ಸಂಸತ್ನತ್ತ ನುಗ್ಗಿದ ಸಾವಿರಾರು ವಿದ್ಯಾರ್ಥಿಗಳು- ಟಿಯರ್ ಗ್ಯಾಸ್, ಲಾಠಿಚಾರ್ಜ್- CJP protest in delhi
#NEETProtest #CJP #AbhijeetDipke #SonamWangchuk #ChaloSansad #DelhiNews #DharmendraPradhan #NEETPaperLeak #ParliamentMonsoonSession #DelhiPolice #KannadaNews #thirdeyekannada NEET ಅಕ್ರಮದ ವಿರುದ್ಧ ದೆಹಲಿಯಲ್ಲಿ CJP ಬೃಹತ್ ಪ್ರತಿಭಟನೆ | ಚಲೋ ಸಂಸತ್ ಮುತ್ತಿಗೆ, ಲಾಠಿಚಾರ್ಜ್! ನೀಟ್ (NEET) ಪರೀಕ್ಷೆಯ ಅಕ್ರಮಗಳನ್ನು ವಿರೋಧಿಸಿ ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಕರೂಚ್ ಜನತಾ ಪಾರ್ಟಿ (CJP) ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನದಂದೇ 'ಚಲೋ ಸಂಸತ್' ಬೃಹತ್ ಮೆರವಣಿಗೆಯನ್ನು ಹಮ್ಮಿಕೊಂಡಿತ್ತು. ದೆಹಲಿಯ ಜಂತರ್ ಮಂತರ್, ರೈಲ್ ಭವನ್, ಶಾಸ್ತ್ರಿ ಭವನ್ ಮತ್ತು ಕನ್ನಾಟ್ ಪ್ಲೇಸ್ ಸುತ್ತಮುತ್ತ ಸಾವಿರಾರು ವಿದ್ಯಾರ್ಥಿಗಳು ಹಾಗೂ ಬೆಂಬಲಿಗರು ಜಮಾಯಿಸಿದ್ದು, ಬ್ಯಾರಿಕೇಡ್ಗಳನ್ನು ಮುರಿಯಲು ಯತ್ನಿಸಿದಾಗ ಪೊಲೀಸರು ಅಶ್ರುವಾಯು ಮತ್ತು ಲಾಠಿ ಪ್ರಹಾರ ನಡೆಸಿದ್ದಾರೆ. ಪ್ರತಿಭಟನೆಯ ಹಿನ್ನೆಲೆಯಲ್ಲಿ ದೆಹಲಿಯ ಪ್ರಮುಖ ಮೆಟ್ರೋ ನಿಲ್ದಾಣಗಳನ್ನು ಮುಚ್ಚಲಾಗಿದ್ದು, ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಜಂತರ್ ಮಂತರ್ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕುಳಿತಿದ್ದ ಸೋನಮ್ ವಾಂಗ್ಚುಕ್ ಅವರ ಸ್ಥಿತಿ ಮತ್ತು ದೆಹಲಿಯಲ್ಲಿ ಸೃಷ್ಟಿಯಾದ ಹೈಡ್ರಾಮಾದ ಸಂಪೂರ್ಣ ವರದಿ ಇಲ್ಲಿದೆ.

Red Sea Closed: Saudi-Pak on Brink of Conflict |Houthi Blockade Threatens Saudi & World |Masth Magaa

ಹೊರಗೆ ಕಾಕ್ರೋಚ್..ಒಳಗೆ ವಿಪಕ್ಷ..! FCRA ಬಿಲ್ ಮಂಡನೆಗೆ ಕಂಟಕ..! ಈ ಆಟವನ್ನ ಗೆಲ್ಲುತ್ತಾ ಮೋದಿ ಸರ್ಕಾರ..?

Big Bulletin With HR Ranganath | ಹಿಂಸಾರೂಪಕ್ಕೆ ತಿರುಗಿದ ಸಿಜೆಪಿ ಸಂಸತ್ ಚಲೋ..!| July 20, 2026

"ಮೋದಿಯವರ ಅಚ್ಛೇ ದಿನ್ ಮುಖವಾಡ ಕಳಚಿ ಬಿದ್ದಿದೆ" | Bengaluru | Sonam Wangchuk

ಡಿ.ಕೆ ಶಿವಕುಮಾರ್ ಆಸೆಗೆ ತಣ್ಣೀರು- ಡಿಕೆಶಿ ಊರಲ್ಲಿ ಏರ್ಪೋರ್ಟ್ -ಮತ್ತೆ 9600 ಎಕರೆ ಭೂಸ್ವಾಧೀನ- Second Airport

ಕುವೈತ್ಗೆ ನುಗ್ಗುತ್ತಾ ಇರಾನ್? | CJP Protest | Monsoon Session | US-Iran | Masth Magaa | Amar Prasad

TV5 AKHADA:ದಿಲ್ಲಿ ಧಗಧಗ | NEET Stundent Protest In Jantar Mantar

Jantar Mantar Protest Exclusive | ವಿದ್ಯಾರ್ಥಿಗಳ ಮೇಲೆ ಲಾಠಿ ಬೀಸಿದ ವಿಶ್ವಗುರು ಮೋದಿ ಸರ್ಕಾರ | RA CHINTAN

ಡ್ಯಾಂಗಳು ಖಾಲಿ, ಕರುನಾಡಿಗೆ ಡೇಂಜರ್? | Rain Deficit | Monsoon | Masth Magaa | Amar | Prasad

ಮೋದಿ ಸರ್ಕಾರ ಬಿಟ್ಟು ಹಿಂದುತ್ವ ವಿರುದ್ಧ ಟೀಕೆ ಯಾಕೆ? | News Hour | CJP Protest | Sonam Wangchuk

ದೆಹಲಿ ಧಗ ಧಗ..! ವಾಂಗ್ಚು ಉಪವಾಸಕ್ಕೆ ಹೊಸ ಟ್ವಿಸ್ಟ್..? | Delhi Protests Take a Dramatic Turn | Wangchuk

"ಬಡತನದಿಂದ ಭಾರತವನ್ನ ಕಾಪಾಡಿದ್ದು ಪ್ರಧಾನಿ ಮನಮೋಹನ್ ಸಿಂಗ್!"!"-E9-Dr.Krishna Venkataswamy-Kalamadhyama

Argentina Players Trigger Brawl After Losing To Spain in FIFA WC Final | Vantage on Firstpost | 4K

Tenth night of US strikes in Iran underway

ಅಧ್ವಾನಗೊಂಡ ದಿಲ್ಲಿ, ಫೇಲಾದ ಪೊಲೀಸರು | ರವೀಂದ್ರ ಜೋಶಿ COCKROACH PROTEST | RAVINDRA JOSHI

LIVE: CJP ಪ್ರತಿಭಟನೆಯಲ್ಲಿ ಹಿಂದೂ ವಿರೋಧಿ ಹೇಳಿಕೆ ಯಾಕೆ? | News Hour | CJP Protest | Sonam Wangchuk

Pt.9 | Modi’s Police Crushes Protest But Ugly Face Exposed | Did Cockroaches Win? | Akash Banerjee

What happened during CJP’s protest?

ಓಶೋ, ಮಹಾಭಾರತ ಮತ್ತು ಅಧ್ಯಾತ್ಮದ ನಿಜವಾದ ಅರ್ಥ!|G B Harish | Osho| Gaurish Akki Studio

