Karnataka Drought Cabinet Meeting | ಬರ ಕುರಿತು ಸಭೆ ಬಳಿಕ CM ಡಿಕೆಶಿ ಪ್ರತಿಕ್ರಿಯೆ!
Karnataka Drought Cabinet Meeting | ಬರ ಕುರಿತು ಸಭೆ ಬಳಿಕ CM ಡಿಕೆಶಿ ಪ್ರತಿಕ್ರಿಯೆ! ರಾಜ್ಯದಲ್ಲಿನ ಬರ ಪರಿಸ್ಥಿತಿಯ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಂತ್ರಿಗಳು ಮತ್ತು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. "ಬರಕ್ಕೆ ಸಂಡೆ ಇದ್ಯಾ? ಪೊಲೀಸ್, ಡಿಸಿ, ಮಂತ್ರಿಗಳಿಗೆ ಸಂಡೆ ಇದ್ಯಾ? ಎಲ್ಲರೂ 24 ಗಂಟೆ ಕೆಲಸ ಮಾಡಬೇಕು" ಎಂದು ತಾಕೀತು ಮಾಡಿದ್ದಾರೆ. ಬರ ನಿರ್ವಹಣೆಗಾಗಿ ಪ್ರತಿ ತಾಲೂಕಿಗೆ ತಲಾ 1 ಕೋಟಿ ರೂ. ಹಣ ಮೀಸಲಿಡಲಾಗಿದೆ ಮತ್ತು ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ. #DKShivakumar #KarnatakaDrought #DroughtManagement #KarnatakaGovt #CMKarnataka #KannadaNews #KarnatakaPolitics #powertv #powertvdigital POWER TV, as the name says it is filled with exuberant energy, concern and passion for societal health. no nudity, no negativity and of course, no nonsense. Power Tv News live is a 24/7 Kannada news channel. One Of The Most Trusted Kannada news channel for Live Updates, Investigative journalism, Breaking News, Political News, Crime, Entertainment News and Film news, Sandalwood, Sports News, Sting Operations. Power TV | Power TV News | Power TV Latest Updates | Power TV News Kannada | Filmy Power | Power Latest News | Power Breaking News | Power Trending News | Power TV Karnataka #powertv #powertvdigital #kannadanewslive More Updates Keep Following Us ✓LatestUpdates@https://powertvnews.in/ ✓Subscribe Power Tv@https://bit.ly/2PqYCUV ✓Like us@https://bit.ly/2Qm5JTX ✓Twitter link https://bit.ly/2EpHWfd ✓Instagram link / powertvnews

Dr G Parameshwara: ಶಾಶ್ವತ ನಿವಾಸ ಪ್ರಮಾಣ ಪತ್ರ ಹೇಗೆ ಪಡೆಯುವುದು ಅಂದ್ರೆ..

ಕುವೈತ್ಗೆ ನುಗ್ಗುತ್ತಾ ಇರಾನ್? | CJP Protest | Monsoon Session | US-Iran | Masth Magaa | Amar Prasad

DK Shivakumar Pressmeet On Drought | ಬರದಿಂದ ಬೇಸತ್ತ ರೈತರಿಗೆ ಸಿಹಿ ಸುದ್ದಿ ಕೊಟ್ಟ ಸಿಎಂ ಡಿಕೆಶಿ

Dy CM G Parameshwara On Drought In Karnataka : ರಾಜ್ಯದಲ್ಲಿ ಭೀಕರ ಬರಗಾಲ.. ಪರಮೇಶ್ವರ್ ಹೇಳಿದ್ದೇನು?

HD Kumaraswamy: ನಾನು ತಪ್ಪು ಮಾಡಿದ್ದೇನೆ, ಬಿಕ್ಕಿ ಬಿಕ್ಕಿ ಅತ್ತ ಕುಮಾರಸ್ವಾಮಿ! | Chennamma Passes Away

DK Shivakumar Pressmeet On Drought | ಬರದಿಂದ ಬೇಸತ್ತ ರೈತರಿಗೆ ಸಿಹಿ ಸುದ್ದಿ ಕೊಟ್ಟ ಸಿಎಂ ಡಿಕೆಶಿ

DK Shivakumar: ಬರ ಪೀಡಿತ ತಾಲೂಕು ಘೋಷಣೆಗೆ ನಿರ್ಧಾರ |Drought In Karnataka

Doorstep Delivery of Caste & Income Certificates: ಎಲ್ಲ ದಾಖಲೆಗಳು ಮನೆ ಬಾಗಿಲಿಗೆ, CM ಬಿಗ್ ಅನೌನ್ಸ್ಮೆಂಟ್

ದೆಹಲಿ ಧಗ ಧಗ..! ವಾಂಗ್ಚು ಉಪವಾಸಕ್ಕೆ ಹೊಸ ಟ್ವಿಸ್ಟ್..? | Delhi Protests Take a Dramatic Turn | Wangchuk

Chennamma Deve Gowda Passes Away: ನನ್ನ ಹೆಂಡ್ತಿಗೆ ಬೇರೆ ಜಾಗ ನೋಡಿದ್ದೆ..| DK Shivakumar

Zameer Ahmed Khan: ಚೆನ್ನಮ್ಮನವರು ನಮ್ಮ ತಾಯಿಗಿಂತ ಹೆಚ್ಚು ಪ್ರೀತಿ ಕೊಟ್ಟಿದ್ದಾರೆ | Chennamma Passes Away

ರಾಹುಲ್ ಸಂಸಾರ? ನಿಜವಾಯ್ತಾ ವಿಘ್ನೇಶ್ ಮಾತು? ಏನಿದು ವಿಡಿಯೋ ರಹಸ್ಯ? Video Shows Rahul Gandhi with His Family?

Chennamma HD Deve Gowda : ಜನರಿಗೆ ಕೈ ಮುಗಿದು ಧನ್ಯವಾದ ತಿಳಿಸಿದ HD ಕುಮಾರಸ್ವಾಮಿ | HD Kumaraswamy

🚨 ಸಿದ್ದು-HDD ಫೋಟೋ ದೆಹಲಿಯಲ್ಲಿ ಹೊಸ ಚರ್ಚೆ? ಚೆನ್ನಮ್ಮನವರ ಕೊನೆಯ ಆಸೆ ಈಡೇರಿದರೆ ಡಿಕೆ ಭವಿಷ್ಯ ಏನು? | ಕೈ vs ಕಮಲ

Central Government Announces Drought Relief To Karnataka: ಕೇಂದ್ರದಿಂದ ₹3,454ಕೋಟಿ ಬರ ಪರಿಹಾರ ಘೋಷಣೆ

ಡ್ಯಾಂಗಳು ಖಾಲಿ, ಕರುನಾಡಿಗೆ ಡೇಂಜರ್? | Rain Deficit | Monsoon | Masth Magaa | Amar | Prasad

ಅಧ್ವಾನಗೊಂಡ ದಿಲ್ಲಿ, ಫೇಲಾದ ಪೊಲೀಸರು | ರವೀಂದ್ರ ಜೋಶಿ COCKROACH PROTEST | RAVINDRA JOSHI

US targets Iranian missile, drone sites in latest airstrikes

ಕರ್ನಾಟಕ ರೈತರ ಕೃಷಿ ಸಾಲ ಮನ್ನಾ, ಬರ ಘೋಷಣೆ? | DK Shivakumar BIG Update | Karnataka Drought News

