ಇವರು ಮುಸ್ಲಿಮರಾದ್ರೂ ಹಿಂದೂ ದೇವರ ಭಜನೆ ಮಾಡ್ತಾರೆ..! | Vikrama Podcast| Tv Vikrama| Soumya Hegde
ಸಾಮರಸ್ಯ - ಸೌಹಾರ್ದತೆಗೆ ಇವರೇ ಆದರ್ಶ.. MubinaParveenTaj&ShamaParveenTaj #tvvikrama #hifiharate #vikramapodcast #podcast #soumyahegde Join this channel to get access to perks: / @tvvikrama ಇತ್ತೀಚಿನ ದಿನಗಳಲ್ಲಿ ಟಿವಿ ಪತ್ರಿಕೋದ್ಯಮ ಎಲ್ಲರಿಗೂ ಚಿರಪರಿಚಿತ. ಬ್ರೇಕಿಂಗ್ ನ್ಯೂಸ್ ಭರಾಟೆಯಲ್ಲಿ ನಾಮುಂದು, ತಾಮುಂದು ಎಂದು ಎಲ್ಲಾ ಮಾಧ್ಯಮಗಳು ಜಿದ್ದಿಗೆ ಬಿದ್ದು ಸುದ್ದಿ ನೀಡುತ್ತಿವೆ. ಈ ನಡುವೆ ವಿಭಿನ್ನ ರೀತಿಯಲ್ಲಿ ಸುದ್ದಿ ಸೇರಿದಂತೆ ಇನ್ನಿತರ ಸದ್ವಿಚಾರ ಸಮಾಚಾರಗಳನ್ನು ನೀಡುವ ಕೆಲಸವನ್ನು ನಮ್ಮ ಟಿವಿ ವಿಕ್ರಮ ಮಾಡಲಿದೆ. ಈ ವರೆಗೆ ನಾವು ಸಮಾಜದಿಂದ ಪಡೆದದ್ದೇ ಹೆಚ್ಚು. ನಾವು ಸಮಾಜಕ್ಕೆ ಏನಾದರೂ ನೀಡಬೇಕಲ್ಲವೇ?... ಹೌದು ಸಮಾಜಕ್ಕೆ ಧನಾತ್ಮಕ ವಿಚಾರಗಳನ್ನು ಪಸರಿಸುವ ಕೆಲಸವನ್ನು ಟಿವಿ ವಿಕ್ರಮ ಮಾಡಲಿದೆ. ಈ ಕಾರ್ಯದಲ್ಲಿ ನಾವೆಲ್ಲರೂ ಕೈ ಜೋಡಿಸೋಣ. ಟಿವಿ ವಿಕ್ರಮ ಡಿಜಿಟಲ್ ಚಾನೆಲ್ನಲ್ಲಿ ಪ್ರಸಕ್ತ ವಿದ್ಯಮಾನಗಳು, ಸುದ್ದಿ, ಇತಿಹಾಸ, ಭಾರತೀಯತೆ, ಸತ್ಯ ಶೋಧನೆ, ನಾರಿ, ಯೋಧ, ತೀರ್ಥ ಕ್ಷೇತ್ರ, ಜೀವನ ಕಲೆ, ಜೀವನದ ಎಲ್ಲಾ ಆಯಾಮಗಳ ಬಗೆಗೂ ಬೆಳಕು ಬೀರುತ್ತದೆ. ಒಟ್ಟಿನಲ್ಲಿ ಟಿವಿ ವಿಕ್ರಮ ಇತರೆಲ್ಲಾ ಮಾಧ್ಯಮಗಳಿಗಿಂತ ವಿಭಿನ್ನವಾಗಿ, ಭಾರತೀಯ ವಿಶೇಷತೆಗಳ ಸಂಗಮವಾಗಿ ಕಾರ್ಯ ನಿರ್ವಹಿಸಲಿದೆ. ಟಿವಿ ವಿಕ್ರಮ : ದೇಶ ನಿಮ್ಮ ಕೈಯಲ್ಲಿ, ಅಂದರೆ ನಮ್ಮೆಲ್ಲರ ಕೈಯಲ್ಲಿ http://www.tvvikrama.com Facebook : www.facebook.com/vikramatv Instagram : www.instagram/tv_vikrama Twitter : www.twitter.com/tv_vikrama #TVVIKRAMA #DESHANIMMAKAIYALLI #MAHESHVIKRAMAHEGDE #BHAGAVADIGITA #VIVEKAVANI #LIFEISBEAUTIFUL #SAMYAKSAMVADA #MUZBHUTBHARATH #ITHIHASA #YODHA #DESHADKATHE #ESAMBHASHANE #KRISHNARAJBHAT #KUTHYADI #SWAMITHYAGISHWARAANANDA #RAMAKRISHNAMISSION #GURURAJKARJAGI #VBARATHI #MUMTHAS #SONIA #WISEINDEX #MEDIA #TVVIKRAMA #SOUMYAHEGDE #MAHESHVIKRAMHEGDE #WISEINDEXMEDIA #POSTCARD #POSTCARDNEWS

ರಾಹುಲ್ಗೆ ರಿವರ್ಸ್ ಶಾಕ್!ದೆಹಲಿ ಪೊಲೀಸರ ಬಿಗ್ ರಿವೀಲ್!ಕೂಡಲೇ ರಾಜೀನಾಮೆ!? | Rahul Gandhi | Priyank Kharge

ಕಲರ್ ಡ್ರೆಸ್ ಇಲ್ಲ ಅನ್ನೋ ಕಾರಣಕ್ಕೆ ಯೂನಿಫಾರ್ಮ್ ಹಾಕ್ತಿದ್ದೆ..| Part 1| Vikrama Podcast | Ajith |

Part 1 - ಬಹುಮುಖ ಪ್ರತಿಭೆ ಹೇಮಲತಾ ಜಯಣ್ಣ | Keerthi ENT Clinic

‘ಮುಸ್ಲಿಂ’ ಹುಡುಗಿಯ ಯಕ್ಷಾಭಿಮಾನ ! ಧರ್ಮವನ್ನು ಮೀರಿ ಕಲೆಯನ್ನ ಪ್ರೀತಿಸುವ ಅರ್ಷಿಯಾ!

Suvarna News Hour Special : ರಾಜಕೀಯ ಕಾರಣಕ್ಕೆ ಸರ್ಕಾರದಿಂದ RSS ನಿರ್ಬಂಧವಾ? | Kannada Interview

ಬಡತನದಿಂದ ಕೋಟಿ ಉದ್ಯಮ…ಹೇಗೆ.? Inspiring Story | HariKathe | Harish Nagaraju | Newso Newsu | Manjushree

ಏನ್ ನೆನೆಸಿಕೊಂಡು ಫೋನ್ ಮಾಡಿದ್ದೀರಾ? | RJ Sunil Prank Calls | RJ Sunil Mysore | Color Kaage

'ಚಿತ್ರಹಿಂಸೆ ಕೊಡ್ತಿದ್ದ ಗಂಡ ಸತ್ತಾಗ ನನಗೆ ಕಣ್ಣೀರೇ ಬರಲಿಲ್ಲ!-E02-Actress Jayalakshmi Patil-Kalamadhyama

ಕದ್ದುಮುಚ್ಚಿ ದೇವಸ್ಥಾನಕ್ಕೆ ಹೋಗ್ತಿದ್ದ ಮುಸ್ಲಿಂ ಯುವತಿ ಇಂದು ಯಕ್ಷಗಾನ ಕಲಾವಿದೆ | Arshiya | Vikrama Podcast

MORNING PRAYER | Surrender Your Family to God with Faith and Walk this Day in His Peace and Prote...

"ನನ್ನನ್ನು ಅರೆಸ್ಟ್ ಮಾಡಿ!"ಸಿಡಿದೆದ್ದ ಸೋನಮ್!ಕಾರಣ ಏನು ಗೊತ್ತಾ?ಕೋಟಿ ಹಗರಣ!ಪ್ರಿಯಾಂಕ್ ಖರ್ಗೆ ರಾಜೀನಾಮೆ? | Modi

ಅಂತರಂಗದ ರಂಗನಾಥ | Guru Rayaru, Dattatreya & Untold Stories | Ft. TV9 Ranganath Bharadwaj | Kannada

ಸಾಯಿನಾಥ ಮಹಿಮೆ | Sihi Kahi Chandru Reveals Real-Life Sai Baba Miracles | Spiritual Podcast Kannada

ಇವರು ಮಾಜಿ ಪ್ರಧಾನ ಮಂತ್ರಿಗಳ ಸೊಸೆ!!She is the daughter-in-law of former Prime Ministers!

EP35 - I Explored the secret land of ಜಮ್ಮು ಕಾಶ್ಮೀರ | Yatra Films

Dharma, Krishna & the Bhagavad Gita Explained by a 9 Year Old |Krishna’s Message for All ft: Paridhi

ಡಿಕೆ ಸರ್ಕಾರ :KPSC ₹80 ಲಕ್ಷ ಹಗರಣ!"ಅವರಿಗೆ" ಶ್ರದ್ಧಾಂಜಲಿ ಯಾವಾಗ!?ರಾಹುಲ್ಗೆ ಖಡಕ್ ಪ್ರಶ್ನೆ | Rahul Gandhi

ಶ್ರೀಮತಿ ಶಿವಶ್ರೀ ತೇಜಸ್ವಿಸೂರ್ಯ ಅವರಿಂದ "ನಾಮಾಮೃತ" (ಭಜನೆ-ಭಕ್ತಿಗೀತೆಗಳ ವಿಶೇಷ ಗಾನ ಸಂಭ್ರಮ)

ಯಾವತ್ತೂ ಕಣ್ಣೀರು ಹಾಕದ ಸಿಹಿಕಹಿ ಬದುಕಿನ ಕಥೆ... | Sihi Kahi Chandru | Kirik Keerthi

