ಅಂಬುಧಿನಿಧಿಯಿಂದುದಹಿಸಿ l Ambudhi l krishna l ರುಕ್ಮಿಣಿ l ರತಿ ಮನ್ಮಥ ಕಲ್ಯಾಣ l Dr.Nagaraj K C Kalari

ಅಂಬುಧಿನಿಧಿಯಿಂದುದಹಿಸಿ ಎನ್ನಂ ಸಂಭ್ರಮಗೊಳಿಸಿದ ಅಧಿದೇವತೆ ಜಾದೂಗೈದೆನ್ನ ಹೃದಯ ರಂಗವ  ಮೋದದಿ ಸೆಳೆದ ಸದಮಲಶ್ರೀ ಕಡಲಮಡಿಲಿಂ ಮೂಡಿ ಬಂದಾಕ್ಷಣ  ಮೋಡಿ ಮಾಡಿದಿರೆನ್ನ ಕುಡಿ ನೋಟದಿ ನಾಡಿಮಿಡಿಸೆನ್ನ ಹೃದಯ ಪಲ್ಲಂಗದಿ ಪವಡಿಸಲಾಶ್ರಯ ಬೇಡಿದ ಪ್ರಭುವೇ ಆವದೇವಿಯು ನಿನ್ನ ಭಾವ ನಿರ್ಮಿಸಿದಾಕೆ ನವಗುಣದತಿಶಯಿ ಭಾರ್ಗವಿ ಶಿವ ಸತಿ ಭ್ರಮಾನಿಯೋ ಬ್ರಹ್ಮನರಸಿ ವಾಗ್ದೇವಿಯೋ ನಿನ್ನ ರೂಪ ರಚಿಸಿದಂತ ಆ ಕುಂಚಕೇ ನಿತ್ಯ ಬಳುವಳಿ  ಚೆಲುವೆ ಸುರಭಿ ಶುಭೋದಯದಿ ಸಿರಿದೇವಿಯ ವರಿಸಿದೆ ನಾಂ ಬಂದೆನ್ನ ಬಂಧಿಯೊಳ್ ಆನಂದ ಪಡಿಸು ಅಂಬುಧಿನಿಧಿಯಿಂದುದಹಿಸಿ ಎನ್ನಂ ಸಂಭ್ರಮಗೊಳಿಸಿದ ಅಧಿದೇವತೆ ಜಾದೂಗೈದೆನ್ನ ಹೃದಯ ರಂಗವ  ಮೋದದಿ ಸೆಳೆದ ಸದಮಲಶ್ರೀ ಅಂಬುಧಿನಿಧಿಯಿಂದುದಹಿಸಿ ಆವ ದೇವನೋ ನಿನ್ನ ಭಾವ ನಿರ್ಮಿಸಿದಾತ ನವ ಗುಣ ಶೀಲಾ ಜನಾರ್ಧನ ಗೌರಿ ಮನೋಹರನೋ ಕೀರ್ವಾಣಿಯ ಪತಿ ಬ್ರಹ್ಮನೋ ನಿನ್ನ ರೂಪ ರಚನೆಗೈದ ಆ ಕುಂಚಕೆ ನಿತ್ಯ ಬಳುವಳಿ ಚೆಲುವ ಸುರಭಿ ಶುಭೋದಯದಿ, ಸಿರಿದೇವನ ವರಿಸಿದೆನಾ ಬಂದೆನ್ನ ಬಂಧಿಯೊಳ್ ಆನಂದ ಪಡಿಸು ಕಡಲಮಡಿಲಿಂ ಮೂಡಿ ಬಂದಾಕ್ಷಣ  ಮೋಡಿ ಮಾಡಿದಿರೆನ್ನ ಕುಡಿ ನೋಟದಿ ನಾಡಿಮಿಡಿಸೆನ್ನ ಹೃದಯ ಪಲ್ಲಂಗದಿ ಪವಡಿಸಲಾಶ್ರಯ ಬೇಡಿದ ಪ್ರಭುವೇ

Kurukshetra Drama Part-1 Mandya, ಕುರುಕ್ಷೇತ್ರ ನಾಟಕ ಭಾಗ-1ಮಂಡ್ಯ
▶︎

Kurukshetra Drama Part-1 Mandya, ಕುರುಕ್ಷೇತ್ರ ನಾಟಕ ಭಾಗ-1ಮಂಡ್ಯ

ಆಹ್ಹಾ.. ಎಂತಹಾ ಅರ್ಥಗಾರಿಕೆ 😍ಪ್ರೇಕ್ಷಕರ ಕಣ್ಣಾಲಿಯನ್ನು ಒದ್ದೆಮಾಡಿದ ಸನ್ನಿವೇಶ 😢 ಮಹಾನಗರದಲ್ಲಿ ಮಾತಿನ ಮಂಟಪ❤
▶︎

ಆಹ್ಹಾ.. ಎಂತಹಾ ಅರ್ಥಗಾರಿಕೆ 😍ಪ್ರೇಕ್ಷಕರ ಕಣ್ಣಾಲಿಯನ್ನು ಒದ್ದೆಮಾಡಿದ ಸನ್ನಿವೇಶ 😢 ಮಹಾನಗರದಲ್ಲಿ ಮಾತಿನ ಮಂಟಪ❤

ಪ್ರಿಯ ರಮಣಿ ಪ್ರೇಮದಲಿ l Priya ramani l Krishna l  Rukmini l ರತಿ ಮನ್ಮಥರ ಕಲ್ಯಾಣ l Dr. Nagaraj K C Kalari
▶︎

ಪ್ರಿಯ ರಮಣಿ ಪ್ರೇಮದಲಿ l Priya ramani l Krishna l Rukmini l ರತಿ ಮನ್ಮಥರ ಕಲ್ಯಾಣ l Dr. Nagaraj K C Kalari

ಅಂಬುಧಿ ನಿಧಿಯಿಂದುದಯಿಸಿ ಎನ್ನಂ | ಕೃಷ್ಣ- ರುಕ್ಮಿಣಿ ಗೀತೆ | ಕುರುಕ್ಷೇತ್ರ |Ambudhi Nidhi | Kurukshethra ||
▶︎

ಅಂಬುಧಿ ನಿಧಿಯಿಂದುದಯಿಸಿ ಎನ್ನಂ | ಕೃಷ್ಣ- ರುಕ್ಮಿಣಿ ಗೀತೆ | ಕುರುಕ್ಷೇತ್ರ |Ambudhi Nidhi | Kurukshethra ||

ಮುರಳಿಯ ಗಾನಕೆ ಮನ ಸೋತೆಯ
▶︎

ಮುರಳಿಯ ಗಾನಕೆ ಮನ ಸೋತೆಯ

ಕಣ್ಮಣಿಯೇ ಓ ಕಣ್ಮಣಿಯೆ ಅನುರಾಗ ದೇವತೆಯೆ | ಅಭಿಮನ್ಯು ಪಾತ್ರದ ಹಾಡು | Kanmaniye o kanmaniye | Abhimanyu Song||
▶︎

ಕಣ್ಮಣಿಯೇ ಓ ಕಣ್ಮಣಿಯೆ ಅನುರಾಗ ದೇವತೆಯೆ | ಅಭಿಮನ್ಯು ಪಾತ್ರದ ಹಾಡು | Kanmaniye o kanmaniye | Abhimanyu Song||

Kurkshetra Atawa Sri Krishna Sandhana Drama Part-1 Tumkuru
▶︎

Kurkshetra Atawa Sri Krishna Sandhana Drama Part-1 Tumkuru

ಜ್ಞಾನೇಶ್ ಕೃಷ್ಣನ ಪಾತ್ರದಲ್ಲಿ,  ರುಕ್ಮಿಣಿ ಮಾಲಾ ರಾವ್
▶︎

ಜ್ಞಾನೇಶ್ ಕೃಷ್ಣನ ಪಾತ್ರದಲ್ಲಿ, ರುಕ್ಮಿಣಿ ಮಾಲಾ ರಾವ್

🔴 ಕೌರವನ ಪೀಠಿಕೆಯನ್ನು ಹೀಗೂ ಮಾಡಬಹುದೇ❓💥 ಸಂಕದಗುಂಡಿ ಗಣಪತಿ ಭಟ್🔥 ಉಪ್ಪೂರಿನಲ್ಲಿ ತಾಳಮದ್ದಳೆ😍 ಕೃಷ್ಣ ಸಂಧಾನ
▶︎

🔴 ಕೌರವನ ಪೀಠಿಕೆಯನ್ನು ಹೀಗೂ ಮಾಡಬಹುದೇ❓💥 ಸಂಕದಗುಂಡಿ ಗಣಪತಿ ಭಟ್🔥 ಉಪ್ಪೂರಿನಲ್ಲಿ ತಾಳಮದ್ದಳೆ😍 ಕೃಷ್ಣ ಸಂಧಾನ

Kurukshetra || Enidu Muraliya Gaana || Rukmini Act in Nagamani Channapatna || ಏನೀದು ಮುರಳಿಯ ಗಾನ
▶︎

Kurukshetra || Enidu Muraliya Gaana || Rukmini Act in Nagamani Channapatna || ಏನೀದು ಮುರಳಿಯ ಗಾನ

ಸಂಕದಗುಂಡಿ ಗಣಪತಿ ಭಟ್ಟರ ಅಂಬೆ | ಅಂಬೆಯ ಅಸಹಾಯಕತೆಯ ಮಾತು ||
▶︎

ಸಂಕದಗುಂಡಿ ಗಣಪತಿ ಭಟ್ಟರ ಅಂಬೆ | ಅಂಬೆಯ ಅಸಹಾಯಕತೆಯ ಮಾತು ||

ಬಹುಕಾಲ ತಪಗೈದೆ ನಿನ್ನ ಪಡೆಯಲು
▶︎

ಬಹುಕಾಲ ತಪಗೈದೆ ನಿನ್ನ ಪಡೆಯಲು

Kurukshetra.nidavalalu( ಅಭಿಮನ್ಯು ಉತ್ತರೆ ನರ್ತನ ನಿಡುವಳಲು)
▶︎

Kurukshetra.nidavalalu( ಅಭಿಮನ್ಯು ಉತ್ತರೆ ನರ್ತನ ನಿಡುವಳಲು)

# ಭರದಿ ನಾಂ ತೆರಳುವೆ,ಗೀತೆ.# ಹಾಡುಗಾರಿಕೆ 👉 ನಾಗಲಿಂಗೇಗೌಡ್ರು ಪಾಂಡವಪುರ.
▶︎

# ಭರದಿ ನಾಂ ತೆರಳುವೆ,ಗೀತೆ.# ಹಾಡುಗಾರಿಕೆ 👉 ನಾಗಲಿಂಗೇಗೌಡ್ರು ಪಾಂಡವಪುರ.

ವಾದ್ಯಗೋಷ್ಠಿ ತಬಲ.ಮನು.ತಂಡ 9353924941. ನಾಟಕ ಕುರುಕ್ಷೇತ್ರ. ಸ್ಥಳ. ಕಣ್ಣೂರು
▶︎

ವಾದ್ಯಗೋಷ್ಠಿ ತಬಲ.ಮನು.ತಂಡ 9353924941. ನಾಟಕ ಕುರುಕ್ಷೇತ್ರ. ಸ್ಥಳ. ಕಣ್ಣೂರು

ಕೃಷ್ಣ ರುಕ್ಮಿಣಿ ಕುರುಕ್ಷೇತ್ರ ಪೌರಾಣಿಕ ನಾಟಕ ಹಾಡು ಗಗನ |Krishna Rukmini Kurushetra mythological dram Song
▶︎

ಕೃಷ್ಣ ರುಕ್ಮಿಣಿ ಕುರುಕ್ಷೇತ್ರ ಪೌರಾಣಿಕ ನಾಟಕ ಹಾಡು ಗಗನ |Krishna Rukmini Kurushetra mythological dram Song

ನಾರದನ ಪಾತ್ರದಲ್ಲಿ ಶಿವಲಿಂಗಯ್ಯ ದಶವಾರ ಚನ್ನಪಟ್ಟಣ || ಶ್ರೀ ಮಾಂಡವ್ಯ ಕಲಾ ಟ್ರಸ್ಟ್ (ರಿ) ಮಂಡ್ಯ
▶︎

ನಾರದನ ಪಾತ್ರದಲ್ಲಿ ಶಿವಲಿಂಗಯ್ಯ ದಶವಾರ ಚನ್ನಪಟ್ಟಣ || ಶ್ರೀ ಮಾಂಡವ್ಯ ಕಲಾ ಟ್ರಸ್ಟ್ (ರಿ) ಮಂಡ್ಯ

Kurukeshtra #nataka #song ಜಗವೆಲ್ಲ ತುಂಬಿದೆ ನಿನ್ನ ಮಾಯೆ ಅರ್ಜುನನ ಪಾತ್ರದಲ್ಲಿ ಪ್ರಮೋದ್ (ಬಿದರಿಕೆರೆ) #drama
▶︎

Kurukeshtra #nataka #song ಜಗವೆಲ್ಲ ತುಂಬಿದೆ ನಿನ್ನ ಮಾಯೆ ಅರ್ಜುನನ ಪಾತ್ರದಲ್ಲಿ ಪ್ರಮೋದ್ (ಬಿದರಿಕೆರೆ) #drama

ಪ್ರೇಮ ಜಯೇ..... ಸಂಪೂರ್ಣ ರಾಮಾಯಣ ನಾಟಕದ ರಂಗಗೀತೆ
▶︎

ಪ್ರೇಮ ಜಯೇ..... ಸಂಪೂರ್ಣ ರಾಮಾಯಣ ನಾಟಕದ ರಂಗಗೀತೆ

Shantha Mullu Sweetha kukkur chandram Rooheni Daxayagna Drama
▶︎

Shantha Mullu Sweetha kukkur chandram Rooheni Daxayagna Drama