಕ್ಲೇಷಗಳು: ಅವಿದ್ಯಾ, ಅಸ್ಮಿತ, ರಾಗ, ದ್ವೇಷ, ಅಭಿನಿವೇಶದ ವಿವರಣೆ 29:02 — ಐದು ಕೋಟೆಗಳ ಯೋಗಾರ್ಥ: ನೀರು, ಬೆಂಕಿ, ಶಸ್ತ್ರ ಮತ್ತು ಪಾಶದ ರಹಸ್ಯ 40:57 — ಮುರಮರ್ದನ ಕಥೆಯ ಸಂಪೂರ್ಣ ಯೋಗಾರ್ಥ ಸಾರಾಂಶ Instagram : / saintist_vishrama Facebook : / saintist.info Youtube : / @saintist WhatsApp Channel : https://whatsapp.com/channel/0029VbDL... ಮಧುಸೂದನ ಕಟ್ಟೆ ಮತ್ತು 'ವಿಶ್ರಮ' ಧ್ಯಾನ ಕೇಂದ್ರ ಶ್ರೀ ಮಧುಸೂದನ ಕಟ್ಟೆಯವರು ಸಂತ ಶಿಶುನಾಳ ಶರೀಫರ ಅವಿಚ್ಛಿನ್ನವಾದ ಗುರು-ಶಿಷ್ಯ ಪರಂಪರೆಯ ಏಳನೇ ತಲೆಮಾರಿನ ಗುರುಸ್ಥಾನದಲ್ಲಿದ್ದು, ಆಧ್ಯಾತ್ಮಿಕ ಜಿಜ್ಞಾಸುಗಳಿಗೆ ದಾರಿದೀಪವಾಗಿದ್ದಾರೆ. ಅನೇಕ ಪ್ರಾಚೀನ ಆಧ್ಯಾತ್ಮಿಕ ಪರಂಪರೆಗಳ ಸಾಧನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು, ‘ಪೂರ್ಣಶೂನ್ಯ’ ಮತ್ತು ‘ದರ್ಪಣ ಗೀತೆ’ ಎಂಬ ಎರಡು ವಿಶಿಷ್ಟ ಕೃತಿಗಳನ್ನು ರಚಿಸಿದ್ದಾರೆ. ಜಿಜ್ಞಾಸುಗಳಿಗೆ ಮಾರ್ಗದರ್ಶನ ನೀಡುವ ತಮ್ಮ ನಿರಂತರ ಸೇವಾಕಾರ್ಯದ ಮುಂದಿನ ಹೆಜ್ಜೆಯಾಗಿ, ಇವರ ಸಂಕಲ್ಪದಿಂದ 'ವಿಶ್ರಮ' ಎಂಬ ಧ್ಯಾನ ಕೇಂದ್ರವು ರೂಪುಗೊಂಡಿದೆ. ಪವಿತ್ರ ಹಂಪಿಯ ಬಳಿಯಿರುವ ನಾಗೇಶನಹಳ್ಳಿಯಲ್ಲಿ ನಿರ್ಮಾಣವಾಗಿರುವ 'ವಿಶ್ರಮ' ಧ್ಯಾನ ಕೇಂದ್ರವು ಪ್ರಾಚೀನ ಆಧ್ಯಾತ್ಮಿಕ ಪರಂಪರೆಗಳ ಉಳಿವು ಮತ್ತು ಆಚರಣೆಗೆ ಮೀಸಲಾಗಿದೆ. ಈ ಕೇಂದ್ರವು ಮುಖ್ಯವಾಗಿ ಕಾಶ್ಮೀರಿ ಶೈವ ತತ್ವ, ಗಾಯತ್ರಿ ಧ್ಯಾನ ಹಾಗೂ ಶಿಶುನಾಳ ಶರೀಫರ ಜ್ಞಾನಮಾರ್ಗದ ಬೋಧನೆಗಳನ್ನು ಒಳಗೊಂಡಿದೆ. ಮಾರ್ಗದರ್ಶಿತ ಧ್ಯಾನ, ತತ್ವಶಾಸ್ತ್ರದ ಬೋಧನೆಗಳು ಮತ್ತು ಮಂತ್ರ ಸಾಧನೆಯ ಮೂಲಕ, ಸಾಧಕರಿಗೆ ನಿಜವಾದ 'ವಿಶ್ರಮ' (ವಿಶ್ರಾಂತಿ), ಆತ್ಮಸಾಕ್ಷಾತ್ಕಾರ ಮತ್ತು ಆಂತರಿಕ ಶಾಂತಿಯನ್ನು ಅನುಭವಿಸಲು ಈ ಕೇಂದ್ರವು ಆತ್ಮೀಯವಾಗಿ ಆಹ್ವಾನಿಸುತ್ತದೆ. [email protected] 8073551991 #spirituality #meditation #adhyatma #dhyana #enlightenment #madhukatte @saintist #kannadavlogs

ಅಷ್ಟಾವಕ್ರ ಗೀತೆ | ಸ್ವೀಕಾರ ಮತ್ತು ತಿರಸ್ಕಾರದ ಆಚೆಗಿನ ಉನ್ಮನೆ ಸ್ಥಿತಿ | Saintistvishrama

ಈ 7 ಪದಗಳನ್ನು ಎಂದಿಗೂ ಬಳಸಬೇಡಿ! | Rajesh Reveals Ft.Sri Suresh shaiva | Rajesh Gowda

ಕಶ್ಮೀರಿ ಶೈವ ಪರಂಪರೆಯಲ್ಲಿ 'ಮೂರು'ವಿನ ಗುಟ್ಟು | ವಿಜ್ಞಾನ ಭೈರವ ತಂತ್ರ & ಕಾಶ್ಮೀರಿ ಶೈವಿಸಂ ಪರಿಚಯ

ಕರಾಗ್ರೆ ವಸತೇ ಲಕ್ಷ್ಮಿ | ನಿಮ್ಮ ಬೆರಳುಗಳಲ್ಲಿ ಅಡಗಿದೆ ಈ ಮಹಾ ರಹಸ್ಯ! | Master Anand Studios

ಸೃಷ್ಟಿಯ ಮೂಲ ರಹಸ್ಯ ಮತ್ತು ಆತ್ಮದ ಸ್ವರೂಪ | ಸಾಂಖ್ಯ ದರ್ಶನ | ಷಡ್ ದರ್ಶನಗಳು.

"ಹಸಿದವರಿಗೆ ಅನ್ನ ನೀಡುವುದರಿಂದ ಜನ್ಮ ಜನ್ಮದ ಪುಣ್ಯ ದೊರೆಯುತ್ತದೆಯೇ?" | By BRAHMACHARYA Guru

ಎಲ್ಲ ಮೊದಲೇ ನಿರ್ಧಾರ ಆಗಿದೆ ಅಂದಮೇಲೆ.. ನಮ್ಮ ಬದುಕಿಗೆ ಏನರ್ಥ..?| Karma, Destiny and Free Will | Mahabharat

ಮೈಸೂರು ಲೋಕೇಶ್ ದುರಂತ ಸಾವು!! ಪವಿತ್ರಾ ಲೋಕೇಶ್ ಸಂಸಾರದಲ್ಲಿ ಆದ ಏರುಪೇರು!! Pavitra Lokesh | Parvathi Lokesh

Databricks Live Bootcamp | Day1: Introduction & Data Analytics

The Frequency of God 963 Hz - Attract love, protection, wealth, miracles and blessings without limit

ಸದ್ಗುರು ಸ್ವಾಮಿ ಸಮರ್ಥರ ಲೀಲೆಗಳು! 5ನೇ ಆಶ್ರಮ ಎಂದರೇನು? ಅವಧೂತ ಸ್ಥಿತಿ ರಹಸ್ಯ |ಮಹೇಶ್ ಕೆರೆಗದ್ದೆ | Master Anand

"ಸುಮ್ಮನಿರು" ಎಂದರೇನು? | ರಮಣ ಮಹರ್ಷಿ, ಝೆನ್ ಮತ್ತು ಅಲ್ಲಮ ಪ್ರಭುಗಳ ಬಯಲ ರಹಸ್ಯ | saintist_vishrama

ನಮ್ಮನ್ನು ವಿಧವೆ ಎನ್ನಬೇಡಿ💔! ಗಂಡನ ಕಳೆದುಕೊಂಡ ಯೂಟ್ಯೂಬರ್ ಕಥೆ! | Ft.Saritha Sannidhi

ಕೇಳಿದರೆ ಬೆಚ್ಚಿ ಬೀಳುತ್ತೀರಿ! | ಭಾರತ - ಪಾಕ್ ಗಡಿಯಲ್ಲಿ ಶ್ವಾನ ಮಾಡಿದ ಸಾಹಸ | RAVINDRA JOSHI | #kannada

ಬುದ್ದಿವಂತ ತಂದೆಯ ಕೊನೆಯ 3 ಮುಖ್ಯ ಮಾತುಗಳು 😔 | Last 3 Precious Words Of A Wise Father #motivation #karma

ಅಧಿಕ ಮಾಸ ವಿಶೇಷ “ಭಾಗವತ” ಪ್ರವಚನ | Dr B N Vijayeendra Achar 🙏ಕೇಳಿದರೆ ಮನಸ್ಸಿಗೆ ಶಾಂತಿ ಸಿಗುವ ಭಾಗವತ ಪ್ರವಚನ

ಕನ್ನಡ ಚಿತ್ರರಂಗದ ಬೃಹತ್ ಕಾಮಜಾಲವನ್ನು ತೆರೆದಿಟ್ಟ ರಮಣ ಕಣಗಾಲ್.. Beyond Limits | Ganesh Kasaragod |

ತಂತ್ರ ಅಂದ್ರೆ ಏನು? | ವಿಜ್ಞಾನ ಭೈರವ ತಂತ್ರದ ರಹಸ್ಯಗಳು | Vijnana Bhairava Tantra | Madhu Katte | Saintist

Harate with Hamsa– Dr.Pavagada Prakash Rao | Life and legacy of Adi Shankaracharya | Advaita Vedanta

