AI Camera On CJP Protest | ಮುಖ ಕಂಡ್ರೆ ಚರಿತ್ರೆ ಓಪನ್! ದಿಲ್ಲಿ ಪೊಲೀಸರಿಂದ ಮಾರ್ಕ್‌ ಡೌನ್‌! ಏನಿದು ಟೆಕ್ನಾಲಜಿ?

AI Camera On CJP Protest | ಮುಖ ಕಂಡ್ರೆ ಚರಿತ್ರೆ ಓಪನ್! ದಿಲ್ಲಿ ಪೊಲೀಸರಿಂದ ಮಾರ್ಕ್‌ ಡೌನ್‌! ಏನಿದು ಟೆಕ್ನಾಲಜಿ? | AI Camera at Jantar Mantar Protest? Delhi Police Facial Recognition System Explained | ಕ್ಯಾಮೆರಾ ಮುಂದೆ ಜಸ್ಟ್ ಒಂದೇ ಒಂದು ಸೆಕೆಂಡ್ ನಿಂತರೆ ಸಾಕು... ನಿಮ್ಮ ಹೆಸರು, ನಿಮ್ಮ ಮುಖ, ನಿಮ್ಮ ಹಳೇ ಹಿಸ್ಟರಿ ಎಲ್ಲವೂ ಪೋಲೀಸ್ ಸ್ಕ್ರೀನ್ ಮೇಲೆ ಪ್ರತ್ಯಕ್ಷ! ಇದು ಯಾವುದೋ ಸೈಂಟಿಫಿಕ್ ಸಿನಿಮಾದ ದೃಶ್ಯ ಅಲ್ಲ... ಪ್ರಸ್ತುತ ದೇಶದ ರಾಜಧಾನಿ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೀತಿರೋ ರಿಯಲ್‌ ಎಐ ಗೇಮ್‌! ಎಕ್ಸ್‌ನಲ್ಲಿ ಒಂದಷ್ಟು ವಿಡಿಯೋಗಳು ಸಖತ್ ವೈರಲ್ ಆಗ್ತಿವೆ. ದಿಲ್ಲಿ ಪೊಲೀಸರು ಪ್ರತಿಭಟನಾ ಸ್ಥಳದಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಂದರೆ ಎಐ ಚಾಲಿತ ಫೇಶಿಯಲ್ ರೆಕಗ್ನಿಷನ್ ಸಿಸ್ಟಮ್ ಬಳಸಿ, ಪ್ರತಿಭಟನಾಕಾರರನ್ನು ಸ್ಪಾಟ್‌ನಲ್ಲೇ ಐಡೆಂಟಿಫೈ ಮಾಡ್ತಿದ್ದಾರೆ.. ಈ ರೀತಿಯ ದೃಶ್ಯಗಳು ಜಗತ್ತಿನಾದ್ಯಂತ ಸಂಚಲನ ಮೂಡಿಸಿವೆ. ಸಿಜೆಪಿ ಅಂದ್ರೆ ಕಾಕ್ರೋಚ್‌ ಜನತಾ ಪಾರ್ಟಿ ಶೇರ್‌ ಮಾಡಿರೋ ವಿಡಿಯೋದಲ್ಲಿ 360-ಡಿಗ್ರಿ ಕ್ಯಾಮೆರಾ ಇರೋ ಸಿಸಿಟಿವಿ ಸರ್ವೆಲೆನ್ಸ್ ವಾಹನದ ಒಳಗಿನ ಸ್ಕ್ರೀನ್ ಮೇಲೆ, ಪ್ರತಿಭಟನೆ ಮಾಡ್ತಿರೋ ಕೆಲವರ ಹೆಸರು ಮತ್ತು ಫೋಟೋಗಳು ಡಿಸ್‌ಪ್ಲೇ ಆಗ್ತಿರೋದು ಕಾಣಿಸ್ತಿದೆ. ಇದನ್ನು ನೋಡಿದ ತಕ್ಷಣ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಯೇ ಶುರುವಾಗಿದೆ. ಪೊಲೀಸರು ನಮ್ಮ ಮುಖವನ್ನು ನೋಡಿ ಕಂಪ್ಲೀಟ್‌ ಮಾಹಿತಿ ತೆಗಿತಿದ್ದಾರೆ ಅಂದರೆ, ಇದು ನಮ್ಮ ಆಧಾರ್ ಕಾರ್ಡ್ ಅಥವಾ ಸರ್ಕಾರದ ಬೇರೆ ಯಾವುದಾದರೂ ರಹಸ್ಯ ಡೇಟಾಬೇಸ್‌ಗೆ ಲಿಂಕ್ ಆಗಿದೆಯಾ ಅನ್ನೋ ಆತಂಕ ಎಲ್ಲರಲ್ಲೂ ಶುರುವಾಗಿದೆ. ಇಷ್ಟಕ್ಕೂ ಪೊಲೀಸರು ಬಳಸ್ತಕ್ತಿರೋ ಈ ಇಕ್ಷಣ ವ್ಯಾನ್ ಏನು? ನಿಜವಾಗಿಯೂ ಆಧಾರ್ ಲಿಂಕ್ ಆಗಿದೆಯಾ? ಅಥವಾ ಇದರ ಹಿಂದಿರೋ ಟೆಕ್ನಾಲಜಿ ಮತ್ತು ಕಾನೂನಿನ ಸತ್ಯಾಸತ್ಯತೆ ಏನು? ಇವತ್ತಿನ ಈ ಎಕ್ಸ್‌ಪ್ಲೇನರ್ ವಿಡಿಯೋದಲ್ಲಿ ಪ್ರತಿಯೊಂದನ್ನು ನೋಡೋಣ ಬನ್ನಿ.. Delhi Police have deployed AI-powered surveillance vehicles equipped with facial recognition technology near Jantar Mantar in New Delhi, triggering a nationwide debate on privacy, public safety, and digital surveillance. In this video, we explain: What is the AI-powered "Ikshan" surveillance van? How facial recognition technology works Is the system linked to Aadhaar? How Delhi Police identify faces in real time What is false positive in facial recognition? Why students and protesters are concerned Delhi High Court privacy debate AI surveillance and India's Digital Personal Data Protection Act How AI is being used to investigate protest-related violence This explainer covers the technology, legal concerns, privacy implications, and the facts behind the viral AI surveillance videos from Jantar Mantar. Watch till the end for a complete breakdown. ಜಂತರ್ ಮಂತರ್‌ನಲ್ಲಿ AI ಚಾಲಿತ ಇಕ್ಷಣ ವ್ಯಾನ್ ಹಲ್‌ಚಲ್: ಮುಖ ಸ್ಕ್ಯಾನ್ ಮಾಡಿ ಮಾಹಿತಿ ಸಂಗ್ರಹ! ಪೊಲೀಸರ ರೆಕಾರ್ಡ್‌ ಫುಲ್‌! | Delhi Police AI Surveillance Van Explained | Facial Recognition at Jantar Mantar | How AI Face Scan Works | #DelhiPolice #AI #FacialRecognition #AISurveillance #JantarMantar #Delhi ▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ►    / @vijaykarnataka   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5C... FACEBOOK ►  / vijaykarnataka   INSTAGRAM ►   / vijaykarnataka   TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

ಚೀನಾ, ರಷ್ಯಾಗೆ ಟ್ರಂಪ್‌ ಎಚ್ಚರಿಕೆ | Saudi Strikes Yemen | Indian Ship | Suttu Jagattu | Masth Magaa
▶︎

ಚೀನಾ, ರಷ್ಯಾಗೆ ಟ್ರಂಪ್‌ ಎಚ್ಚರಿಕೆ | Saudi Strikes Yemen | Indian Ship | Suttu Jagattu | Masth Magaa

ಬೆಂಗಳೂರಿನ 200 ಕೋಟಿ, 18 ಅಂತಸ್ತಿನ ಅಪಾರ್ಟ್‌ಮೆಂಟ್ ಧ್ವಂಸ - Bengaluru 18-Story Tower to be Demolished
▶︎

ಬೆಂಗಳೂರಿನ 200 ಕೋಟಿ, 18 ಅಂತಸ್ತಿನ ಅಪಾರ್ಟ್‌ಮೆಂಟ್ ಧ್ವಂಸ - Bengaluru 18-Story Tower to be Demolished

Priyank Kharge : ದೇಶದಲ್ಲಿ ಪ್ರಧಾನ ಮಂತ್ರಿನೇ ಟ್ರೋಲ್​ ಮಾಡ್ತಿದ್ದಾರೆ..| NEET Exam Leak |@newsfirstkannada
▶︎

Priyank Kharge : ದೇಶದಲ್ಲಿ ಪ್ರಧಾನ ಮಂತ್ರಿನೇ ಟ್ರೋಲ್​ ಮಾಡ್ತಿದ್ದಾರೆ..| NEET Exam Leak |@newsfirstkannada

Neet Scam | ಪೇಪರ್ ಲೀಕ್ ಮಾಫಿಯಾಗೆ ಮೋದಿ ಬ್ರಹ್ಮಾಸ್ತ್ರ, 10 ವರ್ಷ ಜೈಲು, 10 ಕೋಟಿ ದಂಡ, 3 ತಿಂಗಳಲ್ಲಿ ಶಿಕ್ಷೆ
▶︎

Neet Scam | ಪೇಪರ್ ಲೀಕ್ ಮಾಫಿಯಾಗೆ ಮೋದಿ ಬ್ರಹ್ಮಾಸ್ತ್ರ, 10 ವರ್ಷ ಜೈಲು, 10 ಕೋಟಿ ದಂಡ, 3 ತಿಂಗಳಲ್ಲಿ ಶಿಕ್ಷೆ

H Anjaneya : ಅವಮಾನ ಆಗುತ್ತೆ ಅಂದ್ರೂ ಮಾಜಿ ಸಚಿವರನ್ನ ಹೆಲಿಪ್ಯಾಡ್ ಒಳಗೆ ಬಿಡದ ಪೊಲೀಸರು ! | Chitradurga
▶︎

H Anjaneya : ಅವಮಾನ ಆಗುತ್ತೆ ಅಂದ್ರೂ ಮಾಜಿ ಸಚಿವರನ್ನ ಹೆಲಿಪ್ಯಾಡ್ ಒಳಗೆ ಬಿಡದ ಪೊಲೀಸರು ! | Chitradurga

ನೀಟ್ ಹೋರಾಟದಲ್ಲಿ ಮುಲ್ಲಾಗಳನ್ನು ಹುಡುಕಲು ಹೋಗಿ ಸಿಕ್ಕಿ ಬಿದ್ದ ಸಿಟಿ ರವಿ ಪ್ರತಾಪ್ ಸಿಂಹ | Neet | SANMARGA NEWS
▶︎

ನೀಟ್ ಹೋರಾಟದಲ್ಲಿ ಮುಲ್ಲಾಗಳನ್ನು ಹುಡುಕಲು ಹೋಗಿ ಸಿಕ್ಕಿ ಬಿದ್ದ ಸಿಟಿ ರವಿ ಪ್ರತಾಪ್ ಸಿಂಹ | Neet | SANMARGA NEWS

Bengaluru Secret | ಸೋಲಾರ್, STP, ಕಸದಿಂದ ಗೊಬ್ಬರ: ಪರಿಸರಕ್ಕೂ ಸ್ನೇಹಿ-ಜೇಬಿಗೂ ಹಗುರ! ಮಾದರಿ ಸೆಂಚುರಿ ಸಾರಸ್
▶︎

Bengaluru Secret | ಸೋಲಾರ್, STP, ಕಸದಿಂದ ಗೊಬ್ಬರ: ಪರಿಸರಕ್ಕೂ ಸ್ನೇಹಿ-ಜೇಬಿಗೂ ಹಗುರ! ಮಾದರಿ ಸೆಂಚುರಿ ಸಾರಸ್

ವಿಜಯ್, ಡಿಕೆಶಿ ಸಂಧಾನ ಮಾತುಕತೆ- ಸಿಎಂ ವಿಜಯ್ ದೊಡ್ಡ ನಿರ್ಧಾರ- D.K. Shivakumar & Vijay Meeting
▶︎

ವಿಜಯ್, ಡಿಕೆಶಿ ಸಂಧಾನ ಮಾತುಕತೆ- ಸಿಎಂ ವಿಜಯ್ ದೊಡ್ಡ ನಿರ್ಧಾರ- D.K. Shivakumar & Vijay Meeting

Central Government Decides Not To Withdraw FIRs | CJP Protest
▶︎

Central Government Decides Not To Withdraw FIRs | CJP Protest

‌‌‌‌‌‌Dharmendra Pradhan resigns, Gen-Z ಹೋರಾಟಕ್ಕೆ ಸಕ್ಸಸ್, ಕೊನೆಗೂ ಮಂಡಿಯೂರಿದ ಮೋದಿ ಸರ್ಕಾರ
▶︎

‌‌‌‌‌‌Dharmendra Pradhan resigns, Gen-Z ಹೋರಾಟಕ್ಕೆ ಸಕ್ಸಸ್, ಕೊನೆಗೂ ಮಂಡಿಯೂರಿದ ಮೋದಿ ಸರ್ಕಾರ

Who Is Sonia Sehrawat? ಸುಂದರಿ ಪೊಲೀಸ್‌ ಜಿರಳೆ ಪೋಸ್ಟ್ ಸಂಚಲನ! CRPF ರೂಲ್ಸ್‌ನಲ್ಲಿ ಏನಿದೆ? ಸಂಕಷ್ಟದಲ್ಲಿ ಖಾಕಿ!
▶︎

Who Is Sonia Sehrawat? ಸುಂದರಿ ಪೊಲೀಸ್‌ ಜಿರಳೆ ಪೋಸ್ಟ್ ಸಂಚಲನ! CRPF ರೂಲ್ಸ್‌ನಲ್ಲಿ ಏನಿದೆ? ಸಂಕಷ್ಟದಲ್ಲಿ ಖಾಕಿ!

Secret ISIS Funding Module in Bengaluru! | ಇಡಿ ಅಧಿಕಾರಿಗಳ ರಣರೋಚಕ ಆಪರೇಷನ್ |  Crime Story
▶︎

Secret ISIS Funding Module in Bengaluru! | ಇಡಿ ಅಧಿಕಾರಿಗಳ ರಣರೋಚಕ ಆಪರೇಷನ್ | Crime Story

FCRA Rules 2026 Explained | ವಿದೇಶದಿಂದ ಬರೋ ದುಡ್ಡು ಎಲ್ಲಿಗೆ ಹೋಗ್ತಿದೆ? NGOಗಳಿಗೆ ಶಾಕ್? ಪ್ರತಿಭಟನೆಗೂ ಲಿಂಕ್?
▶︎

FCRA Rules 2026 Explained | ವಿದೇಶದಿಂದ ಬರೋ ದುಡ್ಡು ಎಲ್ಲಿಗೆ ಹೋಗ್ತಿದೆ? NGOಗಳಿಗೆ ಶಾಕ್? ಪ್ರತಿಭಟನೆಗೂ ಲಿಂಕ್?

ಭಾರತಕ್ಕೆ ಕಂಟಕ ಆಗ್ತಿದ್ಯಾ ನೇಪಾಳ..? ಸ್ಮಗ್ಲಿಂಗ್..ಖೋಟಾನೋಟು..ಮದರಸಾ..! | Inside the India–Nepal Border |
▶︎

ಭಾರತಕ್ಕೆ ಕಂಟಕ ಆಗ್ತಿದ್ಯಾ ನೇಪಾಳ..? ಸ್ಮಗ್ಲಿಂಗ್..ಖೋಟಾನೋಟು..ಮದರಸಾ..! | Inside the India–Nepal Border |

Delhi Protest Twist; ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ, ಕೇಂದ್ರ ಸರ್ಕಾರಕ್ಕೆ ತರಾಟೆ |  Vijay Karnataka
▶︎

Delhi Protest Twist; ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ, ಕೇಂದ್ರ ಸರ್ಕಾರಕ್ಕೆ ತರಾಟೆ | Vijay Karnataka

Historic Canal Faces Water Crisis | ಇದೇ ಮೊದಲು ಬಾರಿಗೆ ಮುಂಗಾರು ಹಂಗಾಮಿನಲ್ಲಿ ನಾಲೆಗೆ ನೀರಿಲ್ಲ! | N18V
▶︎

Historic Canal Faces Water Crisis | ಇದೇ ಮೊದಲು ಬಾರಿಗೆ ಮುಂಗಾರು ಹಂಗಾಮಿನಲ್ಲಿ ನಾಲೆಗೆ ನೀರಿಲ್ಲ! | N18V

ವಿದ್ಯಾರ್ಥಿ ಪ್ರತಿಭಟನೆಗೆ ಮಣಿದ ಮೋದಿ ಸರ್ಕಾರ! | Education Minister Quits Over NEET Row | Masth Magaa Amar
▶︎

ವಿದ್ಯಾರ್ಥಿ ಪ್ರತಿಭಟನೆಗೆ ಮಣಿದ ಮೋದಿ ಸರ್ಕಾರ! | Education Minister Quits Over NEET Row | Masth Magaa Amar

इस्तीफा तो हो गया लेकिन तुरंत कॉकरोच पार्टी ने कर दी बड़ी गलती | Sushant Sinha Live
▶︎

इस्तीफा तो हो गया लेकिन तुरंत कॉकरोच पार्टी ने कर दी बड़ी गलती | Sushant Sinha Live

Prathap Simha Reacts On SIR Survey | ಮತಪಟ್ಟಿ ಪರಿಷ್ಕರಣೆಗಾಗಿ ಪ್ರತಾಪ್ ಸಿಂಹ ಹೊಸ ಹೆಜ್ಜೆ | N18V
▶︎

Prathap Simha Reacts On SIR Survey | ಮತಪಟ್ಟಿ ಪರಿಷ್ಕರಣೆಗಾಗಿ ಪ್ರತಾಪ್ ಸಿಂಹ ಹೊಸ ಹೆಜ್ಜೆ | N18V

NEET Paper Leak: NEET ಪ್ರತಿಭಟನೆ ಪಿತೂರಿಯಾ..? ಗುರಿ ತಪ್ಪಿತಾ ಹೋರಾಟ?Seedha Saval | PNS Vistaara News
▶︎

NEET Paper Leak: NEET ಪ್ರತಿಭಟನೆ ಪಿತೂರಿಯಾ..? ಗುರಿ ತಪ್ಪಿತಾ ಹೋರಾಟ?Seedha Saval | PNS Vistaara News

Education Minister Dharmendra Pradhan Reaction To Rahul Gandhi Speech on Pepar Leak | PM Modi
▶︎

Education Minister Dharmendra Pradhan Reaction To Rahul Gandhi Speech on Pepar Leak | PM Modi

ಕೇಂದ್ರ ಸರ್ಕಾರ ದೊಡ್ಡ ನಿರ್ಧಾರ- ಆಗೇಹೋಯ್ತು ಮೊದಲ ತಲೆದಂಡ- Jantar Mantar| cjp | Narendra modi| sonam
▶︎

ಕೇಂದ್ರ ಸರ್ಕಾರ ದೊಡ್ಡ ನಿರ್ಧಾರ- ಆಗೇಹೋಯ್ತು ಮೊದಲ ತಲೆದಂಡ- Jantar Mantar| cjp | Narendra modi| sonam

Malur flyover Problem | 700 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡ್ತಿರುವ ಫ್ಲೈ ಓವರ್ ಸ್ಥಿತಿ ನೋಡಿ.. | N18V
▶︎

Malur flyover Problem | 700 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡ್ತಿರುವ ಫ್ಲೈ ಓವರ್ ಸ್ಥಿತಿ ನೋಡಿ.. | N18V

ಧರ್ಮೇಂದ್ರ ಪ್ರಧಾನ್ ರಾಜೀನಾಮೆ : ಮೋದಿ ಸೋತು ಗೆದ್ದರು, ಜಿರಲೆಗಳು ಗೆದ್ದು ಸೋತವು | ರವೀಂದ್ರ ಜೋಶಿ
▶︎

ಧರ್ಮೇಂದ್ರ ಪ್ರಧಾನ್ ರಾಜೀನಾಮೆ : ಮೋದಿ ಸೋತು ಗೆದ್ದರು, ಜಿರಲೆಗಳು ಗೆದ್ದು ಸೋತವು | ರವೀಂದ್ರ ಜೋಶಿ