ಪಾಂಡುರಂಗ ತತ್ವಾದ ಪಾಲಿಸಯ್ಯ| ಶ್ರೀಪತಿ ವಿಠ್ಠಲದಾಸರ ಕೃತಿ: ಮಧ್ವ ಸಮಾಜದ ವತಿಯಿಂದ ಗಾಯನ ಸೇವೆ | #hublikalakars

ಮಧ್ವ ಸಮಾಜದ ವತಿಯಿಂದ ಗಾಯನ ಸೇವೆ ಪಾಂಡುರಂಗ ತ್ವತ್ಪಾದ ಪಾಲಿಸಯ್ಯ ಕೀರ್ತನಕಾರರು : ಶ್ರೀಪತಿ ವಿಠಲದಾಸರು ಪಾಂಡುರಂಗ ತ್ವತ್ಪಾದ ಪಾಲಿಸಯ್ಯ ಕರುಣದಿ ಪಿಡಿಕೈಯ್ಯ ||ಪ|| ಪುಂಡಲೀಕ ಮುನಿವರದ ನಮಿಪೆ ನಿನಗೆ ನೀ ತ್ವರಿತದಲೆನಗೆ ||ಅ.ಪ|| ವನಜ ಭವಾದಿ ಸಮಸ್ತ ಸುರವ್ರಾತ ವಂದಿತ ಶ್ರೀನಾಥಾ ಪ್ರಣತಾರ್ಥಿಹರನೇ ಕಾಮಿತ ಫಲದಾತ ಮುನಿಗಣ ಸಂಧ್ಯಾತ ನೆನೆವ ಜನರ ಮನದೊಳಗಿಹ ವಿಖ್ಯಾತ ಭುವನಾದಿನಾಥ ಘನಮಹಿಮ ಒಲಿದು ಪಾಲಿಸೆನ್ನ ಮಾತಾ ದಯಮಾಡಿ ತ್ವರಿತ ||೧|| ಸುರತರು ಮಹಿಮನೆ ಭಜಕಾಮರಧೇನು ವಸುದೇವನ ಸೂನು ಧರಣಿಯೊಳಗೆ ನಮ್ಮ ಹಿರಿಯರನುದ್ಧಾರ ಮಾಡಿದ್ಯೊ ಗಂಭೀರ ಹರಿಯೇ ನಿನ್ಹೊರತನ್ಯರನಾನರಿಯೇ ಕೇಳಲೊ ನರಹರಿಯೇ ಖರೆಖರೆ ಭವದೊಳು ಬಿದ್ದು ಬಾಯ್ಬಿಡುವೆ ಪೊರೆಯೆಂದು ನುಡಿವೆ ||೨|| ಬಂದ ಜನರ ಭವಸಾಗರ ಪರಿಮಿತಿ ತೋರಿಸುತಿಹ ರೀತಿ ಛಂದದಿಂದ ಕರವಿಟ್ಟು ಕಟಿಗಳಲ್ಲಿ ಈ ಸುಕ್ಷೇತ್ರದಲಿ ನಿಂತಿಹ ಭೀಮಾತೀರ ಚಂದ್ರಭಾಗ ಅಲ್ಲಿಯ ವೈಭೋಗ ತಂದೆ ಶ್ರೀಪತಿ ವಿಠ್ಠಲ ಸುಖಸಿಂಧು ಅನಾಥ ಬಂಧು ||೩|| #hublikalakars

🔥 ವಿಜಯೀಂದ್ರ ತೀರ್ಥರ ಆರಾಧನೆ | ಕುಂಭಕೋಣಂ 2026 | ಕಲ್ಲಾಪುರ ಪವಮಾನಾಚಾರ್ಯರ ಅದ್ಭುತ ಪ್ರವಚನ | 12-07-2026 #viral
▶︎

🔥 ವಿಜಯೀಂದ್ರ ತೀರ್ಥರ ಆರಾಧನೆ | ಕುಂಭಕೋಣಂ 2026 | ಕಲ್ಲಾಪುರ ಪವಮಾನಾಚಾರ್ಯರ ಅದ್ಭುತ ಪ್ರವಚನ | 12-07-2026 #viral

ಗುರುರಾಯರ ಭಕ್ತಿಗೀತೆ🙏 ಸಾಹಿತ್ಯ ರಚನೆ : ಶ್ರೀಮತಿ ಮೇಘಾ ದೇಶಪಾಂಡೆ ಸಂಗೀತ, ಹಾಡುಗಾರಿಕೆ ರವಿಶಂಕರ ಸರ್ ಹಿರಿಯೂರು
▶︎

ಗುರುರಾಯರ ಭಕ್ತಿಗೀತೆ🙏 ಸಾಹಿತ್ಯ ರಚನೆ : ಶ್ರೀಮತಿ ಮೇಘಾ ದೇಶಪಾಂಡೆ ಸಂಗೀತ, ಹಾಡುಗಾರಿಕೆ ರವಿಶಂಕರ ಸರ್ ಹಿರಿಯೂರು

ಮಾಟ ಮಂತ್ರ ಆದರೆ ಮೊದಲು ಕಂಡು ಬರುತ್ತದೆ-ಈ ಎರಡು ಲಕ್ಷಣಗಳು | Rajesh Reveals Ft Dr Roopa Iyer | Rajesh Gowda
▶︎

ಮಾಟ ಮಂತ್ರ ಆದರೆ ಮೊದಲು ಕಂಡು ಬರುತ್ತದೆ-ಈ ಎರಡು ಲಕ್ಷಣಗಳು | Rajesh Reveals Ft Dr Roopa Iyer | Rajesh Gowda

ಉಕ್ತಲೇಖನ:ದಾಸನಿಧಿ ೨ನೇ ಭಾಗ
▶︎

ಉಕ್ತಲೇಖನ:ದಾಸನಿಧಿ ೨ನೇ ಭಾಗ

श्री स्वामी समर्थ मठा मधे गुरुवार आरती 💗✨
▶︎

श्री स्वामी समर्थ मठा मधे गुरुवार आरती 💗✨

ಎಲ್ಲರೂ ಹೋಗಬೇಡ❌ ಎಂದ ದೇಶಕ್ಕೆ ನಾವು ಹೋದೆವು!🔥| EP 1 🇿🇦 | Flying Passport
▶︎

ಎಲ್ಲರೂ ಹೋಗಬೇಡ❌ ಎಂದ ದೇಶಕ್ಕೆ ನಾವು ಹೋದೆವು!🔥| EP 1 🇿🇦 | Flying Passport

ಕೊನೆಗೂ ಕರೂರಿಗೆ ಕಾಲಿಟ್ಟ ವಿಜಯ್ ಆರ್ಭಟ, ಇತಿಹಾಸದಲ್ಲೇ ಯಾವ ಸಿಎಂ ಯಾತರ ಮಾತಾಡಿರ್ಲಿಲ್ಲ|CM Vijay in Karur | SStv
▶︎

ಕೊನೆಗೂ ಕರೂರಿಗೆ ಕಾಲಿಟ್ಟ ವಿಜಯ್ ಆರ್ಭಟ, ಇತಿಹಾಸದಲ್ಲೇ ಯಾವ ಸಿಎಂ ಯಾತರ ಮಾತಾಡಿರ್ಲಿಲ್ಲ|CM Vijay in Karur | SStv

ಗಾನಕೋಗಿಲೆ ಎಸ್.ಜಾನಕಿ ಇನ್ನಿಲ್ಲ - ಸಾರ್ವಜನಿಕ ಬದುಕಿಂದ ದೂರವಾಗಿದ್ರು- Singer S.janaki No more
▶︎

ಗಾನಕೋಗಿಲೆ ಎಸ್.ಜಾನಕಿ ಇನ್ನಿಲ್ಲ - ಸಾರ್ವಜನಿಕ ಬದುಕಿಂದ ದೂರವಾಗಿದ್ರು- Singer S.janaki No more

Middle East War | ಖಮೇನಿ ಅಂತ್ಯಕ್ರಿಯೆ ಬೆನ್ನಲ್ಲೇ ಮಹಾಯುದ್ಧ.. ಇರಾನ್ ಮೇಲೆ ನಿಗೂಢ ದಾಳಿ..
▶︎

Middle East War | ಖಮೇನಿ ಅಂತ್ಯಕ್ರಿಯೆ ಬೆನ್ನಲ್ಲೇ ಮಹಾಯುದ್ಧ.. ಇರಾನ್ ಮೇಲೆ ನಿಗೂಢ ದಾಳಿ..

Kitna Pyara Tujhe Rabne banaya | #hublikalakars
▶︎

Kitna Pyara Tujhe Rabne banaya | #hublikalakars

The faces behind the divine story of Sri Raghavendra Mahatme | Shreyas | Punya | Harate with Hamsa
▶︎

The faces behind the divine story of Sri Raghavendra Mahatme | Shreyas | Punya | Harate with Hamsa

सुंदरकांड  सुनिए राम राम #shyamnandanprasadvideos
▶︎

सुंदरकांड सुनिए राम राम #shyamnandanprasadvideos

ಅಂಜಿಕಿನ್ಯಾತಕಯ್ಯಾ ಸಜ್ಜನರಿಗೆ | ಗಾಯನ ಸೇವೆ: ಗಾಯತ್ರಿ ಕುಲಕರ್ಣಿ | #hublikalakars
▶︎

ಅಂಜಿಕಿನ್ಯಾತಕಯ್ಯಾ ಸಜ್ಜನರಿಗೆ | ಗಾಯನ ಸೇವೆ: ಗಾಯತ್ರಿ ಕುಲಕರ್ಣಿ | #hublikalakars

"ನಾವು ದೇವರ ಸ್ಮರಣೆ ಮಾಡಿದರೆ ತಾನಾಗಿಯೇ ನಮ್ಮ ಜೀವನದ ಭಾರವನ್ನು ಹೊರುತ್ತಾನೆ" | By BRAHMANACHARYA Guru
▶︎

"ನಾವು ದೇವರ ಸ್ಮರಣೆ ಮಾಡಿದರೆ ತಾನಾಗಿಯೇ ನಮ್ಮ ಜೀವನದ ಭಾರವನ್ನು ಹೊರುತ್ತಾನೆ" | By BRAHMANACHARYA Guru

Puttur | ಪುರುಷರಕಟ್ಟೆ: ಘಟನೆ ಬಗ್ಗೆ ಮಾಹಿತಿ ಪಡೆದ Ashok Kumar Rai..!!
▶︎

Puttur | ಪುರುಷರಕಟ್ಟೆ: ಘಟನೆ ಬಗ್ಗೆ ಮಾಹಿತಿ ಪಡೆದ Ashok Kumar Rai..!!

ಸ್ವರ ನಿಲ್ಲಿಸಿದ ಗಾನ ಕೋಗಿಲೆ | Vietnam Boat | INS Mahendragiri | S Janaki | Masth Magaa | Full News
▶︎

ಸ್ವರ ನಿಲ್ಲಿಸಿದ ಗಾನ ಕೋಗಿಲೆ | Vietnam Boat | INS Mahendragiri | S Janaki | Masth Magaa | Full News

ಕುರಿ ಕಡ್ತೆರ್ Kuri Kadther | Yaksha Thelike Full Episode
▶︎

ಕುರಿ ಕಡ್ತೆರ್ Kuri Kadther | Yaksha Thelike Full Episode

1ನೇ ದಿನದ ಅಪರೂಪದ ಉಪನ್ಯಾಸ- ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರಿಂದ ಭಾಗವತ ಸಪ್ತಾಹ
▶︎

1ನೇ ದಿನದ ಅಪರೂಪದ ಉಪನ್ಯಾಸ- ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರಿಂದ ಭಾಗವತ ಸಪ್ತಾಹ

😋 ಇನ್‌ಸ್ಟಂಟ್ ರಾಗಿ ದೋಸೆ | 5 ನಿಮಿಷದಲ್ಲಿ ರೆಡಿ! 🌾 ಮೃದುವಾದ & ರುಚಿಯಾದ ಬ್ರೇಕ್‌ಫಾಸ್ಟ್
▶︎

😋 ಇನ್‌ಸ್ಟಂಟ್ ರಾಗಿ ದೋಸೆ | 5 ನಿಮಿಷದಲ್ಲಿ ರೆಡಿ! 🌾 ಮೃದುವಾದ & ರುಚಿಯಾದ ಬ್ರೇಕ್‌ಫಾಸ್ಟ್

Chalte Chalte Mere Ye Geet Yaad Rakhna | Valentine's Day Special ❤️ | #hublikalakars
▶︎

Chalte Chalte Mere Ye Geet Yaad Rakhna | Valentine's Day Special ❤️ | #hublikalakars