ಡಾ.ಬಾಬುಜಗಜೀವನ್ ರಾಮ್ 119ನೇ ಜಯಂತೋತ್ಸವ ಅಂಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯಮಾಲಾರ್ಪಣೆ ಪುಷ್ಪ ನಮನ ಸಲ್ಲಿಸಿದರು
ಬೆಂಗಳೂರು ಮಾ 5 (ಪೌರವಾಣಿ): ಡಾ.ಬಾಬು ಜಗಜೀವನ್ ರಾಮ್ ಅವರ 119ನೇ ಜನ್ಮದಿನದ ಅಂಗವಾಗಿ ವಿಧಾನಸೌಧದ ಆವರಣದಲ್ಲಿರುವ ಬಾಬೂಜಿಯವರ ಪ್ರತಿಮೆಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಎಂ ಸಿದ್ದರಾಮಯ್ಯರವರು ಮಾಲಾರ್ಪಣೆ ಪುಷ್ಪ ನಮನ ಸಲ್ಲಿಸಿದರು ಮುಖ್ಯಮಂತ್ರಿ ಜೊತೆ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಹೆಚ್.ಸಿ.ಮಹದೇವಪ್ಪ ಮತ್ತು ಆಹಾರ ಮತ್ತು ನಾಗರಿಕರ ಸಚಿವರಾದ ಕೆ.ಹೆಚ್.ಮುನಿಯಪ್ಪ ಸೇರಿ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಭಾರತದ ಮಾಜಿ ಉಪ ಪ್ರಧಾನ ಮಂತ್ರಿಗಳು ಹಾಗೂ ರಾಷ್ಟ್ರನಾಯಕ ಡಾ. ಬಾಬು ಜಗಜೀವನ್ ರಾಮ್ ಅವರ ಜಯಂತಿಯ ಶುಭಾಶಯಗಳು ನಾಡಿನ ಸಮಸ್ತ ಜನರಿಗೆ ತಿಳಿಸಿದರು ಅವರು ಮಾಡಿದ ಸಾಧನೆಗಳ ಬಗ್ಗೆ ಮಾತನಾಡಿ ಡಾಕ್ಟರ್ ಬಾಬು ಜಗಜೀವನ ರಾಮ್ ರವರು ಶ್ರಮಿಕರ ಮತ್ತು ದೀನದಲಿತರ ಹಕ್ಕುಗಳಿಗಾಗಿ ಹೋರಾಡಿದ ಅವರ ಬದುಕು ನಮಗೆಲ್ಲರಿಗೂ ದಾರಿದೀಪ. ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಹರಿಕಾರರಾಗಿ ಮಾತ್ರವಲ್ಲದೆ, ದೇಶದ ರಕ್ಷಣೆ ಹಾಗೂ ಕೃಷಿ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದ ಮಹಾನ್ ಚೇತನ ಭಾರತ ದೇಶ ಮಾಜಿ ಉಪ ಪ್ರಧಾನಿ ಆಗಿರುವ "ಧಿ"ಡಾ: ಬಾಬು ಜಗಜೀವನ್ ರಾಂ ಅವರು ಭಾರತವನ್ನು ಆಹಾರ ಸ್ವಾವಲಂಬಿಯಾಗಿಸಿದರು. ಹೀಗೆ ಎಂದಿಗೂ ಸ್ಮರಣೀಯವಾದ ದೂರದೃಷ್ಟಿಯ ಕೊಡುಗೆಗಳನ್ನು ನೀಡಿದ ಅವರನ್ನು ಗೌರವದಿಂದ ನೆನೆಯೋಣ. ಕಾರ್ಯಕ್ರಮ ನಂತರ ಡಾಕ್ಟರ್ ಬಾಬು ಜಗಜೀವನರ ಪ್ರಶಸ್ತಿ ಹೊಂದಿರುವ ಹೋರಾಟಗಾರರಿಗೆ ಪ್ರಶಸ್ತಿ ನೀಡಿದ್ದಾರೆ.

Big Bulletin With HR Ranganath | ಇರಾನ್ ಮೇಲೆ ಅಮೆರಿಕ ಏರ್ಸ್ಟ್ರೈಕ್..! | July 09, 2026

France vs. Morocco Highlights FIFA World Cup 2026 | Sportschau

LIVE: Trump attends welcome ceremony in Turkey ahead of NATO summit

DK Shivakumar Meeting : DK ನೇತೃತ್ವದಲ್ಲಿ ಬೆಳಗಾವಿಯಲ್ಲಿ ಪ್ರಾದೇಶಿಕ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆ|#TV9D

SIR ಗೆ ಮೊದಲು ಬೆಂಬಲ, ಈಗ ವಿರೋಧ! ಬಿಜೆಪಿ ನಿಲುವು ಬದಲಾಗಿದ್ದೇಕೆ? SIR Sparks Political Twist in Karnataka

10 ವರ್ಷ ಶಾಲೆಗೇ ಹೋಗದ ಹುಡುಗ ಸಿಎಂ ಆದ ಕಥೆ! ಸಿದ್ದರಾಮಯ್ಯಗೆ ಗುಡ್ಬೈ?| Siddaramaiah Resignation |Masth Magaa

ಜಮೀನಿನಲ್ಲಿ ಕಷ್ಟ ಪಡುತ್ತಿದ್ದ ಮುನಿಯನಿಗೆ ಸಹಾಯ ಮಾಡಿದ ಸರ್ಕಾರದ ಅಧಿಕಾರಿ | Muniyana Madari Movie Part 02

DkShivakumar : ಬೆಳಗಾವಿ ಸಾಹುಕಾರ್ ಸತೀಶ್ ಜಾರಕಿಹೊಳಿ ಮೇಲೆ ಡಿಕೆಶಿ ಪ್ರೀತಿ ನೋಡಿ..! #pratidhvani

Raj Thackeray Uncut Speech | मुंबई- राजकारण आणि भाजप; राज ठाकरेंचं दमदार भाषण | Zee24Taas

Kannada News | ಇಂದಿನ ಪ್ರಮುಖ ಸುದ್ದಿಗಳು (09-07-26) | DK Shivakumar | HD Kumaraswamy | Karnataka TV

"ಮಾರಿಷಸ್ ನಲ್ಲಿ ರಾಗಿ ಮುದ್ದೆಗಾಗಿ ದೊಡ್ಡಣ್ಣ ಮಾಡಿದ ಕೆಲಸ ಬಿಚ್ಚಿಟ್ಟ ಮುಖ್ಯಮಂತ್ರಿ ಚಂದ್ರು!"-E51-MM CHANDRU

"ರಾಜ್ಯದಲ್ಲಿ ಅಶಾಂತಿ ಸೃಷ್ಟಿಸಲು ಆರೆಸ್ಸೆಸ್ ಹುನ್ನಾರ" | Kalaburagi - RSS

DkShivakumar on Satish Jarakiholi: ಸಚಿವ ಸತೀಶ್ ಜಾರಕಿಹೊಳಿಯವ್ರನ್ನ ಪಕ್ಕದಲ್ಲೇ ಕೂರಿಸಿಕೊಂಡ ಸಿಎಂ ಡಿಕೆ|#TV9D

Power Focus: ಸತ್ಯ ಹೇಳಿದರೆ ನಿಮಗೇಕೆ ಉರಿ.. ಬಿಗ್ ಫೈಟ್ | BJP Vs Congress

ಶಂಕರ್ನಾಗ್ ಆಕ್ಸಿಡೆಂಟ್ ಆದ ದಿನ ಆಗಿದ್ದೇನು..? | Sihi Kahi Chandru | Kirik Keerthi

விஜய் கரூர் VISIT ல் மறைந்திருக்கும் பலே அரசியல் 😳 - உடைக்கும் துக்ளக் ரமேஷ் | Aadhan News

ಬೆಳಗಾವಿ ಪ್ರವಾಸದಲ್ಲಿ ಡಿಕೆ ಶಿವಕುಮಾರ್, ಕುಂದಾನಗರಿಗೆ ಅನುದಾನ ಕೊಟ್ಟಿದ್ದೆಷ್ಟು..? | Guarantee News

The Benny Hill Show - Cruise on the S.S. Rumpo (1971)

Footpath Encroachment | Street Vendors | ಫುಟ್ಬಾತ್ ತೆರವು ಕಾರ್ಯಾಚರಣೆಗೆ ಆಕ್ರೋಶ

